ಸಿದ್ದಾಪುರ: ಹೊಳೆಯ ಗುಂಡಿಗೆ ಬಿದ್ದು ಇಬ್ಬರು ಸಾವು

posted in: ರಾಜ್ಯ | 0

ಸಿದ್ದಾಪುರ: ಜಮೀನಿನ ಪಕ್ಕದಲ್ಲಿರುವ ಹೊಳೆಯ ಗುಂಡಿಯ ಬದಿಯಲ್ಲಿನ ಗಿಡಗಂಟಿಗಳನ್ನು ಸವರುತ್ತಿದ್ದಾಗ ಆಕಸ್ಮಿಕವಾಗಿ ಜಾರಿ ಬಿದ್ದು ಇಬ್ಬರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ಸಮೀಪದ ಇರಾಸೆಯಲ್ಲಿ ಶನಿವಾರ ಸಂಜೆ ನಡೆದ ವರದಿಯಾಗಿದೆ. ಮೃತರನ್ನು ಹಾರ್ಸಿಕಟ್ಟಾ ಕಂಚಿಮನೆಯ ದೇವಾನಂದ ಧರ್ಮ ಮಡಿವಾಳ(೩೫) ಹಾಗೂ ಮಾಬ್ಲೇಶ್ವರ ಮಂಜ ಮಡಿವಾಳ(೪೮) ಎಂದು ಗುರುತಿಸಲಾಗಿದೆ. ಇರಾಸೆಯ ಮಂಜುನಾಥ … Continued

ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ : ಐತಿಹಾಸಿಕ ಚಿನ್ನ ಗೆದ್ದ ಸಾತ್ವಿಕ್‌ ಸಾಯಿರಾಜ ರಾಂಕಿರೆಡ್ಡಿ-ಚಿರಾಗ ಶೆಟ್ಟಿ ಜೋಡಿ

ನವದೆಹಲಿ: ಭಾರತದ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಭಾನುವಾರ ಭಾರತದ 58 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದ್ದಾರೆ. ದಿನೇಶ್ ಖನ್ನಾ ನಂತರ ದುಬೈನಲ್ಲಿ ನಡೆದ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಮೊದಲ ಭಾರತೀಯರು ಎಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2022 ರ ವಿಶ್ವ ಚಾಂಪಿಯನ್‌ಶಿಪ್‌ಗಳ ಕಂಚಿನ ಪದಕ ವಿಜೇತರಾದ ಇವರು … Continued

ಹೊನ್ನಾವರ: ಉತ್ತರ ಕನ್ನಡದಲ್ಲಿ ಕಾಂಗ್ರೆಸ್ಸಿಗೆ ಶಾಕ್‌, ಶಿವಾನಂದ ಹೆಗಡೆ ಇಂದು ಬಿಜೆಪಿಗೆ ಸೇರ್ಪಡೆ

posted in: ರಾಜ್ಯ | 0

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಶಿವಾನಂದ ಹೆಗಡೆ ಅವರು ಹೊರಗಿನವರಿಗೆ ಟಿಕೆಟ್‌ ನೀಡಿದ್ದಕ್ಕೆ ಅಸಮಾಧಾನಗೊಂಡು ಕಾಂಗ್ರೆಸ್ ಬಿಟ್ಟು, ನಾಳೆ (ಮೇ 1) ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಹೊನ್ನಾವರ ಸಮೀಪದ ಕರ್ಕಿಯ ಶ್ರೀಕುಮಾರ ಸಮೂಹ ಸಂಸ್ಥೆಯ ಕಾರ್ಯಾಲಯದ ಆವರಣದಲ್ಲಿ ಸೋಮವಾರ ಮೇ 1 ರಂದು ಸಂಜೆ … Continued

ಶಿರಸಿ : ಸ್ವರ್ಣವಲ್ಲೀ ಕೃಷಿ ಪ್ರಶಸ್ತಿ, ಕುಶಲಕರ್ಮಿ, ಕೂಡು ಕುಟುಂಬ ಪ್ರಶಸ್ತಿಗಳು ಪ್ರಕಟ

posted in: ರಾಜ್ಯ | 0

ಶಿರಸಿ: ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನವು ಪ್ರತೀ ವರ್ಷ ನೀಡುವ ಅತ್ಯುತ್ತಮ ಕೃಷಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದ್ದು , ಮೇ 4ರಂದು ಸ್ವರ್ಣವಲ್ಲೀಯಲ್ಲಿ‌ ನಡೆಯಲಿರುವ ಕೃಷಿ ಜಯಂತಿಯ ಸಮಾರೋಪದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಾಧಕ ಕೃಷಿಕ ಕೃಷಿ ಕಂಠೀರವ ಪ್ರಶಸ್ತಿಗೆ ವಾನಳ್ಳಿ ಕಣ್ಣಿಮನೆಯ ಗಣಪತಿ ಕೃಷ್ಣ ಭಟ್ಟ ಆಯ್ಕೆಯಾಗಿದ್ದಾರೆ. ಸಾಧಕ ಕೃಷಿ ಮಹಿಳೆ ಪ್ರಶಸ್ತಿ-ಜೋಯಿಡಾ ಶಿರೋಳದ … Continued

ಇಡೀ ಯುರೋಪ್​ಗೆ ಅತ್ಯಧಿಕ ಸಂಸ್ಕರಿತ ತೈಲ ಪೂರೈಕೆದಾರನಾಗಿ ಹೊರಹೊಮ್ಮಿದ ಭಾರತ….!

ನವದೆಹಲಿ: ವಿಶ್ಲೇಷಣಾ ಸಂಸ್ಥೆ ಕೆಪಿಎಲ್‌ಇಆರ್‌ (Kpler) ಅಂಕಿಅಂಶಗಳ ಪ್ರಕಾರ ಭಾರತವು ಈ ತಿಂಗಳು ಯುರೋಪಿನ ಅತ್ಯಂತ ದೊಡ್ಡ ಸಂಸ್ಕರಿತ ಇಂಧನ ಪೂರೈಕೆದಾರನಾಗಿ ಹೊರಹೊಮ್ಮಿದೆ. ಹಾಗೂ ಇದೇವೇಳೆ ರಷ್ಯಾದ ಕಚ್ಚಾ ತೈಲವನ್ನು ಏಕಕಾಲದಲ್ಲಿ ದಾಖಲೆ ಪ್ರಮಾಣದಲ್ಲಿ ಖರೀದಿಸುತ್ತಿದೆ. ರಷ್ಯಾದ ತೈಲ ನಿಷೇಧದ ನಂತರ ಭಾರತದ ಕಚ್ಚಾ ತೈಲ ಉತ್ಪನ್ನಗಳ ಮೇಲೆ ಯುರೋಪ್ ಅವಲಂಬನೆ ಹೆಚ್ಚಾಗಿದೆ. Kpler’s ದತ್ತಾಂಶದ … Continued

ವೀಡಿಯೊ..: ನಾಯಿ ಮರಿ-ಆಮೆಯ ಫುಟ್ಬಾಲ್ ಆಟದಲ್ಲಿ ಗೋಲ್ ಹೊಡೆದದ್ದು ಯಾರು? : ಈ ಸುಂದರ ದೃಶ್ಯ ವೀಕ್ಷಿಸಿ

ಪ್ರಾಣಿಗಳು ಇತರ ಪ್ರಭೇದದ ಪ್ರಾಣಿಗಳೊಂದಿಗೆ ಆಟವಾಡುವುದಕ್ಕಿಂತ ಜಗಳವಾಡುವುದೇ ಹೆಚ್ಚು. ಕೆಲವು ಪ್ರಾಣಿಗಳು ಮಾತ್ರ ಇತರ ಪ್ರಾಣಿಗಳನ್ನು ಸ್ನೇಹಮಯವಾಗಿ ಇರುತ್ತವೆ, ಅವುಗಳೊಂದಿಗೆ ಆಟವಾಡುತ್ತವೆ. ಇದಕ್ಕೆ ಉದಾಹರಣೆಯೆಂಬಂತೆ ಇಲ್ಲೊಂದು ನಾಯಿ ಮರಿ ಆಮೆಯೊಂದಿಗೆ ಸೇರಿಕೊಂಡು ಫುಟ್ಬಾಲ್ ಆಟವಾಡುತ್ತಿದೆ. ಈ ನಾಯಿ ಮತ್ತು ಆಮೆ ಆಟವಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋದಲ್ಲಿ ಆಮೆ ಹಾಗೂ … Continued

ಅಪಹಾಸ್ಯ ಮಾಡುವ ರೀತಿಯಲ್ಲಿ ಹಿಂದೂ ದೇವತೆ ಕಾಳಿ ಮಾತೆ ಫೋಟೋ ಟ್ವೀಟ್ ಮಾಡಿದ ಉಕ್ರೇನ್ ರಕ್ಷಣಾ ಸಚಿವಾಲಯ : ಭಾರೀ ಆಕ್ರೋಶ..

ಉಕ್ರೇನ್‌ ರಕ್ಷಣಾ ಸಚಿವಾಲಯದ ಅಧಿಕೃತ ಟ್ವಿಟರ್ ಪುಟವು ಕಾಳಿ ದೇವಿಯನ್ನು ಆಕ್ಷೇಪಾರ್ಹ ರೀತಿಯಲ್ಲಿ ಚಿತ್ರಿಸಿರುವ ಕಲಾಕೃತಿಯನ್ನು ಪೋಸ್ಟ್ ಮಾಡಿದ ನಂತರ ಅದು ವಿವಾದವನ್ನು ಸೃಷ್ಟಿಸಿದೆ. ಡಿಫೆನ್ಸ್ ಆಫ್ ಉಕ್ರೇನ್’ ಹ್ಯಾಂಡಲ್ “ಕಲೆಯ ಕೆಲಸ ಎಂದು ಅದು ಟ್ವೀಟ್‌ನಲ್ಲಿ ಹೇಳಿದೆ. ಹಾಗೂ ಹಿಂದೂ ದೇವತೆಯ ಚಿತ್ರಣವನ್ನು ಸಹ ಪೋಸ್ಟ್ ಮಾಡಿದೆ, ಇದರಲ್ಲಿ ಕಾಳಿ ದೇವಿಗೆ ಹಾಲಿವುಡ್ ನಟಿ … Continued

ಲೂಧಿಯಾನದಲ್ಲಿ ಅನಿಲ ಸೋರಿಕೆಯಿಂದ 11 ಸಾವು, 11 ಮಂದಿ ಅಸ್ವಸ್ಥ

ಲುಧಿಯಾನ: ಭಾನುವಾರ ಪಂಜಾಬ್‌ನ ಲೂಧಿಯಾನದಲ್ಲಿ ಅನಿಲ ಸೋರಿಕೆಯಾದ ಘಟನೆಯಲ್ಲಿ 11 ಜನರು ಸಾವಿಗೀಡಾಗಿದ್ದಾರೆ ಮತ್ತು 11 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ದಟ್ಟವಾದ ಜನನಿಬಿಡ ವಸತಿ-ಕೈಗಾರಿಕಾ ಪ್ರದೇಶವಾದ ಗಿಯಾಸ್ಪುರದಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ 7:30ಕ್ಕೆ ಕಿರಾಣಿ ಅಂಗಡಿಯಿಂದ ಗ್ಯಾಸ್ ಸೋರಿಕೆಯಾಗಿದೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೈದ್ಯರ ತಂಡ ಮತ್ತು … Continued

ಅಥಣಿಯಲ್ಲಿ ಸವದಿಗೆ ಮತ್ತೊಂದು ಶಾಕ್ : ಪಕ್ಷಕ್ಕೆ ವಿದಾಯ ಹೇಳಿದ ಕಾಂಗ್ರೆಸ್‌ ನಾಯಕ…!

posted in: ರಾಜ್ಯ | 0

ಬೆಳಗಾವಿ : ರಾಜ್ಯ ವಿಧಾನಸಭೆ ಚುನಾವಣೆ ಸನಿಹ ಬರುತ್ತಿದ್ದಂತೆ ಅಥಣಿ ಕ್ಷೇತ್ರದಲ್ಲಿ ಲಕ್ಷ್ಮಣ ಸವದಿ ಅವರಿಗೆ ಮತ್ತೊಂದು ಶಾಕ್‌ ಎದುರಾಗಿದೆ. ಅಥಣಿಯ ಪಂಚಮಸಾಲಿ ಸಮುದಾಯದ ಮತ್ತೋರ್ವ ಪ್ರಮುಖ ನಾಯಕ ಹಾಗೂ ಕಟ್ಟಾ ಕಾಂಗ್ರೆಸ್ಸಿಗ ಸುನಿಲ್ ಸಂಕ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಅಥಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ ಮತ್ತು ಚಿಕ್ಕೋಡಿ … Continued

ಕರ್ನಾಟಕ ವಿಧಾನಸಭೆ ಚುನಾವಣೆ 2023 : ನಗದು ಸೇರಿ ₹300 ಕೋಟಿ ಮೌಲ್ಯದ ವಸ್ತುಗಳ ವಶ

posted in: ರಾಜ್ಯ | 0

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರಿಗೆ ಆಮಿಷವೊಡ್ಡಲು ಸಂಗ್ರಹಿಸಿದ್ದ ಸುಮಾರು ₹300 ಕೋಟಿ ಮೌಲ್ಯದ ವಸ್ತುಗಳು ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ತಿಳಿಸಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ 10 ದಿನಗಳು ಮಾತ್ರ ಬಾಕಿ ಉಳಿದಿದ್ದು, ರಾಜಕೀಯ ಪಕ್ಷಗಳು ಹಣ ಮತ್ತು ವಸ್ತುಗಳನ್ನು ನೀಡುವ ಮೂಲಕ ಮತದಾರರನ್ನು ಸೆಳೆಯಲು … Continued