43 ದಶಲಕ್ಷಕ್ಕೂ ಹೆಚ್ಚಿನ ಕೊವಿಡ್‌ -19 ಲಸಿಕೆ ಪ್ರಮಾಣ ಲಭ್ಯ : ಡಾ.ಹರ್ಷವರ್ಧನ

ಕೊರೊನಾ ವೈರಸ್ ಸೋಂಕಿನ ಸಂಖ್ಯೆಯಲ್ಲಿ ಭಾರಿ ಏರಿಕೆಯ ಮಧ್ಯೆ ಕೋವಿಡ್ -19 ಲಸಿಕೆ ಕೊರತೆಯ ಬಗ್ಗೆ ಅನೇಕ ರಾಜ್ಯಗಳು ದೂರು ನೀಡಿದ ನಂತರ, ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಗುರುವಾರ ದೇಶದಲ್ಲಿ 43 ದಶಲಕ್ಷಕ್ಕೂ ಹೆಚ್ಚಿನ ಕೊವಿಡ್‌ -19 ಲಸಿಕೆ ಪ್ರಮಾಣ ಸ್ಟಾಕ್ ಅಥವಾ ಪೈಪ್‌ಲೈನ್‌ನಲ್ಲಿ ಇದೆ ಎಂದು ಹೇಳಿದ್ದಾರೆ. ಪ್ರಸ್ತುತ ಕೊವಿಡ್‌-19 ರ … Continued

ನಕ್ಸಲರು ಅಪಹರಿಸಿದ್ದ ಸಿಆರ್‌ಪಿಫ್‌ ಯೋಧ ಬಿಡುಗಡೆ

ಛತ್ತೀಸ್‌ಗಡ: ಏಪ್ರಿಲ್ 3 ರಂದು ರಾಜ್ಯದ ಬಿಜಾಪುರದ ಬಳಿ ಗುಂಡಿನ ಚಕಮಕಿಯ ಸಂದರ್ಭದಲ್ಲಿ ನಕ್ಸಲರಿಂದ ಅಪಹರಿಸಲ್ಪಟ್ಟ ಸಿಆರ್ಪಿಎಫ್ ಕಮಾಂಡೋ ಸಿಬ್ಬಂದಿ ರಾಕೇಶ್ವರ ಸಿಂಗ್ ಮನ್ಹಾಸ್ ಅವರನ್ನು ನಕ್ಸಲರು ಬಿಡುಗಡೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ಗುರುವಾರ ತಿಳಿಸಿವೆ. ಮನ್ಹಾಸ್ ಪತ್ನಿ ಮತ್ತು ಇತರ ಸಂಬಂಧಿಕರು ಪ್ರತಿಭಟನೆ ನಡೆಸಿ ಜಮ್ಮು-ಪೂಂಚ್ ಹೆದ್ದಾರಿಯನ್ನು ಬುಧವಾರ ತಡೆದಿದ್ದರು. ಅವರು ಸರ್ಕಾರದ … Continued

ಮಹತ್ವದ ಸುದ್ದಿ.. ಕಾಶಿ ವಿಶ್ವನಾಥ ದೇಗುಲ- ಜ್ಞಾನವಪಿ ಮಸೀದಿ ವಿವಾದ: ಎಎಸ್‌ಐ ಸಮೀಕ್ಷೆಗೆ ಕೋರ್ಟ್ ‌ಅಸ್ತು.

ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಪಿ ಮಸೀದಿ ಸಂಕೀರ್ಣದ ಸಮೀಕ್ಷೆಗೆ ವಾರಣಾಸಿ ನ್ಯಾಯಾಲಯ ಗುರುವಾರ ಅನುಮೋದನೆ ನೀಡಿದೆ ಎಂದು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ತಿಳಿಸಿದೆ. ಸಮೀಕ್ಷೆಯ ವೆಚ್ಚವನ್ನು ಭರಿಸಬೇಕೆಂದು ನ್ಯಾಯಾಲಯವು ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸ್ಥಳೀಯ ವಕೀಲ ವಿ.ಎಸ್.ರಸ್ತೋಗಿ ಅವರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ನ್ಯಾಯಾಲಯದ ಆದೇಶ ಬಂದಿದ್ದು, ಜ್ಞಾನವಪಿ ಮಸೀದಿಗೆ … Continued

ಅನಿಲ್ ದೇಶ್ಮುಖ್ ವಿರುದ್ಧದ ಗಂಭೀರ ಆರೋಪಗಳಿಗೆ ಸಿಬಿಐ ತನಿಖೆ ಅಗತ್ಯ: ಸುಪ್ರೀಂ ಕೋರ್ಟ್‌

ನವ ದೆಹಲಿ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಮಾಡಿದ ಭ್ರಷ್ಟಾಚಾರ ಮತ್ತು ದುಷ್ಕೃತ್ಯದ ಆರೋಪಗಳು ‘ಗಂಭೀರ’ ಸ್ವರೂಪದ್ದಾಗಿದ್ದು ಸ್ವತಂತ್ರ ತನಿಖೆ ಅಗತ್ಯ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಆರೋಪಗಳು ಗಂಭೀರವಾಗಿವೆ, ಗೃಹ ಸಚಿವರು ಮತ್ತು ಪೊಲೀಸ್ ಆಯುಕ್ತರುಬೇರೆಯಾಗುವವರೆಗೂ ಅವರು ಒಟ್ಟಿಗೆ … Continued

8 ತಿಂಗಳ ಔಟ್‌ಫ್ಲೊ ನಂತರ ಮಾರ್ಚ್‌ನಲ್ಲಿ ಇಕ್ವಿಟಿ ಮ್ಯೂಚುಯಲ್ ಫಂಡ್‌ಗಳ ನೆಟ್ ‌ಇನ್‌ ಫ್ಲೊ

ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳು ಎಂಟು ತಿಂಗಳ ನಿವ್ವಳ ಹೊರಹರಿವಿನ (outflows) ನಂತರ ಮಾರ್ಚ್‌ನಲ್ಲಿ ತಮ್ಮ ಮೊದಲ ತಿಂಗಳ ನಿವ್ವಳ ಒಳಹರಿವು (inflows ) ಕಂಡವು. ಮಲ್ಟಿಕ್ಯಾಪ್ ಫಂಡ್‌ಗಳು ಮತ್ತು ಮೌಲ್ಯ / ಕಾಂಟ್ರಾ ಫಂಡ್‌ಗಳನ್ನು ಹೊರತುಪಡಿಸಿ, ಎಲ್ಲಾ ವರ್ಗಗಳ ಓಪನ್ ಎಂಡ್ ಫಂಡ್‌ಗಳು ವರದಿಯ ತಿಂಗಳಲ್ಲಿ, 9,115 ಕೋಟಿ ನಿವ್ವಳ ಒಳಹರಿವು ಕಂಡವು. 1,739 ಕೋಟಿಗಳ … Continued

ಕೊರೊನಾ ಲಸಿಕೆ ನೀಡಿಕೆ: ಅಮೆರಿಕ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಭಾರತ

ನವದೆಹಲಿ:ಕೊರೋನಾ ವ್ಯಾಕ್ಸಿನೇಷನ್‌ ನಲ್ಲಿ ಭಾರತ, ಅಮೆರಿಕವನ್ನೂ ಹಿಂದಿಕ್ಕಿದ್ದು, ಒಂದು ದಿನದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಜನರಿಗೆ ಲಸಿಕೆ ನೀಡಿದೆ. ಭಾರತ ಸರಾಸರಿ ಒಂದು ದಿನಕ್ಕೆ 30,93,861 ಡೋಸ್ ಲಸಿಕೆ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ದೇಶದಲ್ಲಿ ಇದುವರೆಗೆ 8.70 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. … Continued

೩೦ ವರ್ಷಗಳ ನಂತರ ಅಂತೂ ಅಯನ್ನಾ ಉಗುರಿಗೆ ಬಿತ್ತು ಕತ್ತರಿ!!

ಅಮೆರಿಕ: ವಿಶ್ವದಲ್ಲಿ ಅತಿ ಉದ್ದದ ಕೈ ಬೆರಳಿನ ಉಗುರು ಬೆಳೆಸಿದ್ದ ಅಮೆರಿಕಾದ ಅಯನ್ನಾ ವಿಲಿಯಮ್ಸ್‌ ಮೂರು ದಶಕಗಳ ನಂತರ ತಮ್ಮ ನಖಗಳನ್ನು ಕತ್ತರಿಸಿಕೊಂಡು ಸುದ್ದಿಯಾಗಿದ್ದಾರೆ. ಅಯನ್ನಾ ಮೂವತ್ತು ವರ್ಷಗಳಿಂದ ತಮ್ಮ ಕೈಬೆರಳಿನ ಉಗುರುಗಳನ್ನು ಬೆಳೆಸಿಕೊಂಡಿದ್ದರು. ೨೦೧೭ರಲ್ಲಿ ಅಯನ್ನಾ ೧೯ ಅಡಿ ೧೦.೯ ಅಂಗುಲ ಉದ್ದ ಉಗುರು ಬೆಳೆಸಿ ವಿಶ್ವದಾಖಲೆ ಬರೆದಿದ್ದರು. ಪ್ರಸ್ತುತ ಅವರ ಉರುಗಿನ ಉದ್ದ … Continued

ತಿರುಪತಿ ದೇವಸ್ಥಾನದ ಉಚಿತ ದರ್ಶನ ಟಿಕೆಟ್‌ ಈ ದಿನದಿಂದ ಬಂದ್‌..

ಆಂಧ್ರಪ್ರದೇಶದಲ್ಲಿ ಕೊವಿಡ್‌-19 ಪ್ರಕರಣಗಳ ಉಲ್ಬಣದಿಂದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಏಪ್ರಿಲ್ 12 ರಿಂದ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಉಚಿತ ಸರ್ವ ದರ್ಶನ ಟಿಕೆಟ್ಟುಗಳನ್ನು ಅಮಾನತುಗೊಳಿಸುವುದಾಗಿ (ಸಸ್ಪೆಂಡ್‌) ಪ್ರಕಟಿಸಿದೆ. ಮುಂದಿನ ಆದೇಶ ಮಾಡುವ ವರೆಗೆ ಏಪ್ರಿಲ್ 11 ರ ಸಂಜೆ ವರೆಗೆ ಮಾತ್ರ ಟೋಕನ್ ನೀಡಲಾಗುವುದು ಎಂದು ತಿಳಿಸಿದೆ. ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ … Continued

ಕೊವಿಡ್‌-19 ಲಸಿಕೆಯ ಎರಡನೇ ಡೋಸ್‌ ಪಡೆದ ಪ್ರಧಾನಿ ಮೋದಿ

ನವ ದೆಹಲಿ: ದೆಹಲಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ತಮ್ಮ ಎರಡನೇ ಡೋಸ್ ಕೊರೊನಾ ವೈರಸ್‌ ಲಸಿಕೆ ಪಡೆದರು. ಮಾರ್ಚ್ 1 ರಂದು ಪ್ರಧಾನ ಮಂತ್ರಿಗೆ ಕೋವಾಕ್ಸಿನ್‌ನ ಮೊದಲ ಪ್ರಮಾಣ ನೀಡಲಾಗಿತ್ತು. ಗುರುವಾರ ಏಮ್ಸ್‌ನಲ್ಲಿ ನಾನು ಎರಡನೇ ಡೋಸ್ ಕೊವಿಡ್‌-19 ಲಸಿಕೆ ಪಡೆದೆ. ವೈರಸ್ ಅನ್ನು ಸೋಲಿಸಲು … Continued

ಕೋವಿಡ್ ಲಸಿಕೆ ಕೊರತೆಯಿಂದ ಪುಣೆಯಲ್ಲಿ 109 ವ್ಯಾಕ್ಸಿನೇಷನ್ ಕೇಂದ್ರಗಳು ಬಂದ್‌: ಸುಪ್ರಿಯಾ ಸುಳೆ ಟ್ವೀಟ್‌

ಕೋವಿಡ್ -19 ಲಸಿಕೆಗಳ ಕೊರತೆಯಿಂದಾಗಿ ಪುಣೆಯಲ್ಲಿ 109 ವ್ಯಾಕ್ಸಿನೇಷನ್ ಕೇಂದ್ರಗಳನ್ನು ಮುಚ್ಚಲಾಗಿದೆ ಎಂದು ಲೋಕಸಭಾ ಸಂಸದ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ (ಎನ್‌ಸಿಪಿ) ಪಕ್ಷದ ನಾಯಕಾರ ಸುಪ್ರಿಯಾ ಸುಳೆ ಬುಧವಾರ ಟ್ವೀಟ್‌ ಮಾಡಿದ್ದಾರೆ. ಲಸಿಕೆ ಪಡೆಯದೆ ಹಲವಾರು ಜನರು ಮನೆಗೆ ಮರಳಬೇಕಾಯಿತು ಎಂದು ಎನ್‌ಸಿಪಿ ನಾಯಕಿ ಆರೋಪಿಸಿದ್ದಾರೆ. ಪುಣೆ ಜಿಲ್ಲೆಯು ಬುಧವಾರ 391 ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ 55,539 … Continued