ಕುಕರ್ಮ ಹಿಟ್ ಬ್ಯಾಕ್…ದೇವಾಲಯದ ಆಭರಣ ಕದಿಯಲು ಹೋಗಿ ತಾನು ಕೊರೆದ ರಂಧ್ರದಲ್ಲಿಯೇ ಸಿಕ್ಕಿಕೊಂಡ ಕಳ್ಳ | ವೀಡಿಯೊ ವೀಕ್ಷಿಸಿ
ಶ್ರೀಕಾಕುಳಂ: ಸ್ವತಃ ದೈವಿಕ ಹಸ್ತಕ್ಷೇಪ ಎಂದು ಕರೆಯಬಹುದಾದ ಪ್ರಕರಣವೊಂದರಲ್ಲಿ ಕುಕರ್ಮಕ್ಕೆ ತಕ್ಷಣವೇ ಫಲಿತಾಂಶ ಸಿಕ್ಕಿದೆ. ಆಂಧ್ರಪ್ರದೇಶದ ದೇವಾಲಯದಿಂದ ಆಭರಣಗಳನ್ನು ಕದಿಯಲು ಕೊರೆದ ರಂಧ್ರದಲ್ಲಿ ಕಳ್ಳನೊಬ್ಬ ತಾನೇ ಸಿಲುಕಿಕೊಂಡಿದ್ದಾನೆ..! ದೇವಸ್ಥಾನದ ಗೋಡೆಯಲ್ಲಿ ಕೊರೆದಿದ್ದ ಕಿಂಡಿಯಲ್ಲಿ ಸಿಲುಕಿ ಸಹಾಯಕ್ಕಾಗಿ ಕೂಗಾಡಲು ಆರಂಭಿಸಿದ ಕಳ್ಳ ರೆಡ್ ಹ್ಯಾಂಡ್ ಆಗಿ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂನ ಕರಾವಳಿ … Continued