ಮತ್ತೆ ಬೆಚ್ಚಿಬಿದ್ದ ದೆಹಲಿ: ಮತ್ತೊಂದು ಆಘಾತಕಾರಿ ಪ್ರಕರಣದಲ್ಲಿ ವ್ಯಕ್ತಿಯ ಕೊಲೆ ಮಾಡಿ 22 ತುಂಡುಗಳಾಗಿ ಕತ್ತರಿಸಿ ವಿವಿಧೆಡೆ ಎಸೆದ ಪತ್ನಿ-ಪುತ್ರ

ನವದೆಹಲಿ: ಶ್ರದ್ಧಾ ವಾಕರ್ ಅವರ ಕ್ರೂರ ಹತ್ಯೆಯ ಭೀಕರತೆಯಿಂದ ಕಂಗಾಲಾಗಿರುವ ದೆಹಲಿಯಲ್ಲಿ ಈಗ ಪೊಲೀಸರು ಮತ್ತೊಂದು ಅಂತಹುದೇ ಅಪರಾಧ ಪ್ರಕರಣವನ್ನುಭೇದಿಸಿರುವುದಾಗಿ ಹೇಳಿದ್ದಾರೆ. ತನ್ನ ಮಗನ ಸಹಾಯದಿಂದ ಪತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸ್ ಅಪರಾಧ ವಿಭಾಗವು ಮಹಿಳೆಯನ್ನು ಬಂಧಿಸಿದೆ. ಪತಿಗೆ ವಿವಾಹೇತರ ಸಂಬಂಧವಿದೆ ಎಂದು ಮಹಿಳೆ ಶಂಕಿಸಿ ತನ್ನ ಗಂಡನನ್ನೇ ಕೊಲೆ ಮಾಡಿದ್ದಾಳೆ … Continued

ಹುಲಿಯನ್ನು ಹತ್ತಿರದಿಂದ ನೋಡಲು ಜೀಪ್‌ ನಿಲ್ಲಿಸಿದ ಪ್ರವಾಸಿಗರು… ಮುಂದೇನಾಯ್ತು ನೋಡಿ

ಜಂಗಲ್ ಸಫಾರಿ ವೇಳೆ ಕೆಲವೊಮ್ಮೆ ಕಾಡು ಪ್ರಾಣಿಗಳು ನೋಡಲು ಸಿಗದೆ ನಿರಾಸೆ ಅನುಭವಿಸಬೇಕಾಗುತ್ತದೆ. ಅದರಲ್ಲಿಯೂ ಹುಲಿಗಳಂತಹ ಪ್ರಾಣಿಗಳು ಸಫಾರಿ ವೇಳೆ ಕಾಣದೆ ನಿರಾಸೆ ಅನುಭವಿಸಬೇಕಾವುದೇ ಹೆಚ್ಚು. ಆದರೆ ಇತ್ತೀಚಿಗೆ ಒಂದು ಸಫಾರೆ ಗುಂಪಿಗೆ ಹುಲಿಯನ್ನು ನೋಡುವ ಅದೃಷ್ಟ ಸಿಕ್ಕಿದ್ದು, ನಂತರ ಅದು ಅಪಾಯಕಾರಿಯಾಗಿ ಪರಿಣಮಿಸಿದೆ. ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸುರೇಂದರ ಮೆಹ್ರಾ ಅವರು … Continued

ಭಾರತ ಜೋಡೋ ಯಾತ್ರೆ ವೇಳೆ ನೂಕು ನುಗ್ಗಲು: ಕೆ.ಸಿ ವೇಣುಗೋಪಾಲಗೆ ಗಾಯ

ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ (Bharat Jodo Yatra) ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ (KC Venugopal) ನೂಕಾಟದ ವೇಳೆ ಅವರು ಕೆಳಗೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಭಾರತ್ ಜೋಡೋ ಯಾತ್ರೆ ವೇಳೆ ಕಾಲ್ತುಳಿತದಿಂದ ಕೆ.ಸಿ ವೇಣುಗೋಪಾಲ್ ಅವರ ಕೈ ಮತ್ತು ಮೊಣಕಾಲಿನ ಮೇಲೆ ಗಾಯಗಳಾಗಿದೆ. ಅವರಿಗೆ ಭಾರತ … Continued

ಸ್ಟಾಫ್​ ಸೆಲೆಕ್ಷನ್ ಕಮಿಷನ್‌ನಿಂದ 24,369 ಕಾನ್ಸ್​ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ: ವಿದ್ಯಾರ್ಹತೆ 10ನೇ ತರಗತಿ, ನವೆಂಬರ್‌ 30 ಕೊನೆಯ ದಿನ

ಸ್ಟಾಫ್ ಸೆಲೆಕ್ಷನ್ ಕಮಿಷನ್(Staff Selection Commission) ಖಾಲಿ ಇರುವ 24,369 ಕಾನ್ಸ್​ಟೇಬಲ್(ಜಿಡಿ) ಹುದ್ದೆಗಳನ್ನು ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಕಾನ್ಸ್​ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನವೆಂಬರ್ 30, 2022ರೊಳಗೆ ಸ್ಟಾಫ್​ ಸೆಲೆಕ್ಷನ್ ಕಮಿಷನ್​(SSC)ನ ಅಧಿಕೃತ ವೆಬ್​ಸೈಟ್​ಗೆ ಭೇಟಿ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ssc.nic.in ಗೆ ಭೇಟಿ ನೀಡಬಹುದು. ಹುದ್ದೆ- ಕಾನ್ಸ್​ಟೇಬಲ್ … Continued

ಆಘಾತಕಾರಿ..: ಶಿಕ್ಷಕಿಗೆ ಕಿರುಕುಳ- ಮೂವರು ಶಾಲಾ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು

ಮೀರತ್: ಉತ್ತರ ಪ್ರದೇಶದ ಮೀರತ್‌ನಲ್ಲಿ ಮಹಿಳಾ ಶಿಕ್ಷಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಮೂವರು ಶಾಲಾ ವಿದ್ಯಾರ್ಥಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದೆ. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮ ಸೈಟ್‌ಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿ ವಿದ್ಯಾರ್ಥಿಯೊಬ್ಬರು ಮಹಿಳಾ ಶಿಕ್ಷಕಿಯ ಬಗ್ಗೆ ಅನುಚಿತ ಕಾಮೆಂಟ್‌ಗಳನ್ನು ಮಾಡುವುದನ್ನು ಕೇಳಬಹುದು. 28 ಸೆಕೆಂಡುಗಳ ವೀಡಿಯೊದಲ್ಲಿ, ಮೂವರು ವಿದ್ಯಾರ್ಥಿಗಳು … Continued

ಗೆಹ್ಲೋಟ್-ಪೈಲಟ್ ಜಗಳ: ‘ಕಠಿಣ ನಿರ್ಧಾರ’ ತೆಗೆದುಕೊಳ್ಳುವುದರಿಂದ ಹಿಂದೆ ಸರಿಯುವುದಿಲ್ಲ-ಕಾಂಗ್ರೆಸ್

ಇಂದೋರ್: ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಮತ್ತು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಅಧಿಕಾರದ ಜಗಳದ ನಡುವೆ ಅಗತ್ಯವಿದ್ದರೆ, ಆ ರಾಜ್ಯದಲ್ಲಿ ಸಂಘಟನೆ ಬಲಪಡಿಸಲು ಪಕ್ಷವು “ಕಠಿಣ ನಿರ್ಧಾರಗಳನ್ನು” ತೆಗೆದುಕೊಳ್ಳುವುದರಿಂದ ಹಿಂದೆ ಸರಿಯುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಭಾನುವಾರ ಹೇಳಿದ್ದಾರೆ. ಕಾಂಗ್ರೆಸ್‌ಗೆ, ರಾಜಸ್ಥಾನದಲ್ಲಿ ಅದರ ಸಂಘಟನೆಯು ಅತ್ಯಂತ ಮುಖ್ಯವಾಗಿದೆ ಎಂದು … Continued

ಕಡಿಮೆ ಜ್ವರಕ್ಕೆ ಎಂಟಿಬಯೋಟಿಕ್ಸ್‌ ಬಳಸಬೇಡಿ: ವೈದ್ಯರಿಗೆ ಐಸಿಎಂಆರ್‌ ಸಲಹೆ

ನವದೆಹಲಿ: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಕಡಿಮೆ ಗ್ರೇಡ್‌ ಜ್ವರ ಮತ್ತು ವೈರಲ್ ಬ್ರಾಂಕೈಟಿಸ್ ರೋಗಿಗಳ ಪ್ರಕರಣಗಳಲ್ಲಿ ಪ್ರತಿಜೀವಕಗಳನ್ನು ಬಳಸದಂತೆ ವೈದ್ಯರಿಗೆ ಸಲಹೆ ನೀಡಿದೆ. ಶನಿವಾರ ಬಿಡುಗಡೆಯಾದ ತನ್ನ ಮಾರ್ಗಸೂಚಿಗಳಲ್ಲಿ, ರಾಷ್ಟ್ರೀಯ ಆರೋಗ್ಯ ಸಂಶೋಧನಾ ಸಂಸ್ಥೆಯು ಪ್ರತಿಜೀವಕಗಳನ್ನು ಶಿಫಾರಸು ಮಾಡುವಾಗ ಸಮಯವನ್ನು ಅನುಸರಿಸಲು ವೈದ್ಯರಿಗೆ ಸಲಹೆ ನೀಡಿದೆ. ಸಮುದಾಯದ ನ್ಯುಮೋನಿಯಾದ ಸಂದರ್ಭದಲ್ಲಿ ಐದು … Continued

ಹಿಜಾಬ್ ಧರಿಸದ ಮಹಿಳೆಗೆ ಬ್ಯಾಂಕ್‌ ಸೇವೆ ನೀಡಿದ್ದಕ್ಕೆ ಬ್ಯಾಂಕ್ ವ್ಯವಸ್ಥಾಪಕರನ್ನು ಹುದ್ದೆಯಿಂದ ವಜಾಗೊಳಿಸಿದ ಇರಾನ್ ಆಡಳಿತ : ವರದಿ

ಟೆಹ್ರಾನ್‌ : ಹಿಜಾಬ್‌ ಧರಿಸದ ಮಹಿಳೆಗೆ ಬ್ಯಾಂಕ್‌ ಸರ್ವೀಸ್‌ ನೀಡಿದ ಕಾರಣಕ್ಕೆ ಇರಾನ್ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ವಜಾ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ಏಜೆನ್ಸ್ ಫ್ರಾನ್ಸ್-ಪ್ರೆಸ್ (ಎಎಫ್‌ಪಿ) ಸ್ಥಳೀಯ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. 8 ಕೋಟಿಗೂ ಹೆಚ್ಚು ಜನರಿರುವ ಇರಾನ್‌ ದೇಶದಲ್ಲಿ ನೈತಿಕತೆಯ ಪೊಲೀಸರು ಜಾರಿಗೊಳಿಸಿದ ಕಾನೂನಿನ ಪ್ರಕಾರ ಮಹಿಳೆಯರು ತಮ್ಮ … Continued

“ಮಹಿಳೆಯರು ಯಾವಾಗ ಚೆನ್ನಾಗಿ ಕಾಣುತ್ತಾರೆಂದರೆ…”: ವಿವಾದಕ್ಕೆ ಕಾರಣವಾದ ಬಾಬಾ ರಾಮದೇವ ಕಾಮೆಂಟ್‌

ನವದೆಹಲಿ: ಯೋಗ ಗುರು ಬಾಬಾ ರಾಮದೇವ ಅವರು ಮಹಿಳೆಯರ ವೇಷಭೂಷಣದ ಬಗ್ಗೆ ಹೇಳಿಕೆ ನೀಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದ ಥಾಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಬಾ ರಾಮದೇವ ಅವರು, ಮಹಿಳೆಯರು ಸೀರೆ, ಸಲ್ವಾರ್ ಕಮೀಜ್ ಅಥವಾ ಅವರು ಏನನ್ನೂ ಧರಿಸದಿದ್ದರೂ ಸಹ ಉತ್ತಮವಾಗಿ ಕಾಣಬಹುದು ಎಂದು ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಬಾಬಾ ರಾಮದೇವ ಅವರ … Continued

ಮಗ್ಗಿ ಹೇಳದ್ದಕ್ಕೆ ಪವರ್ ಡ್ರಿಲ್‌ನಿಂದ ಅಪ್ರಾಪ್ತ ವಿದ್ಯಾರ್ಥಿಯ ಕೈ ಕೊರೆದ ಶಿಕ್ಷಕ…!

ಕಾನ್ಪುರ: ಆಘಾತಕಾರಿ ಘಟನೆಯೊಂದರಲ್ಲಿ, ಕಾನ್ಪುರದ ಪ್ರೇಮ್ ನಗರ ಪ್ರದೇಶದ ಸರ್ಕಾರಿ ಶಾಲೆಯೊಂದರ ಶಾಲೆಯ ಶಿಕ್ಷಕರೊಬ್ಬರು ಒಂಬತ್ತು ವರ್ಷದ ವಿದ್ಯಾರ್ಥಿಯನ್ನು “ಶಿಕ್ಷಿಸಲು” ಪವರ್ ಡ್ರಿಲ್ ಅನ್ನು ಬಳಸಿದ್ದಾರೆ ಮತ್ತು ಅಪ್ರಾಪ್ತ ಬಾಲಕನ ಕೈ ಕೊರೆದು ಗಾಯಗೊಳಿಸಿದ್ದಾರೆ. ಹುಡುಗನಿಗೆ ಮಗ್ಗಿ ಹೇಳಲು ಸಾಧ್ಯವಾಗದ ಕಾರಣ ಶಿಕ್ಷಕನು ಕೋಪಗೊಂಡ ಈ ಕೃತ್ಯ ಎಸಗಿದ್ದಾರೆ. ಆರೋಪಿ ಶಿಕ್ಷಕ ಗ್ರಂಥಾಲಯದಲ್ಲಿ ಕೆಲವು ದುರಸ್ತಿ … Continued