ಕರ್ನಾಟಕದಲ್ಲಿ ಮಂಗಳವಾರ 31830 ಜನರಿಗೆ ಕೊರೊನಾ ಸೋಂಕು, 180 ಸಾವು

ಬೆಂಗಳೂರು : ರಾಜ್ಯದಲ್ಲಿ ಕೊರೋನಾ 2ನೇ ಅಲೆ ಆರ್ಭಟ ಮುಂದುವರೆದಿದ್ದು ಮಂಗಳವಾರ, 31830 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದೇ ಸಮಯದಲ್ಲಿ 180 ಜನ ಮೃತಪಟ್ಟಿದ್ದಾರೆ.. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 14,00.775ಕ್ಕೆ ಏರಿಕೆಯಾಗಿದೆ. ಒಟ್ಟು ಸಾವಿನ ಸಂಖ್ಯೆ 14807ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 17550 ಜನರಿಗೆ ಕೊರೊನಾ ತಗುಲಿದ್ದು, 97 ಮಂದಿ ಮೃತಪಟ್ಟಿದ್ದಾರೆ. ಮಹಾನಗಿರಿಯೊಂದರಲ್ಲೇ ಈವರೆಗೆ 687751 ಮಂದಿಗೆ … Continued

ಇದು ಅಂತಃಕರಣ ತಟ್ಟುವ ಘಟನೆ… ಯುವಕನಿಗಾಗಿ ಆಸ್ಪತ್ರೆಯಲ್ಲಿ ಸಿಕ್ಕ ಬೆಡ್‌ ತ್ಯಾಗಮಾಡಿ ಪ್ರಾಣಕೊಟ್ಟ ಕೊರೊನಾ ಪೀಡಿತ 85 ವರ್ಷದ ಆರ್‌ಎಸ್‌ಎಸ್‌ ಸ್ವಯಂಸೇವಕ ..!

ನಾಗ್ಪುರ: ಕೊರೊನಾ ಸೋಂಕಿನಿಂದ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಹಾಸಿಗೆಗಾಗಿ ಅಲೆದಾಟ ನಡೆಸಿದ ಬಳಿಕ ಕೊನೆಗೆ ಆಸ್ಪತ್ರೆಯಲ್ಲಿ ಹಾಸಿಗೆ ಸಿಕ್ಕ ಬಳಿಕ ತನಗಿಂತ ಸುಮಾರು ನಲವತ್ತು ಕಿರಿಯ ವಯಸ್ಸಿನ ವ್ಯಕ್ತಿಯ ಕುಟುಂಬದವರು ಹಾಸಿಗಾಗಿ ಪರಿತಪಿಸುವುದನ್ನು ಕಂಡು ಅವರಿಗೆ ಹಾಸಿಗೆ ಬಿಟ್ಟುಕೊಟ್ಟ ವಯೋವೃದ್ಧ ಆರೆಸ್ಸೆಸ್‌ ಕಾರ್ಯಕರರ್ತರೊಬ್ಬರು ನಂತರ ತಾವು ಪ್ರಾಣಬಿಟ್ಟ ಅಂತಃಕರಣವನ್ನೇ ತಟ್ಟುವ ಅತ್ಯಪರೂಪದ ಮಾನವೀಯತೆಯ ವಿದ್ಯಮಾನ ನಡೆದ … Continued

ಮಹತ್ವದ ಆದೇಶ..ರಾಜ್ಯ ಸರ್ಕಾರದ ಕೆಲ ಇಲಾಖೆ ನೌಕರರಿಗೆ ಹಾಜರಾತಿಯಿಂದ ವಿನಾಯ್ತಿ..! ಯಾವೆಲ್ಲ..?

ಬೆಂಗಳೂರು : ಕರ್ನಾಟಕದಲ್ಲಿ ಕೊರೊಒನಾ ಉಲ್ಬಣ ಕೋಲಾಹಲವನ್ನೇ ಸೃಷ್ಟಿಸಿದ್ದು ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 14 ದಿನ ಕೊರೊನಾ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಇದಕ್ಕೆ ಪೂರಕವಾಗಿ ಅಗತ್ಯ ಸೇವೆಗಳ ಹೊರತಾಗಿ ರಾಜ್ಯ ಸರ್ಕಾರ ಕೆಲ ಇಲಾಖೆಗಳಿಗೆ ಹಾಜರಾತಿಯಿಂದ ವಿನಾಯ್ತಿ ನೀಡಿದ್ದು ಇನೂ ಕೆಲ ಇಲಾಖೆಗಳಿಗೆ ಶೇ.50ರಷ್ಟು ಸಿಬ್ಬಂದಿಗೆ ಹಾಜರಾತಿಗೆ ಅವಕಾಶ ನೀಡಿ ಆದೇಶ ಹೊರಡಿಸಿದೆ. ಇದು ಮೇ 12ರ … Continued

ಸ್ತ್ರೀಶಕ್ತಿಗೆ ಈ ಗ್ರಾಮದಿಂದ ಕೊರೊನಾವೇ ಗಾಯಬ್‌…!

ಬೆತುಲ್: ಇಲ್ಲೊಂದು ಹಳ್ಳಿಯಿದೆ.ಅದು ಕೊರೊನಾ ವೈರಸ್‌ ಹಿಡಿತದಿಂದ ತನ್ನನ್ನು ತಾನು ಪಾರು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಕಾರಣ ಸ್ತ್ರೀ ಶಕ್ತಿ. ಇದು ಮಧ್ಯಪ್ರದೇಶದ ಒಂದು ಹಳ್ಳಿ. ರಾಷ್ಟ್ರೀಯ ಹೆದ್ದಾರಿ ಮೇಲಿದೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿಯೂ ಕೊರೊನಾ ಇದೆ. ಆದರೆ ಈ ಹಳ್ಳಿ ಮಾತ್ರ ಕೊರಿನಾ ಹಿಡಿತದಿಂದ ಪಾರಾಗಿದೆ. ಕಾರಣ ಸ್ತ್ರೀ ಶಕ್ತಿ. ಈ ಹಳ್ಳಿ ಕೊರೊನಾ ಮುಕ್ತವಾಗಿರುವುದರ … Continued

ಈಗ ಮತ್ತೊಂದು ಲಸಿಕೆ ..ಮೇ 1ರಂದು ರಷ್ಯಾದ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ ಮೊದಲ ಬ್ಯಾಚ್ ಪಡೆಯಲಿರುವ ಭಾರತ

ಮೇ 1 ರಂದು ಕೋವಿಡ್‌-19 ವಿರುದ್ಧ ದ ಲಸಿಕೆ ರಷ್ಯಾದ ಸ್ಪುಟ್ನಿಕ್ ವಿ ಮೊದಲ ಬ್ಯಾಚ್ ಅನ್ನು ಭಾರತದ ಸ್ವೀಕರಿಸಲಿದೆ ಎಂದು ರಷ್ಯಾದ ಸಂಪತ್ತಿನ ನಿಧಿಯ (sovereign wealth fund) ಮುಖ್ಯಸ್ಥ ರಾಯಿಟರ್ಸ್ಗೆ ತಿಳಿಸಿದ್ದಾರೆ. ಆದಾಗ್ಯೂ, ಮೊದಲ ಬ್ಯಾಚ್‌ನಲ್ಲಿ ಎಷ್ಟು ಲಸಿಕೆಗಳು ಇರುತ್ತವೆ ಅಥವಾ ಅವುಗಳನ್ನು ಎಲ್ಲಿ ತಯಾರಿಸಲಾಗುತ್ತದೆ ಎಂದು ಅವರು ನಿರ್ದಿಷ್ಟಪಡಿಸಿಲ್ಲ. “ಮೊದಲ ಪ್ರಮಾಣವನ್ನು … Continued

ಬೆಂಗಳೂರಲ್ಲಿ ಎರಡು ವಾರದಲ್ಲಿಯೇ ಕೊರೊನಾ ಸಕ್ರಿಯ ಪ್ರಕರಣಗಳಲ್ಲಿ ಶೇಕಡಾ 150ರಷ್ಟು ಹೆಚ್ಚಳ..!

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ದೇಶದಲ್ಲಿ ಅತಿ ಹೆಚ್ಚು ಸಕ್ರಿಯ ಕೊರೊನಾ ಪ್ರಕರಣ ಹೊಂದಿರುವ ನಗರವಾಗಿ ಹೊರಹೊಮ್ಮಿದೆ, ಸೋಮವಾರದವರೆಗೆ 1,80,542 ರೋಗಿಗಳು ಆಸ್ಪತ್ರೆಗಳಲ್ಲಿ ಮತ್ತು ಮನೆ ಪ್ರತ್ಯೇಕತೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಏಪ್ರಿಲ್ 15 ರಿಂದ ಪ್ರಸ್ತುತ ಚಿಕಿತ್ಸೆಯಲ್ಲಿರುವ ರೋಗಿಗಳ ಪ್ರಮಾಣದಲ್ಲಿ ಬೆಂಗಳೂರಿನಲ್ಲಿ ಶೇಕಡಾ 151.35 ರಷ್ಟು ಹೆಚ್ಚಳವಾಗಿದೆ, ಏಪ್ರಿಲ್ 15ರಂದು ಈ ಸಂಖ್ಯೆ 71,827 ಆಗಿತ್ತು. ಬೆಂಗಳೂರು, … Continued

ಮಹತ್ವದ ಸುದ್ದಿ.. ಲಾಕ್‌ಡೌನ್‌ ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ

ಬೆಂಗಳೂರು: ಕೊರೊನಾ ವೈರಸ್ ಪ್ರಕರಣಗಳ ಹರಡುವಿಕೆ ತಡೆಯುವ ಉದ್ದೇಶದಿಂದ, ಕರ್ನಾಟಕ ಸರ್ಕಾರವು 14 ದಿನಗಳ ಲಾಕ್‌ಡೌನ್‌ಗೆ ಮುಂಚಿತವಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದು ನಾಳೆ, ಏಪ್ರಿಲ್ 27 ರಾತ್ರಿ 9 ರಿಂದ ಪ್ರಾರಂಭವಾಗಲಿದೆ ಮತ್ತು ಮೇ 12ರ ವರೆಗೆ ಜಾರಿಯಲ್ಲಿರುತ್ತದೆ ಎಂದು ತಿಳಿಸಲಾಗಿದೆ. Covid-19 Guidelines 26.04.2021 * ಹೊಸ ಆದೇಶಗಳಲ್ಲಿ, ಶಾಲೆಗಳು, ಕಾಲೇಜುಗಳು, … Continued

ಕರ್ನಾಟಕದಲ್ಲಿ ಸೋಮವಾರ 201 ಕೊರೊನಾ ಸಾವು, 30 ಸಾವಿರದ ಒಳಗೆ ದೈನಂದಿನ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿಗೆ ಸೋಮವಾರ ಒಂದೇ ದಿನ ಬರೋಬ್ಬರಿ 201 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 14,627ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 29,744 ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 13,68,945ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ಸೋಮವಾರ … Continued

ಮನೆಯಲ್ಲೂ ಮುಖವಾಡ ಧರಿಸಿ, ಯಾರನ್ನೂ ಆಹ್ವಾನಿಸಬೇಡಿ: ಜನರಿಗೆ ಆರೋಗ್ಯ ಸಚಿವಾಲಯ ಸೂಚನೆ..!

ನವ ದೆಹಲಿ: ಭಾರತದಲ್ಲಿ ನಡೆಯುತ್ತಿರುವ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಎರಡನೇ ಅಲೆ ಮಧ್ಯೆ, ಕೇಂದ್ರ ಸರ್ಕಾರ ಸೋಮವಾರ ಕೋವಿಡ್‌-19 ಮಾನದಂಡಗಳನ್ನು ಪಾಲಿಸುವ ಅಗತ್ಯ ಒತ್ತಿಹೇಳಿದೆ. ಮತ್ತು ಜನರು ತಮ್ಮ ಮನೆಗಳಲ್ಲಿ ಮಾಸ್ಕ್‌ ಧರಿಸಲು ಸೂಚಿಸಿದೆ. ಹಿರಿಯ ಅಧಿಕಾರಿಗಳೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್, … Continued