ಕೊರೊನಾ ಸೋಂಕು: ನಟ‌ ಬಿಕ್ರಮ್‌ ಜೀತ ಕನ್ವರ್ ಪಾಲ್ ನಿಧನ

ಕೋವಿಡ್ -19 ಕಾರಣದಿಂದ ನಟ ಬಿಕ್ರಮ್‌ಜೀತ್ ಕನ್ವರ್‌ಪಾಲ್ ನಿಧನರಾದರು. ಅವರ ವಯಸ್ಸು 52. ಬಿಕ್ರಮ್‌ ಜೀತ್‌ನನ್ನು ಮುಂಬೈನ ಸೆವೆನ್ ಹಿಲ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದರು. ಅವರು ನಿವೃತ್ತ ಸೇನಾ ಅಧಿಕಾರಿಯಾಗಿದ್ದು, ಅನೇಕ ಚಲನಚಿತ್ರಗಳು ಮತ್ತು ದೂರದರ್ಶನ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದರು. ದಿವಂಗತ ನಟನನ್ನು ಕೊನೆಯ ಬಾರಿಗೆ ಡಿಸ್ನಿ + ಹಾಟ್‌ಸ್ಟಾರ್‌ನ ವೆಬ್ … Continued

ಬಾತ್ರಾ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ, ದೆಹಲಿ ಸರ್ಕಾರ ಪೂರೈಸುವ ಮೊದಲು 8 ರೋಗಿಗಳು ಮೃತ

ನವ ದೆಹಲಿ: ಇದು ಒಂದು ತಾಸುಗಳ ಕಾಲ ಆಮ್ಲಜನಕ ಪೂರೈಕೆ ಇರದ ಕಾರಣ ಒಬ್ಬರು ವೈದ್ಯರೂ ಸೇರಿದಂತೆ 8 ಕೋವಿಡ್ -19 ರೋಗಿಗಳು ಮೃತಪಟ್ಟಿದ್ದಾರೆ ಎಂದು ದೆಹಲಿಯ ಬಾತ್ರಾ ಆಸ್ಪತ್ರೆ ಶನಿವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. “ನಾವು ಸಮಯಕ್ಕೆ ಆಮ್ಲಜನಕವನ್ನು ಪಡೆಯಲಿಲ್ಲ. ಮಧ್ಯಾಹ್ನ 12 ಗಂಟೆಗೆ ನಾವು ಆಮ್ಲಜನಕದಿಂದ ಹೊರಗುಳಿದಿದ್ದೇವೆ. ಮಧ್ಯಾಹ್ನ 1:35 ಕ್ಕೆ ನಮಗೆ … Continued

ಕೋವಿಡ್ ಎರಡನೇ ಅಲೆ: ಪದೇಪದೇ ಕೇಳಲ್ಪಟ್ಟ ಪ್ರಶ್ನೆಗಳಿಗೆ ದೇಶದ ಅತ್ಯುನ್ನತ ತಜ್ಞ ವೈದ್ಯರಿಂದ ಉತ್ತರ

ಕೋವಿಡ್ -19 ರ ಎರಡನೇ ಅಲೆಯು ದೇಶಾದ್ಯಂತ ವ್ಯಾಪಿಸುತ್ತಿದ್ದಂತೆ, ಇಂಡಿಯಾ ಟುಡೆ ಟಿವಿ ಕನ್ಸಲ್ಟಿಂಗ್ ಸಂಪಾದಕ ರಾಜ್‌ದೀಪ್ ಸರ್ದೇಸಾಯಿ ಅವರು ಕೊರೊನಾ ಕುರಿತು ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ದೇಶದ ಉನ್ನತ ವೈದ್ಯರೊಂದಿಗೆ ಮಾತನಾಡಿದ್ದಾರೆ. ಈ ಪ್ರಶ್ನೋತ್ತರಗಳ ಆಯ್ದ ಭಾಗಗಳನ್ನು ಕೊಡಲಾಗಿದೆ. ಪ್ರಶ್ನೆ: ಭಾರತದಲ್ಲಿ ಕೋವಿಡ್‌ನ ಹೊಸ ರೂಪಾಂತರವು ಹೆಚ್ಚು ಸಾಂಕ್ರಾಮಿಕ ಮತ್ತು ಹೆಚ್ಚು ಅಪಾಯಕಾರಿ … Continued

ತಾಯಿ ಶವದ ಜತೆಯೇ ಎರಡು ದಿನ ಕಳೆದ ಹಸಿವಿನಿಂದ ಕೂಗುತ್ತಿದ್ದ ಶಿಶು…ಕೊರೊನಾ ಭಯಕ್ಕೆ ಹತ್ತಿರವೂ ಸುಳಿಯದ ನೆಂಟರಿಷ್ಟರು..!..!

ಕೋವಿಡ್​ ಸಾಂಕ್ರಾಮಿಕದ ಭಯ ಜನರಲ್ಲಿ ಎಷ್ಟರ ಮಟ್ಟಿಗೆ ಬಂದಿದೆ ಎಂಬುದಕ್ಕೆ ಇಲ್ಲಿ ನಡೆದ ಘಟನೆಯೇ ಉದಾಹರಣೆ.. ಈ ಘಟನೆ ಮಾನವೀಯತೆಯನ್ನು ಜನ ಸಮುದಾಯ ಹೇಗೆ ಮರೆಯಿತು ಎಂಬುದನ್ನು ತೋರಿಸುತ್ತದೆ. ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಪುಣೆ ಪುಣೆಯ ಪಿಂಪ್ರಿ ಚಿಂಚ್ವಾಡಾ ಬಳಿ ನಡೆದಿದೆ. ಮಗುವೊಂದು ಮೃತಪಟ್ಟಿದ್ದ ತಾಯಿ ಶವದೊಂದಿಗೆ ಎರಡು ದಿನಗಳ ಕಾಲ ಹಸಿವಿನಿಂದ ಕಂಗೆಟ್ಟಿದ್ದರೂ … Continued

ಮಹತ್ವದ್ದು.. ಮನೆ ಪ್ರತ್ಯೇಕತೆಯಲ್ಲಿ ಕೋವಿಡ್ ರೋಗಿಗಳಿಗೆ ಹಾಗೂ ಆರೈಕೆದಾರರಿಗೆ ಆರೋಗ್ಯ ಸಚಿವಾಲಯದ ಸಲಹೆ

ನವ ದೆಹಲಿ: ಕೋವಿಡ್ ರೋಗಿಗೆ ಎಂಟಿ ವೈರಲ್ ಔಷಧಿ ರೆಮ್ಡೆಸಿವಿರ್ ನೀಡುವ ನಿರ್ಧಾರವನ್ನು ವೈದ್ಯಕೀಯ ವೃತ್ತಿಪರರು ತೆಗೆದುಕೊಳ್ಳಬೇಕು ಎಂದು ಡಾ. ರಂದೀಪ್ ಗುಲೇರಿಯಾ ಹೇಳಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಏಮ್ಸ್-ನವದೆಹಲಿಯ ನಿರ್ದೇಶಕ ಡಾ.ಗುಲೇರಿಯಾ, ಸೌಮ್ಯ / ಲಕ್ಷಣರಹಿತ ಸೋಂಕಿನೊಂದಿಗೆ ಮನೆ ಪ್ರತ್ಯೇಕತೆಯಲ್ಲಿರುವ ರೋಗಿಗಳಿಗೆ ಸಲಹೆ ನೀಡಿದ್ದಾರೆ, ಆರಂಭಿಕ ಗುರುತಿಸುವಿಕೆ ಮತ್ತು ಸಮಯೋಚಿತ ಪರೀಕ್ಷೆಯು ರೋಗಿಯ ಸ್ಥಿತಿಯಲ್ಲಿ … Continued

ಭಾರತದಲ್ಲಿ ಮೊದಲ ಬಾರಿಗೆ ಒಂದೇ ದಿನ 4 ಲಕ್ಷ ದಾಟಿದ ಕೊರೊನಾ ಪ್ರಕರಣ

ನವ ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ ಕಾಯಿಲೆಯ (ಕೋವಿಡ್ -19) ಹೊಸ ಸೋಂಕು 4,00,000ಕ್ಕೂ ಹೆಚ್ಚು ಪ್ರಕರಣಗಳನ್ನು ಶನಿವಾರ ವರದಿ ಮಾಡಿದೆ, ಸಾಂಕ್ರಾಮಿಕ ರೋಗವು ಪ್ರಾರಂಭವಾದ ನಂತರ ಮೊದಲ ಬಾರಿಗೆ, ಸೋಂಕು 1.9೦ ಕೋಟಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಕಳೆದ 24 … Continued

ಗುಜರಾತ್ ಬರೂಚ್ ಕೋವಿಡ್-19 ಆಸ್ಪತ್ರೆಯಲ್ಲಿ ಬೆಂಕಿ ದುರಂತ: 18 ಸಾವು

ಗುಜರಾತ್‌ನ ಭರೂಚ್‌ನ ಪಟೇಲ್ ಕೋವಿಡ್ ಆಸ್ಪತ್ರೆಯಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಬೆಂಕಿಯಲ್ಲಿ  ಕೋವಿಡ್‌ ರೋಗಿಗಳು ಸೇರಿದಂತೆ  ಕನಿಷ್ಠ 18 ಜನರು ಮೃತಪಟ್ಟಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಭರೂಚ್‌ನ ಪೊಲೀಸ್ ಅಧೀಕ್ಷಕ ರಾಜೇಂದ್ರಸಿಂಹ ಚುಡಾಸಮಾ ತಿಳಿಸಿದ್ದಾರೆ. ಬೆಳಿಗ್ಗೆ 6:30 ಕ್ಕೆ ಮಾಹಿತಿಯ ಪ್ರಕಾರ, ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 18ರಷ್ಟಿದೆ. ಬೆಂಕಿಯ … Continued

ಸರ್ಕಾರದಿಂದ ತಮಿಳುನಾಡು ದೇವಸ್ಥಾನಗಳ ಮುಕ್ತಿ: ಹೈಕೋರ್ಟ್ ಮೆಟ್ಟಿಲೇರಿದ ಸದ್ಗುರು

ಚೆನ್ನೈ: ಇಶಾ ಫೌಂಡೇಷನ್​​ನ ಸಂಸ್ಥಾಪಕ ಸದ್ಗುರು ತಮಿಳುನಾಡು ಸರ್ಕಾರದ ವಿರುದ್ಧ ಮದ್ರಾಸ್​ ಹೈಕೋರ್ಟ್​​ನಲ್ಲಿ ಪಿಐಎಲ್​ ಅರ್ಜಿ ಸಲ್ಲಿಸಿದ್ದಾರೆ. ಹಿಂದೂ ದೇವಾಲಯಗಳನ್ನು ಸರ್ಕಾರದಿಂದ ಮುಕ್ತಿಗೊಳಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ಕೆಲ ತಿಂಗಳುಗಳಿಂದ ‘ಫ್ರೀ ತಮಿಳುನಾಡು ಟೆಂಪಲ್ಸ್​’ಎಂಬ ಸದ್ಗುರು ಅಭಿಯಾನ ಆರಂಭಿಸಿದ್ದರು. ತಮಿಳುನಾಡಿನಲ್ಲಿರುವ 44 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳನ್ನು ಸರ್ಕಾರದ ಸುಪರ್ದಿಗೆಯಿಂದ ಮುಕ್ತಿಗೊಳಿಸಿ ಎಂದು ಆಗ್ರಹಿಸಿದ್ದರು. ಸದ್ಗುರು ಈ … Continued

ರಿಲಯನ್ಸ್ 4ನೇ ತ್ರೈಮಾಸಿಕದಲ್ಲಿ 13,227 ಕೋಟಿ ರೂ. ಲಾಭ

ರಿಲಯನ್ಸ್ ಇಂಡಸ್ಟ್ರೀಸ್ ಮಾರ್ಚ್ 2021ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 13,227 ಕೋಟಿ ರೂ.ಗಳ ಲಾಭ ಗಳಿಸಿದೆ ಎಂದು ಶುಕ್ರವಾರ ತಿಳಿಸಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷಕ್ಕೆ ಶೇ. 108.4 ದಷ್ಟು ಹೆಚ್ಚಾಗಿದೆ. ಕಳೆದ ವರ್ಷ 2020ರ ಮಾರ್ಚ್​ನಲ್ಲಿ ಕೋವಿಡ್​ ಕಾರಣದಿಂದ ಲಾಕ್​ಡೌನ್ ಘೋಷಣೆ ಮಾಡಿದಾಗಲೂ ತ್ರೈಮಾಸಿಕದಲ್ಲಿ 6348 ಕೋಟಿ ಆದಾಯ ಗಳಿಸಿತ್ತು. ತ್ರೈಮಾಸಿಕದಲ್ಲಿ ನಗದುರಹಿತ … Continued

ಆಮ್ಲಜನಕ ಪೂರೈಕೆಗೆ ಭಾರತ ನೌಕಾ ಪಡೆಯಿಂದ ಆಪರೇಷನ್ ಸಮುದ್ರ ಸೇತು-2

ನವ ದೆಹಲಿ: ಕೋವಿಡ್-19 ಪ್ರಕರಣಗಳಲ್ಲಿನ ಉಲ್ಬಣ ಗಮನದಲ್ಲಿಟ್ಟುಕೊಂಡು ಆಮ್ಲಜನಕದ ಅವಶ್ಯಕತೆಗಳನ್ನು ಪೂರೈಸುವ ರಾಷ್ಟ್ರೀಯ ಕಾರ್ಯಾಚರಣೆ ಹೆಚ್ಚಿಸಲು ಭಾರತೀಯ ನೌಕಾಪಡೆ ಆಪರೇಷನ್ ಸಮುದ್ರ ಸೇತು -2 ಪ್ರಾರಂಭಿಸಿದೆ. ಮಿಷನ್ ನಿಯೋಜಿತ ಭಾರತೀಯ ನೌಕಾ ಯುದ್ಧನೌಕೆಗಳು ದ್ರವ ಆಮ್ಲಜನಕ ತುಂಬಿದ ಕ್ರಯೋಜೆನಿಕ್ ಪಾತ್ರೆಗಳು ಮತ್ತು ಸಂಬಂಧಿತ ವೈದ್ಯಕೀಯ ಉಪಕರಣಗಳ ಸಾಗಣೆ ಕಾರ್ಯಾಚರಣೆ ಕೈಗೊಳ್ಳಲಿವೆ ಎಂದು ಭಾರತೀಯ ನೌಕಾಪಡೆಯ ವಕ್ತಾರರು … Continued