ವೀಡಿಯೊ | ಮರದಿಂದ ಹೊರಚಿಮ್ಮಿದ ನೀರು ; ಪವಿತ್ರ ಜಲ ಎಂದು ಕುಂಕುಮ ಹಚ್ಚಿ ಪೂಜಿಸಿದ ಜನ : ನಿಜಕ್ಕೂ ಆಗಿದ್ದೇನಂದ್ರೆ…

ಕುರುಡು ಭಕ್ತಿಯು ಮೂಢನಂಬಿಕೆಗೆ ಕಾರಣವಾಗುವ ಪ್ರಕರಣವೊಂದಕ್ಕೆ ಪುಣೆಯ ವೀಡಿಯೊ ವೈರಲ್ ಪುಷ್ಟಿ ನೀಡಿದೆ. ಸ್ಥಳೀಯರು ಹೂವುಗಳು, ಅರಿಶಿನ ಮತ್ತು ಕುಂಕುಮವನ್ನು ಮರದ ಕಾಂಡಕ್ಕೆ ಅರ್ಪಿಸುವುದನ್ನು ಇದು ತೋರಿಸುತ್ತದೆ. ಅದು ಪವಿತ್ರ ನೀರನ್ನು ಹೊರಹಾಕುತ್ತಿದೆ ಎಂದು ಜನರು ಭಾವಿಸಿ ಜನರು ಅದಕ್ಕೆ ಪೂಜೆ ಮಾಡಿದ್ದಾರೆ. ಆದರೆ, ನಂತರ ಮುನ್ಸಿಪಲ್ ಕಾರ್ಪೊರೇಷನ್ ಈ ಬಗ್ಗೆ ತಪಾಸಣೆ ಮಾಡಿದ ನಂತರ … Continued

ಇದೆಂಥ ಮೂಢನಂಬಿಕೆ | ಅನಾರೋಗ್ಯವೆಂದು ಕೇವಲ 22 ದಿನಗಳ ಹಸುಳೆಗೆ 65 ಕಡೆ ಬರೆ ಹಾಕಿದರು…!

ಅಮರಾವತಿ: ಮೂಢನಂಬಿಕೆಯ ಅತಿರೇಕದ ಪ್ರಕರಣವೊಂದರಲ್ಲಿ 22 ದಿನಗಳ ಹಸುಳೆಗೆ 65 ಬಾರಿ ಬರೆ ಹಾಕಿದ ಪ್ರಕರಣವೊಂದು ಬೆಳಕಿಗೆ ಬಂದಿದೆ…!! ಈ ಘಟನೆ ಮಂಗಳವಾರ ಮಹಾರಾಷ್ಟ್ರದ ಅಮರಾವತಿಯ ಚಿಕಲ್ದಾರ ತಾಲೂಕಿನ ಸೀಮೋರಿ ಗ್ರಾಮದಲ್ಲಿ ನಡೆದಿದ್ದು, ಉಸಿರಾಟದ ತೊಂದರೆಗೆ ಸಾಂಪ್ರದಾಯಿಕ ಚಿಕಿತ್ಸೆ ನೀಡುವ ಹೆಸರಿನಲ್ಲಿ ಕುಡುಗೋಲು ಬಿಸಿ ಮಾಡಿ 65 ಬಾರಿ ಬರೆ ಹಾಕಲಾಗಿದೆ. ಈ ಅಮಾನವೀಯ ಕೃತ್ಯದಿಂದ … Continued

‘ಮೂಢನಂಬಿಕೆ’ …: ಒಡಿಶಾದ ರೈಲು ಅಪಘಾತದಲ್ಲಿ ಮೃತಪಟ್ಟವರ ಶವ ಇಟ್ಟ ಶಾಲಾ ಕಟ್ಟಡ ನೆಲಸಮ ಮಾಡುತ್ತಿರುವ ಆಡಳಿತ….!

ಕಳೆದ ವಾರ ಒಡಿಶಾದ ಬಾಲಸೋರ್‌ನ ಬಹನಾಗಾದಲ್ಲಿ ರೈಲು ಅಪಘಾತದಲ್ಲಿ ಮೃತಪಟ್ಟವರ ಶವಗಳನ್ನು ಇರಿಸಲಾಗಿದ್ದ ಶಾಲಾ ಕಟ್ಟಡವನ್ನು ಶುಕ್ರವಾರ ಬೆಳಿಗ್ಗೆ ಅಧಿಕಾರಿಗಳು ಕೆಡವಲು ಪ್ರಾರಂಭಿಸಿದ್ದಾರೆ. ಇದು ತಾತ್ಕಾಲಿಕ ಶವಾಗಾರವಾಗಿ ಕಾರ್ಯನಿರ್ವಹಿಸಿದ್ದರಿಂದ ವಿದ್ಯಾರ್ಥಿಗಳು ಶಾಲೆಗೆ ಒಪ್ಪುತ್ತಿಲ್ಲ ಎಂಬ ಕಾರಣಕ್ಕೆ ಶಾಲಾ ಕಟ್ಟಡವನ್ನು ಕೆಡಹುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಬಹನಾಗಾ ಹೈಸ್ಕೂಲ್‌ನಿಂದ ಸುಮಾರು 100 ಮೀಟರ್ ದೂರದಲ್ಲಿ ಚೆನ್ನೈಗೆ … Continued