ಪಾಕಿಸ್ತಾನದಲ್ಲಿ ಆರ್ಥಿಕ ದಿವಾಳಿತನ : ಈಗ ಅಲ್ಲಿ ಎಮ್ಮೆ-ಆಕಳ ಸಗಣಿಗೂ ಕೊಡಬೇಕು ‘ತೆರಿಗೆ’…!

ಲಾಹೋರ್: ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಪಂಜಾಬ್ ಪ್ರಾಂತ್ಯದ ಸರ್ಕಾರವು ಆದಾಯ ಹೆಚ್ಚಿಸಿಕೊಳ್ಳಲು ವಿಚಿತ್ರ ಹಾಗೂ ವಿವಾದಾತ್ಮಕ ನಿರ್ಧಾರ ಕೈಗೊಂಡಿದೆ. ಮರ್ಯಮ್ ನವಾಜ್ ನೇತೃತ್ವದ ಆಡಳಿತವು ಪಂಜಾಬ್‌ ರಾಜ್ಯದ ಪ್ರತಿಯೊಂದು ಎಮ್ಮೆ ಹಾಗೂ ಆಕಳ ಮೇಲೆ ದಿನಕ್ಕೆ 30 ರೂಪಾಯಿ ‘ಗೊಬ್ಬರ ತೆರಿಗೆ’ (Gobar Tax) ವಿಧಿಸಲು ನಿರ್ಧರಿಸಿದೆ. ಸರ್ಕಾರದ ಈ ಕ್ರಮವು ಸಾರ್ವಜನಿಕ … Continued

ಉದ್ಧವ್ ಠಾಕ್ರೆ ಬೆಂಗಾವಲು ವಾಹನದ ಮೇಲೆ ತೆಂಗಿನಕಾಯಿ ಎಸೆದರು, ಸಗಣಿ ಎರಚಿದರು…

ಥಾಣೆ : ರಾಜ್ ಠಾಕ್ರೆ ಅವರ ಬೆಂಗಾವಲು ವಾಹನದ ಮೇಲೆ ಅಡಕೆ ದಾಳಿ ನಡೆಸಿದ ಒಂದು ದಿನದ ನಂತರ, ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಕಾರ್ಯಕರ್ತರು ಶನಿವಾರ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಬೆಂಗಾವಲು ಪಡೆಯ ಮೇಲೆ ತೆಂಗಿನಕಾಯಿ ಮತ್ತು ಸಗಣಿ ಎಸೆದಿದ್ದಾರೆ. ಶುಕ್ರವಾರ ನಡೆದ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರ … Continued