ಭಾರತದಲ್ಲಿ 1.5 ಲಕ್ಷವನ್ನೂ ಮೀರಿದ ದೈನಂದಿನ ಹೊಸ ಪ್ರಕರಣಗಳು.. 6 ತಿಂಗಳಲ್ಲಿ ಹೆಚ್ಚು ಸಾವುಗಳು

ನವ ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 1,52,879 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಗೃಹ ಸಚಿವಾಲಯ ಭಾನುವಾರ ಬೆಳಿಗ್ಗೆ ತಿಳಿಸಿದೆ.ಭಾರತದಲ್ಲಿ ವೈರಸ್ ಹರಡಿದ ನಂತರ ಕಂಡ ದೈನಂದಿನ ಸೋಂಕುಗಳಲ್ಲಿ ಇದು ಅತಿದೊಡ್ಡ ಜಿಗಿತವಾಗಿದೆ. ವೈರಸ್ ಕಾಯಿಲೆಗೆ ಸಂಬಂಧಿಸಿದ ಸಾವುಗಳು ಸಹ ಹೆಚ್ಚುತ್ತಿವೆ, ಒಂದು ದಿನದಲ್ಲಿ 839 ಸಾವುಗಳು ವರದಿಯಾಗಿವೆ. ಇದು … Continued

6 ತಿಂಗಳಲ್ಲಿ 20-30% ಜನರು ಕೋವಿಡ್ ವಿರುದ್ಧ ನ್ಯೂಟ್ರಲೈಸೇಶನ್‌ ಆಕ್ಟಿವಿಟಿ ಕಳೆದುಕೊಳ್ಳುತ್ತಾರೆ: ಹೊಸ ಅಧ್ಯಯನ

ಕೊರೊನಾ ವೈರಸ್ ಕಾಯಿಲೆಯ ವಿರುದ್ಧ ನೈಸರ್ಗಿಕ ರೋಗ ನಿರೋಧಕ ಶಕ್ತಿ ಎಂದು ಕರೆಯಲ್ಪಡುವಿಕೆಯು ಎಷ್ಟು ಕಾಲ ಉಳಿಯುತ್ತದೆ? ಪ್ರತಿಯೊಬ್ಬರೂ, ವಿಶೇಷವಾಗಿ ಕೋವಿಡ್ -19 ಸಂಪರ್ಕಕ್ಕೆ ಬಂದವರು ಮತ್ತು ಚೇತರಿಸಿಕೊಂಡವರು ಕೇಳುವ ಪ್ರಶ್ನೆ ಇದು. ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಮತ್ತು ಇಂಟಿಗ್ರೇಟಿವ್ ಬಯಾಲಜಿ (ಐಜಿಐಬಿ) ಸಂಶೋಧನೆಯ ಪ್ರಕಾರ, ಇದು ಕನಿಷ್ಠ 6-7 ತಿಂಗಳುಗಳ ವರೆಗೆ ಇರುತ್ತದೆ, ಆದರೆ … Continued

ಆರ್ಥಿಕ ವರ್ಷ 21ರಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹವು ಪರಿಷ್ಕೃತ ಅಂದಾಜಿಗಿಂತ ಶೇ.5ರಷ್ಟು ಹೆಚ್ಚಳ

ಮಾರ್ಚ್ 2021ಕ್ಕೆ ಕೊನೆಗೊಂಡ ಹಣಕಾಸು ವರ್ಷದ ನಿವ್ವಳ ನೇರ ತೆರಿಗೆ ಸಂಗ್ರಹವು 9.45 ಲಕ್ಷ ಕೋಟಿ ರೂ.ಗಳಾಗಿದ್ದು, ಪರಿಷ್ಕೃತ ಬಜೆಟ್ ಅಂದಾಜು 9.05 ಲಕ್ಷ ಕೋಟಿ ರೂ.ಗಳನ್ನುಮೀರಿದೆ. ಅಂದರೆ ಶೇಕಡಾ 5ರಷ್ಟು ಹೆಚ್ಚಾಗಿದೆ. ಆದಾಗ್ಯೂ, ಸಂಗ್ರಹಣೆಯು ಹಿಂದಿನ ಹಣಕಾಸು ವರ್ಷಕ್ಕಿಂತ ಶೇಕಡಾ 10ರಷ್ಟು ಕಡಿಮೆಯಾಗಿದೆ. ಒಟ್ಟು ತಾತ್ಕಾಲಿಕ ನಿವ್ವಳ ನೇರ ತೆರಿಗೆ ಸಂಗ್ರಹಗಳಲ್ಲಿ ಸುಮಾರು 4.57 … Continued

ಬಂಗಾಳ ಚುನಾವಣೆ ಹಿಂಸಾಚಾರ: 72 ಗಂಟೆಗಳ ಕಾಲ ಕೂಚ್ ಬೆಹಾರ್ ಜಿಲ್ಲೆಗೆ ರಾಜಕಾರಣಿಗಳ ಪ್ರವೇಶಕ್ಕೆ ಚುನಾವಣಾ ಆಯೋಗ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಮತದಾನಕ್ಕೆ ಸಂಬಂಧಿಸಿದ ಹಿಂಸಾಚಾರದ ಮಧ್ಯೆ, ಕಾನೂನು ಮತ್ತು ಸುವ್ಯವಸ್ಥೆ ಭುಗಿಲೆದ್ದಿರುವುದನ್ನು ತಡೆಗಟ್ಟಲು ಮುಂದಿನ 72 ಗಂಟೆಗಳ ಕಾಲ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಗೆ ಎಲ್ಲ ರಾಜಕಾರಣಿಗಳ ಪ್ರವೇಶವನ್ನು ಚುನಾವಣಾ ಆಯೋಗ ಶನಿವಾರ ನಿಷೇಧಿಸಿದೆ. ಇದಲ್ಲದೆ, ಪಶ್ಚಿಮ ಬಂಗಾಳ ಚುನಾವಣೆಯ ಐದನೇ ಹಂತದ ಮೌನ ಅವಧಿಯನ್ನು (ಸೈಲೆನ್ಸ್‌ ಪಿರಿಯಡ್‌) 48 ಗಂಟೆಯಿಂದ 72 … Continued

ಸಾರಿಗೆ ಮುಷ್ಕರ ನಾಲ್ಕು ದಿನಗಳಲ್ಲಿ ಸಹಜ ಸ್ಥಿತಿಗೆ, ಹೀಗಾಗಿ ಎಸ್ಮಾ ಜಾರಿಯಿಲ್ಲ: ಸವದಿ

ಬೀದರ್‌: ‘ರಾಜ್ಯದಲ್ಲಿ ನಾಲ್ಕು ದಿನಗಳಲ್ಲಿ ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ ಬರಲಿದೆ. ಹೀಗಾಗಿ ಎಸ್ಮಾ ಜಾರಿ ಪ್ರಶ್ನೆಯೇ ಉದ್ಘವಿಸುವುದಿಲ್ಲ’ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ತಮ್ಮನ್ನು ಭೇಟಿ ಮಾಡಿದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಷ್ಕರದ ಸಮಯದಲ್ಲಿ ರಾಜ್ಯದಲ್ಲಿ ‘ಶುಕ್ರವಾರ 900 ಬಸ್‌, ಶನಿವಾರ 1500 ಸಂಚರಿಸಿವೆ. ಭಾನುವಾರ 2 … Continued

ಮಹತ್ವದ ತೀರ್ಪು.. ಸಮಂಜಸ ಸಮಯದ ನಂತರ ಸಹಾನುಭೂತಿ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ನವ ದೆಹಲಿ: ಅನೇಕ ಸಂದರ್ಭಗಳಲ್ಲಿ, ಕರ್ತವ್ಯದ ಅವಧಿಯಲ್ಲಿ ಯಾವುದೇ ದುರಂತ ಎದುರಿಸಿದ ಅಥವಾ ವೈದ್ಯಕೀಯ ಆಧಾರದ ಮೇಲೆ ಅಥವಾ ಇತರ ಕಾರಣಗಳಿಂದ ನಿವೃತ್ತಿ ಹೊಂದಿದ ನೌಕರನ ಅವಲಂಬಿತ ಕುಟುಂಬ ಸದಸ್ಯರಿಗೆ ಸರ್ಕಾರ ಅಥವಾ ಸರ್ಕಾರಿ ಕಂಪನಿಗಳು ಸಹಾನುಭೂತಿಯ ನೇಮಕಾತಿ ನೀಡುತ್ತವೆ.ಆದರೆ ಸಮಂಜಸವಾದ ಅವಧಿಯ ನಂತರ ಸಹಾನುಭೂತಿಯ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂದು ಈಗ ಸುಪ್ರೀಂ ಕೋರ್ಟ್ … Continued

ಪಶ್ಚಿಮ ಬಂಗಾಳ: ಮತದಾನದ ಹಿಂಸಾಚಾರದ ಸಮಯದಲ್ಲಿ ತನ್ನ ಮಗು ಹೊತ್ತೊಯ್ದರು ಎಂದು ತಾಯಿ

ಪಶ್ಚಿಮ ಬಂಗಾಳದ ನಾಲ್ಕನೇ ಹಂತದ ಮತದಾನದ ಸಂದರ್ಭದಲ್ಲಿ ಸಿಟಾಲ್ಕುಚಿ ವಿಧಾನಸಭಾ ಕ್ಷತ್ರದ ಜೋರ್ಪಟ್ಕಿ ಪ್ರದೇಶದಲ್ಲಿ ಮತದಾನ ಕೇಂದ್ರಕ್ಕೆ ಬಂದಿದ್ದ ಮಹಿಳೆಯೊಬ್ಬಳು ತನ್ನ ಮಗುವನ್ನು ಹಿಂಸಾಚಾರಕ್ಕಿಳಿದ ಗುಂಪೊಂದು ಎತ್ತಿಕೊಂಡು ಹೋಗಿದೆ ಎಂದು ಹೇಳಿಕೊಂಡಿದ್ದಾಳೆ ಟಿವಿ 9 ಬಾಂಗ್ಲಾ ವರದಿ ಮಾಡಿದೆ. ಆದರೆ ಇದನ್ನು ಟಿಎಂಸಿ ಪಕ್ಷವು ನಾಟಕ ಎಂದು ಹೇಳಿದೆ. ವರದಿ ಪ್ರಕಾರ, ಮತ ಚಲಾವಣೆಗೆ ಮತದಾನ … Continued

ಕೂಚ್ ಬೆಹರ್ ನಲ್ಲಿ ಚುನಾವಣಾ ಹಿಂಸಾಚಾರ, ಭದ್ರತಾ ಪಡೆ ಗುಂಡಿಗೆ ಐವರ ಸಾವು

ಕೊಲ್ಕತಾ: 44 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಬಿರುಸುಗೊಂಡಿರುವ ನಡುವೆಯೇ ಚುನಾವಣಾ ಹಿಂಸೆಯಲ್ಲಿ ಐವರು ಸಿಐಎಸ್‌ ಎಫ್‌ ಪೆಗಳ ಗುಂಡಿನ ದಾಳಿಗೆ ಐವರು ಮೃತಪಟ್ಟ ಘಟನೆ ಕೂಚ್‌ ಬೆಹಾರ್‌ ಜಿಲ್ಲೆಯಲ್ಲಿ ಶನಿವಾರ ನಡೆದ ಬಗ್ಗೆ ವರದಿಯಾಗಿದೆ. ಸಿಟಾಲ್ಕುಚಿ ಮತಗಟ್ಟೆಯಲ್ಲಿ ಮತದಾನ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ … Continued

ಪ್ರಶಾಂತ್ ಕಿಶೋರ್‌ ಕ್ಲಬ್ ಹೌಸ್ ಆಡಿಯೋ ಬಿಡುಗಡೆ..ಬಂಗಾಳದಲ್ಲಿ ದೀದಿಯಷ್ಟೇ ಮೋದಿಯೂ ಜನಪ್ರಿಯ, ದಲಿತರಿಂದ ಬಿಜೆಪಿಗೆ ಮತ ಎಂದ ಪಿಕೆ..!!

ನವ ದೆಹಲಿ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೂ ಗೆಲ್ಲುವ ಪಕ್ಷಗಳಲ್ಲಿ ಸೇರಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕ್ಲಬ್ ಹೌಸ್ ಚಾಟ್ ನಲ್ಲಿ ಹೇಳಿದ್ದಾರೆನ್ನಲಾದ ಆಡಿಯೋ ಈಗ ವೈರಲ್‌ ಆಗಿದೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಪತ್ರಕರ್ತರೊಬ್ಬರು ಆಯೋಜಿಸಿದ್ದ ಒಪೆನ್ ಕ್ಲಬ್ … Continued

ಸ್ಯಾಮ್‌ಸಂಗ್‌ ನಿಂದ ವಿಶ್ವದ ಮೊದಲ ‘ಡು-ಇಟ್-ಆಲ್’ ಸ್ಮಾರ್ಟ್ ಮಾನಿಟರ್ ಬಿಡುಗಡೆ

ಸ್ಯಾಮ್‌ಸಂಗ್ ವಿಶ್ವದ ಮೊದಲ ‘ಡು-ಇಟ್-ಆಲ್’ ಸ್ಮಾರ್ಟ್ ಮಾನಿಟರ್ ಅನ್ನು ಬಿಡುಗಡೆ ಮಾಡಿದೆ. ಅದು ಬಳಕೆದಾರರಿಗೆ ನೆಟ್‌ಫ್ಲಿಕ್ಸ್, ಯೂ ಟ್ಯೂಬ್, ಆಪಲ್ ಟಿವಿ ಮತ್ತು ಇತರ ಒಟಿಟಿ ಅಪ್ಲಿಕೇಶನ್‌ಗಳನ್ನು ಸ್ಟ್ರೀಮ್ ಮಾಡಲು ಅನುಮತಿಸುತ್ತದೆ, ಜೊತೆಗೆ ಅವರ ಪಿಸಿ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಸಂಪರ್ಕಿಸುವ ಕೆಲಸ ಮಾಡುತ್ತದೆ. ಸ್ಮಾರ್ಟ್ ಮಾನಿಟರ್ ಬಳಕೆದಾರರು ತಮ್ಮ ಪಿಸಿ ಅಥವಾ ಗ್ರಾಹಕರು ಇನ್ನು ಮುಂದೆ … Continued