G23 ಪತ್ರ ಬರೆದಾಗಿನಿಂದ ಕಾಂಗ್ರೆಸ್ಗೆ ನನ್ನ ಜೊತೆ ಸಮಸ್ಯೆಯಾಗಿತ್ತು : ಗುಲಾಂ ನಬಿ ಆಜಾದ್
ನವದೆಹಲಿ: ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ಕೆಲವು ದಿನಗಳ ನಂತರ, ಗುಲಾಂ ನಬಿ ಆಜಾದ್ ಸೋಮವಾರ ಕಾಂಗ್ರೆಸ್ನ ಗಾಂಧಿಗಳ ಮೇಲೆ ಮತ್ತೆ ವಾಗ್ದಾಳಿ ನಡೆಸಿದರು. G-23 ಗುಂಪು ಪತ್ರ ಬರೆದಾಗಿನಿಂದ ಕಾಂಗ್ರೆಸ್ ಪಕ್ಷವು ತನಗೆ ತೊಂದರೆ ನೀಡುತ್ತ ಬಂದಿದೆ ಎಂದು ಅವರು ಆರೋಪಿಸಿದ್ದಾರೆ. ಹೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕ್ಷಮಿಸಿ, ಆದರೆ ತನಗೆ ತನ್ನಮನೆಯಿಂದ ಹೊರಹೋಗುವಂತೆ … Continued