ಏಕದಿನದ ಕೋವಿಡ್‌ ಉಲ್ಬಣ: ಅಮೆರಿಕವನ್ನೂ ಹಿಂದಿಕ್ಕಿದ ಭಾರತ, 3 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು..!!

ನವ ದೆಹಲಿ : ದೇಶದಲ್ಲಿ ಕೊರೊನಾ ಉಲ್ಬಣ ಜೋರಾಗಿಯೇ ಮುಂದುವರಿದಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಗುರುವಾರ ಬೆಳಿಗ್ಗೆ ನೀಡಿದ ದತ್ತಾಂಶದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತವು ದಾಖಲೆಯ 3,14, 835 ಕೋವಿಡ್-19 ಪ್ರಕರಣಗಳನ್ನು ದಾಖಲಿಸಿದೆ.ಇದು ಇಲ್ಲಿವರೆಗಿನ ಅತಿ ಹೆಚ್ಚು ಏಕದಿನ ಏರಿಕೆಯಾಗಿದೆ. ಭಾರತವು ಗುರುವಾರ ದಿನಕ್ಕೆ 3,14,835 ಹೊಸ ಕೊರೊನಾ ವೈರಸ್‌ … Continued

ಕೊರೊನಾಕ್ಕೆ ಮಗನ ಕಳೆದುಕೊಂಡ ಸಿಪಿಐ (ಎಂ) ನಾಯಕ ಸೀತಾರಾಮ ಯೆಚೂರಿ

ನವದೆಹಲಿ: ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ತಮ್ಮ ಹಿರಿಯ ಮಗ ಆಶಿಶ್ ಅವರು ಕೋವಿಡ್ -19 ನಿಂದ ಗುರುವಾರ ಬೆಳಿಗ್ಗೆ ನಿಧನರಾದರು ಎಂದು ತಿಳಿಸಿದ್ದಾರೆ. ಜೂನ್ 9 ರಂದು 35 ನೇ ವರ್ಷಕ್ಕೆ ಕಾಲಿಡುತ್ತಿದ್ದ ಆಶಿಶ್, ಗುರಗಾಂವ್‌ನ ಮೆಡಂತಾ ಆಸ್ಪತ್ರೆಯಲ್ಲಿ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಕುಟುಂಬಕ್ಕೆ ಹತ್ತಿರದವರು ತಿಳಿಸಿದ್ದರು. ಎರಡು ವಾರಗಳ ಹೋರಾಟದ … Continued

ಮಹಾರಾಷ್ಟ್ರದಲ್ಲಿ ಇಂದು ರಾತ್ರಿಯಿಂದ ಮೇ 1ರ ವರೆಗೆ ಲಾಕ್‌ಡೌನ್‌

ಮುಂಬೈ: ಮಹಾರಾಷ್ಟ್ರ ಸರ್ಕಾರವು 2021 ರ ಏಪ್ರಿಲ್ 22 ರಿಂದ ಮೇ 1ರ ವರೆಗೆ ರಾಜ್ಯದಾದ್ಯಂತ ಸಂಪೂರ್ಣ ಲಾಕ್‌ಡೌನ್ ಆದೇಶ ಹೊರಡಿಸಿದ್ದು, ತುರ್ತು ಮತ್ತು ತಪ್ಪಿಸಲಾಗದ ಕಾರಣಗಳನ್ನು ಹೊರತುಪಡಿಸಿ ಅಂತರ ಜಿಲ್ಲೆ ಮತ್ತು ಅಂತರ ನಗರ ಪ್ರಯಾಣವನ್ನೂ ನಿಷೇಧಿಸಿದೆ. ಮಹಾರಾಷ್ಟ್ರ ರಾಜ್ಯ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ ಬುಧವಾರ ಸಂಜೆ ಲಾಕ್ ಡೌನ್ ಆದೇಶ ಹೊರಡಿಸಿದ್ದಾರೆ. … Continued

ಸರ್ಕಾರಕ್ಕೆ ಜನರ ಜೀವ ಲೆಕ್ಕಕ್ಕಿಲ್ಲವೇ: ಆಮ್ಲಜನಕ ಕೊರತೆ ಬಗ್ಗೆ ಕೇಂದ್ರಕ್ಕೆ ದೆಹಲಿ ಹೈಕೋರ್ಟ್‌ ತರಾಟೆ

ನವ ದೆಹಲಿ: ರಾಜಧಾನಿ ದೆಹಲಿ ಹಾಗೂ ದೇಶಾದ್ಯಂತ ಕೊರೊನಾ ಎರಡನೇ ಅಲೆಯಿಂದಾಗಿ ಉಲ್ಬಣಿಸಿರುವ ವೈದ್ಯಕೀಯ ಆಮ್ಲಜನಕ ಬಿಕ್ಕಟ್ಟು ನಿಭಾಯಿಸಲು ವಿಫಲವಾದ ಕೇಂದ್ರ ಸರ್ಕಾರವನ್ನು ಬುಧವಾರ ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ವಾಸ್ತವ ಸ್ಥಿತಿ ಏಕೆ ಗೊತ್ತಾಗುತ್ತಿಲ್ಲ ಎಂದು ಪ್ರಶ್ನಿಸಿದೆ. ಆಮ್ಲಜನಕ ಬಿಕ್ಕಟ್ಟಿನಿಂದಾಗಿ ಕೋವಿಡ್-19 ಅಥವಾ ಇತರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳನ್ನು ಉಳಿಸಲು ಹಲವು ಆಸ್ಪತ್ರೆಗಳು ಪರದಾಡುತ್ತಿವೆ. … Continued

ಕೋವಿಡ್‌ ಲಸಿಕೆ ಪಡೆದ 10,000 ಜನರಲ್ಲಿ 2 ರಿಂದ 4 ಜನರಿಗೆ ಮಾತ್ರ ಸೋಂಕು: ಐಸಿಎಂಆರ್

ನವ ದೆಹಲಿ: ಕೋವಿಡ್‌ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದ ಮಧ್ಯೆಯೇ ಲಸಿಕೆ ಪಡೆದ ಅನೇಕರು ಕೋವಿಡ್‌ ಸೋಂಕಿಗೆ ಒಳಗಾಗುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಬುಧವಾರ ಬಿಡುಗಡೆಗೊಳಿಸಿದ ದತ್ತಾಂಶ ಲಸಿಕೆ ಪಡೆದವರಿಗೆ ಕೊರೊನಾ ಸೊಂಕು ತಗುಲಿರುವುದು ತೀರಾ ಕಡಿಮೆ ಪ್ರಮಾಣದಲ್ಲಿದೆ. ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ, ಭಾರತದಲ್ಲಿ ಈವರೆಗೆ ಲಸಿಕೆ ಪಡೆದ 10,000 … Continued

ಶಶಿ ತರೂರ್‌ಗೆ ಕೊರೊನಾ ಸೋಂಕು

ನವ ದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಬುಧವಾರ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರ ಸಹೋದರಿ ಮತ್ತು ತಾಯಿ ಕೂಡ ಸೋಂಕಿಗೆ ಒಳಗಾಗಿದ್ದಾರೆ ಎಂದು ತರೂರ್ ಹೇಳಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ತರೂರ್‌, ಪರೀಕ್ಷೆ ಮತ್ತು ವರದಿಗಾಗಿ 4 ದಿನ ಕಾದ ನಂತರ ಬುಧವಾರ ವರದಿ ಸಿಕ್ಕಿದ್ದು, ಸೋಂಕು ದೃಢಪಟ್ಟಿದೆ. ನನ್ನ ಜೊತೆಗೆ … Continued

ಕರ್ನಾಟಕದಲ್ಲಿ ಬುಧವಾರ ಏಕದಿನದ ಅತಿ ಹೆಚ್ಚು ಕೊರೊನಾ ಸೋಂಕು ದಾಖಲು.. 116 ಸಾವು

ಬೆಂಗಳೂರು: ಕರ್ನಾಟಕವು ತನ್ನ ಅತಿದೊಡ್ಡ ದೈನಂದಿನ 23,558 ಕೊರೊನಾ ಸೋಂಕನ್ನು ದಾಖಲಿಸಿದೆ.ಇದೇ ಸಮಯದಲ್ಲಿ 116 ಕೊರೊನಾ ಸಂಬಂಧಿತ ಸಾವುಗಳನ್ನು ವರದಿ ಮಾಡಿದೆ, ಒಟ್ಟು ಕೊರೊನಾ ಸೋಂಕು 12.22 ಲಕ್ಷ ತಲುಪಿದರೆ ಒಟ್ಟು ಕೊರೊನಾ ಸಂಬಂಧಿ ಸಾವುಗಳ ಸಂಖ್ಯೆ 13,762ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ಮಂಗಳವಾರ ತಿಳಿಸಿದೆ. ರಾಜ್ಯವು ಈ ಹಿಂದೆ ಮಂಗಳವಾರ ತನ್ನ ಅತಿದೊಡ್ಡ … Continued

ಕೋವಾಕ್ಸಿನ್ ‘ತೀವ್ರ ಕೋವಿಡ್ ಕಾಯಿಲೆ’ಯ ವಿರುದ್ಧ 100% ಪರಿಣಾಮಕಾರಿ: ಹಂತ -3 ಮಧ್ಯಂತರ ವಿಶ್ಲೇಷಣೆಯಲ್ಲಿ ಕಂಡುಬಂದ ಫಲಿತಾಂಶ

ನವ ದೆಹಲಿ: ಭಾರತದ ಮೊದಲ ಮತ್ತು ಏಕೈಕ ದೇಶೀಯವಾಗಿ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆ ಕೋವಾಕ್ಸಿನ್‌ನ 3 ನೇ ಹಂತದ ಪರಿಣಾಮಕಾರಿತ್ವದ ಪ್ರಯೋಗದ ಫಲಿತಾಂಶಗಳನ್ನು ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಬುಧವಾರ ಪ್ರಕಟಿಸಿದ್ದು, ಇದು ಒಟ್ಟಾರೆ 78% ಮಧ್ಯಂತರ ಕ್ಲಿನಿಕಲ್ ಪರಿಣಾಮಕಾರಿತ್ವವನ್ನು ಹೊಂದಿದೆ ಮತ್ತು ಗಂಭೀರ ರೋಗದ ವಿರುದ್ಧ 100% ಪರಿಣಾಮಕಾರಿತ್ವವನ್ನು ಹೊಂದಿದೆ ಎಂದು ಹೇಳಿವೆ. … Continued

ಕೊರೊನಾ ಎಲ್ಲೆಡೆ ಇದೆ, ಹೃದಯ ಒಡೆದಿದೆ..ನಾವು ಅಸಹಾಯಕರಾಗಿದ್ದೇವೆ: ಕೊವಿಡ್‌ ಪರಿಸ್ಥಿತಿಗೆ ಕಣ್ಣೀರಿಟ್ಟ ವೈದ್ಯೆ ವಿಡಿಯೋ ವೈರಲ್‌

ಮುಂಬೈ: ಕೋವಿಡ್-19 ಜನರ ಶ್ವಾಸಕೋಶದ ಮೇಲೆ ಆಕ್ರಮಣ ಮಾಡುತ್ತಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆ ಪರಿಸ್ಥಿತಿ ಆತಂಕಕಾರಿ ಹಂತದಲ್ಲಿದೆ, ವೈದ್ಯರು ಸಹ ಬಹುತೇಕ ಅಸಹಾಯಕರಾಗಿದ್ದಾರೆ.ಒಂದು ವರ್ಷದಿಂದ ಕೆಲಸ ಮಾಡಿ ಮಾಡಿ ಬಸವಳಿದಿದ್ದಾರೆ. ವೈದ್ಯಕೀಯ ವ್ಯವಸ್ಥೆ ಕೊರೊನಾ ಒತ್ತಡದಿಂದ ಕುಸಿಯುವ ಭೀತಿ ಎದುರಿಸುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ವೈದ್ಯರೊಬ್ಬರು ಅಸಹಾಯಕತೆಯಿಂದ ಕಣ್ಣೀರಿಡುವ ವೀಡಿಯೋ ವೈರಲ್ ಆಗಿದೆ. 5 … Continued

ದುರಂತ… ನಾಸಿಕ್ ಆಸ್ಪತ್ರೆಯಲ್ಲಿ ಆಮ್ಲಜನಕದ ಟ್ಯಾಂಕರ್ ಸೋರಿಕೆ : ಕೊರೊನಾ ರೋಗಿಗಳ ಸಾವಿನ ಸಂಖ್ಯೆ 22ಕ್ಕೆ ಏರಿಕೆ

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಡಾ.ಜಕೀರ್ ಹುಸೇನ್ ಆಸ್ಪತ್ರೆಯಲ್ಲಿ ಬುಧವಾರ ಆಮ್ಲನಕದ ಟ್ಯಾಂಕರ್ ಸೋರಿಕೆಯಾಗಿದ್ದು, ಕನಿಷ್ಠ 22  ಕೊರೊನಾ ಸೋಂಕಿತ ರೋಗಿಗಳು ಎಂದು ವರದಿಯಾಗಿದೆ. ಘಟನೆಯ ಸಮಯದಲ್ಲಿ ಆಸ್ಪತ್ರೆಯಲ್ಲಿ 171 ರೋಗಿಗಳು ಇದ್ದರು. ಮಹಾರಾಷ್ಟ್ರದ ನಾಸಿಕ್‌ನ ಡಾ ಝಕಿರ್ ಹುಸೇನ್ ಆಸ್ಪತ್ರೆಯಲ್ಲಿ ಬುಧವಾರ ಆಮ್ಲಜನಕ ತುಂಬುವಾಗ ಸಿಲಿಂಡರ್ ಸೋರಿಕೆಯಾಗಿದೆ. ಈ ಘಟನೆಯಲ್ಲಿ 22 ಕೋವಿಡ್ -19 ರೋಗಿಗಳು … Continued