20 ಮಂದಿ ಸಾವಿಗೀಡಾದ ಆಂಧ್ರ ಬಸ್ ದುರಂತ ಹೇಗಾಯ್ತು..? ‘ಕುಡಿದು ಓಡಿಸಿದ ಬೈಕ್ ಸವಾರ…ಚಾಲಕನ ನಕಲಿ ಸರ್ಟಿಫಿಕೆಟ್…
ಹೈದರಾಬಾದ್: ಆಂಧ್ರಪ್ರದೇಶದ ಕರ್ನೂಲ್ ಬಳಿ ಸಂಭವಿಸಿದ ಭೀಕರ ಬಸ್ ಅಗ್ನಿ ದುರಂತದಲ್ಲಿ 20 ಅಮಾಯಕ ಜೀವಗಳು ಬಲಿಯಾಗಿದ್ದು, ಈ ಘಟನೆಯು ರಸ್ತೆ ಸುರಕ್ಷತಾ ಪ್ರಕ್ರಿಯೆಗಳಲ್ಲಿನ ಗಂಭೀರ ಲೋಪಗಳನ್ನು ಬಯಲು ಮಾಡಿದೆ. ನಕಲಿ ಶೈಕ್ಷಣಿಕ ಪ್ರಮಾಣ ಪತ್ರದ ಆಧಾರದ ಮೇಲೆ ಚಾಲನಾ ಪರವಾನಗಿ ಪಡೆದ ಬಸ್ ಚಾಲಕ, ಕುಡಿದ ಮತ್ತಿನಲ್ಲಿ ಅಜಾಗರೂಕವಾಗಿ ವಾಹನ ಚಲಾಯಿಸಿದ ಬೈಕ್ ಸವಾರ … Continued