‘ಎಚ್ಚರಿಕೆ ಗಂಟೆ ‘: 2050ರ ವೇಳೆಗೆ ವಿಶ್ವದ ಅರ್ಧದಷ್ಟು ಜನರಿಗೆ ‘ಶಾಖದ ಅಲೆ’ ಗಂಡಾಂತರ…! ಭಾರತದ ಮೇಲೂ ಕೆಟ್ಟ ಪರಿಣಾಮ

ಲಂಡನ್: ಜಾಗತಿಕ ತಾಪಮಾನ ಏರಿಕೆಯು ಅಪಾಯಕಾರಿ ಮಟ್ಟವನ್ನು ತಲುಪುತ್ತಿದ್ದು, ಮುಂದಿನ ಕೆಲವು ದಶಕಗಳಲ್ಲಿ ಭೂಮಿಯ ಅರ್ಧದಷ್ಟು ಜನಸಂಖ್ಯೆ ಎಂದರೆ ಸುಮಾರು 379 ಕೋಟಿ ಜನರು ತೀವ್ರತರವಾದ ಶಾಖದ ಅಲೆಗಳಿಗೆ (Extreme Heat) ತುತ್ತಾಗಲಿದ್ದಾರೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಇತ್ತೀಚಿನ ಸಂಶೋಧನೆ ಎಚ್ಚರಿಸಿದೆ. ಸಂಶೋಧನೆಯ ಪ್ರಕಾರ ಕೈಗಾರಿಕಾ ಪೂರ್ವ ಯುಗಕ್ಕೆ ಹೋಲಿಸಿದರೆ ಜಾಗತಿಕ ತಾಪಮಾನವು 2 ಡಿಗ್ರಿ … Continued

ಭೂಮಿಯ ಉಷ್ಣತೆ ಅಸಮತೋಲನಕ್ಕೆ ವಾಯು ಮಾಲಿನ್ಯಕ್ಕಿಂತ ಮೋಡಗಳ ವರ್ತನೆಯಲ್ಲಿನ ಬದಲಾವಣೆಯೇ ಕಾರಣ ಎಂದ ಹೊಸ ಅಧ್ಯಯನ..!

ಭೂಮಿಯ “ಶಕ್ತಿಯ ಅಸಮತೋಲನ” (Energy Imbalance) ಹೆಚ್ಚಾಗುತ್ತಿರುವುದು ಜಾಗತಿಕ ತಾಪಮಾನ ಏರಿಕೆಗೆ ಪ್ರಮುಖ ಕಾರಣವಾಗಿದೆ. “ಶಕ್ತಿ ಅಸಮತೋಲನ”ದಲ್ಲಿನ ಹೆಚ್ಚಳವು ಜಾಗತಿಕ ತಾಪಮಾನ ಏರಿಕೆಗೆ ಉತ್ತೇಜನ ನೀಡುತ್ತಿದೆ, ಏಕೆಂದರೆ ಭೂಮಿಯು ಬಾಹ್ಯಾಕಾಶಕ್ಕೆ ಬಿಡುಗಡೆ ಮಾಡುವುದಕ್ಕಿಂತ ಹೆಚ್ಚಿನ ಶಕ್ತಿಯನ್ನು ತೆಗೆದುಕೊಳ್ಳುತ್ತಿದೆ.  ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ, ವಾಯು ಮಾಲಿನ್ಯಕ್ಕಿಂತಲೂ ಮೋಡಗಳ ವರ್ತನೆಯಲ್ಲಿನ ಬದಲಾವಣೆಯೇ ಈ ಶಾಖದ ಅಸಮತೋಲನಕ್ಕೆ ಮುಖ್ಯ ಕಾರಣ … Continued

ಭಾರತೀಯ ಆರ್ಥಿಕತೆಗೆ ಹಸಿರು ಹಣಕಾಸು ಸವಾಲು

ಮುಂದಿನ ವಾರ ಹವಾಮಾನ ಬದಲಾವಣೆಯ ಕುರಿತ ಕಾರ್ಯಸೂಚಿಯನ್ನು ಮರುರೂಪಿಸಲು ಅಮೆರಿಕದ ಹೊಸ ಅಧ್ಯಕ್ಷ ಜೋ ಬಿಡೆನ್ ವಿಶ್ವ ನಾಯಕರ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಇದು ಟ್ರಂಪ್‌ ಆಡಳಿತದಿಂದ ಅಮೆರಿಕ ಮಹತ್ವದ ಬದಲಾವಣೆಯತ್ತ ಹೊರಳುತ್ತಿರುವುದನ್ನು ಸೂಚಿಸುತ್ತದೆ. ಜಾಗತಿಕವಾಗಿ ಹಸಿರು ಹೂಡಿಕೆಗಳಲ್ಲಿ ಹೂಡಿಕೆದಾರರ ಆಸಕ್ತಿಯ ನಡುವೆ ಅಮೆರಿಕದ ಆಡಳಿತವು ಹವಾಮಾನ ಬದಲಾವಣೆಯತ್ತ ಗಮನ ಹರಿಸಿದೆ. ಭಾರತಕ್ಕೆ, ಇದು … Continued