ವೀಡಿಯೊ..| ಜಾರ್ಖಂಡ್-ಗೋವಾ ರೈಲಿನ ಎಸಿ 2-ಟೈರ್ ಬೋಗಿಯಲ್ಲಿ ಜೀವಂತ ಹಾವು ಪತ್ತೆ…!

ಆಘಾತಕಾರಿ ಘಟನೆಯೊಂದರಲ್ಲಿ, ಅಕ್ಟೋಬರ್ 21 ರಂದು ಜಾರ್ಖಂಡ್‌ನಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ ವಾಸ್ಕೋ-ಡ-ಗಾಮಾ ವೀಕ್ಲಿ ಎಕ್ಸ್‌ಪ್ರೆಸ್‌ನ ಹವಾನಿಯಂತ್ರಿತ (AC) ಕೋಚ್‌ನಲ್ಲಿ ಜೀವಂತ ಹಾವು ಪತ್ತೆಯಾಗಿದೆ. ಹಲವಾರು ಪ್ರಯಾಣಿಕರು ಎಸಿ 2-ನಲ್ಲಿ ಕೆಳಗಿನ ಬರ್ತ್‌ ಪರದೆಯ ಬಳಿ ಹಾವು ಜಾರುತ್ತಿರುವುದನ್ನು ಗಮನಿಸಿದರು. ನಂತರ ಅದರ ವೀಡಿಯೊಗಳನ್ನು ತೆಗೆದುಕೊಂಡರು. ತಮ್ಮ ಪೋಷಕರು ಪ್ರಯಾಣಿಸುತ್ತಿದ್ದ ಕೋಚ್‌ನಲ್ಲಿ (ಎ 2 31, 33) … Continued

ವೀಡಿಯೊ..| ಹೃದಯಾಘಾತದಿಂದ ರೈಲಿನಲ್ಲಿ ಪ್ರಜ್ಞೆ ಕಳೆದುಕೊಂಡ ವಯಸ್ಸಾದ ವ್ಯಕ್ತಿ ; ಸಿಪಿಆರ್‌ ಮಾಡಿ ಜೀವ ಉಳಿಸಿದ ಟಿಕೆಟ್ ಪರೀಕ್ಷಕ…!

ರೈಲು ಪ್ರಯಾಣದ ವೇಳೆ ಪ್ರಯಾಣಿಕ ಹೃದಯಾಘಾತಕ್ಕೆ ಒಳಗಾದ ನಂತರ ಟಿಕೆಟ್ ಪರೀಕ್ಷಕರೊಬ್ಬರು ಸುಮಾರು 15 ನಿಮಿಷಗಳ ಕಾಲ ವಯಸ್ಸಾದ ವ್ಯಕ್ತಿಗೆ ಸಿಪಿಆರ್ ಮಾಡಿ ಆತನ ಜೀವ ಉಳಿಸಿದ್ದಾರೆ. ಬಿ.ಪಿ. ಕರ್ಣ ಮತ್ತು ಅವರ ಸಹೋದರ ಬಿಹಾರದ ದರ್ಬಂಗಾದಿಂದ ಉತ್ತರ ಪ್ರದೇಶದ ವಾರಣಾಸಿಗೆ ಪವನ್ ಎಕ್ಸ್‌ಪ್ರೆಸ್‌ನ ಪ್ರಥಮ ದರ್ಜೆ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಕರ್ಣ ಅವರಿಗೆ ಎದೆನೋವು ಕಾಣಿಸಿಕೊಂಡು … Continued

ವೀಡಿಯೊ…| ಎಕ್ಸ್‌ಪ್ರೆಸ್‌ ರೈಲಿನೊಳಗೆ ಹಾವು ಪ್ರತ್ಯಕ್ಷ…! ತಮ್ಮ ಸೀಟು ಬಿಟ್ಟು ಓಡಿದ ಪ್ರಯಾಣಿಕರು…!!

ಜಬಲ್‌ಪುರ (ಮಧ್ಯಪ್ರದೇಶ): ರೈಲಿನ ಮೇಲಿನ ಬರ್ತ್‌ನ ಕಬ್ಬಿಣದ ಸಲಾಕೆಯ ಸುತ್ತಲೂ ಉದ್ದವಾದ ಹಾವು ಸುತ್ತಿರುವುದನ್ನು ನೋಡಿದ ಪ್ರಯಾಣಿಕರು ಬೆಚ್ಚಿಬಿದ್ದ ಘಟನೆ ಜಬಲ್‌ಪುರದಿಂದ ಮುಂಬೈಗೆ ತೆರಳುತ್ತಿದ್ದ ರೈಲಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಭಾನುವಾರ ಇದರ ವೀಡಿಯೊ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ಪ್ರಕಾರ, ಜಬಲ್‌ಪುರದಿಂದ ಮುಂಬೈಗೆ ತೆರಳುತ್ತಿದ್ದ ಗರೀಬ್ ರಥ ಎಕ್ಸ್‌ಪ್ರೆಸ್‌ನಲ್ಲಿ ಹಾವು … Continued

ವೀಡಿಯೊ..| ನಿದ್ದೆ ಅಂದ್ರೆ ಇದಪ್ಪ..! ಪಕ್ಕದಲ್ಲಿ ರೈಲು ನಿಂತ್ರೂ ಹಳಿ ಮೇಲೆ ಗಡದ್ದಾಗಿ ಮಲಗಿದ್ದ ಈ ವ್ಯಕ್ತಿ ; ಲೋಕೊ ಪೈಲಟ್‌ ಎಬ್ಬಿಸಬೇಕಾಯ್ತು..!!

ನವದೆಹಲಿ : ಜೀವನದ ಜಂಜಾಟವನ್ನು ಮರೆಯಲು ಕೆಲವೊಮ್ಮೆ ಒಳ್ಳೆಯ ನಿದ್ದೆ ಸಾಕಾಗುತ್ತದೆ. ಆದರೆ ಅದರಿಂದ ಜೀವಕ್ಕೆ ಕುತ್ತು ಬರುವ ಸಾಧ್ಯತೆಯೂ ಇರುತ್ತದೆ ಎಂಬುದಕ್ಕೆ ಘಟನೆಯೊಂದು ಸಾಕ್ಷಿಯಾಗಿದೆ. ಈ ಘಟನೆಯಲ್ಲಿ ರೈಲ್ವೆ ಹಳಿಯ ಮೇಲೆ ಗಡದ್ದಾಗಿ ನಿದ್ದೆ ಹೋಗಿದ್ದ ವ್ಯಕ್ತಿಯೊಬ್ಬರನ್ನು ರೈಲ್ವೆಯ ಲೋಕೊ ಪೈಲಟ್‌ ಅವರ ಸಮಯ ಪ್ರಜ್ಞೆಯಿಂದ ಜೀವ ಕಳೆದುಕೊಳ್ಳುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿದ್ದಾರೆ. ವೈರಲ್‌ ಆದ … Continued

ಮಂಗಳೂರು-ಮಡಗಾಂವ ಜಂಕ್ಷನ್ ನಡುವೆ ವಿಶೇಷ ರೈಲು

ಮಂಗಳೂರು: ಮಂಗಳೂರು-ಮಡಗಾಂವ ಜಂಕ್ಷನ್ ನಡುವೆ ಟಿಕೆಟ್ ಕಾಯ್ದಿರಿಸುವಿಕೆಗೆ ಅವಕಾಶ ಇಲ್ಲದ ವಿಶೇಷ ಮೆಮು ರೈಲ್ವೆ ಸೇವೆಯನ್ನು ಇದೀಗ ಕೊಂಕಣ ರೈಲ್ವೆಯು ಮೂರು ದಿನಗಳ ಕಾಲ ಒದಗಿಸಲಿದೆ. ಈ ವಿಶೇಷ ರೈಲು ಜುಲೈ 20, 21 ಮತ್ತು 22ರಂದು ಈ ಎರಡು ಜಂಕ್ಷನ್‌ಗಳ ನಡುವೆ ಸಂಚರಿಸಲಿದೆ. ಬೆಳಗ್ಗೆ 6ಕ್ಕೆ ಮಡಗಾಂವ ಜಂಕ್ಷನ್ ನಿಂದ ಹೊರಡುವ ರೈಲು ಮಧ್ಯಾಹ್ನ … Continued

ವೀಡಿಯೊ…| ರೈಲು ಬಂದ್ರೂ ಕ್ಯಾರೇ ಎನ್ನದೆ ರೈಲ್ವೆ ಹಳಿಗಳ ಮೇಲೆ ದೈತ್ಯ ಗೂಳಿಗಳ ಕಾದಾಟ ; ಮುಂದಾಗಿದ್ದು…

ರಸ್ತೆಯಲ್ಲಿ ಗೂಳಿ ಕಾಳಗದ ಹಲವು ವಿಡಿಯೋಗಳು ವೈರಲ್ ಆಗಿದ್ದು, ಹಲವು ವೀಡಿಯೊಗಳಲ್ಲಿ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವುದು ಕಂಡುಬಂದಿದೆ. ಗೂಳಿ ಕಾಳಗದಿಂದ ಹಲವು ಬಾರಿ ಕಾರು, ಬೈಕ್‌ಗಳು ಹಾನಿಗೊಳಗಾಗಿವೆ. ಈಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ರೈಲ್ವೇ ಹಳಿ ಮೇಲೆಯೇ ಕಾದಾಟ ಮಾಡುತ್ತಿದ್ದ ಎರಡು ಹೋರಿಗಳನ್ನು ಗೇಟ್‌ನಲ್ಲಿದ್ದ ರೈಲ್ವೇಮನ್ ಓಡಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ಕೊನೆಗೆ ಲೋಕೋ … Continued

ಬಿ.ಸಿ.ರೋಡ್‌ : ಚಲಿಸುತ್ತಿದ್ದ ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

ಮಂಗಳೂರು : ಚಲಿಸುತ್ತಿರುವ ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಮಹಿಳೆಯೋರ್ವವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಗುರುವಾರ (ಫೆ. 15ರ) ಮುಂಜಾನೆ ಬಂಟ್ವಾಳ ಬಿಸಿ ರೋಡ್ ಸಮೀಪ ನಡೆದಿದೆ ಎಂದು ವರದಿಯಾಗಿದೆ. ಇಂದು ಬೆಳಿಗ್ಗೆ ಸುಮಾರು 6:20ರ ಸುಮಾರಿಗೆ ಈ ಘಟನೆ ನಡೆದಿದ್ದು, ಮಹಿಳೆಯ ಬ್ಯಾಗಿನಲ್ಲಿದ್ದ ಆಧಾರ್‌ ಕಾರ್ಡ್‌ ಆಧಾರದ ಮೇಲೆ ಆಕೆಯನ್ನು ತುಮಕೂರು ಜಿಲ್ಲೆಯ … Continued

ವೀಡಿಯೊ…| ವೇಗವಾಗಿ ಓಡುವುದರಲ್ಲಿ ತನ್ನದೇ ಹಿಂದಿನ ದಾಖಲೆ ಮುರಿದ ಚೀನಾದ ʼಮ್ಯಾಗ್ನೆಟಿಕ್ ರೈಲುʼ : ಇದರ ವೇಗ ವಿಮಾನದ ವೇಗಕ್ಕೆ ಸಮವಂತೆ…!

ನವದೆಹಲಿ: ತನ್ನ ಹೊಸ ಮ್ಯಾಗ್ನೆಟಿಕ್ ಲೆವಿಟೇಟೆಡ್ (ಹೆಚ್ಚಿನ ವೇಗದ ರೈಲು ತಂತ್ರಜ್ಞಾನ) ರೈಲು ಕಡಿಮೆ ನಿರ್ವಾತ ಟ್ಯೂಬ್‌ನಲ್ಲಿ ನಡೆದ ಪರೀಕ್ಷೆಯ ಸಮಯದಲ್ಲಿ ಗಂಟೆಗೆ 623 ಕಿಲೋಮೀಟರ್ (ಗಂಟೆಗೆ 387 ಮೈಲುಗಳು) ವೇಗದಲ್ಲಿ ಓಡುವ ಮೂಲಕ ತನ್ನ ಹಿಂದಿನ ದಾಖಲೆಯನ್ನು ಮುರಿದಿದೆ ಎಂದು ಚೀನಾ ಏರೋಸ್ಪೇಸ್ ಸೈನ್ಸ್ ಅಂಡ್ ಇಂಡಸ್ಟ್ರಿ ಕಾರ್ಪೊರೇಷನ್ (CASIC) ಸಂಸ್ಥೆ ಹೇಳಿಕೊಂಡಿದೆ. ಸೌತ್ … Continued

ವೀಡಿಯೊ..| : ಮಹಿಳೆ-ಇಬ್ಬರು ಮಕ್ಕಳ ಮೇಲೆ ಹಾದುಹೋದ ರೈಲು : ಆದ್ರೂ ಪವಾಡಸದೃಶ ರೀತಿಯಲ್ಲಿ ಮೂವರೂ ಪಾರು…!

ಶನಿವಾರ ಬಿಹಾರ ರೈಲು ನಿಲ್ದಾಣದಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳ ಮೇಲೆ ರೈಲು ಹರಿದರೂ ಅವರು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ಪ್ಲಾಟ್‌ಫಾರ್ಮ್‌ನಲ್ಲಿರುವ ಜನರು ರೆಕಾರ್ಡ್ ಮಾಡಿದ ಮೈ ಜುಂ ಎನ್ನುವ ವೀಡಿಯೊದಲ್ಲಿ, ನಿಲ್ದಾಣದ ಮೂಲಕ ರೈಲು ವೇಗವಾಗಿ ಸಾಗುತ್ತಿರುವಾಗ ಹಳಿಗಳ ಮೇಲೆ ತಾಯಿ ತನ್ನ ಮಕ್ಕಳೊಂದಿಗೆ ಹಳಿಗಳ ಮೇಲೆ ಬಿದ್ದಾಗ ರೈಲು ಅವರ … Continued

₹ 6 ಕೋಟಿ ಚಿನ್ನಾಭರಣ ಲೂಟಿ ಮಾಡಿದ ಆರೋಪಿಗಳ ಬಂಧನಕ್ಕೆ ಕಾರಣವಾಯ್ತು 100 ರೂ. Paytm ವಹಿವಾಟು….!

ನವದೆಹಲಿ: ಪೇಟಿಎಂ ವಹಿವಾಟಿನ ಸಹಾಯದಿಂದ ದೆಹಲಿಯ ಪಹರ್‌ಗಂಜ್ ಪ್ರದೇಶದಲ್ಲಿ ಇಬ್ಬರನ್ನು ದರೋಡೆ ಮಾಡಿದ ಆರೋಪದ ಮೇಲೆ ರಾಜಸ್ಥಾನದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಇಬ್ಬರ ಕಣ್ಣಿಗೆ ಮೆಣಸಿನ ಪುಡಿ ಎರಚಿ ಆರೋಪಿಗಳು ₹ 6 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ್ದರು. ಆರೋಪಿಗಳನ್ನು ನಜಾಫ್‌ಗಢ ನಿವಾಸಿಗಳಾದ ನಾಗೇಶ್ ಕುಮಾರ್ (28), ಶಿವಂ (23), … Continued