ಕರ್ನಾಟಕದಲ್ಲಿ 15 ಸಾವಿರ ಸಮೀಪವೇ ಬಂದ ದೈನಂದಿನ ಕೊರೊನಾ ಸೋಂಕು..ಬೆಂಗಳೂರಲ್ಲೇ 10 ಸಾವಿರ ದಾಟಿದ ಪ್ರಕರಣ..!!

ಬೆಂಗಳೂರು : ರಾಜ್ಯದಲ್ಲಿ ಗುರುವಾರ ಕೊರೊನಅ ಸ್ಪೋಟವೇ ಉಂಟಾಗಿದೆ. ಕಳೆದ 24 ಗಂಟೆಯಲ್ಲಿ 14,738 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಸೋಂಕಿಗೆ 66 ಜನರು ಮೃತಪಟ್ಟಿದ್ದಾರೆ. ರಾಜ್ಯ ಆರೋಗ್ಯ ಇಲಾಖೆ ಗುರುವಾರ ಕೊರೊನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 10,497 ಸೇರಿದಂತೆ ರಾಜ್ಯಾದ್ಯಂತ 14,738 ಜನರಿಗೆ ಹೊಸದಾಗಿ ಕೊರೊನಾ … Continued

ಮಹತ್ವದ ಆದೇಶ.. 1994ರ ಗೂಢಚರ್ಯೆ ಪ್ರಕರಣ; ತಪ್ಪಾಗಿ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಬಂಧಿಸಿದ ಬಗ್ಗೆ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್ ಆದೇಶ

ನವ ದೆಹಲಿ: 1994ರ ಇಸ್ರೋ ಗೂಢಚರ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ ನಂಬಿ ನಾರಾಯಣನ್ ಅವರನ್ನು ತಪ್ಪಾಗಿ ಬಂಧಿಸಿರುವ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಆದೇಶ ಮಾಡಿದೆ. ಈ ಪ್ರಕರಣದಲ್ಲಿ ಇಸ್ರೋ ವಿಜ್ಞಾನಿ ನಂಬಿ ನಾರಾಯಣ್‌ ಅವರು ಒಳಗೊಳ್ಳುವಂತೆ ಮಾಡಲು ಪೊಲೀಸ್ … Continued

ಸಾಮೂಹಿಕ ನಮಾಜಿಗೆ ಅನುಮತಿ ನೀಡಲು ನಿರಾಕರಿಸಿದ ಬಾಂಬೆ ಹೈಕೋರ್ಟ್

ಮುಂಬೈ,:ರಂಜಾನ್‌ ಆಚರಣೆ ಆರಂಭವಾಗಿದ್ದು, ಮಸೀದಿಯೊಳಗೆ ನಮಾಜ್‌ ಮಾಡಲು ಅನುಮತಿ ಕೋರಿ ಜುಮ್ಮಾ ಮಸೀದಿ ಟ್ರಸ್ಟ್‌ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ. ಕರ್ನಾಟಕ, ದೆಹಲಿ ಸೇರಿದಂತೆ ವಿವಿಧೆಡೆ ರಂಜಾನ್ ಆಚರಣೆ ಕುರಿತಂತೆ ಕೋವಿಡ್‌ ಮಾರ್ಗಸೂಚಿ ಜಾರಿ ಮಾಡಲಾಗಿದೆ.ಇಫ್ತಾರ್‌ ಕೂಟ ನಡೆಸುವಂತಿಲ್ಲ, ಮುಂಬೈನಲ್ಲಿ 87,443 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.ಕಳೆದ 24 ಗಂಟೆಗಳಲ್ಲಿ 9,925 ಮಂದಿಗೆ ಕೊರೊನಾವೈರಸ್ ಸೋಂಕು … Continued

ಮಹತ್ವದ ಪ್ರಸ್ತಾವನೆ.. ಎನ್‌ಪಿಎಸ್ ಗರಿಷ್ಠ ವಯಸ್ಸು 70 ವರ್ಷಕ್ಕೆ ಏರಿಕೆ: ಪಿಎಫ್‌ಆರ್‌ಡಿಎ ಪ್ರಸ್ತಾವನೆ

ಮುಂಬೈ: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ (ಎನ್‌ಪಿಎಸ್) ಪ್ರವೇಶದ ಗರಿಷ್ಠ ವಯಸ್ಸನ್ನು 65 ರಿಂದ 70 ಕ್ಕೆ ಹೆಚ್ಚಿಸಲು ಪಿಂಚಣಿ ನಿಧಿಗಳ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಪ್ರಸ್ತಾಪಿಸಿದೆ. 60 ವರ್ಷದ ನಂತರ ಸೇರುವ ಚಂದಾದಾರರಿಗೆ 75 ವರ್ಷದ ವರೆಗೆ ತಮ್ಮ ಎನ್‌ಪಿಎಸ್ ಖಾತೆಗಳನ್ನು ಮುಂದುವರಿಸಲು ಅವಕಾಶ ನೀಡುವ ಕುರಿತು ನಿಯಂತ್ರಕವು ಪ್ರಸ್ತಾಪಿಸಿದೆ. ಇತರ ಪ್ರಕಾರದ … Continued

ಕೋವಿಡ್ ಪೆರೋಲ್‌ನಲ್ಲಿದ್ದ 3,468 ಕೈದಿಗಳು ‘ಕಾಣೆಯಾಗಿದ್ದಾರೆ’ ಎಂದು ಹುಡುಕುತ್ತಿರುವ ತಿಹಾರ್‌ ಜೈಲು‌ ಅಧಿಕಾರಿಗಳು…!

ಕೋವಿಡ್ -19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕಳೆದ ವರ್ಷ ಪೆರೋಲ್ ಮೇಲೆ ಬಿಡುಗಡೆಯಾದ ತಿಹಾರ್ ಜೈಲಿನಲ್ಲಿರುವ 6,740 ಕೈದಿಗಳಲ್ಲಿ 3,468 ಮಂದಿ “ನಾಪತ್ತೆಯಾಗಿದ್ದಾರೆ”. ಅವರನ್ನು ಪತ್ತೆಹಚ್ಚಲು ಸಹಾಯ ಮಾಡಲು ಜೈಲು ಅಧಿಕಾರಿಗಳು ಈಗ ದೆಹಲಿ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಎಚ್‌ಐವಿ, ಕ್ಯಾನ್ಸರ್, ಡಯಾಲಿಸಿಸ್ ಅಗತ್ಯವಿರುವ ಮೂತ್ರಪಿಂಡದ ಅಪಸಾಮಾನ್ಯಕಾರ್ಯನಿರ್ವಹಣೆ, ಹೆಪಟೈಟಿಸ್ ಬಿ ಅಥವಾ ಸಿ, ಆಸ್ತಮಾ ಮತ್ತು ಟಿಬಿ ಮುಂತಾದ … Continued

ಕೋವಿಡ್‌ ಎರಡನೇ ಅಲೆಯಲ್ಲಿ ಹೊಸ ಲಕ್ಷಣಗಳೊಂದಿಗೂ ಕಾಣಿಸಿಕೊಳ್ಳುತ್ತಿರುವ ಕೊರೊನಾ ವೈರಸ್..!

ನವ ದೆಹಲಿ : ದೇಶದಲ್ಲಿ ಮತ್ತೆ ಕೊರೊನಾ ವೈರಸ್ಪ್ರಕರಣಗಳು ಹೆಚ್ಚುತ್ತಿವೆ. ಈ ಬಾರಿ ಸೋಂಕಿತರ ಸಂಖ್ಯೆಯಲ್ಲಿ ಅತಿ ವೇಗದಲ್ಲಿ ಹೆಚ್ಚಳ ಕಂಡು ಬರುತ್ತಿದ್ದು, ಕೇವಲ ಒಂಭತ್ತು ದಿನಗಳಲೇ ಒಂದು ಲಕ್ಷ ದೈನಂದಿನ ಪ್ರಕರಣದಿಂದ ಎರಡು ಲಕ್ಷ ದೈನಂದಿನ ಪ್ರಕರಣಗಳಿಗೆ ಜಿಗಿದೆ. ಸೋಂಕಿತರಲ್ಲಿ ದಿನೇ ದಿನೇ ಹೊಸ ಹೊಸ ಲಕ್ಷಣಗಳು ಸಹ ಕಂಡುಬರುತ್ತಿವೆ.ಹಾಗಾದರೆ ಕೊರೊನಾ ಸೋಂಕಿಗೆ ಒಳಪಟ್ಟಿರುವುದನ್ನು … Continued

ದೈಹಿಕ ಚಟುವಟಿಕೆಯಿಂದ ದೂರವಿರುವ ಸೋಮಾರಿಗಳಿಗೇ ಕೊರೊನಾ ಸೋಂಕು ಸಾಧ್ಯತೆ ಹೆಚ್ಚು: ಅಮೆರಿಕ ಅಧ್ಯಯನ ವರದಿ

ದೈಹಿಕವಾಗಿ ಹೆಚ್ಚು ಚಟುವಟಿಕೆಯಿಂದ ಮಾಡದಿದ್ದರೆ ಕೊರೊನೊ ಸೋಂಕು ತಗಲುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನಗಳು ಬಹಿರಂಗಪಡಿಸಿವೆ. ಮುಖ್ಯವಾಗಿ ದಿನನಿತ್ಯದ ಜೀವನ ಚಟುವಟಿಕೆಗಳಿಂದ ಕೂಡಿರದೇ, ಆಲಸ್ಯ ಮತ್ತು ಸೋಮಾರಿನದಿಂದಲೇ ಇದ್ದರೆ ಅಂತಹವರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇತರರಿಗಿಂತ ಹೆಚ್ಚು ಎಂದು ಅಮೆರಿಕಾ ಕ್ಯಾಲಿಫೋರ್ನಿಯಾ ಸ್ಯಾನ್ ಡಿಯಾಗೋ ವಿಶ್ವವಿದ್ಯಾಲಯದ ತಜ್ಞರನ್ನು ಒಳಗೊಂಡ ಸಂಶೋಧಕರ ತಂಡದ ಅಧ್ಯಯನದಲ್ಲಿ ಗೊತ್ತಾಗಿದೆ. … Continued

ಕೇವಲ 9 ದಿನದಲ್ಲಿಯೇ ಭಾರತದಲ್ಲಿ 1 ಲಕ್ಷದಿಂದ 2ಲಕ್ಷಕ್ಕೆ ಜಿಗಿದ ದೈನಂದಿನ ಕೊರೊನಾ ಸೋಂಕು …!!

ನವ ದೆಹಲಿ: ದೇಶದಲ್ಲಿ ಎರಡನೇ ಅಲೆಯಲ್ಲಿ ಕೊರೋನಾ ಸಾಂಕ್ರಾಮಿಕ ವೇಗವಾಗಿ ಹರಡುತ್ತಿದೆ..ಹಲವು ರಾಜ್ಯಗಳಲ್ಲಿ ನಿರ್ಬಂಧಗಳ ವಿಧಿಸಲಾಗಿದ್ದರೂ ಕೊರೊನಾ ಸೋಂಕು ಹೆಚ್ಚುತ್ತಲೇ ಇದೆ. ಗುರುವಾರ 2,00,739 ಹೊಸ ಪ್ರಕರಣಗಳು ವರದಿಯಾಗಿದ್ದು ಸತತ ಎರಡನೇ ದಿನ ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ…! ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರು 93,528 ಜನ ಮಾತ್ರ. ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರ ಒಟ್ಟು … Continued

ಇನ್ಫೋಸಿಸ್‌ನಿಂದ ಜುಲೈನಲ್ಲಿ ವೇತನ ಹೆಚ್ಚಳ ಘೋಷಣೆ, ಈ ವರ್ಷ 25, 000 ಹೊಸ ನೇಮಕಾತಿ ಪ್ರಕಟ

ಬೆಂಗಳೂರು: ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ತನ್ನ ನಾಲ್ಕನೇ ತ್ರೈಮಾಸಿಕ ವರದಿ ಪ್ರಕಟಿಸಿದೆ. ಜೊತೆಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತ ಹಾಗೂ ಜಾಗತಿಕವಾಗಿ 25, 000 ಹೊಸ ನೇಮಕಾತಿ ಬಗ್ಗೆ ಕಂಪನಿ ಪ್ರಕಟಿಸಿದೆ. 2021ರ ಆರ್ಥಿಕ ವರ್ಷದಲ್ಲಿ 1,00,000 ಕೋಟಿ ರೂ. ಆದಾಯ ದಾಖಲಿಸಿ ಹೊಸ ಮೈಲಿಗಲ್ಲು ಸಾಧಿಸಿದೆ. ಇದೇ ಸಂದರ್ಭದಲ್ಲಿ … Continued

ಕೊರೊನಾ ಪ್ರಕರಣ ಉಲ್ಬಣ: ಹೊಟೇಲ್‌ಗಳನ್ನೇ ಕೋವಿಡ್‌ ಆಸ್ಪತ್ರೆ’ಗಳಾಗಿ ಪರಿವರ್ತಿಸಿದ ದೆಹಲಿ ಸರ್ಕಾರ..!!

ನವ ದೆಹಲಿ: ಕೋವಿಡ್‌-19 ಪ್ರಕರಣಗಳ ಉಲ್ಬಣದ ಮಧ್ಯೆ, ದೆಹಲಿ ಸರ್ಕಾರವು ಬುಧವಾರ ನಮೂದಿಸಿರುವ ಆಸ್ಪತ್ರೆಗಳೊಂದಿಗೆ ವಿಸ್ತೃತ ಕೋವಿಡ್‌ ಆಸ್ಪತ್ರೆಗಳಾಗಿ ಪರಿವರ್ತಿಸಲು ಹೋಟೆಲ್‌ಗಳ ಸಂಪೂರ್ಣ ಪಟ್ಟಿಯನ್ನು ನೋಟಿಫೈ ಮಾಡಿದೆ. ಕೋವಿಡ್‌ ಪ್ರಕರಣಗಳಲ್ಲಿನ ಉಲ್ಬಣವನ್ನು ಗಮನದಲ್ಲಿಟ್ಟುಕೊಂಡು ಮತ್ತು ಕೋವಿಡ್‌ ಆಸ್ಪತ್ರೆಯ ಹಾಸಿಗೆಯ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ, ಈ ಹೋಟೆಲ್‌ಗಳನ್ನು ವಿಸ್ತೃತ ಕೋವಿಡ್‌ ಆಸ್ಪತ್ರೆಗಳಾಗಿ ಪರಿವರ್ತಿಸಲು ಹೋಟೆಲ್‌ಗಳ ಹೆಸರಿನ ಮುಂದೆ … Continued