ಉತ್ತರಾಖಂಡದ ವಾಸ್ತವ ನಿಯಂತ್ರಣ ರೇಖೆ ಬಳಿ ಇರುವ ಈ ಸ್ಥಳವು ಈಗ ‘ಭಾರತದ ಮೊದಲ ಗ್ರಾಮ’

ನವದೆಹಲಿ: ಕೇಂದ್ರ ಸರ್ಕಾರವು ಮಂಗಳವಾರ ಉತ್ತರಾಖಂಡದ ಮಾಣಾ ಗ್ರಾಮದ ಪ್ರವೇಶ ದ್ವಾರದಲ್ಲಿ ವಾಸ್ತವ ನಿಯಂತ್ರಣ ರೇಖೆ ಬಳಿ ‘ಭಾರತದ ಮೊದಲ ಗ್ರಾಮ’ ಎಂಬ ಫಲಕವನ್ನು ಹಾಕಿದೆ. ಇದು ಚಮೋಲಿ ಜಿಲ್ಲೆಯ ಬದರಿನಾಥ ಬಳಿ ಇರುವ ಪ್ರವಾಸಿ ತಾಣವಾಗಿದೆ. ಸರ್ಕಾರದ ‘ವೈಬ್ರೆಂಟ್ ವಿಲೇಜ್’ ಯೋಜನೆಯ ಭಾಗವಾಗಿ ‘ಭಾರತದ ಮೊದಲ ಗ್ರಾಮ’ ಮರುನಾಮಕರಣ ಮಾಡಲಾಗಿದೆ, ಇದನ್ನು ಸಂಸತ್ತಿನಲ್ಲಿ ಹಣಕಾಸು … Continued

ಮೋದಿ ಉಪನಾಮ ಮಾನಹಾನಿ ಪ್ರಕರಣ: ಗುಜರಾತ್‌ ಹೈಕೋರ್ಟ್‌ ಮೆಟ್ಟಿಲೇರಿದ ರಾಹುಲ್‌ ಗಾಂಧಿ

ನವದೆಹಲಿ: ಕ್ರಿಮಿನಲ್‌ ಮಾನಹಾನಿ ಪ್ರಕರಣದಲ್ಲಿ ತಮ್ಮನ್ನು ದೋಷಿ ಎಂದು ಸೂರತ್‌ನ ಮಾಜಿಸ್ಟ್ರೇಟ್‌ ನ್ಯಾಯಾಲಯವು ನೀಡಿರುವ ತೀರ್ಪಿಗೆ ತಡೆ ಕೋರಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಈಗ ಗುಜರಾತ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ ಸೂರತ್‌ನ ಸತ್ರ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದ್ದು, ಹೈಕೋರ್ಟ್‌ನ ಏಕಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಲಿದೆ ಎಂದು ರಾಹುಲ್‌ ಗಾಂಧಿ ಪರ … Continued

ವಿಧವಾ ವೇತನ ದುರ್ಬಳಕೆ: 80 ವರ್ಷದ ನಿವೃತ್ತ ಸರ್ಕಾರಿ ನೌಕರನಿಗೆ ಒಂದು ವರ್ಷ ಜೈಲು ಬದಲು ಒಂದು ದಿನ ಕೋರ್ಟ್‌ನಲ್ಲಿ ಕೂರುವ ಶಿಕ್ಷೆ

ಬೆಂಗಳೂರು: 36 ವರ್ಷಗಳ ಹಿಂದೆ ಸರ್ಕಾರಿ ನೌಕರನಾಗಿದ್ದಾಗ ಹಣ ದುರ್ಬಳಕೆಗೆ ವಿಧಿಸಿದ್ದ ಒಂದು ವರ್ಷದ ಜೈಲು ಶಿಕ್ಷೆಯನ್ನು ಹೈಕೋರ್ಟ್‌ ನ್ಯಾಯಾಮೂರ್ತಿಗಳು ವಯಸ್ಸನ್ನು ಗಣನೆಗೆ ತೆಗೆದುಕೊಂಡು ಮಾನವೀಯತೆ ಆಧಾರದಲ್ಲಿ ಕಲಾಪ ಮುಗಿಯುವ ತನಕ ಕೋರ್ಟ್‌ನಲ್ಲೇ ಇಡೀ ದಿನ ಕುಳಿತುಕೊಳ್ಳವ ಶಿಕ್ಷೆಯಾಗಿ ಪರಿವರ್ತಿಸಿದ್ದಾರೆ. 36 ವರ್ಷಗಳ ಹಿಂದೆ ಸರ್ಕಾರಿ ಉದ್ಯೋಗಿಯಾಗಿದ್ದಾಗ ವಿಧವಾ ವೇತನ ದುರ್ಬಳಕೆ ಮಾಡಿದ್ದ ಪ್ರಕರಣದಲ್ಲಿ 80 … Continued

ಕರ್ನಾಟಕ ಚುನಾವಣಾ ಪೂರ್ವ ಸಿ ವೋಟರ್‌ ಸಮೀಕ್ಷೆ ಬಹಿರಂಗ ; ಬಹುಮತ ಯಾವುದಕ್ಕೆ..? ಕಾಂಗ್ರೆಸ್ಸೋ-ಬಿಜೆಪಿಯೋ..? ಅತಂತ್ರವೋ..?

ಬೆಂಗಳೂರು :ಕರ್ನಾಟಕ ಚುನಾವಣೆಯ ಮೇ 10ರಂದು ನಡೆಯಲಿದೆ, ಇದೇ ವೇಳೆ ಚುನಾವಣೆ ಪೂರ್ವದ ಸಿ ವೋಟರ್‌ ಸಮೀಕ್ಷೆ ಹೊರಬಿದ್ದಿದ್ದು, ಕಾಂಗ್ರೆಸ್‌ ಹೆಚ್ಚು ಸ್ಥಾನಗಳಿಸಲಿದ್ದು, ಸರಳ ಬಹುಮತ ಪಡೆಯಬಹುದು ಎಂದು ಭವಿಷ್ಯ ನುಡಿದಿದೆ. ಕಾಂಗ್ರೆಸ್‌ 106-116 ಸ್ಥಾನ, ಬಿಜೆಪಿ 79-89 ಸ್ಥಾನ, ಜೆಡಿಎಸ್‌ 24-34 ಹಾಗೂ ಇತರರು 0-5 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ. … Continued

ಬಿಜೆಪಿ ಗೆಲುವಿಗಾಗಿ ಮೋದಿ ಪ್ರಚಾರದ ಮೆಗಾ ಪ್ಲಾನ್‌ ಸಿದ್ಧ : 6 ದಿನ, 23 ಕಡೆ ಬೃಹತ್‌ ಸಮಾವೇಶ, 50 ಲಕ್ಷ ಬೂತ್‌ ಕಾರ್ಯಕರ್ತರ ಜೊತೆ ಮೋದಿ ಸಂವಾದ….!

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗಾಗಿ ಪ್ರಧಾನಿ ಮೋದಿಯವರ ಪ್ರಚಾರದ ಯೋಜನೆ ಸಿದ್ಧಗೊಂಡಿದೆ. ಕರ್ನಾಟಕದಲ್ಲಿ ಒಟ್ಟು 6 ದಿನ ಪ್ರಚಾರಕ್ಕೆ ಬರಲಿರುವ ಮೋದಿ, 180 ಕ್ಷೇತ್ರಗಳ ವ್ಯಾಪ್ತಿ ಒಳಗೊಂಡಂತೆ 21 ಕಡೆ ಬೃಹತ್‌ ಚುನಾವಣಾ ಸಮಾವೇಶ ಹಾಗೂ ರೋಡ್‌ ಶೋ ನಡೆಸಲಿದ್ದಾರೆ. ಮೈಸೂರು, ಬೆಂಗಳೂರು ರೋಡ್ ಶೋ ನಿಗದಿಯಾಗಿದ್ದು, ಉಳಿದೆಡೆ ಪ್ರಚಾರಕ್ಕಾಗಿ ರೂಪು ರೇಷೆ … Continued

ಗಾಲ್ವಾನ್ ಸಂಘರ್ಷದ ನಂತರ ಮೊದಲ ಬಾರಿಗೆ ಗುರುವಾರ ಭಾರತ- ಚೀನಾ ರಕ್ಷಣಾ ಸಚಿವರ ಭೇಟಿ

ನವದೆಹಲಿ: ಮೇ 2020 ರಲ್ಲಿ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸೈನಿಕರು ಹಿಂಸಾತ್ಮಕ ಘರ್ಷಣೆ ನಡೆಸಿದ ನಂತರ ಚೀನಾದ ರಕ್ಷಣಾ ಸಚಿವ ಜನರಲ್ ಲಿ ಶಾಂಗ್‌ಫು ಅವರು ಇದೇ ಮೊದಲ ಬಾರಿಗೆ ಗುರುವಾರ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ. ಇಬ್ಬರು ರಕ್ಷಣಾ ಸಚಿವರ ಸಭೆಯ ನಂತರ ಪೂರ್ವ ಲಡಾಖ್ ಪ್ರದೇಶದಲ್ಲಿನ … Continued

ಡ್ರಗ್ಸ್‌ ಒಯ್ದ ಆರೋಪದಲ್ಲಿ ಬಾಲಿವುಡ್ ನಟಿ ಶಾರ್ಜಾದಲ್ಲಿ ಬಂಧನ: ನಟಿ ತಾಯಿ ವಿರುದ್ಧದ ಸೇಡಿಗೆ ನಟಿ ವಿರುದ್ಧ ಸಂಚು ರೂಪಿಸಿ ಡ್ರಗ್ಸ್‌ ಇರಿಸಿದ್ದ ಇಬ್ಬರ ಬಂಧನ..!

ಮುಂಬೈ: ನಾಯಿ, ಟ್ರೋಫಿ ಮತ್ತು ಡ್ರಗ್ಸ್ ಒಳಗೊಂಡ ಪಿತೂರಿ ಯುಎಇಯಲ್ಲಿ ಬಾಲಿವುಡ್ ನಟಿಯೊಬ್ಬರನ್ನು ಜೈಲಿಗೆ ತಳ್ಳಿದೆ. ಆಕೆಯ ಬಳಿಯಿದ್ದ ಟ್ರೋಫಿಯಲ್ಲಿ ಡ್ರಗ್ಸ್ ಅಡಗಿಸಿರುವುದು ಪತ್ತೆಯಾದ ನಂತರ ನಟಿ ಕ್ರಿಸಾನ್‌ ಪೆರೇರಾ ಅವರನ್ನು ಶಾರ್ಜಾದಲ್ಲಿ ಅಧಿಕಾರಿಗಳು ಈ ತಿಂಗಳ ಆರಂಭದಲ್ಲಿ ಬಂಧಿಸಿದ್ದರು. ಪ್ರಸ್ತುತ ಶಾರ್ಜಾ ಸೆಂಟ್ರಲ್ ಜೈಲಿನಲ್ಲಿರುವ ನಟಿ ಕ್ರಿಸಾನ್ ಪಿರೇರಾ ಅವರನ್ನು ಏಪ್ರಿಲ್ 1 ರಂದು … Continued

ಮಂಡ್ಯ : ಕಾಲುವೆಗೆ ಈಜಲು ಹೋಗಿದ್ದ ಐವರು ನೀರು ಪಾಲು

ಮಂಡ್ಯ: ಈಜಲು ತೆರಳಿದ್ದ ಒಂದೇ ಕುಟುಂಬದ ಐವರು ಸಾವಿಗೀಡಾದ ದಾರುಣ ಘಟನೆ ಮಂಡ್ಯ ಜಿಲ್ಲೆಯ ದೊಡ್ಡಕೊತ್ತಗೆರೆ ಕಾಲುವೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮಂಡ್ಯ ತಾಲೂಕಿನ ದೊಡ್ಡಕೊತ್ತಗೆರೆ ಬಳಿ ಈ ಘಟನೆ ನಡೆದಿದ್ದು, ನೀರಪಾಲಾದವರು ಬೆಂಗಳೂರು ನೀಲಸಂದ್ರ ಮೂಲದವರು ಎನ್ನಲಾಗಿದೆ. ರಂಜಾನ್ ಬಳಿಕ ಬಸರಾಳು ಸಮೀಪದ ಹಲ್ಲೇಗೆರೆ ಗ್ರಾಮದ ನೆಂಟರ ಮನೆಗೆ ಆಗಮಿಸಿದ್ದ ವೇಳೆ ಈ ದುರ್ಘಟನೆ … Continued

ಗೇಮ್ ಆಡುವಾಗ ಸ್ಫೋಟಗೊಂಡ ಮೊಬೈಲ್ ; 8 ವರ್ಷದ ಬಾಲಕಿ ಸಾವು….!

ತ್ರಿಶೂರು : ಕೇರಳದ ತ್ರಿಶೂರು ಜಿಲ್ಲೆಯ ತಿರುವಿಲ್ವಾಮಲದಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳು ತನ್ನ ಮನೆಯಲ್ಲಿ ಮೊಬೈಲ್‌ನಲ್ಲಿ ನೋಡುತ್ತಿದ್ದಾಗ ಕೈಯಲ್ಲಿದ್ದ ಮೊಬೈಲ್ ಫೋನ್ ಸ್ಫೋಟಗೊಂಡು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದೆ. ಮೃತ ಬಾಲಕಿ ಆದಿತ್ಯಶ್ರೀ (8) ತಿರುವಿಲವಾಮಲ ಕ್ರೈಸ್ಟ್ ನ್ಯೂ ಲೈಫ್ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾರ್ಥಿನಿ. ಹಾಗೂ ಹಳೆಯನ್ನೂರು ಬ್ಲಾಕ್ ಪಂಚಾಯತ್ ಮಾಜಿ ಸದಸ್ಯ … Continued

‘ಆಪರೇಷನ್ ಕಾವೇರಿ’ ಅಡಿ ಸ್ಥಳಾಂತರ ಕಾರ್ಯಾಚರಣೆ: ಯುದ್ಧಪೀಡಿತ ಸುಡಾನಿನಿಂದ ಹೊರಟ ಭಾರತೀಯರ ಮೊದಲ ಬ್ಯಾಚ್

ನವದೆಹಲಿ: ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರ ಆರಂಭವಾಗಿದ್ದು, ಮೊದಲ ಬ್ಯಾಚ್‌ ಬಾರತೀಯ ನೌಕಾಪಡೆಯ ಯುದ್ಧನೌಕೆಯಲ್ಲಿ ಸೌದಿ ಅರೇಬಿಯಾದ ಜೆಡ್ಡಾಕ್ಕೆ ಹೊರಟಿದೆ ಎಂದು ವಿದೇಶಾಂಗ ಸಚಿವಾಲಯ ಇಂದು, ಸೋಮವಾರ ತಿಳಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಐಎನ್‌ಎಸ್ ಸುಮೇಧಾ ಹಡಗಿನಲ್ಲಿರುವ ಭಾರತೀಯರ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ಕೆಲವರು ತಮ್ಮ ತೆರವಿಗೆ ವ್ಯವಸ್ಥೆ ಮಾಡಿದ್ದಕ್ಕಾಗಿ ಸರ್ಕಾರಕ್ಕೆ … Continued