ಖ್ಯಾತ ತಮಿಳು ನಟ ಧನುಷ್‌ ತಮ್ಮ ಮಗ ಎಂದು ಹೇಳಿಕೊಂಡ ದಂಪತಿ: ಮದ್ರಾಸ್ ಹೈಕೋರ್ಟ್‌ನಿಂದ ನಟ ಧನುಷ್‌ಗೆ ಸಮನ್ಸ್

ನಟ ಧನುಷ್ ಅವರನ್ನು ತಮ್ಮ ಮಗ ಎಂದು ಹೇಳಿಕೊಳ್ಳುವ ದಂಪತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್‌ನಿಂದ ಸಮನ್ಸ್ ಜಾರಿಯಾಗಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ನಟ ಧನುಷ್ ತಮ್ಮ ಮಗ ಎಂದು ಕಥಿರೇಸನ್ ಮತ್ತು ಅವರ ಪತ್ನಿ ಮೀನಾಕ್ಷಿ ಹೇಳಿದ್ದಾರೆ. ಕೆಲವು ವರ್ಷಗಳಿಂದ ಪ್ರಕರಣ ನಡೆಯುತ್ತಿದ್ದು, ತೀರ್ಪು ಇನ್ನೂ ಬರಬೇಕಿದೆ. ನಟ ಧನುಶ್‌ ಪಿತೃತ್ವ ಪರೀಕ್ಷೆಯ … Continued

ಒಂದೇ ಸ್ಥಳದಲ್ಲಿ ಮೂವರನ್ನು ವಿವಾಹವಾದ ಮಧ್ಯಪ್ರದೇಶದ ಬುಡಕಟ್ಟು ವ್ಯಕ್ತಿ…!

ಭೋಪಾಲ್: ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಅಲಿರಾಜ್‌ಪುರ ಜಿಲ್ಲೆ ಭಾನುವಾರ ವಿಲಕ್ಷಣ ಘಟನೆಗೆ ಸಾಕ್ಷಿಯಾಗಿದ್ದು, ಗ್ರಾಮದ ಮಾಜಿ ಸರಪಂಚರೊಬ್ಬರು ತಮ್ಮ ಮೂವರು ಲಿವ್‌-ಇನ್ ಪಾರ್ಟನರ್‌ಗಳನ್ನು ಒಂದೇ ಸ್ಥಳದಲ್ಲಿ ವಿವಾಹವಾಗಿ ಸುದ್ದಿಯಾಗಿದ್ದಾರೆ..! 40ರ ಹರೆಯದ ಸಾಮ್ರಾಟ್‌ ಮೌರ್ಯ ಅವರು ತಮ್ಮ ಲಿವ್‌-ಇನ್ ದಂಪತಿಗಳಾದ ನನ್‌ಬಾಯಿ, ಮೇಲಾ ಮತ್ತು ಸಕ್ರಿ ಎಂಬವರನ್ನು ವಿವಾಹವಾದ ಘಟನೆ ನಾನ್‌ಪುರ್ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ … Continued

ರಾಹುಲ್ ಗಾಂಧಿ ಕಠ್ಮಂಡು ನೈಟ್‌ಕ್ಲಬ್ ಪಾರ್ಟಿ ವೀಡಿಯೊ ಶೇರ್‌ ಮಾಡಿದ ಬಿಜೆಪಿ, ಇದರಲ್ಲಿ ತಪ್ಪೇನಿದೆ ಎಂದ ಕಾಂಗ್ರೆಸ್‌..

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕ್ಲಬ್ ಒಂದರಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿರುವ ವೀಡಿಯೊ ಹೊರಬಿದ್ದಿದೆ. ದಿನಾಂಕವಿಲ್ಲದ ವೀಡಿಯೊವನ್ನು ಕಠ್ಮಂಡುವಿನ ನೈಟ್‌ಕ್ಲಬ್ LOD- ಲಾರ್ಡ್ಸ್ ಆಫ್ ಡ್ರಿಂಕ್ಸ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ನಂಬಲಾಗಿದೆ. ರಾಹುಲ್ ಪ್ರಸ್ತುತ ನೇಪಾಳದಲ್ಲಿ ತಮ್ಮ ಪತ್ರಕರ್ತೆ ಸ್ನೇಹಿತೆ ಸುಮ್ನಿಮಾ ಉದಾಸ್ ಅವರ ವಿವಾಹದಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ. ನಿನ್ನೆ ಕಠ್ಮಂಡುವಿನ ಮ್ಯಾರಿಯಟ್ ಹೋಟೆಲ್‌ನಲ್ಲಿ … Continued

ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದಾಗ ಫ್ಯಾನ್ ಬಿದ್ದು ವಿದ್ಯಾರ್ಥಿನಿಗೆ ಗಾಯ

ಅಮರಾವತಿ (ಆಂಧ್ರಪ್ರದೇಶ): ಸೋಮವಾರ ಆಂಧ್ರಪ್ರದೇಶದ ಶ್ರೀ ಸತ್ಯ ಸಾಯಿ ಜಿಲ್ಲೆಯ ಸ್ಥಳೀಯ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದಾಗ ಸೀಲಿಂಗ್ ಫ್ಯಾನ್ ಬಿದ್ದು 10ನೇ ತರಗತಿ ವಿದ್ಯಾರ್ಥಿನಿ ಗಾಯಗೊಂಡ ಘಟನೆ ನಡೆದಿದೆ. ಮುಖಕ್ಕೆ ಗಾಯವಾಗಿರುವ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಚಿಕಿತ್ಸೆಯ ನಂತರ, ಅವಳು ಮತ್ತೆ ಪರೀಕ್ಷೆಗೆ ಬರೆದಿದ್ದಾರೆ. ಪರೀಕ್ಷೆಗೆ ಎರಡು ದಿನ ಮೊದಲು ನಿರ್ವಹಣೆ ನಡೆಸಲಾಗಿದೆ ಎಂದು … Continued

ಭಾರತದ ನಿರುದ್ಯೋಗ ಸಮಸ್ಯೆ ಏಪ್ರಿಲ್‌ನಲ್ಲಿ ಶೇಕಡಾ 7.83ಕ್ಕೆ ಏರಿಕೆ: ಸಿಎಂಐಇ

ನವದೆಹಲಿ: : ಭಾರತದ ನಿರುದ್ಯೋಗ ಸಮಸ್ಯೆಯು ಮಾರ್ಚ್‌ನಲ್ಲಿ 7.60% ರಿಂದ ಏಪ್ರಿಲ್‌ನಲ್ಲಿ 7.83% ಕ್ಕೆ ಏರಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳು ತಿಳಿಸಿವೆ. ಅಂಕಿ ಅಂಶಗಳ ಪ್ರಕಾರ ನಗರಗಳಲ್ಲಿ ಯೋಗ್ಯ ಉದ್ಯೋಗಗಳ ಕೊರತೆಯಿಂದಾಗಿ, ನಗರ ಪ್ರದೇಶಗಳಲ್ಲಿ ನಿರುದ್ಯೋಗ ದತ್ತಾಂಶವು ಗ್ರಾಮೀಣ ಪ್ರದೇಶಕ್ಕಿಂತ ಹೆಚ್ಚಿದೆ ಎಂದು ತೋರಿಸುತ್ತದೆ. … Continued

ರಾಜಸ್ಥಾನದ ಜೋಧ್‌ಪುರದಲ್ಲಿ ಈದ್‌ಗೆ ಗಂಟೆಗಳ ಮೊದಲು ಕಲ್ಲು ತೂರಾಟ; ಇಂಟರ್ನೆಟ್ ಸೇವೆಗಳು ಸ್ಥಗಿತ

ಜೋಧ್‌ಪುರ್ (ರಾಜಸ್ಥಾನ): ಈದ್-ಉಲ್-ಫಿತರ್ ಮತ್ತು ಅಕ್ಷಯ ತೃತೀಯಾ ಆಚರಣೆಗೂ ಮುನ್ನ ಎರಡು ಸಮುದಾಯಗಳ ನಡುವೆ ಹಿಂಸಾತ್ಮಕ ಘರ್ಷಣೆ ನಡೆದ ನಂತರ ರಾಜಸ್ಥಾನದ ಜೋಧ್‌ಪುರದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಈದ್ ಸಂದರ್ಭದಲ್ಲಿ ಧಾರ್ಮಿಕ ಧ್ವಜ ಅಳವಡಿಸುವ ವಿಚಾರದಲ್ಲಿ ಉಭಯ ಪಕ್ಷಗಳು ಪರಸ್ಪರ ಘರ್ಷಣೆ ನಡೆಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲ್ಲು ತೂರಾಟದಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು … Continued

ರಷ್ಯಾ-ಉಕ್ರೇನ್ ಯುದ್ಧದಲ್ಲಿ ಯಾರೂ ಗೆಲ್ಲುವುದಿಲ್ಲ, ಆದರೆ ಬಡ, ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಗಂಭೀರ ಪರಿಣಾಮ: ಬರ್ಲಿನ್ ಭೇಟಿ ವೇಳೆ ಪ್ರಧಾನಿ ಮೋದಿ

ನವದೆಹಲಿ: ಸೋಮವಾರ ಬರ್ಲಿನ್‌ನಲ್ಲಿ ಶಾಂತಿಗಾಗಿ ಪ್ರಬಲ ಒತ್ತಾಯ ಮಾಡಿದ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಯಾವುದೇ ಪಕ್ಷವೂ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ. “ಈ ಯುದ್ಧದಲ್ಲಿ ಯಾವುದೇ ವಿಜೇತರು ಇರುವುದಿಲ್ಲ ಮತ್ತು ಎಲ್ಲರೂ ನಷ್ಟ ಅನುಭವಿಸುತ್ತಾರೆ ಎಂದು ನಾವು ನಂಬುತ್ತೇವೆ. ಆದ್ದರಿಂದ, ನಾವು ಶಾಂತಿಯ ಪಕ್ಷಲ್ಲಿದ್ದೇವೆ ಎಂದು ಅವರು ಜರ್ಮನ್ ಚಾನ್ಸೆಲರ್ … Continued

ಇಲಿ ಕಚ್ಚಿದ ನಂತರ ಆಸ್ಪತ್ರೆಗೆ ದಾಖಲಾದ ಉತ್ತರ ಪ್ರದೇಶದ ಸಚಿವ ಗಿರೀಶ್ ಚಂದ್ರ ಯಾದವ್

ಬಂಡಾ: ಉತ್ತರ ಪ್ರದೇಶದ ಸಚಿವ ಗಿರೀಶ್ ಚಂದ್ರ ಯಾದವ್ ಅವರನ್ನು ಸೋಮವಾರ ಮುಂಜಾನೆ ಇಲಿ ಕಚ್ಚಿದ ಹಿನ್ನೆಲೆಯಲ್ಲಿ ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಂಡಾ  ಜಿಲ್ಲೆಯ ಪ್ರವಾಸದಲ್ಲಿದ್ದು ಸರ್ಕಿಟ್ ಹೌಸ್‌ನಲ್ಲಿ ತಂಗಿದ್ದ ಯುವಜನ ಕಲ್ಯಾಣ ಮತ್ತು ಕ್ರೀಡಾ ರಾಜ್ಯ ಸಚಿವ ಗಿರೀಶ್ ಚಂದ್ರ ಯಾದವ್ ಅವರು ಆರೋಗ್ಯವಾಗಿದ್ದು, ಬೆಳಿಗ್ಗೆ … Continued

ಜಾರ್ಖಂಡ್‌ ಸಿಎಂ ಹೆಸರಿಗೆ ಗಣಿಗಾರಿಕೆ ಗುತ್ತಿಗೆ : ಹೇಮಂತ್ ಸೊರೇನ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ರಾಂಚಿ: ಜನತಾ ಪ್ರಾತಿನಿಧ್ಯ ಕಾಯಿದೆ 1951ರ ಸೆಕ್ಷನ್ 9ಎ ಉಲ್ಲಂಘನೆ ಆರೋಪದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಹೆಸರಿಗೆ ಗಣಿ ಗುತ್ತಿಗೆ ನೀಡಿರುವ ಕುರಿತು ಚುನಾವಣಾ ಆಯೋಗ ಅವರಿಗೆ ನೋಟಿಸ್ ಕಳುಹಿಸಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಗಣಿ ಗುತ್ತಿಗೆಯನ್ನು ಅವರ ಪರವಾಗಿ ನೀಡಿದ್ದಕ್ಕಾಗಿ ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ಚುನಾವಣಾ … Continued

ನವಜೋತ್ ಸಿಧು ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿ ಸೋನಿಯಾ ಗಾಂಧಿಗೆ ಪತ್ರ ಬರೆದ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ…!

ನವದೆಹಲಿ: ಪಂಜಾಬ್ ಮತ್ತು ಚಂಡೀಗಢದ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಉಸ್ತುವಾರಿ ಹರೀಶ್ ಚೌಧರಿ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಲಿಖಿತ ಪತ್ರದಲ್ಲಿ ಪಂಜಾಬ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಏಪ್ರಿಲ್ 23ರ ಪತ್ರದಲ್ಲಿ, “ನವೆಂಬರ್‌ನಿಂದ ಇಲ್ಲಿಯವರೆಗೆ ಪಂಜಾಬ್‌ನಲ್ಲಿ ಪಕ್ಷದ ವ್ಯವಹಾರಗಳ … Continued