ಭಾರತ -ಅಫ್ಘಾನಿಸ್ತಾನ ನಡುವೆ ವಿಮಾನಯಾನ ಪುನರಾರಂಭಕ್ಕೆ ಭಾರತಕ್ಕೆ ಪತ್ರ ಬರೆದ ತಾಲಿಬಾನ್‌..!

ನವದೆಹಲಿ: ಅಫ್ಘಾನಿಸ್ತಾನ ಮತ್ತು ಭಾರತದ ತಾಲಿಬಾನ್ ಆಡಳಿತದ ನಡುವಿನ ಮೊದಲ ಅಧಿಕೃತ ಸಂವಹನದಲ್ಲಿ, ಉಭಯ ದೇಶಗಳ ನಡುವೆ ವಿಮಾನಯಾನ ಪುನರಾರಂಭಕ್ಕಾಗಿ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದಲ್ಲಿ ಹೊಸ ಆಡಳಿತವು ಭಾರತ ಸರ್ಕಾರಕ್ಕೆ ಪತ್ರ ಬರೆದಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶಕ ಅರುಣ್ ಕುಮಾರ್ ಅವರನ್ನು ಉದ್ದೇಶಿಸಿ ಬರೆದ ಪತ್ರವನ್ನು ಅಫ್ಘಾನಿಸ್ತಾನ ನಾಗರಿಕ ವಿಮಾನಯಾನ ಪ್ರಾಧಿಕಾರದ ಹಂಗಾಮಿ ಸಚಿವ … Continued

ಸಿಧು ಜೊತೆ ಮಾತನಾಡಿದ ಚನ್ನಿ: ಎಲ್ಲ ವಿಷಯಗಳ ಬಗ್ಗೆ ಅವರೊಂದಿಗೆ ಮಾತನಾಡಲು ಸಿದ್ಧ ಎಂದ ಪಂಜಾಬ್‌ ಸಿಎಂ

ಚಂಡೀಗಡ:ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅವರು ರಾಜ್ಯ ಕಾಂಗ್ರೆಸ್ ನಾಯಕರು ಕುಳಿತು ಪಕ್ಷದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಬಗ್ಗೆ ಮಾತನಾಡಬೇಕು ಹಾಗೂ ಪರಿಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ ಮತ್ತು ಬುಧವಾರ ನವಜೋತ್ ಸಿಂಗ್ ಸಿಧು ಅವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದ್ದಾರೆ. . ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ನವಜೋತ್ ಸಿಂಗ್ ಸಿಧು ಇದ್ದಕ್ಕಿದ್ದಂತೆ ನಿರ್ಗಮಿಸಿದ ಒಂದು ದಿನದ ನಂತರ, ಮುಖ್ಯಮಂತ್ರಿ … Continued

ಜಾರ್ಖಂಡ್‌: ಮಹಿಳೆ -ಪ್ರೇಮಿಯನ್ನು ಬೆತ್ತಲೆಯಾಗಿ ಮೆರವಣಿಗೆ ನಡೆಸಿದ ಗ್ರಾಮಸ್ಥರು..!

ಆಘಾತಕಾರಿ ಘಟನೆಯಲ್ಲಿ ಜಾರ್ಖಂಡ್‌ನ ದುಮ್ಕಾ ಜಿಲ್ಲೆಯ ಗ್ರಾಮಸ್ಥರು ವಿವಾಹೇತರ ಸಂಬಂಧ ಹೊಂದಿದ್ದ ದಂಪತಿಯನ್ನು ಹಳ್ಳಿಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿದೆ. ಭಾಗಿಯಾಗಿರುವ ಕನಿಷ್ಠ 50-60 ಜನರ ಮೇಲೆ ಈಗ ಪೊಲೀಸರು ಈಗ ದಾಖಲಿಸಿದ್ದಾರೆ. ಆಘಾತಕಾರಿ ಪ್ರಸಂಗ ನಡೆದಿದ್ದು ದುಮ್ಕಾ ಜಿಲ್ಲೆಯ ಬಡ್ತಳ್ಳಿ ಪಂಚಾಯತ್ ವ್ಯಾಪ್ತಿಯ ಗ್ರಾಮದಲ್ಲಿ ವಿವಾಹಿತ ಮಹಿಳೆ ಮತ್ತು ಆಕೆಯ ಪ್ರೇಮಿಯನ್ನು ವಿವಸ್ತ್ರಗೊಳಿಸಿ ಗ್ರಾಮಸ್ಥರು ಮೆರವಣಿಗೆ … Continued

ಥಾಣೆ: ಕೋವಿಡ್‌ ಬದಲು ರೇಬಿಸ್‌ ಚುಚ್ಚುಮದ್ದು ನೀಡಿದ ಆಸ್ಪತ್ರೆ : ವೈದ್ಯರು, ದಾದಿ ಅಮಾನತು

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವೈದ್ಯಕೀಯ ಕೇಂದ್ರದಲ್ಲಿ ಒಬ್ಬ ವ್ಯಕ್ತಿಗೆ ಕೋವಿಡ್ -19 ಲಸಿಕೆಯ ಬದಲು ರೇಬೀಸ್ ವಿರೋಧಿ ಔಷಧವನ್ನು ನೀಡಲಾಯಿತು. ಅದರ ನಂತರ ವೈದ್ಯರು ಮತ್ತು ದಾದಿಯರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಥಳೀಯ ನಿವಾಸಿ ರಾಜಕುಮಾರ್ ಯಾದವ್ ಕೊರೊನಾವೈರಸ್ ಸೋಂಕಿನ ವಿರುದ್ಧ ಲಸಿಕೆ ತೆಗೆದುಕೊಳ್ಳಲು ಸೋಮವಾರ ಕಲ್ವಾ ಪ್ರದೇಶದ ನಾಗರಿಕ ವೈದ್ಯಕೀಯ ಕೇಂದ್ರಕ್ಕೆ … Continued

ಭಾರತದಲ್ಲಿ 18,870 ಹೊಸ ಕೋವಿಡ್ -19 ಪ್ರಕರಣಗಳು, 378 ಸಾವುಗಳು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 18,870 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ನಿನ್ನೆಗಿಂತ 0.4 % ಹೆಚ್ಚಾಗಿದೆ. ಇದರೊಂದಿಗೆ, ದೇಶದ ಪ್ರಕರಣಗಳ ಸಂಖ್ಯೆ 3,37,16,451 ಕ್ಕೆ ತಲುಪಿದೆ. ಮಂಗಳವಾರದ ದೈನಂದಿನ ಪ್ರಕರಣಗಳ ಸಂಖ್ಯೆ 18,795 ಆಗಿತ್ತು. ಕಳೆದ ಆರು ತಿಂಗಳಲ್ಲಿ ಸೋಮವಾರ ಪ್ರಕರಣಗಳ ಸಂಖ್ಯೆ 20,000 ಕ್ಕಿಂತ ಕಡಿಮೆಯಾಗಿರವುದು ಎರಡನೇ ದಿನವೂ … Continued

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ ಅಂಗೀಕರಿಸದ ಪಕ್ಷದ ಉನ್ನತ ಸಮಿತಿ; ಇಂದು ನಿರ್ಣಯ ಸಾಧ್ಯತೆ

ನವದೆಹಲಿ: ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಕೆಲವೇ ಗಂಟೆಗಳಲ್ಲಿ ನವಜೋತ್ ಸಿಂಗ್ ಸಿಧು ರಾಜೀನಾಮೆಯನ್ನು ನವದೆಹಲಿಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಸ್ವೀಕರಿಸಿಲ್ಲ ಎಂದು ತಿಳಿದುಬಂದಿದೆ. ಈ ವಿಷಯವನ್ನು ಮೊದಲು ತಮ್ಮದೇ ಆದ ಮಟ್ಟದಲ್ಲಿ ಪರಿಹರಿಸಿಕೊಳ್ಳುವಂತೆ ನಾಯಕತ್ವವು ರಾಜ್ಯ ನಾಯಕರನ್ನು ಕೇಳಿದೆ ಎಂದು ತಿಳಿದುಬಂದಿದೆ. ನವಜೋತ್ ಸಿಂಗ್ ಸಿಧು ರಾಜೀನಾಮೆಯನ್ನು ಅಂಗೀಕರಿಸಿಲ್ಲ, ಈ ವಿಷಯವನ್ನು … Continued

ಮಹಾರಾಷ್ಟ್ರದಲ್ಲಿ ಮಳೆಗೆ 17 ಮಂದಿ ಸಾವು

ಔರಂಗಾಬಾದ್: ಗುಲಾಬ್ ಚಂಡಮಾರುತದ ಪ್ರಭಾವದಿಂದ ಮಹಾರಾಷ್ಟ್ರದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಎರಡು ದಿನಗಳ ಅವಧಿಯಲ್ಲಿ ಸುಮಾರು ಹದಿನೇಳು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಎರಡು ದಿನಗಳಿಂದ ಮಧ್ಯ ಮಹಾರಾಷ್ಟ್ರ, ಮರಾಠವಾಡ ಪ್ರದೇಶ, ವಿದರ್ಭಾ, ಕೊಂಕಣ ಇತರೆ ಪ್ರದೇಶಗಳಲ್ಲಿ ಮಳೆ ಸಂಬಂಧಿ ಅವಘಡಗಳಲ್ಲಿ ಸುಮಾರು ಹದಿನೇಳು ಮಂದಿ ಮೃತಪಟ್ಟಿದ್ದಾರೆ. ಮನೆಗಳು … Continued

ಟಿಪ್ಪು ಸುಲ್ತಾನ್ ಸಿಂಹಾಸನ, ಔರಂಗಜೇಬನ ಉಂಗುರ, ಛತ್ರಪತಿ ಶಿವಾಜಿಯ ಭಗವದ್ಗೀತೆ ಪ್ರತಿ ತನ್ನ ಬಳಿ ಇದೆ ವಂಚಿಸಿದ್ದ ಯೂ ಟ್ಯೂಬರ್ ಬಂಧನ

ಆಲಪ್ಪುಳ: ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ನಕಲಿ ಪುರಾತನ ವಸ್ತುಗಳನ್ನು ಮಾರಾಟ ಮಾಡಿ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ ಆರೋಪದ ಮೇಲೆ 52 ವರ್ಷದ ಯೂಟ್ಯೂಬರನನ್ನು ಬಂಧಿಸಲಾಗಿದೆ. ಚೆರ್ತಾಲಾ ನಿವಾಸಿ ಮಾನ್ಸನ್ ಮಾವುಂಕಲ್‌ನನ್ನು ಕ್ರೈಂ ಬ್ರಾಂಚ್ ತಂಡವು ಆಲಪ್ಪುಳ ಜಿಲ್ಲೆಯಿಂದ ಬಂಧಿಸಿದೆ. ಕೇರಳ ಮೂಲದ ಯೂಟ್ಯೂಬರ್ ಮಾವುಂಕಲ್ ಕಳೆದ ಹಲವು ವರ್ಷಗಳಿಂದ ಕಲಾಕೃತಿಗಳು ಮತ್ತು ಅವಶೇಷಗಳ ಸಂಗ್ರಾಹಕನಂತೆ ನಟಿಸುತ್ತಿದ್ದ … Continued

ಅರೇಬಿಯನ್ ಸಮುದ್ರ ದಾಟುವ ಗುಲಾಬ್ ಚಂಡಮಾರುತ ಶಾಹೀನ್ ಚಂಡಮಾರುತವಾಗಿ ಮರುಜನ್ಮ ಪಡೆಯಲಿದೆ: ಐಎಂಡಿ

ನವದೆಹಲಿ: ಸೋಮವಾರ ರಾತ್ರಿಯಿಂದ ತೆಲಂಗಾಣ, ದಕ್ಷಿಣ ಛತ್ತೀಸಗಡ ಮತ್ತು ವಿದರ್ಭ ಪ್ರದೇಶದಲ್ಲಿ ದುರ್ಬಲಗೊಂಡ ಗುಲಾಬ್ ಚಂಡಮಾರುತವು ಅರೇಬಿಯನ್ ಸಮುದ್ರಕ್ಕೆ ತೆರಳಿ ಶಾಹೀನ್ ಚಂಡಮಾರುತವಾಗಿ ಮತ್ತೆ ಪರಿವರ್ತನೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೊಸ ಬುಲೆಟಿನ್ ನಲ್ಲಿ, “ಪ್ರಸ್ತುತ ಗುಲಾಬ್‌ ಚಂಡಮಾರುತದ ದುರ್ನಲಗೊಂಡ ನಂತರ ಈಶಾನ್ಯ ಅರಬ್ಬಿ ಸಮುದ್ರ ಮತ್ತು ಪಕ್ಕದ ಗುಜರಾತ್ … Continued

ಕಾಂಗ್ರೆಸ್‌ ಸೇರಿದ ಕನ್ಹಯ್ಯಕುಮಾರ್, ಪಕ್ಷಕ್ಕೆ ಬೆಂಬಲ ಘೋಷಿಸಿದ ಜಿಗ್ನೇಶ್ ಮೇವಾನಿ

ನವದೆಹಲಿ ಮಾಜಿ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಇಂದು (ಮಂಗಳವಾರ) ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಅವರು ನವದೆಹಲಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಚೇರಿಯಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಮಾರಂಭದಲ್ಲಿ, ಗುಜರಾತ್ ದಲಿತ ನಾಯಕ ಜಿಗ್ನೇಶ್ ಮೇವಾನಿ ಕೂಡ ತಾಂತ್ರಿಕ ಕಾರಣಗಳಿಂದ ಔಪಚಾರಿಕವಾಗಿ ಪಕ್ಷಕ್ಕೆ ಸೇರಲು ಸಾಧ್ಯವಾಗದಿದ್ದರೂ, … Continued