ಎಸ್‌ಡಿಪಿಐ ಕಾರ್ಯಕರ್ತನ ಹತ್ಯೆಯ ಮಾರನೇ ದಿನ ಕೇರಳದ ಪಾಲಕ್ಕಾಡ್‌ನಲ್ಲಿ ಅಂಗಡಿಗೆ ನುಗ್ಗಿ ಆರ್‌ಎಸ್‌ಎಸ್ ಕಾರ್ಯಕರ್ತನ ಕಗ್ಗೊಲೆ

ಕೊಚ್ಚಿ: ಪಾಲಕ್ಕಾಡ್‌ನ ಎಲಪ್ಪುಲ್ಲಿಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಜಿಲ್ಲಾ ಸದಸ್ಯನನ್ನು ಆತನ ತಂದೆಯ ಎದುರೇ ಕೊಂದು ಹಾಕಿದ ಸುಮಾರು 24 ಗಂಟೆಗಳ ನಂತರ, ಶನಿವಾರ ಮೇಲಮುರಿಯಲ್ಲಿ ಐವರು ಸದಸ್ಯರ ಗ್ಯಾಂಗ್ ಆರ್‌ಎಸ್‌ಎಸ್ ಕಾರ್ಯಕರ್ತನನ್ನುಕೊಲೆ ಮಾಡಿದೆ. ತಲೆ ಮತ್ತು ಎದೆಯ ಮೇಲೆ ಆಳವಾದ ಗಾಯಗಳಾಗಿದ್ದ ಮೇಲಮೂರಿನ ಎಸ್‌ಕೆ ಶ್ರೀನಿವಾಸ್ ಅವರನ್ನು ತಕ್ಷಣವೇ ಪಾಲಕ್ಕಾಡ್ … Continued

ಮಧುರೈನ ಭಗವಾನ್‌ ಕಲ್ಲಜಗರ್ ಉತ್ಸವದಲ್ಲಿ ಕಾಲ್ತುಳಿತಕ್ಕೆ ಇಬ್ಬರು ಸಾವು, ಎಂಟು ಜನರಿಗೆ ಗಾಯ

ಚೆನ್ನೈ: ಮಧುರೈನಲ್ಲಿ ವೈಗೈ ನದಿಗೆ ಕಲ್ಲಜಗರ್ ಭಗವಾನರ ಉತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಇಬ್ಬರು ಸಾವಿಗೀಡಾದ ಘಟನೆ ಶನಿವಾರ ನಡೆದಿದೆ. . ಎರಡು ವರ್ಷಗಳ ನಂತರ ಆಯೋಜಿಸಲಾದ ಉತ್ಸವವನ್ನು ವೀಕ್ಷಿಸುವ ಧಾವಂತದಲ್ಲಿ ಎಂಟಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತಪಟ್ಟ ಇಬ್ಬರು ವ್ಯಕ್ತಿಗಳಲ್ಲಿ ಮಧ್ಯವಯಸ್ಕ ಪುರುಷ ಮತ್ತು ಮಹಿಳೆ ಸೇರಿದ್ದಾರೆ. ಆದರೆ, ಅವರ ಗುರುತು ಮತ್ತು ಇತರೆ … Continued

ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಸಾಬೀತುಪಡಿಸಿ ಇಲ್ಲದಿದ್ರೆ ನಾವು ನಿಮ್ಮನ್ನು ಥಳಿಸ್ತೇವೆ: ಟಿಎಂಸಿ ನಾಯಕನಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರೊಬ್ಬರು ನಾಡಿಯಾದಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲದೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಮಾನಹಾನಿ ಮಾಡಲು ಪ್ರಯತ್ನಿಸಿದರೆ ನಿಮ್ಮನ್ನು ಥಳಿಸುತ್ತೇನೆ ಎಂದು ಟಿಎಂಸಿ ನಾಯಕರೊಬ್ಬರು ವಿರೋಧ ಪಕ್ಷದ ನಾಯಕರಿಗೆ ಬೆದರಿಕೆ ಹಾಕಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ. ನಾಡಿಯಾ ಪ್ರಕರಣದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿರುವುದನ್ನು … Continued

ಪಾಕಿಸ್ತಾನ ಹೊಗಳುವ ಹಾಡುಗಳನ್ನು ಹಾಕಿದ್ದಕ್ಕಾಗಿ ಉತ್ತರ ಪ್ರದೇಶದಲ್ಲಿ ಇಬ್ಬರ ವಿರುದ್ಧ ಪ್ರಕರಣ: ಪೊಲೀಸರು

ಬರೇಲಿ: ಪಾಕಿಸ್ತಾನವನ್ನು ಹೊಗಳುವ ಹಾಡನ್ನು ಮೊಬೈಲ್ ಫೋನ್‌ನಲ್ಲಿ ಹಾಕಿಕೊಂಡು ಕೇಳುವ ಮೂಲಕ ರಾಷ್ಟ್ರೀಯ ಏಕೀಕರಣಕ್ಕೆ ಧಕ್ಕೆ ಮಾಡಿದ ಆರೋಪದ ಮೇಲೆುತ್ತರ ಪ್ರದೇಶದ ಬರೇಲಿಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ಭೂತಾ ಪ್ರದೇಶದ ಸಿಂಘೈ ಮುರಾವಾನ್ ಗ್ರಾಮದ ಇಬ್ಬರು ನಿವಾಸಿಗಳ ವಿರುದ್ಧ ಬುಧವಾರ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಕಿಸ್ತಾನವನ್ನು … Continued

ಎಎಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು: ಜುಲೈ 1 ರಿಂದ ಪಂಜಾಬ್‌ನಲ್ಲಿ 300 ಯೂನಿಟ್ ಉಚಿತ ವಿದ್ಯುತ್ ಘೋಷಣೆ

ಚಂಡೀಗಡ: ಪಂಜಾಬ್‌ ರಾಜ್ಯದಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಸರ್ಕಾರವು ಒಂದು ತಿಂಗಳು ಪೂರ್ಣಗೊಂಡ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ಜನರಿಗೆ ಜುಲೈ 1 ರಿಂದ 300 ಯೂನಿಟ್ ಉಚಿತ ವಿದ್ಯುತ್ ಘೋಷಿಸಿದೆ, ಜಲಂಧರ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾನ್, ‘16ರಂದು ನಾವು ಪಂಜಾಬ್ ಜನತೆಗೆ ಉತ್ತಮ ಸುದ್ದಿ ನೀಡಲಿದ್ದೇವೆ’ ಎಂದರು. ಪಂಜಾಬ್‌ನಲ್ಲಿ … Continued

ನಾಡಿಯಾ ಅತ್ಯಾಚಾರ ಪ್ರಕರಣ: ಡಿಎನ್‌ಎ ಪರೀಕ್ಷೆ ನಡೆಸಲು ಟಿಎಂಸಿ ನಾಯಕನ ಮನೆಯಿಂದ ಸಾಕ್ಷ್ಯ ಸಂಗ್ರಹಿಸಿದ ಸಿಬಿಐ

ಕೋಲ್ಕತ್ತಾ: ನಾದಿಯಾ ಜಿಲ್ಲೆಯ ಹಂಸಖಾಲಿ ಅತ್ಯಾಚಾರ ಪ್ರಕರಣದಲ್ಲಿ ಬಂಧಿತ ಆರೋಪಿಗಳಲ್ಲಿ ಪತ್ತೆಯಾದ ಮಾದರಿಗಳೊಂದಿಗೆ ಅಪರಾಧ ನಡೆದ ಸ್ಥಳದಿಂದ ಸಂಗ್ರಹಿಸಲಾದ ಮಾದರಿಗಳನ್ನು ಪರಿಶೀಲಿಸಲು ಸಿಬಿಐ ಡಿಎನ್‌ಎ ಪರೀಕ್ಷೆಯನ್ನು ನಡೆಸಲು ಯೋಜಿಸುತ್ತಿದೆ ಎಂದು ಏಜೆನ್ಸಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಏಪ್ರಿಲ್ 4 ರಂದು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಹಂಸಖಾಲಿಯಲ್ಲಿ 9 ನೇ ತರಗತಿಯ ವಿದ್ಯಾರ್ಥಿನಿಯನ್ನು ಅತ್ಯಾಚಾರವೆಸಗಲಾಗಿದೆ ಎಂದು … Continued

ಮುಂಬೈನಲ್ಲಿ ಹಳಿತಪ್ಪಿದ ಪುದುಚೇರಿ ಎಕ್ಸ್‌ಪ್ರೆಸ್‌ನ 3 ಕೋಚ್‌ಗಳು…ವೀಕ್ಷಿಸಿ

ಮುಂಬೈ: ದಾದರ್-ಪುದುಚೇರಿ ಎಕ್ಸ್‌ಪ್ರೆಸ್‌ನ ಮೂರು ಬೋಗಿಗಳು ಮುಂಬೈನ ಮಾತುಂಗಾ ನಿಲ್ದಾಣದಲ್ಲಿ ಶನಿವಾರ ರಾತ್ರಿ ಹಳಿತಪ್ಪಿದ ನಂತರ ಅದರ ಬೋಗಿಗಳು ಸಮಾನಾಂತರ ಟ್ರ್ಯಾಕ್‌ನಲ್ಲಿ ಮತ್ತೊಂದು ರೈಲಿಗೆ ಗುದ್ದಿದೆ. ಅಪಘಾತ ಸ್ಥಳದ ವೀಡಿಯೊ ಹೊರಬಿದ್ದಿದ್ದು, ಅರೇ ಪೀಚೆ ಹೋ ಪೀಚೆ, ಗಾಡಿ ತುಕಿ (ಹಿಂತಿರುಗಿ, ಹಿಂತಿರುಗಿ, ರೈಲು ಈಗಷ್ಟೇ ಡಿಕ್ಕಿ ಹೊಡೆದಿದೆ)” ಎಂದು ವ್ಯಕ್ತಿಯೊಬ್ಬರು ಕೂಗುತ್ತಿರುವುದು ವೀಡಿಯೋದಲ್ಲಿ ಕೇಳಿಬರುತ್ತಿದೆ. … Continued

ಮಧ್ಯಪ್ರದೇಶದ ನಂತರ, ಈಗ ಗುಜರಾತ್ ಖಂಭಾತ್‌ನಲ್ಲಿ ಗಲಭೆ ಆರೋಪಿಗಳ ಅಕ್ರಮ ಅಂಗಡಿಗಳ ಮೇಲೆ ಬುಲ್ಡೋಜರ್

ಅಹಮದಾಬಾದ್: ಮಧ್ಯಪ್ರದೇಶದ ನಂತರ ಗುಜರಾತ್ ಸರ್ಕಾರವು ಈಗ ಬುಲ್ಡೋಜರ್ ನ್ಯಾಯವನ್ನು ಜಾರಿಗೊಳಿಸುತ್ತಿದೆ. ರಾಮ ನವಮಿಯಂದು ಖಂಭತ್‌ನ ಶಕರ್‌ಪುರದಲ್ಲಿ ನಡೆದ ಗಲಭೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದ ಸ್ಥಳದಲ್ಲಿ ಆರೋಪಿಗಳಿಗೆ ಸೇರಿದ ಅತಿಕ್ರಮಣಗಳನ್ನು ಕೆಡವಲು ಸರ್ಕಾರ ಆದೇಶಿಸಿದೆ. ಅಧಿಕಾರಿಗಳ ಪ್ರಕಾರ, ಕಲ್ಲು ತೂರಾಟ ನಡೆದ ಸ್ಥಳವು ಕಳೆದ ಹಲವಾರು ವರ್ಷಗಳಿಂದ ಈ ಪ್ರದೇಶದಲ್ಲಿ ಆಗಾಗ್ಗೆ ಕೋಮು ಉದ್ವಿಗ್ನತೆಗೆ ಕಾರಣವಾಗಿದ್ದು, … Continued

ಕೇರಳದಲ್ಲಿ ಮತ್ತೊಂದು ರಾಜಕೀಯ ಹತ್ಯೆ: ತಂದೆಯ ಎದುರೇ ಪಿಎಫ್‌ಐ ಸ್ಥಳೀಯ ಮುಖಂಡನ ಕಗ್ಗೊಲೆ

ತಿರುವನಂತಪುರಂ: ಪಾಲಕ್ಕಾಡ್‌: ಕೇರಳವನ್ನು ಬೆಚ್ಚಿಬೀಳಿಸಿದ ಮತ್ತೊಂದು ರಾಜಕೀಯ ಕೊಲೆ ಪಾಲಕ್ಕಾಡ್‌ನ ಎಳಪ್ಪುಳ್ಳಿ ಎಂಬಲ್ಲಿ ನಡೆದಿದೆ. ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾದ (ಪಿಎಫ್‌ಐ) ಸಂಘಟನೆಯ ಸ್ಥಳೀಯ ನೇತಾರನನ್ನು ಅವರ ತಂದೆಯ ಎದುರೇ ಕೊಲೆ ಮಾಡಲಾಗಿದೆ. ಶುಕ್ರವಾರ ಮಧ್ಯಾಹ್ನ ಎಳಪುಳ್ಳಿ ಎಂಬಲ್ಲಿ ಸುಬೈರ್‌ (43) ಎಂಬಾತನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳೀಯರು … Continued

ಈ ವಿಲಕ್ಷಣ ರಂಧ್ರವು ಆಪ್ಟಿಕಲ್ ಇಲ್ಯೂಷನ್ ಅಲ್ಲ..ಕ್ಯಾಲಿಫೋರ್ನಿಯಾ ಸರೋವರದಲ್ಲಿ ತೆರೆದುಕೊಂಡ 72-ಅಡಿ ಅಗಲದ “ಪೋರ್ಟಲ್ ಟು ಹೆಲ್”..ವೀಕ್ಷಿಸಿ

ಅಮೆರಿಕಾದ ಕ್ಯಾಲಿಫೋರ್ನಿಯಾದ ಪೂರ್ವ ನಾಪಾ ಕಣಿವೆಯಲ್ಲಿರುವ ಬೆರ್ರಿಸ್ಸಾ ಸರೋವರದಲ್ಲಿ ತಿರುಗುವ ಸುಳಿಯ ಪರಿಣಾಮ ಹೊಂದಿರುವ ವಿಲಕ್ಷಣ ಪೋರ್ಟಲ್ ಮತ್ತೊಮ್ಮೆ ತೆರೆದುಕೊಂಡಿದೆ. ಎಕ್ಸ್‌ಪ್ರೆಸ್ ವರದಿ ಪ್ರಕಾರ, ಕ್ಯಾಲಿಫೋರ್ನಿಯಾದ ಪೂರ್ವ ನಾಪಾ ಕಣಿವೆಯಲ್ಲಿರುವ ಬೆರ್ರಿಸ್ಸಾ ಸರೋವರದಲ್ಲಿ ನೀರಿನ ಮಟ್ಟವು ತುಂಬಾ ಹೆಚ್ಚಾದ ನಂತರ 72 ಅಡಿ ಅಗಲದ ದೈತ್ಯ ರಂಧ್ರವನ್ನು ತೆರೆಯಲಾಯಿತು. ಈಗ, ಹೆಚ್ಚುವರಿ ನೀರು ದೊಡ್ಡ ರಂಧ್ರಕ್ಕೆ … Continued