ಮಹತ್ವದ ಆದೇಶ…ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆ ಮುಂದಕ್ಕೆ

ಬೆಂಗಳೂರು : ಏಪ್ರಿಲ್ 28 ರಿಂದ ಪ್ರಾರಂಭವಾಗಬೇಕಿದ್ದ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳ ಪ್ರಾಯೋಗಿಕ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶಕುಮಾರ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಏಪ್ರಿಲ್ 28ರಿಂದ ಪ್ರಾರಂಭವಾಗಬೇಕಿದ್ದಂತ … Continued

ನೀರಿನೊಳಗೆ ಹೋಗಿ ಪಾಣಿಪೀಠವ ಹತ್ತಿ ಶಿವನ ಪೂಜೆ ಮಾಡುವ ಅರ್ಚಕ ಹಂಪಿಯ ಕೃಷ್ಣ ಭಟ್ಟರು ಶಿವೈಕ್ಯ

ಹಂಪಿ:ಶಿವಲಿಂಗದ ಪಾಣಿಪೀಠದ ಮೇಲೇರಿ ನಿತ್ಯವೂ ಪೂಜೆ ಸಲ್ಲಿಸಿ ಜಗತ್ತಿನ ಗಮನ ಸೆಳೆದಿದ್ದ ಹಂಪಿಯ ಬಡವಿಲಿಂಗ ದೇವಸ್ಥಾನದ ಅರ್ಚಕ ಕೃಷ್ಣ ಭಟ್ಟ ಅವರು ತಮ್ಮ 89ನೇ ವಯಸ್ಸಿನಲ್ಲಿ ಭಾನುವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಯಿಲೆಯಿಂದ ಅವರು ಬಳಲುತ್ತಿದ್ದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಾಸರವಳ್ಳಿಯ ಕೃಷ್ಣ ಭಟ್ಟ ಅವರು 1979ರಲ್ಲಿ ಹಂಪಿಗೆ ಬಂದು ನೆಲೆಸಿದ್ದರು. ಅಂದಿನಿಂದ ಬಡವಿ ಲಿಂಗಕ್ಕೆ … Continued

ಮಹತ್ವದ ಸುದ್ದಿ.. ಪಿಎಂ-ಕೇರ್ಸ್ ಅಡಿ ಜಿಲ್ಲಾ ಕೇಂದ್ರದ ಸರ್ಕಾರಿ ಆಸ್ಪತ್ರೆಗಳಲ್ಲಿ 551 ಹೊಸ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ

ನವ ದೆಹಲಿ; ಉಲ್ಬಣಗೊಳ್ಳುವ ಎರಡನೇ ಅಲೆಯ ಮಧ್ಯೆ ಹಲವಾರು ಆಸ್ಪತ್ರೆಗಳು ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆಯೊಂದಿಗೆ ಹೋರಾಡುತ್ತಿರುವಾಗ, ದೇಶದಲ್ಲಿ ಸಾರ್ವಜನಿಕ ಆರೋಗ್ಯ ಸೌಲಭ್ಯಗಳ ಒಳಗೆ 551 ಮೀಸಲಾದ ಪ್ರೆಶರ್ ಸ್ವಿಂಗ್ ಆಡ್ಸರ್ಪ್ಷನ್ (ಪಿಎಸ್ಎ) ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸರ್ಕಾರ ಅನುಮೋದನೆ ನೀಡಿದೆ. ಈ ಪ್ಲಾಂಟಗಳನ್ನು ಆದಷ್ಟು ಬೇಗ ಕ್ರಿಯಾತ್ಮಕಗೊಳಿಸಬೇಕು ಎಂದು ಪ್ರಧಾನಿ ಮೋದಿ … Continued

ಕೋವಾಕ್ಸಿನ್ ವರ್ಸಸ್ ಕೋವಿಶೀಲ್ಡ್: ಬೆಲೆ, ಸಂಭವನೀಯ ‘ಅಡ್ಡಪರಿಣಾಮಗಳು’, ಪರಿಣಾಮಕಾರಿತ್ವ, ಎರಡನೇ ಡೋಸ್ ಸಮಯ

ಮೇ 1 ರಿಂದ, ಕೋವಿಡ್ -19 ಲಸಿಕೆಯನ್ನು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೋ-ವಿನ್ ವೆಬ್‌ಸೈಟ್‌ನಲ್ಲಿ ಬುಕಿಂಗ್ ತೆರೆದಿರುತ್ತದೆ. ಮೂರನೇ ಹಂತದ ಲಸಿಕಾ ಅಭಿಯಾನದ ನೋಂದಣಿ ಪ್ರಕ್ರಿಯೆಯು ಏಪ್ರಿಲ್ 28ರಿಂದ ಪ್ರಾರಂಭವಾಗಲಿದೆ. ರಾಜ್ಯಗಳು, ಖಾಸಗಿ ಆಸ್ಪತ್ರೆಗಳು ಮತ್ತು ಕೈಗಾರಿಕಾ ಸಂಸ್ಥೆಗಳು ಉತ್ಪಾದಕರಿಂದ ನೇರವಾಗಿ ಡೋಸೇಜ್‌ಗಳನ್ನು ಪಡೆಯಲು ಸರ್ಕಾರ ಲಸಿಕಾ ಅಭಿಯಾನವನ್ನು ಉದಾರೀಕರಣಗೊಳಿಸಿದೆ. ಭಾರತ್ ಬಯೋಟೆಕ್ ತನ್ನ … Continued

ಭಾರತದಲ್ಲಿ ಮೂರೂವರೆ ಲಕ್ಷ ಸಮೀಪ ಬಂದ ದೈನಂದಿನ ಕೊರೊನಾ ಸೋಂಕು..ಸಾವಿನ ಸಂಖ್ಯೆಯಲ್ಲೂ ಏರಿಕೆ..!

ನವ ದೆಹಲಿ: ದೇಶದಲ್ಲಿ ಕೊರೊನಾ ಮತ್ತಷ್ಟು ಭೀಕರತೆ ತೋರುತ್ತಿದ್ದು, ಸತತ 4ನೇ ದಿನವೂ 3 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಕಳೆದ 24 ತಾಸಿನಲ್ಲಿ ಭಾನುವಾರ 3,49,691 ಪ್ರಕರಣಗಳು ದಾಖಲಾಗಿದೆ.ಇದೇ ಸಮಯದಲ್ಲಿ ಕೊರೊನಾ ಸೋಂಕಿನಿಂದ 2,767 ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,69,60,172ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ … Continued

ಶ್ರೀಲಂಕಾದಲ್ಲಿ ಗಾಳಿಯಲ್ಲಿ ಹಾರುವ ಹೊಸ ಕೊರೋನಾ ವೈರಸ್ ರೂಪಾಂತರ ತಳಿ ಪತ್ತೆ..!

ಕೊಲಂಬೊ: ಗಾಳಿಯಲ್ಲಿ ಹರಡುವ ಮತ್ತು ಹೆಚ್ಚು ಶಕ್ತಿಯುತವಾದ ಹೊಸ ಕೊರೊನಾ ವೈರಸ್ ಹೊಸ ತಳಿಯನ್ನು ಶ್ರೀಲಂಕಾದಲ್ಲಿ ಪತ್ತೆ ಮಾಡಲಾಗಿದೆ ಎಂದು ಕೊಲಂಬೊದ ಉನ್ನತ ಇಮ್ಯುನಾಲಜಿಸ್ಟ್ ತಿಳಿಸಿದ್ದಾರೆ. ಈ ಕೊರೊನಾ ವೈರಸ್‌ ರೂಪಾಂತರವು ಸುಮಾರು ಒಂದು ಗಂಟೆಗಳ ಕಾಲ ಗಾಳಿಯಲ್ಲಿ ಹರಡಬಲ್ಲದು ಮತ್ತು ವೇಗವಾಗಿ ಹರಡುತ್ತಿದೆ ಎಂದು ಶ್ರೀ ಜಯವರ್ಧನಪುರ ವಿಶ್ವವಿದ್ಯಾಲಯದ ಇಮ್ಯುನಾಲಜಿ ಮತ್ತು ಮಾಲಿಕ್ಯುಲಾರ್ ಸೈನ್ಸಸ್ … Continued

ತಮಿಳುನಾಡಿನಲ್ಲಿ ಆಮ್ಲಜನಕದ ಕೊರತೆ ಇಲ್ಲ.. ಪೂರೈಕೆ ನಿರ್ವಹಣೆ -ಸಂಗ್ರಹಣೆ ವಿಸ್ತಾರದ ಬಗೆ ಹೇಗೆ..?

ಆಮ್ಲಜನಕದ ಕೊರತೆಯ ಭಯಾನಕ ಕಥೆಗಳು ದೇಶಾದ್ಯಂತ ಹೆಡ್‌ಲೈನ್ಸ್‌ ಪಡೆಯುತ್ತಿರುವ ಈ ಸಮಯದಲ್ಲಿ, ತಮಿಳುನಾಡು ರಾಜ್ಯವು ಅಗತ್ಯ ಆಮ್ಲಜನಕದಲ್ಲಿ ಯಾವುದೇ ಪ್ರಮುಖ ನ್ಯೂನತೆಗಳನ್ನು ಇನ್ನೂ ವರದಿ ಮಾಡಿಲ್ಲ. ಇದು ವೈದ್ಯಕೀಯ ಆಮ್ಲಜನಕದ ವಿತರಣೆ ಮತ್ತು ಶೇಖರಣಾ ಸಾಮರ್ಥ್ಯವನ್ನು ಸುಧಾರಿಸಲು ಕಳೆದ ವರ್ಷದಲ್ಲಿ ನಡೆದ ಸಾಮರ್ಥ್ಯ ವೃದ್ಧಿಯ ಪರಿಣಾಮವಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ಹೇಳುತ್ತಾರೆ. ಪ್ರಸ್ತುತ, ತಮಿಳುನಾಡು ದಿನಕ್ಕೆ … Continued

ಕರ್ನಾಟಕದಲ್ಲಿ 30 ಸಾವಿರದ ಸಮೀಪಕ್ಕೆ ಬಂದ ದೈನಂದಿನ ಕೊರೊನಾ ಸೋಂಕು..208 ಸಾವು..!

ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 29,438 ಜನರಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿರುವುದು ದಾಖಲಾಗಿದೆ. ಇದೇ ಇದೇ ಸಮಯದಲ್ಲಿ ಕೊರೊನಾ ಸೋಂಕಿನಿಂದ 208 ಜನರು ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,34,483ಕ್ಕೆ ಏರಿಕೆಯಾಗಿದೆ. ಈ ಕುರಿತು ಶನಿವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೊನಾ ಹೆಲ್ತ್ ಬುಲೆಟಿನ್ ಬಿಡುಗಡೆ … Continued

ಕೋವಿಡ್ -19 ಚಿಕಿತ್ಸೆಗಾಗಿ ಝೈಡಸ್ ಕ್ಯಾಡಿಲಾ ಔಷಧಿಗೆ ತುರ್ತು ಅನುಮೋದನೆ

ವಯಸ್ಕರಲ್ಲಿ ಮಧ್ಯಮ ಕೋವಿಡ್ -19 ಸೋಂಕಿಗೆ ಚಿಕಿತ್ಸೆ ನೀಡಲು ಪೆಜಿಲೇಟೆಡ್ ಇಂಟರ್ಫೆರಾನ್ ಆಲ್ಫಾ -2 ಬಿ (ಪೆಗಿಫ್ಎನ್) ಬಳಕೆಗಾಗಿ ಭಾರತೀಯ ಔಷಧ ನಿಯಂತ್ರಕದಿಂದ ನಿರ್ಬಂಧಿತ ತುರ್ತು ಬಳಕೆಯ ಅನುಮೋದನೆ ಸ್ವೀಕರಿಸಲಾಗಿದೆ ಎಂದು ಔಷಧ ಸಂಸ್ಥೆ ಝೈಡಸ್ ಕ್ಯಾಡಿಲಾ ಶುಕ್ರವಾರ ಹೇಳಿದೆ. ಕೋವಿಡ್ -19 ಚಿಕಿತ್ಸೆಗಾಗಿ ಹೆಪಟೈಟಿಸ್ ಡ್ರಗ್ ಪೆಗೈಲೇಟೆಡ್ ಇಂಟರ್ಫೆರಾನ್ ಆಲ್ಫಾ -2 ಬಿ ಯ … Continued

ಮಹತ್ವದ ಸುದ್ದಿ.. ಮೇ 1ರಿಂದ 18 ವರ್ಷ ಮೇಲ್ಪಟ್ಟರಿಗೂ ಲಸಿಕೆ : ರಾಜ್ಯಗಳಿಗೆ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ

ನವ ದೆಹಲಿ: ದೇಶದಲ್ಲಿ ಮೇ 1 ರಿಂದ 3ನೇ ಹಂತದ ಲಸಿಕೆ ಆಭಿಯಾನ ಆರಂಭವಾಗುತ್ತಿದ್ದು, 18 ವರ್ಷಟ್ಟವರಿಗೆ ಲಸಿಕೆ ನೀಡಲು ಕೇಂದ್ರ ಅನುಮತಿ ನೀಡಿದೆ. ಕೇಂದ್ರ ಸರ್ಕಾರ ಈ ಹೊಸ ಲಸಿಕೆ ಕಾರ್ಯತಂತ್ರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿಗಳ ಪಟ್ಟಿ ಬಿಡುಗಡೆ ಮಾಡಿದೆ. ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮತ್ತು … Continued