ಗಂಡ-ಹೆಂಡತಿ ಜಗಳದ ವೇಳೆ ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ ಪತ್ನಿ…!

ಲಕ್ನೋ: ತವರು ಮನೆಗೆ ಹೋಗಿದ್ದ ಪತ್ನಿಗೆ ಮನೆಗೆ ಬರುವಂತೆ ಮನವೊಲಿಸಲು ಯತ್ನಿಸಿದ ವೇಳೆ ಹಂಡೆ-ಹೆಂಡತಿ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವಾಗಿ ಪತ್ನಿಯು ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ ವಿಲಕ್ಷಣ ಘಟನೆ ನಡೆದಿದೆ. ವರದಿಗಳ ಪ್ರಕಾರ, ಸಲ್ಮಾ ಎಂಬ ಮಹಿಳೆ ತನ್ನ ಮಕ್ಕಳೊಂದಿಗೆ ಉತ್ತರ ಪ್ರದೇಶದ ಲಕ್ನೋದ ಠಾಕೂರ್‌ಗಂಜ್ ಪ್ರದೇಶದ ತನ್ನ ತವರು ಮನೆಯಲ್ಲಿ ಸ್ವಲ್ಪ … Continued

ಧನ್‌ಬಾದ್‌ನ ಆಸ್ಪತ್ರೆಯಲ್ಲಿ ಅಗ್ನಿ ದುರಂತ: ವೈದ್ಯ ದಂಪತಿ ಸೇರಿ 6 ಮಂದಿ ಸಾವು

ಧನಬಾದ್‌ : ಶುಕ್ರವಾರ ರಾತ್ರಿ ಜಾರ್ಖಂಡ್‌ನ ಧನ್‌ಬಾದ್‌ನ ಪುರಾನಾ ಬಜಾರ್‌ನಲ್ಲಿರುವ ಹಜ್ರಾ ಆಸ್ಪತ್ರೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡ ನಂತರ ಇಬ್ಬರು ವೈದ್ಯರು ಸೇರಿದಂತೆ ಕನಿಷ್ಠ ಆರು ಜನರು ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಹಾಗೂ ಒಂಬತ್ತು ಮಂದಿಯನ್ನು ರಕ್ಷಿಸಲಾಗಿದೆ. ಮೃತರನ್ನು ಡಾ.ವಿಕಾಸ್ ಹಜ್ರಾ ಮತ್ತು ಅವರ ಪತ್ನಿ ಡಾ. ಪ್ರೇಮಾ ಹಜ್ರಾ ಮತ್ತು ಆಸ್ಪತ್ರೆಯ ಇತರ ಉದ್ಯೋಗಿಗಳು ಎಂದು … Continued

26000 ಐಸ್ ಕ್ರೀಮ್-ಸ್ಟಿಕ್ ಬಳಸಿ ರಂಗೋಲಿ ಬಿಡಿಸಿ ಸಿಂಗಾಪುರ್ ಬುಕ್ ಆಫ್ ರೆಕಾರ್ಡ್ಸ್‌ಗೆ ಭಾರತೀಯ ತಾಯಿ-ಮಗಳು ಸೇರ್ಪಡೆ

ಸಿಂಗಾಪುರ: ಇಲ್ಲಿನ ಭಾರತೀಯ ತಾಯಿ ಮತ್ತು ಮಗಳ ತಂಡವು 26,000 ಐಸ್‌ಕ್ರೀಂ ಸ್ಟಿಕ್‌ಗಳನ್ನು ಬಳಸಿ 6-6 ಮೀಟರ್‌ನ ರಂಗೋಲಿ ಕಲಾಕೃತಿಯನ್ನು ರಚಿಸುವ ಮೂಲಕ ಸಿಂಗಾಪುರ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದ್ದಾರೆ. ಇದು ಗಮನಾರ್ಹ ತಮಿಳು ವಿದ್ವಾಂಸರು-ಕವಿಗಳನ್ನು ಚಿತ್ರಿಸುತ್ತದೆ. 2016ರಲ್ಲಿ ಇಲ್ಲಿ 3,200 ಚದರ ಅಡಿ ವಿಸ್ತೀರ್ಣದ ರಂಗೋಲಿ ರಚಿಸಿ ದಾಖಲೆ ಪುಸ್ತಕದಲ್ಲಿ ದಾಖಲಾಗಿರುವ ಸುಧಾ ರವಿ … Continued

ಸಂಸ್ಕೃತ ಏಕೆ ಭಾರತದ ಅಧಿಕೃತ ಭಾಷೆಯಾಗಬಾರದು : ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೋಬ್ಡೆ

ನಾಗ್ಪುರ: ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಶರದ್ ಬೋಬ್ಡೆ ಅವರು ಸಂಸ್ಕೃತವನ್ನು ನ್ಯಾಯಾಲಯಗಳಲ್ಲಿ ಬಳಸಲು ಸೇರಿದಂತೆ ದೇಶದ ಅಧಿಕೃತ ಭಾಷೆಯಾಗಿ ಮಾಡುವ ಕುರಿತು ಬ್ಯಾಟಿಂಗ್ ಮಾಡಿದ್ದಾರೆ ಮತ್ತು 1949 ರ ಮಾಧ್ಯಮ ವರದಿಗಳ ಪ್ರಕಾರ ಸಂವಿಧಾನದ ಶಿಲ್ಪಿ ಮತ್ತು ಖ್ಯಾತ ನ್ಯಾಯಶಾಸ್ತ್ರಜ್ಞ ಡಾ.ಬಿ.ಆರ್. ಅಂಬೇಡ್ಕರ್ ಅವರು ಅದನ್ನು ಪ್ರಸ್ತಾಪಿಸಿದ್ದಾರೆ ಎಂದು ಹೇಳಿದರು. ಕಾನೂನಿನ ಪ್ರಕಾರ ಆಡಳಿತ … Continued

ಟಾಟಾ, ವಾರಗಳಲ್ಲಿ ವಿಶ್ವದ ಅತಿದೊಡ್ಡ ವಾಣಿಜ್ಯ ವಿಮಾನ ಒಪ್ಪಂದ ಪ್ರಕಟಿಸುವ ಸಾಧ್ಯತೆ : ವರದಿ

ನವದೆಹಲಿ : ಟಾಟಾ ಸಮೂಹವು ಮುಂದಿನ ಕೆಲವು ವಾರಗಳಲ್ಲಿ ಇತಿಹಾಸದಲ್ಲಿ ಅತಿದೊಡ್ಡ ವಾಯುಯಾನ ಒಪ್ಪಂದವನ್ನು ಪ್ರಕಟಿಸುವ ಸಾಧ್ಯತೆಯಿದೆ. ಕೆಲವೇ ವರ್ಷಗಳಲ್ಲಿ, ಈಗ ವಿಸ್ತಾರಾ ಮತ್ತು ಏರ್ ಏಷ್ಯಾ ಇಂಡಿಯಾವನ್ನು ಒಳಗೊಂಡ ಏರ್ ಇಂಡಿಯಾದ ಹೊಸ ವಿಮಾನಗಳು ಗಮನಾರ್ಹ ಸಂಖ್ಯೆಯಲ್ಲಿ ಬಂದ ನಂತರ ವಿಶ್ವದ ಅತ್ಯಂತ ಕಿರಿಯ ಫ್ಲೀಟ್ ಅನ್ನು ಹೊಂದುವ ಸಾಧ್ಯತೆಯಿದೆ. ದೀರ್ಘ, ಮಧ್ಯಮ ಮತ್ತು … Continued

ಸಿಂಧೂ ಜಲ ಒಪ್ಪಂದದ ಮೇಲೆ ಪಾಕ್‌ಗೆ ನೋಟಿಸ್ ಜಾರಿ ಮಾಡಿದ ಭಾರತ

ನವದೆಹಲಿ: ಭಾರತವು ಸೆಪ್ಟೆಂಬರ್ 1960 ರ ಸಿಂಧೂ ಜಲ ಒಪ್ಪಂದದ (IWT) ಮೇಲೆ ಪಾಕಿಸ್ತಾನಕ್ಕೆ ನೋಟಿಸ್ ನೀಡಿದೆ ಮತ್ತು ಒಪ್ಪಂದದಲ್ಲಿ ಮಾರ್ಪಾಡು ಮಾಡಲು ಕೋರಿದೆ. ಅದರ ಅನುಷ್ಠಾನದ ಬಗ್ಗೆ ಇಸ್ಲಾಮಾಬಾದ್‌ನ “ನಿರುತ್ತರತೆ”ಯ ನಂತರ ಬುಧವಾರದಂದು ನೋಟಿಸ್ ನೀಡಲಾಯಿತು ಎಂದು ಸರ್ಕಾರದ ಮೂಲಗಳು ಶುಕ್ರವಾರ ತಿಳಿಸಿವೆ. ಪಾಕಿಸ್ತಾನವು ಈಗ 90 ದಿನಗಳಲ್ಲಿ ಅಂತರ್ ಸರ್ಕಾರಿ ಮಾತುಕತೆಗೆ ಪ್ರವೇಶಿಸುವ … Continued

ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 3ರಿಂದ 7ನೇ ಸ್ಥಾನಕ್ಕೆ ಕುಸಿದ ಗೌತಮ್ ಅದಾನಿ ; ನಿವ್ವಳ ಮೌಲ್ಯ $22 ಶತಕೋಟಿ ಕುಸಿತ

ನವದೆಹಲಿ; ಏಷ್ಯಾದ ಮತ್ತು ಭಾರತದ ಶ್ರೀಮಂತ ಬಿಲಿಯನೇರ್- ಗೌತಮ್ ಅದಾನಿ ಅವರ ಸಂಪತ್ತು ಶುಕ್ರವಾರ ತೀವ್ರವಾಗಿ ಕುಸಿದಿದೆ ಮತ್ತು ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಅವರ ಶ್ರೇಯಾಂಕವು ಶುಕ್ರವಾರ ಏಳನೇ ಸ್ಥಾನಕ್ಕೆ ಇಳಿದಿದೆ. ಭಾರತೀಯ ಕೈಗಾರಿಕೋದ್ಯಮಿ ಮತ್ತು ಬಿಲಿಯನೇರ್ ಗೌತಮ್ ಅದಾನಿ ಅವರ ನಿವ್ವಳ ಮೌಲ್ಯವು ಕುಸಿಯುತ್ತಲೇ ಇತ್ತು, ಅವರನ್ನು ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ … Continued

ಬಿಬಿಸಿ ಪಿಎಂ ಮೋದಿ ಸರಣಿ ವಿವಾದ: ಸ್ಕ್ರೀನಿಂಗ್‌ಗೆ ಮುನ್ನ ದೆಹಲಿ ವಿವಿ 24 ವಿದ್ಯಾರ್ಥಿಗಳ ಬಂಧನ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಕುರಿತಾದ ವಿವಾದಾತ್ಮಕ ಬಿಬಿಸಿ ಸರಣಿಯ ಪ್ರದರ್ಶನದ ಮೊದಲು, ದೆಹಲಿ ವಿಶ್ವವಿದ್ಯಾಲಯದ 24 ವಿದ್ಯಾರ್ಥಿಗಳನ್ನು ಕಲಾ ವಿಭಾಗದ ಹೊರಗೆ ಶುಕ್ರವಾರ ಬಂಧಿಸಲಾಯಿತು. ಈ ಪ್ರದೇಶದಲ್ಲಿ ಸಿಆರ್‌ಪಿಸಿಯ ಸೆಕ್ಷನ್ 144 ಜಾರಿ ಮಡಲಾಗಿದೆ. ಸಾಕ್ಷ್ಯಚಿತ್ರ ವೀಕ್ಷಿಸಲು ನೆರೆದಿದ್ದ ವಿದ್ಯಾರ್ಥಿಗಳನ್ನು ಅಲ್ಲಿಂದ ತೆರಳಲು ಸೂಚಿಸಲಾಯಿತು, ಆದರೆ ಅವರು ಆದರೆ ಚದುರದೇ ಇದ್ದಾಗ ಅವರನ್ನು … Continued

ದಕ್ಷಿಣ ಭಾರತದ ಖ್ಯಾತ ನಟಿ ʼಸಾಕ್ಷಾತ್ಕಾರ’ ಖ್ಯಾತಿಯ ಜಮುನಾ ನಿಧನ

ಹೈದರಾಬಾದ್‌: ದಕ್ಷಿಣ ಭಾರತದ ಚಿತ್ರ ರಂಗದ ಹಿರಿಯ ನಟಿ ಜಮುನಾ (Jamuna) ಇಂದು ಶುಕ್ರವಾರ (ಜನವರಿ 27) ಹೈದರಾಬಾದಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಅವರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ತೆಲುಗು, ಕನ್ನಡ, ಹಿಂದಿ ಸೇರಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆಯಿಂದ ಜಮುನಾ ಅಪಾರ ಖ್ಯಾತಿ ಪಡೆದಿದ್ದರು. ಜಮುನಾ ಅವರನ್ನು ದಕ್ಷಿಣ ಭಾರತದ … Continued

ಗೂಗಲ್‌ನಿಂದ ಐಬಿಎಂ ವರೆಗೆ….ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಿದ ಟೆಕ್ ದೈತ್ಯರ ಪಟ್ಟಿ ಇಲ್ಲಿದೆ…

ಗೂಗಲ್, ಐಬಿಎಂ, ಮೈಕ್ರೋಸಾಫ್ಟ್, ಅಮೆಜಾನ್ ಮತ್ತು ಇತರ ಕೆಲವು ಕಂಪನಿಗಳು ಕೆಲವೇ ದಿನಗಳ ಅವಧಿಯಲ್ಲಿ ಉದ್ಯೋಗಿಗಳ ಸಾಮೂಹಿಕ ವಜಾಗೊಳಿಸುವಿಕೆ ಘೋಷಿಸಿವೆ. ಇದರಲ್ಲಿ ದೊಡ್ಡ ಟೆಕ್ ಕಂಪನಿಗಳು ಉದ್ಯೋಗಿಗಳ ವಜಾಗೊಳಿಸುವಿಕೆಗಳು ಹೆಡ್‌ಲೈನ್ಸ್‌ ಪಡೆದಿವೆ. ಟೆಕ್ ವಲಯವು 2022 ರಲ್ಲಿ 97,171 ಉದ್ಯೋಗ ಕಡಿತಗಳನ್ನು ಘೋಷಿಸಿದೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ 649 ಶೇಕಡಾ ಹೆಚ್ಚಾಗಿದೆ. ಟೆಕ್ಕಿಗಳಿಗೆ 2023 ವರ್ಷವು … Continued