ಹೈದರಾಬಾದಿಗೆ ಬಂದ ರಷ್ಯಾದ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ ಮೊದಲ ಬ್ಯಾಚ್

ರಷ್ಯಾದ ಕೊರೊನಾ ಲಸಿಕೆ ಸ್ಪುಟ್ನಿಕ್ ವಿ ಮೊದಲ ಬ್ಯಾಚ್ ಹೈದರಾಬಾದಿಗೆ ಬಂದಿಳಿದಿದೆ. 18 ರಿಂದ 45 ವರ್ಷದೊಳಗಿನವರಿಗೆ ಚುಚ್ಚುಮದ್ದನ್ನು ನೀಡುವ ಮೂಲಕ ಹಲವಾರು ರಾಜ್ಯಗಳು ಶನಿವಾರ ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಚಾಲನೆಯ ಮೂರನೇ ಹಂತ ಪ್ರಾರಂಭಿಸಿವೆ. ವರದಿಗಳ ಪ್ರಕಾರ, ಮೊದಲ ಬ್ಯಾಚ್ 1,50,000 ಡೋಸ್ ಸ್ಪುಟ್ನಿಕ್ ವಿ ಒಳಗೊಂಡಿದೆ. ರಷ್ಯಾದ ನಿರ್ಮಿತ ಲಸಿಕೆಯ ಇನ್ನೂ 30 ಲಕ್ಷ … Continued

ಕೋವಿಡ್ ಎರಡನೇ ಅಲೆ: ಪದೇಪದೇ ಕೇಳಲ್ಪಟ್ಟ ಪ್ರಶ್ನೆಗಳಿಗೆ ದೇಶದ ಅತ್ಯುನ್ನತ ತಜ್ಞ ವೈದ್ಯರಿಂದ ಉತ್ತರ

ಕೋವಿಡ್ -19 ರ ಎರಡನೇ ಅಲೆಯು ದೇಶಾದ್ಯಂತ ವ್ಯಾಪಿಸುತ್ತಿದ್ದಂತೆ, ಇಂಡಿಯಾ ಟುಡೆ ಟಿವಿ ಕನ್ಸಲ್ಟಿಂಗ್ ಸಂಪಾದಕ ರಾಜ್‌ದೀಪ್ ಸರ್ದೇಸಾಯಿ ಅವರು ಕೊರೊನಾ ಕುರಿತು ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ದೇಶದ ಉನ್ನತ ವೈದ್ಯರೊಂದಿಗೆ ಮಾತನಾಡಿದ್ದಾರೆ. ಈ ಪ್ರಶ್ನೋತ್ತರಗಳ ಆಯ್ದ ಭಾಗಗಳನ್ನು ಕೊಡಲಾಗಿದೆ. ಪ್ರಶ್ನೆ: ಭಾರತದಲ್ಲಿ ಕೋವಿಡ್‌ನ ಹೊಸ ರೂಪಾಂತರವು ಹೆಚ್ಚು ಸಾಂಕ್ರಾಮಿಕ ಮತ್ತು ಹೆಚ್ಚು ಅಪಾಯಕಾರಿ … Continued

ತಾಯಿ ಶವದ ಜತೆಯೇ ಎರಡು ದಿನ ಕಳೆದ ಹಸಿವಿನಿಂದ ಕೂಗುತ್ತಿದ್ದ ಶಿಶು…ಕೊರೊನಾ ಭಯಕ್ಕೆ ಹತ್ತಿರವೂ ಸುಳಿಯದ ನೆಂಟರಿಷ್ಟರು..!..!

ಕೋವಿಡ್​ ಸಾಂಕ್ರಾಮಿಕದ ಭಯ ಜನರಲ್ಲಿ ಎಷ್ಟರ ಮಟ್ಟಿಗೆ ಬಂದಿದೆ ಎಂಬುದಕ್ಕೆ ಇಲ್ಲಿ ನಡೆದ ಘಟನೆಯೇ ಉದಾಹರಣೆ.. ಈ ಘಟನೆ ಮಾನವೀಯತೆಯನ್ನು ಜನ ಸಮುದಾಯ ಹೇಗೆ ಮರೆಯಿತು ಎಂಬುದನ್ನು ತೋರಿಸುತ್ತದೆ. ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಪುಣೆ ಪುಣೆಯ ಪಿಂಪ್ರಿ ಚಿಂಚ್ವಾಡಾ ಬಳಿ ನಡೆದಿದೆ. ಮಗುವೊಂದು ಮೃತಪಟ್ಟಿದ್ದ ತಾಯಿ ಶವದೊಂದಿಗೆ ಎರಡು ದಿನಗಳ ಕಾಲ ಹಸಿವಿನಿಂದ ಕಂಗೆಟ್ಟಿದ್ದರೂ … Continued

ಮಹತ್ವದ್ದು.. ಮನೆ ಪ್ರತ್ಯೇಕತೆಯಲ್ಲಿ ಕೋವಿಡ್ ರೋಗಿಗಳಿಗೆ ಹಾಗೂ ಆರೈಕೆದಾರರಿಗೆ ಆರೋಗ್ಯ ಸಚಿವಾಲಯದ ಸಲಹೆ

ನವ ದೆಹಲಿ: ಕೋವಿಡ್ ರೋಗಿಗೆ ಎಂಟಿ ವೈರಲ್ ಔಷಧಿ ರೆಮ್ಡೆಸಿವಿರ್ ನೀಡುವ ನಿರ್ಧಾರವನ್ನು ವೈದ್ಯಕೀಯ ವೃತ್ತಿಪರರು ತೆಗೆದುಕೊಳ್ಳಬೇಕು ಎಂದು ಡಾ. ರಂದೀಪ್ ಗುಲೇರಿಯಾ ಹೇಳಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಏಮ್ಸ್-ನವದೆಹಲಿಯ ನಿರ್ದೇಶಕ ಡಾ.ಗುಲೇರಿಯಾ, ಸೌಮ್ಯ / ಲಕ್ಷಣರಹಿತ ಸೋಂಕಿನೊಂದಿಗೆ ಮನೆ ಪ್ರತ್ಯೇಕತೆಯಲ್ಲಿರುವ ರೋಗಿಗಳಿಗೆ ಸಲಹೆ ನೀಡಿದ್ದಾರೆ, ಆರಂಭಿಕ ಗುರುತಿಸುವಿಕೆ ಮತ್ತು ಸಮಯೋಚಿತ ಪರೀಕ್ಷೆಯು ರೋಗಿಯ ಸ್ಥಿತಿಯಲ್ಲಿ … Continued

ಭಾರತದಲ್ಲಿ ಮೊದಲ ಬಾರಿಗೆ ಒಂದೇ ದಿನ 4 ಲಕ್ಷ ದಾಟಿದ ಕೊರೊನಾ ಪ್ರಕರಣ

ನವ ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ ಕಾಯಿಲೆಯ (ಕೋವಿಡ್ -19) ಹೊಸ ಸೋಂಕು 4,00,000ಕ್ಕೂ ಹೆಚ್ಚು ಪ್ರಕರಣಗಳನ್ನು ಶನಿವಾರ ವರದಿ ಮಾಡಿದೆ, ಸಾಂಕ್ರಾಮಿಕ ರೋಗವು ಪ್ರಾರಂಭವಾದ ನಂತರ ಮೊದಲ ಬಾರಿಗೆ, ಸೋಂಕು 1.9೦ ಕೋಟಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಕಳೆದ 24 … Continued

ಗುಜರಾತ್ ಬರೂಚ್ ಕೋವಿಡ್-19 ಆಸ್ಪತ್ರೆಯಲ್ಲಿ ಬೆಂಕಿ ದುರಂತ: 18 ಸಾವು

ಗುಜರಾತ್‌ನ ಭರೂಚ್‌ನ ಪಟೇಲ್ ಕೋವಿಡ್ ಆಸ್ಪತ್ರೆಯಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಬೆಂಕಿಯಲ್ಲಿ  ಕೋವಿಡ್‌ ರೋಗಿಗಳು ಸೇರಿದಂತೆ  ಕನಿಷ್ಠ 18 ಜನರು ಮೃತಪಟ್ಟಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಭರೂಚ್‌ನ ಪೊಲೀಸ್ ಅಧೀಕ್ಷಕ ರಾಜೇಂದ್ರಸಿಂಹ ಚುಡಾಸಮಾ ತಿಳಿಸಿದ್ದಾರೆ. ಬೆಳಿಗ್ಗೆ 6:30 ಕ್ಕೆ ಮಾಹಿತಿಯ ಪ್ರಕಾರ, ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 18ರಷ್ಟಿದೆ. ಬೆಂಕಿಯ … Continued

ಆಮ್ಲಜನಕ ಪೂರೈಕೆಗೆ ಭಾರತ ನೌಕಾ ಪಡೆಯಿಂದ ಆಪರೇಷನ್ ಸಮುದ್ರ ಸೇತು-2

ನವ ದೆಹಲಿ: ಕೋವಿಡ್-19 ಪ್ರಕರಣಗಳಲ್ಲಿನ ಉಲ್ಬಣ ಗಮನದಲ್ಲಿಟ್ಟುಕೊಂಡು ಆಮ್ಲಜನಕದ ಅವಶ್ಯಕತೆಗಳನ್ನು ಪೂರೈಸುವ ರಾಷ್ಟ್ರೀಯ ಕಾರ್ಯಾಚರಣೆ ಹೆಚ್ಚಿಸಲು ಭಾರತೀಯ ನೌಕಾಪಡೆ ಆಪರೇಷನ್ ಸಮುದ್ರ ಸೇತು -2 ಪ್ರಾರಂಭಿಸಿದೆ. ಮಿಷನ್ ನಿಯೋಜಿತ ಭಾರತೀಯ ನೌಕಾ ಯುದ್ಧನೌಕೆಗಳು ದ್ರವ ಆಮ್ಲಜನಕ ತುಂಬಿದ ಕ್ರಯೋಜೆನಿಕ್ ಪಾತ್ರೆಗಳು ಮತ್ತು ಸಂಬಂಧಿತ ವೈದ್ಯಕೀಯ ಉಪಕರಣಗಳ ಸಾಗಣೆ ಕಾರ್ಯಾಚರಣೆ ಕೈಗೊಳ್ಳಲಿವೆ ಎಂದು ಭಾರತೀಯ ನೌಕಾಪಡೆಯ ವಕ್ತಾರರು … Continued

ಅರ್ಧ ಲಕ್ಷ ಸಮೀಪ ಬಂದ ದೈನಂದಿನ ಕೊರೊನಾ ಸೋಂಕು.. ಮಹಾರಾಷ್ಟ್ರವಾಗುವತ್ತ ಕರ್ನಾಟಕ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹೆಚ್ಚಳ ಕೈಮೀರಿ ಹೋಗುತ್ತಿದ್ದು, ಮಹಾರಾಷ್ಟ್ರದ ಸಂಖ್ಯೆ ತಲುಪಲು ರಾಜ್ಯವೂ ದಾಪುಗಾಲು ಹಾಕುತ್ತಿದ್ದಂತೆ ತೋರುತ್ತಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಹೊಸದಾಗಿ 48,296 ಕೊರೊನಾ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದ್ದು, ಇವತ್ತೊಂದೇ ದಿನ 217 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿನ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 15,23,142 ತಲುಪಿದೆ, ಇದುವರೆಗೆ ಮೃತಪಟ್ಟವರ ಸಂಖ್ಯೆ 15,523ಕ್ಕೆ ಏರಿದೆ. … Continued

ವರ್ಗಾವಣೆ ಅಪೇಕ್ಷಿತ ಶಿಕ್ಷಕರಿಗೆ ಸಿಹಿ ಸುದ್ದಿ.. ವರ್ಗಾವಣೆ ಪ್ರಕ್ರಿಯೆ ಶೀಘ್ರವೇ‌ ಪ್ರಾರಂಭ ಎಂದ ಶಿಕ್ಷಣ ಸಚಿವರು

ಬೆಂಗಳೂರು: ಕೊರೊನಾ ಸಮಯದಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಗೊಂದಲಕ್ಕೆ ಈಗ ತೆರೆಬಿದ್ದಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶುಕುಮಾರ್ ಈ ಕುರಿತು ಪ್ರಕಟಣೆ ನೀಡಿದ್ದು, ಶೀಘ್ರವೇ ವರ್ಗಾವಣೆ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಕರ್ನಾಟಕ‌ ರಾಜ್ಯ ಸಿವಿಲ್ ಸೇವೆಗಳು-ಶಿಕ್ಷಕರ‌ ವರ್ಗಾವಣೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರುವ ಸಚಿವ ಸಂಪುಟದ ನಿರ್ಣಯವನ್ನು ರಾಜ್ಯಪಾಲರು ಅನುಮೋದಿಸಿದ್ದಾರೆ, ಅಧ್ಯಾದೇಶವನ್ನು … Continued

ಮಹತ್ವದ ನಿರ್ಧಾರ… ಇನ್ಮುಂದೆ 60 ನಿಮಿಷಗಳಲ್ಲಿ ಕ್ಲಿಯರ್‌ ಆಗಲಿದೆ ಕೋವಿಡ್‌-19 ನಗದು ರಹಿತ ಆರೋಗ್ಯ ವಿಮೆ..!

ಅಗತ್ಯವಿರುವ ದಾಖಲೆಗಳನ್ನು ಸ್ವೀಕರಿಸಿದ 60 ನಿಮಿಷಗಳಲ್ಲಿ ವಿಮೆಗಾರರು ಈಗ ಕೋವಿಡ್‌-19 ಆಸ್ಪತ್ರೆಗೆ ಸಂಬಂಧಿಸಿದ ಹಣವಿಲ್ಲದ ಹಕ್ಕುಗಳನ್ನು (cashless claims related to COVID19 hospitalisation ) ಅನುಮೋದಿಸಬೇಕಾಗುತ್ತದೆ. ಕೋವಿಡ್‌-19 ಪ್ರಕರಣಗಳಿಗೆ ಒಂದು ತಾಸಿನೊಳಗೆ ನಗದು ರಹಿತ ಹಕ್ಕುಗಳ ದೃಢೀಕರಣದ ಬಗ್ಗೆ ಆಸ್ಪತ್ರೆಗಳಿಗೆ ತಿಳಿಸುವಂತೆ ವಿಮಾ ನಿಯಂತ್ರಕ ಐಆರ್‌ಡಿಎಐ ವಿಮೆದಾರರಿಗೆ ನಿರ್ದೇಶನ ನೀಡಿದೆ. ಪ್ರಸ್ತುತ, ವಿಮೆಗಾರರು ನಿರ್ಧಾರ … Continued