3 ಬಾರಿ ತಲಾಖ್ ಹೇಳಿ ಪತ್ನಿ, ಮಗುವನ್ನು ಕತಾರ್‌ ಹೊಟೇಲ್‌ನಲ್ಲಿಯೇ ಬಿಟ್ಟು ಭಾರತಕ್ಕೆ ಬಂದ ಗಂಡ…!

ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ ಮೂಲದ ವ್ಯಕ್ತಿಯೊಬ್ಬ ಪತ್ನಿಗೆ 3 ಬಾರಿ ತಲಾಖ್ ಹೇಳಿ, ಆಕೆ ಹಾಗೂ ಆಕೆಯ ಮಗುವನ್ನೂ ಕತಾರಿನ ಹೊಟೇಲೊಂದರಲ್ಲಿ ಬಿಟ್ಟು ಬಂದಿದ್ದಾನೆ. ಇದನ್ನು ಪ್ರಶ್ನಿಸಿ ಪತ್ನಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಮಧ್ಯಪ್ರದೇಶದ ಭೋಪಾಲ್ ಮೂಲದ ವ್ಯಕ್ತಿಯೊಬ್ಬ ತ್ರಿವಳಿ ತಲಾಖ್ ಘೋಷಿಸಿದ ನಂತರ ಕತಾರ್‌ನ ಹೋಟೆಲ್‌ನಲ್ಲಿ ಪತ್ನಿ ಮತ್ತು ಮಗುವನ್ನು ಬಿಟ್ಟಿಬಂದಿದ್ದಾನೆ, ಆತನ ವಿರುದ್ಧ … Continued

ಭೋಪಾಲ್‌ನಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಿದ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯಿದ್ದ ವಿಮಾನ

ನವದೆಹಲಿ: ಮಂಗಳವಾರ ಸಂಜೆ ಹವಾಮಾನ ವೈಪರೀತ್ಯದಿಂದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ತಾಯಿ ಸೋನಿಯಾ ಪ್ರಯಾಣಿಸುತ್ತಿದ್ದ ಬೆಂಗಳೂರು-ದೆಹಲಿ ವಿಮಾನವನ್ನು ಭೋಪಾಲ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಬೆಂಗಳೂರಿನಲ್ಲಿ 26 ಪಕ್ಷಗಳು ಭಾಗವಹಿಸಿದ್ದ ಎರಡು ದಿನಗಳ ಚಿಂತನ-ಮಂಥನ ಸಭೆಯ ನಂತರ ಅವರು ಹಿಂತಿರುಗುತ್ತಿದ್ದರು. ಘಟನೆಯು ಮಂಗಳವಾರ ರಾತ್ರಿ 7:45 ರ ಸುಮಾರಿಗೆ ಸಂಭವಿಸಿದೆ. 2024 … Continued

ಮಲಗಿದ್ದ ಹಸುವಿನ ಮೇಲೆ ಹೊಂಚು ಹಾಕಿ ದಾಳಿ ಮಾಡಿದ ಹುಲಿ: ಹುಲಿಯನ್ನೇ ಹೆದರಿಸಿ ಓಡಿಸಿದ ದನಗಳ ಹಿಂಡು | ವೀಕ್ಷಿಸಿ

ವನ್ಯಜೀವಿಗಳು ಆಗಾಗ ಜನವಸತಿ ಪ್ರದೇಶಗಳಿಗೆ ಆಗಮಿಸುತ್ತವೆ ಹಾಗೂ ಅದರಲ್ಲಿಯೂ ಪರಭಕ್ಷಕಗಳು ಪ್ರಾಣಿಗಳು ಸಾಕು ಪ್ರಾಣಿಗಳನ್ನು ಬೇಟೆಯಾಡುತ್ತವೆ. ಕೆಲವೊಂದು ಬಾರಿ ಸಾಕು ಪ್ರಾಣಿಗಳು ಹುಲಿ, ಚಿರತೆಗೆ ಚಳ್ಳೆಹಣ್ಣು ತಿನ್ನಿಸುತ್ತವೆ. ಇದೇ ತರಹ ಘಟನೆಯ ವೀಡಿಯೊ ವೈರಲ್‌ ಆಗಿದೆ. ವೀಡಿಯೊದಲ್ಲಿ ಹಸುಗಳ ಹಿಂಡೊಂದು ಹುಲಿಯೊಂದನ್ನು ಧೈರ್ಯವಾಗಿ ಹಿಮ್ಮೆಟ್ಟಿಸಿರುವುದು ಕಂಡುಬರುತ್ತದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಗಾದೆ ಮಾತನ್ನು ಈ ಹಸುಗಳು … Continued

ಈ ನಗರಗಳಲ್ಲಿ ಸಾಂಪ್ರದಾಯಿಕ ತಂದೂರಿ ರೊಟ್ಟಿ, ತಂದೂರಿ ಭಟ್ಟಿ ನಿಷೇಧಿಸಿದ ಸರ್ಕಾರ…!

ಭೋಪಾಲ್ (ಮಧ್ಯಪ್ರದೇಶ): ನಗರಗಳಲ್ಲಿ ವಾಯು ಮಾಲಿನ್ಯವನ್ನು ಹೆಚ್ಚಿಸುವ ಕಾರಣದಿಂದ ಮಧ್ಯಪ್ರದೇಶದ ಪ್ರಮುಖ ನಗರಗಳಲ್ಲಿ ತಂದೂರಿ ಭಟ್ಟಿ ಎಂಬ ಮಣ್ಣಿನ ಒಲೆಯ ಬಳಕೆ ನಿಷೇಧಿಸಲಾಗಿದೆ. ಬದಲಿಗೆ ಎಲೆಕ್ಟ್ರಿಕ್ ಅಥವಾ ಎಲ್‌ಪಿಜಿ ಓವನ್ ಬಳಸುವಂತೆ ಹೋಟೆಲ್ ನಿರ್ವಾಹಕರಿಗೆ ತಿಳಿಸಲಾಗಿದೆ. ಬಳಕೆಯ ಮೇಲೆ ನಿಗಾ ಇಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ತಿಳಿಸಲಾಗಿದೆ. ಮಣ್ಣಿನ ಒಲೆ ಬಳಸುತ್ತಿರುವುದು ಕಂಡುಬಂದಲ್ಲಿ … Continued

ಕೇವಲ ಸ್ಕ್ರ್ಯಾಪ್‌ಗಳಿಂದ 28 ಅಡಿ ಉದ್ದದ 5 ಟನ್ ತೂಕದ ವಿಶ್ವದ ಅತಿದೊಡ್ಡ ‘ರುದ್ರ ವೀಣೆ’ ತಯಾರಿಸಿದ 15 ಕಲಾವಿದರ ತಂಡ

ಭೋಪಾಲ್ : ಭೋಪಾಲ್‌ನಲ್ಲಿ ಕಲಾವಿದರ ತಂಡವೊಂದು 5 ಟನ್ ತೂಕದ ಅಪರೂಪದ ‘ರುದ್ರ ವೀಣೆ’ಯನ್ನು ಸ್ಕ್ರ್ಯಾಪ್‌ಗಳಿಂದ ಸಿದ್ಧಪಡಿಸಿದೆ. ಈ ವೀಣೆಯು 28 ಅಡಿ ಉದ್ದವಿದ್ದು, 10 ಅಡಿ ಅಗಲವಿದೆ ಮತ್ತು 12 ಅಡಿ ಎತ್ತರವಿದೆ. 15 ಸದಸ್ಯರ ತಂಡ ಇದನ್ನು ನಿರ್ಮಿಸಲು ಸುಮಾರು ಆರು ತಿಂಗಳು ತೆಗೆದುಕೊಂಡಿದೆ ಮತ್ತು ಅದರ ತಯಾರಿಕೆಗೆ ಸುಮಾರು 10 ಲಕ್ಷ … Continued

ದುರಸ್ತಿ ಮಾಡುವಾಗಲೇ ಮೊಬೈಲ್‌ ಸ್ಫೋಟ, ಹೊತ್ತಿಕೊಂಡ ಬೆಂಕಿ ಜ್ವಾಲೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಭೋಪಾಲ್: ಕೆಲಸಗಾರರೊಬ್ಬರು ಮೊಬೈಲ್‌ ದುರಸ್ತಿ ಮಾಡುವಾಗ ಮೊಬೈಲ್ ಫೋನ್‌ನ ಬ್ಯಾಟರಿ ಸ್ಫೋಟಗೊಂಡ ಕ್ಷಣವನ್ನು ದೃಶ್ಯಗಳು ಸೆರೆಯಾಗಿವೆ. ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯ ಬಂಟಿ ಮೊಬೈಲ್ ಶಾಪ್ ಎಂಬ ದುರಸ್ತಿ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಅಂಗಡಿಯಲ್ಲಿ ಕೆಲಸ ಮಾಡುವವ ಮೊಬೈಲ್‌ ದುರಸ್ತಿ ಮಾಡಿ ಪರೀಕ್ಷಿಸುತ್ತಿರುವಾಗ ಜೋರಾಗಿ ಸ್ಫೋಟ ಸಂಭವಿಸಿದೆ. ಮುಂದಿನ ಕ್ಷಣದಲ್ಲಿ, ಕೆಲಸಗಾರನ ಕೈಯಲ್ಲಿಯೇ ಮೊಬೈಲ್‌ ಫೋನ್‌ನ … Continued

ಮಧ್ಯಪ್ರದೇಶ: ಮೂರು ನಗರಗಳಲ್ಲಿ ಭಾನುವಾರ ಲಾಕ್‌ಡೌನ್‌ ಜಾರಿ

ಭೂಪಾಲ್: ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಮೂರು ನಗರಗಳಲ್ಲಿ ಪ್ರತಿ ಭಾನುವಾರ ಲಾಕ್‌ಡೌನ್‌ ಜಾರಿ ಲಾಕ್‌ಡೌನ್‌ ಮಾಡಲಾಗಿದೆ. ಭೂಪಾಲ್, ಇಂದೋರ್ ಮತ್ತು ಜಬಲ್ ಪುರದಲ್ಲಿ ಪ್ರತಿ ಭಾನುವಾರ ಲಾಕ್ ಡೌನ್ ಜಾರಿಯಾಗಿದ್ದು, ಭಾನುವಾರ ರಸ್ತೆಗಳೆಲ್ಲ ಖಾಲಿ ಖಾಲಿಯಾಗಿದ್ದು, ಬಣಗುಡುತ್ತಿವೆ. ಈ ಮೂರು ನಗರಗಳಲ್ಲಿ ಪ್ರತಿ ಭಾನುವಾರ ಲಾಕ್ ಡೌನ್ ಜಾರಿಗೊಳಿಸಿ ಮಧ್ಯಪ್ರದೇಶ ಸರ್ಕಾರ … Continued

ಭೋಪಾಲ ಹೆಸರು ಬದಲಾವಣೆಗೆ ಮಧ್ಯಪ್ರದೇಶ ಸರ್ಕಾರದ ಚಿಂತನೆ..?

ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಹಲವಾರು ಸ್ಥಳಗಳ ಹೆಸರನ್ನು ಏಕಕಾಲದಲ್ಲಿ ಬದಲಾಯಿಸಲು ತಯಾರಿ ನಡೆಸುತ್ತಿದೆ ಎಂದು ಝೀ ನ್ಯೂಸ್‌ ವರದಿ ಮಾಡಿದೆ. ಹೆಸರುಗಳನ್ನು ಬದಲಾಯಿಸಬೇಕಾದ ಸ್ಥಳಗಳಲ್ಲಿ ರಾಜಧಾನಿಯಲ್ಲಿರುವ ಭೋಪಾಲ್ ಮತ್ತು ಮಿಂಟೋ ಹಾಲ್ ಸೇರಿವೆ. ಭೋಪಾಲ್, ನಗರದ ಮಿಂಟೋ ಹಾಲ್, ಇಡ್ಗಾ ಹಿಲ್ಸ್, ರೈಸನ್ ಜಿಲ್ಲೆಯ ಒಬೆದುಲ್ಲಗಂಜ್, ಗೈರತ್‌ಗಂಜ್, ಬೇಗಮ್‌ಗಂಜ್, ಗೌಹರ್‌ಗಂಜ್, ಬುರ್ಹಾನ್ಪುರ್, ಸುಲ್ತಾನಪುರ ಮತ್ತು ಇತರ … Continued