ಥಾಯ್ಲೆಂಡ್‌ನಿಂದ ಕಳ್ಳಸಾಗಣೆಯಾಗುತ್ತಿದ್ದ 306 ಜೀವಂತ ವಿದೇಶಿ ಪ್ರಾಣಿಗಳನ್ನು ವಶಪಡಿಸಿಕೊಂಡ ಡಿಆರ್‌ಐ

ಮುಂಬೈ : ಮುಂಬೈ ವಲಯ ಘಟಕದ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಥಾಯ್ಲೆಂಡ್‌ನಿಂದ ಮುಂಬೈನ ಏರ್ ಕಾರ್ಗೋ ಕಾಂಪ್ಲೆಕ್ಸ್ ಮೂಲಕ ಭಾರತಕ್ಕೆ ಕಳ್ಳಸಾಗಣೆಯಾಗುತ್ತಿದ್ದ 306 ಜೀವಂತ ವಿದೇಶಿ ಪ್ರಾಣಿಗಳನ್ನು ಯಶಸ್ವಿಯಾಗಿ ರಕ್ಷಿಸಿದೆ. ಇದರಲ್ಲಿ ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿಗಳು ಸೇರಿದ್ದು, ಇದು ಅಂತಾರಾಷ್ಟ್ರೀಯ ವ್ಯಾಪಾರದ ಒಪ್ಪಂದವನ್ನು ಉಲ್ಲಂಘಿಸಿದೆ. ಜುಲೈ 28 ರಂದು ಮುಂಜಾನೆ 4 ಗಂಟೆಗೆ … Continued

ಮಮತಾ ಬ್ಯಾನರ್ಜಿಯಿಂದ ಹಿಡಿದು ಪ್ರಧಾನಿ ಮೋದಿ ವರೆಗೆ..: ಭಾರತದ 10 ರಾಜಕಾರಣಿಗಳ ಚಿತ್ರಗಳಿಗೆ ರೂಪಾಂತರಿತ ‘ಬಾರ್ಬಿ’ ಸ್ಪರ್ಷ ನೀಡಿದ AI ಕಲಾವಿದ | ಹೇಗೆ ಕಾಣ್ತಾರೆ ನೋಡಿ…

“ಬಾರ್ಬಿ” ಚಲನಚಿತ್ರವು ವಿಶ್ವದಲ್ಲಿ ಭಾರೀ ಹವಾ ಎಬ್ಬಿಸಿದೆ. ಮಾರ್ಗಾಟ್ ರಾಬಿ ಮತ್ತು ರಯಾನ್ ಗೊಸ್ಲಿಂಗ್ ನಟಿಸಿದ, ಬಹು ನಿರೀಕ್ಷಿತ ಚಿತ್ರ ಜುಲೈ 21 ರಂದು ಬಿಡುಗಡೆಯಾಯಿತು ಮತ್ತು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ʼಬಾರ್ಬಿʼಯ ಗುಲಾಬಿ ಬ್ಯಾಂಡ್‌ವ್ಯಾಗನ್ ಜನರು, ವ್ಯಾಪಾರಗಳು, ಬ್ರ್ಯಾಂಡ್‌ಗಳು ಮತ್ತು ಎಲ್ಲರಲ್ಲಿಯೂ ಕುತೂಹಲಕ್ಕೆ ಕಾರಣವಾಗಿದೆ. ಕೃತಕ ಬುದ್ಧಿಮತ್ತೆ (AI) ಕಲಾವಿದರು ಇತ್ತೀಚೆಗೆ … Continued

ಅಯ್ಯೋ ರಾಮಾ….: ಆರ್‌ ಟಿ ಐ ಪ್ರಶ್ನೆಗೆ ಬರೋಬ್ಬರಿ 40,000 ಪುಟಗಳ ಉತ್ತರ ಪಡೆದ ವ್ಯಕ್ತಿ ; ದಾಖಲೆ ಮನೆಗೆ ಒಯ್ಯಲು ಕಾರನ್ನೇ ತರಬೇಕಾಯ್ತು…!

ಇಂದೋರ್ : ಕೋವಿಡ್‌-19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ವ್ಯಕ್ತಿಯೊಬ್ಬರು ಬರೋಬ್ಬರಿ 40,000 ಪುಟಗಳ ಉತ್ತರ ಪಡೆದಿದ್ದಾರೆ…! ಅವರು ಉತ್ತರದ ಪ್ರತಿ ತೆಗೆದುಕೊಳ್ಳಲು ಹೋಗಿ ವಾಪಸ್‌ ಬರುವಾಗ ಅವರ ಎಸ್‌ಯುವಿ ಕಾರ್‌ ಉತ್ತರ ನೀಡಿದ ಪುಟಗಳಿಂದ ತುಂಬಿ ಹೋಗಿತ್ತು ಎಂದು ವರದಿಯಾಗಿದೆ. ಆರ್‌ ಟಿಐ ಅರ್ಜಿಗೆ ಒಂದು … Continued

ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ ಭಟ್ಟಾಚಾರ್ಯ ಆಸ್ಪತ್ರೆಗೆ ದಾಖಲು

ಕೋಲ್ಕತ್ತಾ: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಅವರನ್ನು ಶನಿವಾರ ಮಧ್ಯಾಹ್ನ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬುದ್ಧದೇವ  ಭಟ್ಟಾಚಾರ್ಯ (79) ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಯ ಕ್ರಿಟಿಕಲ್ ಕೇರ್ ಯೂನಿಟ್‌ನಲ್ಲಿ ಮೆಕ್ಯಾನಿಕಲ್ ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಗಿದೆ. 2000 ರಿಂದ 2011 ರವರೆಗೆ ಮುಖ್ಯಮಂತ್ರಿಯಾಗಿದ್ದ ಬುದ್ಧದೇಬ್ ಭಟ್ಟಾಚಾರ್ಯ … Continued

ಎಮ್ಮೆಗಳ ಮೇಲೆ ಗಂಭೀರವಾಗಿ ನಿಂತು ಸಂಚಾರಕ್ಕೆ ಹೊರಟ ಈ ನಾಯಿ | ವೀಕ್ಷಿಸಿ

ಎಮ್ಮೆ ಮೇಲೆ ಗಂಭಿರವಾಗಿ ನಿಂತು ಶ್ವಾನವೊಂದು ಎರಡು ಎಮ್ಮೆಗಳ ಜೊತೆ ಸವಾರಿ ಹೊರಟಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನಾಯಿ ಎಮ್ಮೆ ಮೇಲೇರಿ ನಿಂತಿದೆ. ಒಂದು ಸ್ವಲ್ಪವೂ ಅಲುಗಾಡುತ್ತಿಲ್ಲ. ಎಮ್ಮೆ ಕೂಡಾ ನಾಯಿಯನ್ನು ಅಷ್ಟೇ ಬ್ಯಾಲೆನ್ಸ್ ಮಾಡುತ್ತಾ ಕರೆದುಕೊಂಡು ಹೋಗಿದೆ. ವೀಡಿಯೊದಲ್ಲಿ ಬೀದಿ ನಾಯಿಯೊಂದು ಎರಡು ಎಮ್ಮೆಗಳ ಮೇಲೆ ಆಕರ್ಷಕವಾಗಿ ನಿಂತು ಸವಾರಿ ಮಾಡುತ್ತಿದೆ. … Continued

ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ : ಶೀಘ್ರವೇ 13 ಸಾವಿರ ಸಾರಿಗೆ ಸಿಬ್ಬಂದಿ ನೇಮಕ

ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸಿಹಿಸುದ್ದಿ ನೀಡಿದ್ದಾರೆ. ಶೀಘ್ರವೇ 13 ಸಾವಿರ ಸಾರಿಗೆ ಸಿಬ್ಬಂದಿಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿ ಮುಂಭಾಗ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ನಿಗಮದಲ್ಲಿ ಸುಮಾರು 8 ವರ್ಷಗಳಿಂದ ನೇಮಕಾತಿಯೇ ಮಾಡಿಲ್ಲ. 2016 ರಲ್ಲಿ ಸಿಬ್ಬಂದಿ … Continued

ರಾಹುಲ್ ಗಾಂಧಿಗೆ ಮದುವೆ ಮಾಡಿಸಿ ಎಂದ ರೈತ ಮಹಿಳೆಗೆ ಸೋನಿಯಾ ಗಾಂಧಿ ಕೊಟ್ಟ ಉತ್ತರ ಏನು ಗೊತ್ತೆ | ವೀಕ್ಷಿಸಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮದುವೆ ವಿಚಾರ ಆಗಾಗ ಪ್ರಸ್ತಾಪವಾಗುತ್ತಿರುತ್ತದೆ. ಮುದವೆ ವಿಚಾರದ ಬಗ್ಗೆ ಸಂದರ್ಶನಗಳಲ್ಲಿ ಹಲವು ಸಲ ಪ್ರಶ್ನೆ ಕೇಳಿದಾಗ ರಾಹುಲ್‌ ಗಾಂಧಿ ಅವರೇ ಉತ್ತರಿಸಿದ್ದಾರೆ. ಇದೀಗ ರಾಹುಲ್‌ ಗಾಂಧಿ ಮದುವೆ ಯಾವಾಗ ಎಂದು ಮಹಿಳೆಯೊಬ್ಬಳು ರಾಹುಲ್‌ ಗಾಂಧಿ ಸೋನಿಯಾ ಗಾಂಧಿ ಅವರನ್ನೇ ಕೇಳಿದ್ದಾರೆ ಹರಿಯಾಣದ ಸೋನಿಪತ್‌ ರೈತ ಮಹಿಳೆಯೊಬ್ಬರು ರಾಹುಲ್ ಗಾಂಧಿಗೆ … Continued

ಪಟಾಕಿ ಗೋದಾಮಿನಲ್ಲಿ ಸ್ಫೋಟ: 9 ಮಂದಿ ಸಾವು, ಹಲವರಿಗೆ ಗಾಯ

ಚೆನ್ನೈ : ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಪಟಾಕಿ ಸಂಗ್ರಹ ಗೋದಾಮಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸುಮಾರು 9 ಜನರು ಸಾವಿಗೀಡಾಗಿದ್ದಾರೆ ಮತ್ತು 10 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಶನಿವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಮೃತರನ್ನು ಗೋಡೌನ್ ಮಾಲೀಕ ರವಿ, ಅವರ ಪತ್ನಿ ಜಯಶ್ರೀ, ಅವರ ಪುತ್ರಿ ರುತಿಕಾ ಮತ್ತು ಮಗ … Continued

ಸಿಜೆಐ,ಮಣಿಪುರ ಹಿಂಸಾಚಾರದ ಬಗ್ಗೆ ಕಾಮೆಂಟ್‌ : ಬರಹಗಾರ ಬದ್ರಿ ಶೇಷಾದ್ರಿ ಬಂಧನ

ಚೆನ್ನೈ: ಮಣಿಪುರ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿದ ರಾಜಕೀಯ ವಿಶ್ಲೇಷಕ ಮತ್ತು ಪ್ರಕಾಶಕ ಬದ್ರಿ ಶೇಷಾದ್ರಿ ಅವರನ್ನು ತಮಿಳುನಾಡು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕಳೆದ ವಾರ ಜುಲೈ 22 ರಂದು ಅವರು ಅಧಾನ್ ತಮಿಳು ಯೂಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ಅವರು ನೀಡಿದ ಹೇಳಿಕೆಗಳಿಗಾಗಿ ಅವರ ಬಂಧನವಾಗಿದೆ. ಕಾರ್ಯಕ್ರಮದಲ್ಲಿ ಅವರು ಮಣಿಪುರ ಹಿಂಸಾಚಾರ, ಕುಕಿಗಳು, ಮೈತೆಯ್‌ಗಳು, ನಾಗಾಗಳು ಮತ್ತು … Continued

ಬಿಜೆಪಿ ಕೇಂದ್ರ ಪದಾಧಿಕಾರಿಗಳಲ್ಲಿ ಮಹತ್ವದ ಬದಲಾವಣೆ : ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಸಿ.ಟಿ. ರವಿಗೆ ಕೊಕ್ -ರಾಜ್ಯಾಧ್ಯಕ್ಷ ಸ್ಥಾನ..?

ನವದೆಹಲಿ: ಮುಂಬರುವ ಲೋಕಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿ ಇರಿಸಿಕೊಂಡು ಬಿಜೆಪಿ ತನ್ನ ಸಂಘಟನಾ ರಚನೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಕರ್ನಾಟಕದ ನಾಯಕ ಸಿ.ಟಿ. ರವಿ ಮತ್ತು ಅಸ್ಸಾಂನ ಲೋಕಸಭಾ ಸಂಸದ ದಿಲೀಪ ಸೈಕಿಯಾ ಅವರನ್ನು ತನ್ನ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೈಬಿಟ್ಟಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ … Continued