ಕಾಂಗ್ರೆಸ್ ಮತ್ತೊಂದು ಆಘಾತ: ತ್ರಿಪುರ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಪಿಜುಶ್ ಕಾಂತಿ ಬಿಸ್ವಾಸ್ ರಾಜೀನಾಮೆ
ನವದೆಹಲಿ: ಕಾಂಗ್ರೆಸ್ಗೆಮತ್ತೊಂದು ಹಿನ್ನಡೆಯಲ್ಲಿ ತ್ರಿಪುರಾದಲ್ಲಿ ಕಾಂಗ್ರೆಸ್ ಪಕ್ಷದ ಹಂಗಾಮಿ ರಾಜ್ಯಾಧ್ಯಕ್ಷ ಪಿಜುಶ್ ಕಾಂತಿ ಬಿಸ್ವಾಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಮುಖ್ಯಸ್ಥೆ ಸುಶ್ಮಿತಾ ದೇವ್ ತೊರೆದು ಟಿಎಂಸಿಗೆ ಸೇರ್ಪಡೆಯಾದ ಕೆಲವೇ ದಿನಗಳಲ್ಲಿ ಈಗ ಬಿಸ್ವಾಸ್ ಅವರ ರಾಜೀನಾಮೆ ಬಂದಿದೆ. ಬಿಸ್ವಾಸ್ ಅವರು ದೇವ್ಗೆ ಹತ್ತಿರದವರು ಎಂದು ವರದಿಯಾಗಿದೆ. ಬಿಸ್ವಾಸ್ … Continued