ಜೆಇಇ (ಮುಖ್ಯ) ಪರೀಕ್ಷೆಯಲ್ಲಿ ಅಕ್ರಮಗಳ ಆರೋಪದ ಮೇಲೆ ಆರು ರಾಜ್ಯಗಳ 19 ಸ್ಥಳಗಳಲ್ಲಿ ಸಿಬಿಐ ದಾಳಿ

ನವದೆಹಲಿ: ಕೇಂದ್ರೀಯ ತನಿಖಾ ದಳವು (ಸಿಬಿಐ) ದೆಹಲಿ-ಎನ್‌ಸಿಆರ್, ಇಂದೋರ್, ಪುಣೆ, ಬೆಂಗಳೂರು ಮತ್ತು ಜಮ್‌ಶೆಡ್‌ಪುರದಲ್ಲಿ ನಡೆಯುತ್ತಿರುವ ಜೆಇಇ-ಮೇನ್‌ ಗಳಲ್ಲಿ (ಜಂಟಿ ಪ್ರವೇಶ ಪರೀಕ್ಷೆ) ಅಕ್ರಮಗಳಿಗೆ ಸಂಬಂಧಿಸಿದಂತೆ ಅನೇಕ ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ. 2021 ರ ನಡೆಯುತ್ತಿರುವ ಜೆಇಇ (ಮುಖ್ಯ) ಪರೀಕ್ಷೆಗಳನ್ನು ಮ್ಯಾನಿಪುಲೇಟ್‌ ಮಾಡಿದ ಆರೋಪದ ಮೇಲೆ ಖಾಸಗಿ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿದ ನಂತರ ಕೇಂದ್ರ … Continued

ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳು ಅಧಿಕ, ಹಿಮಾಚಲಸೇರಿ ನಾಲ್ಕು ರಾಜ್ಯಗಳಲ್ಲಿ ಶೇ.100 ಜನರಿಗೆ ಮೊದಲ ಡೋಸ್‌

ಬೆಂಗಳೂರು: ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಒಂದು ಲಕ್ಷಕ್ಕೂ ಅಧಿಕವಾಗಿದೆ ಎಂದು ಹೇಳಿರುವ ಕೇಂದ್ರ ಆರೋಗ್ಯ ಸಚಿವಾಲಯ, ಕರ್ನಾಟಕ ,ಮಹಾರಾಷ್ಟ್ರ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಹತ್ತು ಸಾವಿರದಿಂದ ಒಂದು ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ ಎಂದು ಆತಂಕ ವ್ಯಕ್ತಪಡಿಸಿದೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಇನ್ನುಳಿದ ರಾಜ್ಯಗಳು ಮತ್ತು ಕೇಂದ್ರಾಡಳಿತ … Continued

ಚುನಾವಣೋತ್ತರ ಹಿಂಸಾಚಾರ:ಸಿಬಿಐಗೆ ಸ್ವತಂತ್ರವಾಗಿ ಕೆಲಸ ಮಾಡಲಾಗದು, ಸುಪ್ರೀಂಕೋರ್ಟಿಗೆ ತಿಳಿಸಿದ ಪಶ್ಚಿಮ ಬಂಗಾಳ ಸರ್ಕಾರ

ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಗಲಭೆಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆಯಿಂದ (ಸಿಬಿಐ) ತನಿಖೆ ನಡೆಸಲು ಆದೇಶಿಸಿರುವ ಕೋಲ್ಕತ್ತಾ ಹೈಕೋರ್ಟ್‌ ಆದೇಶವನ್ನು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಸಿಬಿಐ ಸ್ವತಂತ್ರವಾಗಿ ಕೆಲಸ ಮಾಡಲಾಗದು ಎಂದು ಕೋರ್ಟಿಗೆ ತಿಳಿಸಿದೆ. ರಾಜ್ಯದಲ್ಲಿ ಈ ಹಿಂದಿನ ಅನುಭವಗಳನ್ನು ಗಮನಿಸಿದರೆ ಸಿಬಿಐ ಸ್ವತಂತ್ರವಾಗಿ ಕೆಲಸ ಮಾಡಲಾಗದು ಎಂಬುದು ತಿಳಿದುಬರುತ್ತದೆ. … Continued

ಅದ್ಭುತ ಕ್ಯಾಚ್‌.. ಒಂದು ಕಾಲಿಲ್ಲದ ವಿಕಲಚೇತನ ಆಟಗಾರನ ಡೈವಿಂಗ್ ಕ್ಯಾಚಿಗೆ ಕ್ರಿಕೆಟಿಗರೇ ಮನಸೋತರು..ವೀಕ್ಷಿಸಿ

ವಿಶೇಷ ಸಾಮರ್ಥ್ಯ ಹೊಂದಿರುವ ಬೌಲರ್ ಒಂದು ಕೈ ಕ್ಯಾಚ್ ತೆಗೆದುಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಕ್ಲಿಪ್‌ನಲ್ಲಿ, ಒಂದು ಕಾಲು ಇಲ್ಲದ ಬೌಲರ್, ಊರುಗೋಲು ಸಹಾಯದಿಂದ ಬೌಲ್‌ ಮಾಡಿದ್ದಾನೆ. ಹಾಗೂ ತನ್ನದೇ ಬೌಲಿಂಗ್‌ನಲ್ಲಿ ಊರುಗೋಲು ಬಿಟ್ಟು ಡೈವ್‌ ಹೊಡೆದು ಕ್ಯಾಚ್‌ ಹಿಡಿದ್ದಾರೆ. ಲಾಂಗ್ ಆಫ್ ಪ್ರದೇಶದಲ್ಲಿ ರನ್ ಗಳಿಸಲು ಬ್ಯಾಟ್ಸ್‌ಮನ್ ಉಪ್ಪಿ ಡ್ರೈವ್ ಮಾಡಿದರು. … Continued

ಸಾಮಾಜಿಕ ಮಾಧ್ಯಮ ವೇದಿಕೆಗಳು ನಕಲಿ ಸುದ್ದಿಯಿಂದ ತುಂಬಿವೆ; ಅವರು ನ್ಯಾಯಾಧೀಶರಿಗೂ ಪ್ರತಿಕ್ರಿಯಿಸುವುದಿಲ್ಲ: ಸುಪ್ರೀಂಕೋರ್ಟ್

ನವದೆಹಲಿ :ಸುಪ್ರೀಂ ಕೋರ್ಟ್ ಗುರುವಾರ ವೆಬ್ ಪೋರ್ಟಲ್‌ಗಳು ಮತ್ತು ಯೂಟ್ಯೂಬ್, ಫೇಸ್‌ಬುಕ್ ಮತ್ತು ಟ್ವಿಟರ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಹರಡುವ ನಕಲಿ ಸುದ್ದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ, ಆದರೆ ಅಂತಹ ಸಾಮಾಜಿಕ ಮಾಧ್ಯಮ ದೈತ್ಯರು ನ್ಯಾಯಾಧೀಶರಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಕೇವಲ ಪ್ರಬಲರ … Continued

ರಾಜಸ್ಥಾನದಲ್ಲಿ 2 ತಲೆ, ಎರಡು ಬಾಯಿ ಹೊಂದಿರುವ ಅಪರೂಪದ ಎಮ್ಮೆ ಕರುವಿನ ಜನನ, ನೋಡಲು ಮುಗಿಬಿದ್ದ ಗ್ರಾಮಸ್ಥರು..!

ಧೋಲ್ಪುರ್: ಎಮ್ಮೆಯೊಂದು ಅಪರೂಪದ ಎರಡು ತಲೆಯ ಕರುವಿಗೆ ಜನ್ಮ ನೀಡಿದ ನಂತರ ರಾಜಸ್ಥಾನದ ಹಳ್ಳಿಯೊಂದು ಈಗ ಚರ್ಚೆಯ ವಿಷಯವಾಗಿದೆ. ಎರಡು ತಲೆಯ ಕರುವಿನ ಜಾನುವಾರು ಸಾಕುವವರ ಮನೆಯಲ್ಲಿ ಧೋಲ್ಪುರ್ ಜಿಲ್ಲೆಯ ಪುರ ಸಿಕ್ರೌಡ ಗ್ರಾಮದಲ್ಲಿ ಜನಿಸಿದೆ. ಜೀ ನ್ಯೂಸ್ ವರದಿ ಮಾಡಿದಂತೆ ಎಮ್ಮೆಗೆ ಎರಡು ಬಾಯಿ, ಎರಡು ಕುತ್ತಿಗೆ, ನಾಲ್ಕು ಕಣ್ಣು ಮತ್ತು ನಾಲ್ಕು ಕಿವಿಗಳಿವೆ. … Continued

ಜಾಗತಿಕವಾಗಿ ಇನ್‌ಸ್ಟಾಗ್ರಾಮ್ ಡೌನ್, ಫೋಟೋ ಫೀಡ್-ಡಿಎಂಗಳು ಕೆಲಸ ಮಾಡುತ್ತಿಲ್ಲವೆಂದು ದೂರುಗಳು

ಇನ್‌ಸ್ಟಾಗ್ರಾಮ್ ಅಸ್ಪಷ್ಟ ಸಮಸ್ಯೆಗಳಿಂದಾಗಿ ವಿಶ್ವದ ಹಲವು ಭಾಗಗಳಲ್ಲಿ ಸ್ಥಗಿತಗೊಂಡಿದೆ. ಡೌನ್‌ ಡೆಟೆಕ್ಟರ್ ಪ್ರಕಾರ, ಇಂಟರ್ನೆಟ್ ಸ್ಥಗಿತಗಳನ್ನು ಟ್ರ್ಯಾಕ್ ಮಾಡುವ ಪ್ಲಾಟ್‌ಫಾರ್ಮ್, ಇನ್‌ಸ್ಟಾಗ್ರಾಮ್ ಸೇವೆಗಳು ಒಂದು ಗಂಟೆಯ ಹಿಂದೆ ಸ್ಥಗಿತಗೊಂಡವು, ಆದರೆ ಸ್ಥಗಿತದ ಬಗ್ಗೆ ವರದಿಗಳು ಮಧ್ಯಾಹ್ನ 12.15 ರ ಸುಮಾರಿಗೆ ಉತ್ತುಂಗಕ್ಕೇರಿತು. ದೆಹಲಿ, ಮುಂಬೈ, ಬೆಂಗಳೂರು, ಮತ್ತು ಚೆನ್ನೈಯಂತಹ ನಗರಗಳಲ್ಲಿ ಇನ್‌ಸ್ಟಾಗ್ರಾಮ್ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ … Continued

ಹೈಕೋರ್ಟ್‌ಗಳು ನೀಡುವ ಆದೇಶ ಲಿಖಿತವಾಗಿರಬೇಕು, ಮೌಖಿಕವಾಗಿರಬಾರದು: ಸುಪ್ರೀಂಕೋರ್ಟ್

ನವದೆಹಲಿ: ನ್ಯಾಯಾಧೀಶರು ತಮ್ಮ ತೀರ್ಪು ಮತ್ತು ಆದೇಶಗಳ ಮೂಲಕ ಮಾತನಾಡುತ್ತಾರೆ. ಲಿಖಿತ ಪಠ್ಯಕ್ಕೆ ವಿಮರ್ಶೆಗೊಳಪಡುವ ಸಾಮರ್ಥ್ಯವಿದೆ. ಮೌಖಿಕ ಹೇಳಿಕೆ ಚಾಲ್ತಿಯಲ್ಲಿರುವೆಡೆ ನ್ಯಾಯಾಂಗ ಹೊಣೆಗಾರಿಕೆಯ ಅಂಶ ಕಳೆದುಹೋಗುತ್ತದೆ” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ವಂಚನೆ ಮತ್ತು ಫೋರ್ಜರಿ ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ಬಂಧನಕ್ಕೆ ತಡೆ ನೀಡುವ ಸಂಬಂಧ ಗುಜರಾತ್‌ ಹೈಕೋರ್ಟ್‌ ಮೌಖಿಕ ಆದೇಶ ಹೊರಡಿಸಲು ಅನುಸರಿಸಿದ ಪ್ರಕ್ರಿಯೆಯನ್ನು ನ್ಯಾಯಮೂರ್ತಿಗಳಾದ … Continued

ಬಿಗ್ ಬಾಸ್ -13ವಿಜೇತ, ಬಾಲಿಕಾ ವಧು ಖ್ಯಾತಿಯ ಸಿದ್ಧಾರ್ಥ್ ಶುಕ್ಲಾ ನಿಧನ

ಮುಂಬೈ: ಟಿವಿ ಮತ್ತು ಚಲನಚಿತ್ರ ನಟ ಸಿದ್ಧಾರ್ಥ್ ಶುಕ್ಲಾ, ಗುರುವಾರ ನಿಧನರಾದರು ಎಂದು ಇಲ್ಲಿನ ಕೂಪರ್ ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರ ವಯಸ್ಸು 40. ಶುಕ್ಲಾ ಅವರಿಗೆ ಗುರುವಾರ ಬೆಳಿಗ್ಗೆ ಭಾರೀ ಹೃದಯಾಘಾತವಾಯಿತು ಎಂದು ತಿಳಿದುಬಂದಿದೆ. ಅವರು ತಾಯಿ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. “ದೀರ್ಘಕಾಲದ ಟಿವಿ ಶೋ, ಬಾಲಿಕಾ ವಧು ಪಾತ್ರಕ್ಕೆ ಹೆಸರುವಾಸಿಯಾಗಿದ್ದರು.ಶುಕ್ಲಾ ತನ್ನ … Continued

ಆಗಸ್ಟ್‌ ತಿಂಗಳಲ್ಲೂ ಒಂದು ಲಕ್ಷ ಕೋಟಿ ದಾಟಿದ ಜಿಎಸ್ ಟಿ ಆದಾಯ ಸಂಗ್ರಹ

ನವದೆಹಲಿ: 2021ರ ಆಗಸ್ಟ್‌ನಲ್ಲಿ ಜಿ ಎಸ್.ಟಿಯಿಂದ 1,12,020 ಕೋಟಿ ರೂ.ಗಳಷ್ಟು ಆದಾಯ ಸಂಗ್ರಹವಾಗಿದೆ. ಸಿ.ಜಿ.ಎಸ್.ಟಿ 20,522 ಕೋಟಿ ರೂ, ಎಸ್.ಜಿ.ಎಸ್.ಟಿ 20,605 ಕೋಟಿ ರೂ, 56,246 ಕೋಟಿ ರೂ ಐ.ಜಿ.ಎಸ್.ಟಿ (ಸರಕುಗಳ ಆಮದು ವಲಯದಲ್ಲಿ ಸಂಗ್ರಹವಾಗಿರುವ 26,884 ಕೋಟಿ ರೂ ಒಳಗೊಂಡಂತೆ) ಮತ್ತು ಸೆಸ್ ರೂಪದಲ್ಲಿ 8,646 ಕೋಟಿ ರೂ (ಸರಕುಗಳ ಆಮದು ವಲಯದಲ್ಲಿ ಸಂಗ್ರಹವಾಗಿರುವ … Continued