ಅಫ್ಘಾನಿಸ್ತಾನ ಬಿಕ್ಕಟ್ಟು: ಅಧ್ಯಕ್ಷ ಘನಿ ರಾಜೀನಾಮೆ; ಅಲಿ ಅಹ್ಮದ್ ಜಲಾಲಿ ಪರಿವರ್ತನಾ ಸರ್ಕಾರದ ಮುಖ್ಯಸ್ಥ..?

ನವದೆಹಲಿ ತಾಲಿಬಾನ್ ಹೋರಾಟಗಾರರು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಹೊರವಲಯವನ್ನು ಪ್ರವೇಶಿಸಿದ್ದು, ಹತ್ತಾರು ಜನರು ಪಲಾಯನ ಮಾಡಿದ್ದರಿಂದ ರಾಷ್ಟ್ರದ ಮೇಲೆ ತಮ್ಮ ಹಿಡಿತವನ್ನು ಬಿಗಿಗೊಳಿಸಿದರು. ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ತಾಲಿಬಾನ್ ಮತ್ತು ಅಫ್ಘಾನಿಸ್ತಾನ ಸರ್ಕಾರವು ತಾಲಿಬಾನ್ ಸರ್ಕಾರಕ್ಕೆ ಅಧಿಕಾರವನ್ನು ಶಾಂತಿಯುತವಾಗಿ ಹಸ್ತಾಂತರಿಸಲು ಮಾತುಕತೆ ನಡೆಸುತ್ತಿದೆ. ನವದೆಹಲಿ: ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅವರು ಅಫ್ಘಾನಿಸ್ತಾನದ ಮಾಜಿ ಆಂತರಿಕ … Continued

ಕಾಬೂಲಿನಿಂದ ಕೇವಲ 50 ಕಿಮೀ ದೂರದಲ್ಲಿ ತಾಲಿಬಾನ್‌: ಅಫ್ಘಾನಿಸ್ತಾನ ಬಿಕ್ಕಟ್ಟು- ತಾಲಿಬಾನ್‌ಗಳು ಯಾರು? ಅಫ್ಘಾನಿಸ್ತಾನದಲ್ಲಿ ಏನಾಗುತ್ತಿದೆ?

ಕಾಬೂಲ್: ತಾಲಿಬಾನ್ 18 ಪ್ರಾಂತ್ಯಗಳನ್ನು ನಿಯಂತ್ರಿಸುತ್ತದೆ, ಈಗ ಕಾಬೂಲ್ ನಿಂದ ಕೇವಲ 50 ಕಿಮೀ ದೂರದಲ್ಲಿದೆ; ‘ಅಮೆರಿಕವು ಒಂದು ತಪ್ಪು ಮಾಡಿದ್ದೆಂದರೆ ತನ್ನ ಬಲವನ್ನು  ಹಿಂತೆಗೆದುಕೊಂಡಿದೆ. ಈಗ ವೇಗವಾಗಿ ಮುನ್ನಡೆಯುತ್ತಿರುವ ತಾಲಿಬಾನ್ ಆಯಕಟ್ಟಿನ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿದ್ದು ಮಾತ್ರವಲ್ಲದೆ ಆ ನಗರಗಳ ಆಡಳಿತವನ್ನು ತಮ್ಮ ಹಿಡಿತದಲ್ಲಿರುವುದನ್ನು ಖಾತ್ರಿಪಡಿಸಿದೆ ಏಕೆಂದರೆ ಮಾಜಿ ಸೇನಾಧಿಕಾರಿ ಮತ್ತು ಹೆರಾತ್ ಇಸ್ಮಾಯಿಲ್ ಖಾನ್ … Continued

ಕೋವಿಡ್ -19 ವೈರಸ್ಸಿನ ಮೂಲ ಪತ್ತೆ: ಡಬ್ಲ್ಯುಎಚ್‌ಒ ಎರಡನೇ ತನಿಖೆ ಪ್ರಸ್ತಾಪ ತಿರಸ್ಕರಿಸಿದ ಚೀನಾ

ಬೀಜಿಂಗ್: ಕೊರೊನಾ ವೈರಸ್‌ ಸೋಂಕಿನ ಮೂಲಗಳ ಬಗ್ಗೆ ಹೊಸದಾಗಿ ತನಿಖೆ ನಡೆಸಬೇಕೆಂಬ ವಿಶ್ವ ಆರೋಗ್ಯ ಸಂಸ್ಥೆಯ ಕರೆಗಳನ್ನು ಚೀನಾ ಶುಕ್ರವಾರ ತಿರಸ್ಕರಿಸಿದೆ. ಕೋವಿಡ್ -19 ವೈರಸ್‌ನ ಮೂಲವನ್ನು ಹೊಸದಾಗಿ ತನಿಖೆ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಕರೆಗಳನ್ನು ಚೀನಾ ಶುಕ್ರವಾರ ತಳ್ಳಿಹಾಕಿತು, ರೋಗವು ಹೇಗೆ ಆರಂಭವಾಯಿತು ಎಂಬುದನ್ನು ಕಂಡುಹಿಡಿಯಲು ರಾಜಕೀಯ ಪ್ರಯತ್ನಗಳ ಮೇಲೆ ವೈಜ್ಞಾನಿಕ … Continued

ಅಫ್ಗಾನಿಸ್ತಾನದ 2ನೇ ಅತಿದೊಡ್ಡ ನಗರ ಕಂದಹಾರ್‌ ತಾಲಿಬಾನ್‌ ವಶಕ್ಕೆ

ಕಾಬೂಲ್: ಅಫ್ಗಾನಿಸ್ತಾನದ ಎರಡನೇ ಅತಿದೊಡ್ಡ ನಗರ ಕಂದಹಾರ್‌ ವಶಪಡಿಸಿಕೊಂಡಿರುವುದಾಗಿ ತಾಲಿಬಾನ್ ಉಗ್ರರು ಹೇಳಿಕೊಂಡಿದ್ದಾರೆ. ಕಂದಹಾರ್‌ ಅನ್ನು ಸಂಪೂರ್ಣ ವಶಕ್ಕೆ ತೆಗೆದುಕೊಂಡಿದ್ದೇವೆ. ಮುಜಾಹಿದೀನ್, ನಗರದ ಹುತಾತ್ಮರ ಚೌಕ ತಲುಪಿದೆ ಎಂದು ತಾಲಿಬಾನ್ ವಕ್ತಾರರು ಘೋಷಿಸಿದ್ದಾರೆ. ಸದ್ಯ ರಾಜಧಾನಿ ಮತ್ತು ಇತರ ಕೆಲವೇ ಭೂಭಾಗಗಳು ಸರ್ಕಾರದ ನಿಯಂತ್ರಣದಲ್ಲಿವೆ. ಉಳಿದಂತೆ ಹೆಚ್ಚಿನ ಭೂಭಾಗ ತಾಲಿಬಾನ್ ಉಗ್ರರ ವಶವಾಗಿವೆ. ಸರ್ಕಾರದ ಸೇನಾ … Continued

ಹಿಂಸಾಚಾರ ಕೊನೆಗೊಳಿಸಲು ತಾಲಿಬಾನ್ ಜೊತೆ ಅಧಿಕಾರ ಹಂಚಿಕೆ ಒಪ್ಪಂದ ಪ್ರಸ್ತಾಪ ಮುಂದಿಟ್ಟ ಅಫ್ಘಾನ್ ಸರ್ಕಾರ:ವರದಿ

ನವದೆಹಲಿ:ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಪ್ರತಿಯಾಗಿ ಅಫ್ಘಾನಿಸ್ತಾನ ಸರ್ಕಾರವು ತಾಲಿಬಾನ್‌ನೊಂದಿಗೆ ಅಧಿಕಾರವನ್ನು ಹಂಚಿಕೊಳ್ಳಲು ಮುಂದಾಗಿದೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಗುರುವಾರ ಎಎಫ್‌ಪಿ ವರದಿ ಮಾಡಿದೆ. ಕತಾರ್‌ನಲ್ಲಿ ಅಫಘಾನ್ ಸರ್ಕಾರದ ಸಂಧಾನಕಾರರು ತಾಲಿಬಾನ್‌ಗೆ ಅಧಿಕಾರ ಹಂಚಿಕೆ ಒಪ್ಪಂದ ಪ್ರಸ್ತಾಪ ನೀಡಿದ್ದರು ಎಂದು ವರದಿ ಹೇಳುತ್ತದೆ. ಹೌದು, ಸರ್ಕಾರವು ಕತಾರ್‌ಗೆ ಮಧ್ಯವರ್ತಿಯಾಗಿ ಪ್ರಸ್ತಾವನೆಯನ್ನು ಸಲ್ಲಿಸಿದೆ. ಈ ಪ್ರಸ್ತಾಪವು ದೇಶದಲ್ಲಿ … Continued

ನೆರೆ ರಾಷ್ಟ್ರಗಳ ಸಾಮಾಜಿಕ ಮಾಧ್ಯಮ ಖಾತೆಗಳು ಪಾಕಿಸ್ತಾನ ದೂಷಣೆ ಮಾಡುವಲ್ಲಿ ಸಕ್ರಿಯ :ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಯೂಸುಫ್ ಆರೋಪ

ಇಸ್ಲಾಮಾಬಾದ್: ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಬುಧವಾರ ತಾಲಿಬಾನ್ ಬಂಡುಕೋರರ ಇತ್ತೀಚಿನ ಮುನ್ನಡೆಯಿಂದಾಗಿ ಯುದ್ಧಪೀಡಿತ ಅಫ್ಘಾನಿಸ್ತಾನದಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ನೆರೆಯ ರಾಷ್ಟ್ರಗಳ ಸಾಮಾಜಿಕ ಮಾಧ್ಯಮ ಖಾತೆಗಳು ಇಸ್ಲಾಮಾಬಾದ್ ಮೇಲೆ ಗೂಬೆ ಕೂಡ್ರಿಸಲು ಸಕ್ರಿಯವಾಗಿವೆ ಎಂದು ಬುಧವಾರ ಆರೋಪಿಸಿದ್ದಾರೆ. . ಅಫ್ಘಾನಿಸ್ತಾನದ ವೈಫಲ್ಯಗಳಿಗೆ ಪಾಕಿಸ್ತಾನವನ್ನು ದೂಷಿಸಲು ಪ್ರಯತ್ನಗಳು ನಡೆಯುತ್ತಿವೆ. ತಾಲಿಬಾನ್ ದಾಳಿ … Continued

ಜನಿಸಿದಾಗ ಸೇಬು ಹಣ್ಣಿನಷ್ಟು ತೂಕವಿದ್ದ ವಿಶ್ವದ ಅತ್ಯಂತ ಸಣ್ಣ ಮಗು 13 ತಿಂಗಳ ಆಸ್ಪತ್ರೆ ವಾಸದ ನಂತರ ಎಷ್ಟಾಗಿದೆಯೆಂದರೆ..

ಆರೋಗ್ಯ ಸಮಸ್ಯೆ ಅಥವಾ ಇತರೆ ಕಾರಣಗಳಿಂದ 9 ತಿಂಗಳಿಗೆ ಜನಿಸುವ ಮಗು 7 ಅಥವಾ 8 ನೇ ತಿಂಗಳಿಗೆ ಜನಿಸುತ್ತದೆ. ಆಗ ನಿಗದಿತ ಅವಧಿಗೂ ಮುನ್ನ ಜನಿಸಿದ ಮಕ್ಕಳನ್ನು ಸ್ವಲ್ಪ ಹೆಚ್ಚಾಗಿ ವಿಶೇಷ ಆರೈಕೆ ಮಾಡಬೇಕಾಗುತ್ತದೆ. ಅದಕ್ಕೂ ಮುಂಚೆ ಜನಿಸಿದರೆ ಆ ಮಗು ಬದುಕುವ ಸಾಧ್ಯತೆ ತೀರಾ ಕಡಿಮೆಯಿರುತ್ತದೆ. ಆದರೆ ಸಿಂಗಾಪುರದಲ್ಲಿ ​ ಕಳೆದ ವರ್ಷ … Continued

ಹವಾಮಾನ ಬದಲಾವಣೆ ಕುರಿತು ವಿಶ್ವಸಂಸ್ಥೆ ಇತ್ತೀಚಿನ ವರದಿಯಲ್ಲಿ, ಭಾರತಕ್ಕೆ ಪ್ರಮುಖ ಸಂಕೇತಗಳು ಯಾವವು?

ಹವಾಮಾನ ಬದಲಾವಣೆಯ ಕುರಿತು ಅಂತರ್ ಸರ್ಕಾರಿ ಸಮಿತಿಯು (Intergovernmental Panel on Climate Change, ಐಪಿಸಿಸಿ) ತನ್ನ ಬಹುನಿರೀಕ್ಷಿತ ವರದಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ‘ಹವಾಮಾನ ಬದಲಾವಣೆ 2021: ಭೌತಿಕ ವಿಜ್ಞಾನ ಆಧಾರ’ ಎಂಬ ಶೀರ್ಷಿಕೆಯ ವರದಿಯು ಐಪಿಸಿಸಿಯ ಆರನೇ ಮೌಲ್ಯಮಾಪನ ವರದಿಯ (ಎಆರ್ 6) ಮೊದಲ ಭಾಗವಾಗಿದೆ ಮತ್ತು 2040 ಕ್ಕಿಂತ ಮೊದಲು 1.5 … Continued

ಕೋವಿಡ್‌ ಡೆಲ್ಟಾ ರೂಪಾಂತರಿ ಉಲ್ಬಣ: ಅಮೆರಿಕದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ..!

ವಾಷಿಂಗ್ಟನ್: ಅಮೆರಿಕದಲ್ಲಿ ಡೆಲ್ಟಾ ರೂಪಾಂತರಿ ಉಲ್ಬಣಗೊಂಡಿದ್ದು, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ 6 ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದೆ ಎಂದು ಹೇಳಲಾಗಿದೆ. ಕಳೆದ ಮೂರು ದಿನಗಳಿಂದ ಅಮೆರಿಕದಲ್ಲಿ ಸರಾಸರಿ ದೈನಂದಿನ ಒಂದು ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಇದರೊಂದಿಗೆ ಹೊಸ ಪ್ರಕರಣಗಳ ಪ್ರಮಾಣದಲ್ಲಿ ಶೇ.35ರಷ್ಟು ಏರಿಕೆಯಾಗಿದೆ. ಲೂಯಿಸಿಯಾನ, ಫ್ಲೋರಿಡಾ, ಅರ್ಕಾನ್ಸಾಸ್‌ಗಳಲ್ಲಿ … Continued

ಕಡಲ್ಗಳ್ಳತನ -ಭಯೋತ್ಪಾದನೆಗಾಗಿ ಸಾಗರ ಮಾರ್ಗಗಳ ದುರ್ಬಳಕೆ: ಯುಎನ್‌ಎಸ್‌ಸಿ ಸಭೆಯಲ್ಲಿ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಜೆ ‘ಸಮುದ್ರ ಭದ್ರತೆಯನ್ನು ಹೆಚ್ಚಿಸುವುದು-ಅಂತಾರಾಷ್ಟ್ರೀಯ ಸಹಕಾರಕ್ಕಾಗಿ ಒಂದು ಪ್ರಕರಣ’ (Enhancing Maritime Security – A Case for International Cooperation’)ಕುರಿತು ಉನ್ನತ ಮಟ್ಟದ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯ ಮುಕ್ತ ಚರ್ಚೆ ಅಧ್ಯಕ್ಷತೆ ವಹಿಸಿದ್ದರು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ತಮ್ಮ ಮೊದಲ … Continued