ವೀಡಿಯೊ…| ಕಾರಿನೊಳಗಿದ್ದ ಇಲಿ ಹಿಡಿಯಲು ಕಾರಿನ ಬಂಪರ್ ಅನ್ನೇ ಕಚ್ಚಿ ಎಳೆದು ಕಿತ್ತು ಹಾಕಿದ ನಾಯಿ ; ಮುಂದಾಗಿದ್ದು..

ಉತ್ತರ ಗೋವಾದ ಒಂದು ಸಣ್ಣ ಘಟನೆ ಇದೀಗ ಆನ್‌ಲೈನ್‌ನಲ್ಲಿ ಎಲ್ಲರ ಚರ್ಚಾ ವಿಷಯವಾಗಿದೆ. ಬೀದಿ ನಾಯಿಯೊಂದು (Stray Dog) ಅನಿರೀಕ್ಷಿತವಾದ ಕೆಲಸವನ್ನು ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಕಾರಿನೊಳಗಿದ್ದ ಇಲಿಯನ್ನು ಹಿಡಿಯಲು ಅದರ ಪಟ್ಟು ಹಿಡಿದ ಪ್ರಯತ್ನದಿಂದಾಗಿ ಇಡೀ ಕಾರಿನ ಬಂಪರ್ ಕಿತ್ತುಬಂದಿದ್ದು, ಈ ವೀಡಿಯೊ ವೈರಲ್‌ ಆಗಿದೆ. ನಾಯಿಯ ಈ ಭಾರಿ ಏಕಾಗ್ರತೆ ಹಾಗೂ ಪಟ್ಟು … Continued

ಮನಮೋಹನ್​ ಸಿಂಗ್​ಗೆ ತಮ್ಮ ಮಾರುತಿ 800 ಕಾರು ಬಲು ಇಷ್ಟದ ಕಾರಾಗಿತ್ತು…

ನವದೆಹಲಿ: ಉತ್ತರ ಪ್ರದೇಶದ ಯೋಗಿ ಸರ್ಕಾರದ ಸಚಿವ ಅಸೀಮ್ ಅರುಣ ಅವರು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಬಗೆಗಿನ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಸೀಮ್ ಅರುಣ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಭದ್ರತಾ ಮುಖ್ಯಸ್ಥರಾಗಿದ್ದರು. ಅವರು 2004 ಮತ್ತು 2008 ರ ನಡುವೆ ಪ್ರಧಾನಿಯಾಗಿದ್ದ ಮನಮೋಹನ ಸಿಂಗ್‌ ಅವರ 22 ಜನರ ಕಮಾಂಡೋ … Continued