ಬಹುಮುಖ ಪ್ರತಿಭೆಯ ಬರಹಗಾರ ಡಾ.ಜಿನದತ್ತ ಹಡಗಲಿಗೆ ಇಂದು(ಜುಲೈ 7) ಸಾಹಿತ್ಯಾವಲೋಕನದ ಮೂಲಕ ಅಭಿನಂದನೆ, ಸ್ನೇಹಸಿಂಧು ಗ್ರಂಥ ಬಿಡುಗಡೆ
(೦೭-೦೭-೨೦೨೪ರಂದು ಬೆಳಿಗ್ಗೆ ೯: ೩೦ ರಿಂದ ಡಾ. ಜಿನದತ್ತ ಹಡಗಲಿ ಅವರ ಸಾಹಿತ್ಯಾವಲೋಕನ, ಅಭಿನಂದನೆ ಮತ್ತು ಸ್ನೇಹಸಿಂಧು ಗ್ರಂಥ ಬಿಡುಗಡೆ ಕಾರ್ಯಕ್ರಮ ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್. ಸನ್ನಿಧಿ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದು, ಆ ನಿಮಿತ್ತ ಲೇಖನ) ಅತ್ಯುತ್ತಮ ಪ್ರಾಧ್ಯಾಪಕ, ಸೃಜನಶೀಲ ಬರಹಗಾರ, ದಿನನಿತ್ಯದ ಬದುಕು ಮತ್ತು ಗ್ರಾಮೀಣ ಚಿತ್ರಣ ಹಾಗೂ ಜ್ವಲಂತ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ಬರಹಗಾರ, … Continued