ವೀಡಿಯೊ : ನಿರ್ಜೀವ ಹಾವಿಗೆ ಜೀವರಕ್ಷಕ ತಂತ್ರ ಸಿಪಿಆರ್ ಮಾಡುವ ಮೂಲಕ ಜೀವ ಉಳಿಸಿದ ವನ್ಯಜೀವಿ ರಕ್ಷಕ…!
ವಡೋದರಾ: ಇದನ್ನು ನಂಬಿದರೆ ನಂಬಿ ಅಥವಾ ಬಿಟ್ಟರೆ ಬಿಡಿ, ಗುಜರಾತಿನಲ್ಲಿ ವ್ಯಕ್ತಿಯೊಬ್ಬರು ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (ಸಿಪಿಆರ್) ಎಂಬ ಜೀವರಕ್ಷಕ ತಂತ್ರ ಅನುಸರಿಸುವ ಮೂಲಕ ಹಾವಿನ ಜೀವ ಉಳಿಸಿದ್ದಾರೆ. ಗುಜರಾತಿನ ವಡೋದರಾದ ವನ್ಯಜೀವಿ ರಕ್ಷಕ ಯಶ್ ತದ್ವಿ ಎಂಬವರು ಆ ಪ್ರದೇಶದಲ್ಲಿ ಹಾವು ಸತ್ತಿರುವ ಬಗ್ಗೆ ಅವರ ಸಹಾಯವಾಣಿ ಸಂಖ್ಯೆಗೆ ಕರೆ ಬಂದಿತ್ತು ಎಂದು ಹೇಳಿದ್ದಾರೆ. ಅವರು … Continued