ರಜನಿ ಮಕ್ಕಳ್‌ ಮಂದಿರ ವಿಸರ್ಜಿಸಿದ ರಜನಿಕಾಂತ್‌, ರಾಜಕೀಯ ಪ್ರವೇಶಿಸುವ ಯೋಜನೆಗಳಿಲ್ಲ ಎಂದ ಸೂಪರ್‌ ಸ್ಟಾರ್‌

ರಾಜಕೀಯಕ್ಕೆ ಮರು ಪ್ರವೇಶದ ಊಹಾಪೋಹಗಳಿಗೆ ಅಂತ್ಯ ಹಾಡಿರುವ ಸೂಪರ್‌ ಸ್ಟಾರ್‌ ರಜನಿಕಾಂತ್ ಸೋಮವಾರ ರಜಿನಿ ಮಕ್ಕಲ್ ಮಂದಿರವನ್ನು (ಆರ್‌ಎಂಎಂ) ವಿಸರ್ಜಿಸಿದ್ದಾರೆ. ಆರ್‌ಎಂಎಂ ವಿಸರ್ಜಿಸುವ ನಿರ್ಧಾರವನ್ನು ಪ್ರಕಟಿಸಿದ ಸೂಪರ್‌ಸ್ಟಾರ್, ಇದನ್ನು ಅಭಿಮಾನಿಗಳ ಕಲ್ಯಾಣ ಸಂಘವಾಗಿ ಪರಿಷ್ಕರಿಸಲಾಗುವುದು ಎಂದು ಹೇಳಿದ್ದಾರೆ.. ನಾವು ನಿರೀಕ್ಷಿಸಿದವು ಚಾಲ್ತಿಯಲ್ಲಿರುವ ಪರಿಸ್ಥಿತಿಯಿಂದ ಆಗಲಿಲ್ಲ. ಭವಿಷ್ಯದಲ್ಲಿ ರಾಜಕೀಯ ಪ್ರವೇಶಿಸುವ ಯಾವುದೇ ಯೋಜನೆ ನನ್ನಲ್ಲಿಲ್ಲ ”ಎಂದು ರಜನಿಕಾಂತ್ … Continued

ಭಾರತದ ಕೋವಿಡ್ -19 ಚೇತರಿಕೆ ದರ 97.22% ಕ್ಕೆ ಏರಿಕೆ

ನವದೆಹಲಿ:ಕೊರೊನಾ ವೈರಸ್ ಕಾಯಿಲೆಯಿಂದ (ಕೋವಿಡ್ -19) ಸೋಮವಾರ ಭಾರತವು 37,154 ಹೊಸ ಪ್ರಕರಣಗಳು ಮತ್ತು 724 ಸಾವುಗಳನ್ನು ವರದಿ ಮಾಡಿದೆ, ಇದು ಒಟ್ಟು ಸೋಂಕಿತ ಪ್ರಕರಣಗಳನ್ನು 3,08,74,376ಕ್ಕೆ ಒಯ್ದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ನವೀಕರಣ ಬೆಳಿಗ್ಗೆ 8 ಗಂಟೆಗೆ ತಿಳಿಸಿದೆ. ಸಾವಿನ ಸಂಖ್ಯೆ 4,08,764ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 39,649 ಜನರು ವೈರಲ್ … Continued

ಸಿಡಿಲು ಬಡಿದು ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶದಲ್ಲಿ 68 ಮಂದಿ ಸಾವು

ನವದೆಹಲಿ: ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನದಾದ್ಯಂತ ಭಾನುವಾರ ನಡೆದ ಸಿಡಿಲು ಬಡಿದ ಘಟನೆಗಳಲ್ಲಿ ಒಟ್ಟು 68 ಜನರು ಮೃತಪಟ್ಟಿದ್ದಾರೆ. ಉತ್ತರಪ್ರದೇಶದಲ್ಲಿ ಸಿಡಿಲು ಬಡಿದು ಮೃತಪಟ್ಟವರ ಸಂಖ್ಯೆ ಸೋಮವಾರ 41 ಕ್ಕೆ ಏರಿದರೆ, ಮಧ್ಯಪ್ರದೇಶದಲ್ಲಿ ಏಳು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ರಾಜಸ್ಥಾನದಲ್ಲಿ ಭಾನುವಾರ ಸಿಡಿಲು ಬಡಿದು 20 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಏಳು ಮಂದಿ … Continued

ಬಂಧಿತ ಇಬ್ಬರು ಅಲ್ ಖೈದಾ ಭಯೋತ್ಪಾದಕರು ಮಾನವ ಬಾಂಬ್‌ ಬಳಸಿ ಲಕ್ನೋದಲ್ಲಿ ಸರಣಿ ಸ್ಫೋಟ ಯೋಜಿಸಿದ್ದರು:ಯುಪಿ ಎಡಿಜಿ

ನವದೆಹಲಿ: ಉತ್ತರ ಪ್ರದೇಶದ ಎಟಿಎಸ್ ಅಲ್ ಖೈದಾದ ಉತ್ತರ ಪ್ರದೇಶ ಮಾಡ್ಯೂಲ್‌ಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಲಖನೌದ ಕಾಕೋರಿಯಿಂದ ಭಾನುವಾರ ಬಂಧಿಸಿದ ಕೆಲವೇ ಗಂಟೆಗಳ ನಂತರ, ಎಡಿಜಿ ಕಾನೂನು ಮತ್ತು ಸುವ್ಯವಸ್ಥೆ ಪ್ರಶಾಂತ್ ಕುಮಾರ್ ಸೆರೆ ಸಿಕ್ಕವರು ಮಾನವ ಬಾಂಬ್ ತರಬೇತಿ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಎರಡು ಪ್ರೆಶರ್-ಕುಕ್ಕರ್ ಬಾಂಬ್‌ಗಳು, ಒಂದು ಆಸ್ಫೋಟಕ ಮತ್ತು 6 … Continued

ಭಾರತದ ಮೊದಲ ಕ್ರಿಪ್ಟೋಗಾಮಿಕ್ ಗಾರ್ಡನ್ ಡೆಹ್ರಾಡೂನ್‌ನಲ್ಲಿ ಉದ್ಘಾಟನೆ

ಡೆಹ್ರಾಡೂನ್: ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯಲ್ಲಿ ಭಾರತದ ಮೊದಲ ಕ್ರಿಪ್ಟೋಗಾಮಿಕ್ ಗಾರ್ಡನ್ ಅನ್ನು ಭಾನುವಾರ ಉದ್ಘಾಟಿಸಲಾಯಿತು.ಜಿಲ್ಲೆಯ ಚಕ್ರತಾ ಪಟ್ಟಣದಲ್ಲಿರುವ ಈ ಉದ್ಯಾನವನ್ನು ಸಾಮಾಜಿಕ ಕಾರ್ಯಕರ್ತ ಅನೂಪ್ ನೌತಿಯಾಲ್ ಉದ್ಘಾಟಿಸಿದರು. ಇದರಲ್ಲಿ ಸುಮಾರು 50 ಜಾತಿಯ ಕಲ್ಲುಹೂವುಗಳು, ಜರೀಗಿಡಗಳು ಮತ್ತು ಶಿಲೀಂಧ್ರಗಳು ಇವೆ. ಚಕ್ರದ ದಿಯೋಬನ್‌ನಲ್ಲಿರುವ ತೋಟದಲ್ಲಿ ಸುಮಾರು 50 ಜಾತಿಗಳನ್ನು 9,000 ಅಡಿ ಎತ್ತರದಲ್ಲಿ ಬೆಳೆಸಲಾಗಿದೆ ಎಂದು … Continued

ಕೇರಳದಲ್ಲಿ 22 ತಿಂಗಳ ಮಗು ಸೇರಿದಂತೆ ಮತ್ತೆ ಮೂವರಿಗೆ ಝಿಕಾ ವೈರಸ್ ಸೋಂಕು, ಒಟ್ಟು ಸಂಖ್ಯೆ 18ಕ್ಕೆ ಏರಿಕೆ

ತಿರುವನಂತಪುರಂ: ಕೇರಳದಲ್ಲಿ ಝಿಕಾ ವೈರಸ್ ಹರಡುವಿಕೆ ಮುಂದುವರೆದಿದ್ದು, ಇಂದು (ಭಾನುವಾರ) ಮತ್ತೆ ಮೂವರಲ್ಲಿ ವೈರಸ್ ಸೋಂಕು ದೃಢಪಟ್ಟಿದೆ. 22 ತಿಂಗಳ ಮಗು ಸೇರಿದಂತೆ ಮತ್ತೆ ಮೂವರು ಝಿಕಾ ವೈರಸ್ ಸೋಂಕಿಗೆ ಒಳಗಾಗಿದ್ದು, 22 ತಿಂಗಳ ಮಗು, 46 ವರ್ಷದ ವ್ಯಕ್ತಿ ಮತ್ತು 29 ವರ್ಷದ ಆರೋಗ್ಯ ಕಾರ್ಯಕರ್ತರಲ್ಲಿ ಭಾನುವಾರ ಸೋಂಕು ಕಾಣಿಸಿಕೊಂಡಿದ್ದು, ಝಿಕಾ ವೈರಸ್ ಸೋಂಕು … Continued

ಪುದುಚೇರಿಯಲ್ಲಿ ಜುಲೈ 16ರಿಂದ ಶಾಲಾ-ಕಾಲೇಜ್ ಪುನಾರಂಭ: ಸಿಎಂ ರಂಗಸ್ವಾಮಿ

ಪುದುಚೇರಿ: ಕೋವಿಡ್-19 ಉಲ್ಬಣದಿಂದ ಪುದುಚೇರಿಯಲ್ಲಿ ಬಂದ್ ಆಗಿದ್ದ ಶಾಲಾ-ಕಾಲೇಜ್ ಗಳು ಜುಲೈ 16 ರಂದು ಪುನಾರಂಭಗೊಳ್ಳಲಿವೆ. ಜುಲೈ 16 ರಂದು ಕಾಲೇಜ್ ಗಳು ಪುನರಾರಂಭಗೊಳ್ಳಲಿದ್ದು, ಶಾಲೆಗಳು ಭಾಗಶಃ ಪುನಃ ತೆರೆಯಲ್ಪಡುತ್ತವೆ ಎಂದು ಮುಖ್ಯಮಂತ್ರಿ ಎನ್. ರಂಗಸ್ವಾಮಿ ಭಾನುವಾರ ತಿಳಿಸಿದ್ದಾರೆ. ಒಂಭತ್ತರಿಂದ 12 ನೇ ತರಗತಿಗಳಿಗೆ ಮಾತ್ರ ತರಗತಿಗಳು ಆ ದಿನ ಪುನರಾರಂಭಗೊಳ್ಳುತ್ತವೆ ಎಂದು ಅವರು ತಿಳಿಸಿದರು. … Continued

ಪದ್ಮ ಪ್ರಶಸ್ತಿಗಳಿಗೆ ಉತ್ತಮ ವ್ಯಕ್ತಿಗಳ ನಾಮನಿರ್ದೇಶನ ಮಾಡಲು ಜನರಿಗೆ ಪ್ರಧಾನಿ ಮೋದಿ ಕರೆ

ನವದೆಹಲಿ: ದೇಶದ ಪ್ರತಿಷ್ಠಿತ ಪದ್ಮ ಸರಣಿಯ ಪ್ರಶಸ್ತಿಗಳಿಗೆ ಇದೇ ಮೊದಲ ಬಾರಿಗೆ ಜನಾಭಿಪ್ರಾಯ ಸಂಗ್ರಹಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಭಾನುವಾರ) ಬೆಳಿಗ್ಗೆ ಟ್ವೀಟ್ ಮಾಡಿದ್ದು, ಭಾರತದಲ್ಲಿ ಬಹಳಷ್ಟು ಮಂದಿ ಪ್ರತಿಭಾನ್ವಿತರಿದ್ದಾರೆ. ಕೆಳ ಹಂತದಲ್ಲಿ ಅವರು ಅತ್ಯುತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಅವರ ಸೇವೆ ಬಹುಶಃ ನಮಗೆ ಗೊತ್ತಿರುವುದಿಲ್ಲ ಅಥವಾ ಕೇಳಿರುವುದಿಲ್ಲ. … Continued

ಉತ್ತರ ಪ್ರದೇಶ ಬ್ಲಾಕ್ ಚುನಾವಣೆ ವೇಳೆ ಸಾರ್ವಜನಿಕವಾಗಿ ಪತ್ರಕರ್ತನ ಥಳಿಸಿದ ಸಿಡಿಒ ..ವಿಡಿಯೋ ವೈರಲ್‌

ಲಕ್ನೋ: ಉತ್ತರಪ್ರದೇಶದಲ್ಲಿ ಶನಿವಾರ ನಡೆದ ಸ್ಥಳೀಯ ಚುನಾವಣೆ ಸಂದರ್ಭದಲ್ಲಿ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯೊಬ್ಬರು ಕ್ಯಾಮೆರಾದಲ್ಲಿ ಸಿಕ್ಕಿಬಿದ್ದಿದ್ದು, ಟಿವಿ ವರದಿಗಾರನನ್ನು ಸಾರ್ವಜನಿಕವಾಗಿ ಬೆನ್ನಟ್ಟಿ ಅವರನ್ನು ಕೆಟ್ಟದಾಗಿ ಥಳಿಸಿರುವ ವಿಡಿಯೋ ಈಗ ವೈರಲ್‌ ಆಗಿದೆ. ಉನ್ನಾವೊದ ಮುಖ್ಯ ಅಭಿವೃದ್ಧಿ ಅಧಿಕಾರಿ (ಸಿಡಿಒ) ದಿವ್ಯಾಂಶು ಪಟೇಲ್ ಅವರು ಟಿವಿ ವರದಿಗಾರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ, … Continued

ಲಕ್ನೊ ಹೊರಗಿನ ಕಾಕೋರಿಯಲ್ಲಿ ಇಬ್ಬರು ಶಂಕಿತ ಭಯೋತ್ಪಾದಕರ ಬಂಧಿಸಿದ ಎಟಿಎಸ್‌

ಲಕ್ನೋ: ಒಂದು ಪ್ರಮುಖ ಕಾರ್ಯಾಚರಣೆಯಲ್ಲಿ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಭಾನುವಾರ ಕಾಕೋರಿ ಪಟ್ಟಣದಿಂದ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಇಬ್ಬರು ಭಯೋತ್ಪಾದಕರು ಅಲ್ ಖೈದಾ ಜೊತೆ ಸಂಬಂಧ ಹೊಂದಿದ್ದು, ರಾಜಧಾನಿ ಲಕ್ನೋ ಹೊರಗಡೆ ಇರುವ ಕಾಕೋರಿಯಲ್ಲಿರುವ ಮನೆಯೊಳಗೆ ತಲೆಮರೆಸಿಕೊಂಡಿದ್ದರು. ಎಟಿಎಸ್ ತಂಡ ಇಬ್ಬರ ಜಾಡು ಹಿಡಿದು ಒಂದು ವಾರದಿಂದ … Continued