ಗೋರಖನಾಥ ದೇವಾಲಯದ ದಾಳಿಕೋರ ಇಸ್ಲಾಮಿಕ್ ಸ್ಟೇಟ್‌ ಗುಂಪಿನಿಂದ ಹನಿ ಟ್ರ್ಯಾಪ್ : ಉತ್ತರ ಪ್ರದೇಶ ಪೊಲೀಸರು

ಲಕ್ನೋ: ಉತ್ತರ ಪ್ರದೇಶ ಗೋರಖನಾಥ ದೇವಾಲಯದ ದಾಳಿ ಪ್ರಕರಣ ಹೊಸ ಟ್ವಿಸ್ಟ್ ಪಡೆದಿದೆ. ಉತ್ತರ ಪ್ರದೇಶ ಪೊಲೀಸರ ಭಯೋತ್ಪಾದನಾ ನಿಗ್ರಹ ದಳವು ಗೋರಖನಾಥ ದೇವಾಲಯದ ದಾಳಿ ಪ್ರಕರಣದಲ್ಲಿ ಹನಿ ಟ್ರ್ಯಾಪ್ ಕೋನವನ್ನು ಬಹಿರಂಗಪಡಿಸಿದೆ ಎಂದು ಇಂಡಿಯಾ ಟುಡೆ.ಕಾಮ್‌ ವರದಿ ಮಾಡಿದೆ ವರದಿ ಪ್ರಕಾರ, ಗೋರಖನಾಥ ದೇವಾಲಯದ ದಾಳಿಕೋರ ಅಹ್ಮದ್ ಮುರ್ತಾಜಾ ಅಬ್ಬಾಸಿ ಇಸ್ಲಾಮಿಕ್ ಸ್ಟೇಟ್‌ ಭಯೋತ್ಪಾದಕ … Continued

TataNeu ಸೂಪರ್ ಅಪ್ಲಿಕೇಶನ್: 12 ಕೋಟಿ ಗ್ರಾಹಕರು, 2,500 ಆಫ್‌ಲೈನ್ ಸ್ಟೋರ್‌ಗಳು, 8 ಕೋಟಿ ಡೌನ್‌ಲೋಡ್‌ಗಳು…!

ಮುಂಬೈ: ಟಾಟಾ ಸಮೂಹದ ಅತ್ಯಂತ ಕಿರಿಯ ಸದಸ್ಯ, ಬಹುನಿರೀಕ್ಷಿತ ಟಾಟಾ ನ್ಯೂ ಸೂಪರ್ ಅಪ್ಲಿಕೇಶನ್, ಅಂತಿಮವಾಗಿ ದೇಶಾದ್ಯಂತ ಜನರಿಗಾಗಿ ಬಿಡುಗಡೆಯಾಗಿದೆ. ಈ ‘ಸೂಪರ್ ಅಪ್ಲಿಕೇಶನ್’ ಹಣಕಾಸು ಸೇವೆಗಳಿಂದ ಹಿಡಿದು ತಂತ್ರಜ್ಞಾನ, ಪ್ರಯಾಣ ಮತ್ತು ದಿನಸಿ ವಸ್ತುಗಳವರೆಗೆ ಹಲವಾರು ಸೇವೆಗಳನ್ನು ನೀಡುತ್ತದೆ. 2,500 ಆಫ್‌ಲೈನ್ ಸ್ಟೋರ್‌ಗಳೊಂದಿಗೆ 12 ಕೋಟಿ ಗ್ರಾಹಕರ ನೆಲೆಯೊಂದಿಗೆ ಅಪ್ಲಿಕೇಶನ್ ಹೊರಡುತ್ತದೆ. ಟಾಟಾ ಸಮೂಹದ … Continued

ಬೇಸಿಗೆ ಶಾಖದಿಂದ ಪಾರಾಗಲು ರಿಕ್ಷಾವನ್ನೇ ಮಿನಿ ಗಾರ್ಡನ್ ಆಗಿ ಪರಿವರ್ತಿಸಿದ ರಿಕ್ಷಾ ಚಾಲಕ…! ಇದು ಪ್ರೆಟ್ಟಿ ಕೂಲ್‌ ಎಂದ ಇಂಟರ್ನೆಟ್

ದಿನದಿಂದ ದಿನಕ್ಕೆ ಬಿಸಿಲಿನ ತಾಪ ವಿಪರೀತವಾಗುತ್ತಿದೆ. ಅಸಹನೀಯ ಶಾಖದ ಅಲೆಗಳಿಂದ ತಪ್ಪಿಸಿಕೊಳ್ಳಲು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಿಕ್ಷಾ ಚಾಲಕನೊಬ್ಬರು ತನ್ನ ರಿಕ್ಷಾದಲ್ಲಿ ಮಿನಿ ಹಸಿರು ಗಾರ್ಡನ್ ನಿರ್ಮಿಸಿಕೊಂಡಿರುವ ಆಲೋಚನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಈ ನವೀನ ಪರಿಹಾರವು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಎರಿಕ್ ಸೋಲ್ಹೀಮ್ ಅವರ ಗಮನ ಸೆಳೆಯಿತು, ಅವರು ಚಿತ್ರವನ್ನು … Continued

ಆಜಾನ್‌ಗೆ ಧ್ವನಿವರ್ಧಕ ಬಳಕೆ ನಿಷೇಧಕ್ಕೆ ಗಾಯಕಿ ಅನುರಾಧಾ ಪೌಡ್ವಾಲ್ ಒತ್ತಾಯ, ಮುಸ್ಲಿಂ ರಾಷ್ಟ್ರಗಳಲ್ಲಿ ನಿಷೇಧ, ಭಾರತದಲ್ಲಿ ಮಾತ್ರ ಯಾಕೆ ಎಂದು ಪ್ರಶ್ನೆ

ಖ್ಯಾತ ಹಿನ್ನೆಲೆ ಗಾಯಕಿ ಅನುರಾಧಾ ಪೌಡ್ವಾಲ್ ಅವರು ಆಜಾನ್‌ಗೆ ಧ್ವನಿವರ್ಧಕಗಳನ್ನು ಬಳಸುವುದನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.. ಸಾವಿರಾರು ಜನಪ್ರಿಯ ಹಾಡುಗಳಿಗೆ ಧ್ವನಿ ನೀಡಿರುವ ಗಾಯಕಿ ಅನುರಾಧಾ ಪೌಡ್ವಾಲ್‌ ನಾನು ಯಾವುದೇ ಧರ್ಮದ ವಿರೋಧಿಯಲ್ಲ, ಆದರೆ ಭಾರತದಲ್ಲಿ ಇಂತಹ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಭಾರತದಲ್ಲಿ ವಿಷಯಗಳನ್ನು ಉತ್ಪ್ರೇಕ್ಷೆ ಮಾಡಲಾಯಿತು. ನಾನು ಇತರ ಮುಸ್ಲಿಂ ಮತ್ತು ಮಧ್ಯಪ್ರಾಚ್ಯ ದೇಶಗಳಿಗೆ ಪ್ರಯಾಣಿಸಿದ್ದೇನೆ … Continued

ಬಿಹಾರ ವಿಧಾನ ಪರಿಷತ್‌ ಚುನಾವಣೆ: 24 ಸ್ಥಾನಗಳಲ್ಲಿ 13ರಲ್ಲಿ ಗೆದ್ದ ಎನ್‌ಡಿಎ, ನಾಲ್ವರು ಪಕ್ಷೇತರರು ಆಯ್ಕೆ

ಪಾಟ್ನಾ: ಗುರುವಾರ ನಡೆದ ಬಿಹಾರ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸ್ಪರ್ಧಿಸಿದ್ದ 24 ಸ್ಥಾನಗಳ ಪೈಕಿ 13 ಸ್ಥಾನಗಳನ್ನು ಗೆದ್ದುಕೊಂಡಿದೆ. ವಿರೋಧ ಪಕ್ಷವಾದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಕೇವಲ ಆರು ಸ್ಥಾನಗಳನ್ನು ಹಾಗೂ ಸ್ವತಂತ್ರ ಅಭ್ಯರ್ಥಿಗಳು ನಾಲ್ಕು ಸ್ಥಾನಗಳನ್ನು ಪಡೆದುಕೊಂಡರೆ, ಕಾಂಗ್ರೆಸ್ ಕೇವಲ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದೆ. … Continued

66 ಮಿಲಿಯನ್ ವರ್ಷಗಳ ಹಿಂದೆ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದ ದಿನ ಕೊಲ್ಲಲ್ಪಟ್ಟ ಡೈನೋಸಾರ್‌ನ ಪಳೆಯುಳಿಕೆ ಕಂಡುಹಿಡಿದ ಪುರಾತತ್ತ್ವಜ್ಞರು..!

ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸಿದ ಸಮಯದ್ದು ಎಂದು ಹೇಳಲಾದ ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಡೈನೋಸಾರ್ ಕಾಲಿನ ಪಳೆಯುಳಿಕೆಯನ್ನು ಕಂಡುಹಿಡಿದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಥೆಸೆಲೋಸಾರಸ್‌ನ ಅಂಗವು ಚರ್ಮದಿಂದ ಆವೃತವಾಗಿದೆ, ಇದು ಉತ್ತರ ಡಕೋಟಾದ ಟ್ಯಾನಿಸ್‌ನಲ್ಲಿರುವ ಪಳೆಯುಳಿಕೆ ಸ್ಥಳದಲ್ಲಿ ಕಂಡುಬಂದಿದೆ, ಇದು ಗಲ್ಫ್ ಆಫ್ ಮೆಕ್ಸಿಕೋದಲ್ಲಿನ ಕ್ಷುದ್ರಗ್ರಹವು ಅಪ್ಪಳಿಸಿದ ಸ್ಥಳದಿಂದ 3,000 ಕಿಮೀ ದೂರದಲ್ಲಿದೆ. ಸೈಟಿನಲ್ಲಿ ಕೆಲಸ ಮಾಡುತ್ತಿರುವ ಬ್ರಿಟಿಷ್ … Continued

ಮುಂಬೈನಲ್ಲಿ XE ಕೊರೊನಾ ವೈರಸ್‌ ತಳಿ ಪತ್ತೆಯಾಗಿಲ್ಲ: ಕೇಂದ್ರ ಸರ್ಕಾರ

ಮುಂಬೈ: ಕೊರೊನಾ ವೈರಸ್‌ ಸೊಂಕಿನ ಹೊಸ ರೂಪಾಂತರಿ ಪತ್ತೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕೊರೊನಾ ಸೋಂಕಿನ ಒಮಿಕ್ರಾನ್‌ ಹೈಬ್ರಿಡ್‌ ರೂಪಾಂತರಿಯಾಗಿರುವ ಎಕ್ಸ್‌ಇ (XE) ತಳಿ ಪತ್ತೆಯಾಗಿದೆ ಎಂದು ಬೃಹನ್ ಮುಂಬೈ ಮಹಾನಗರಪಾಲಿಕೆ (BMC) ವರದಿ ಮಾಡಿದ ಹಿನ್ನಲೆ ಕೇಂದ್ರ ಸರ್ಕಾರ ಈ ಸ್ಪಷ್ಟನೆ ನೀಡಿದೆ. ಕೇಂದ್ರ ಸರ್ಕಾರ ಈ ಸ್ಪಷ್ಟನೆ ನೀಡಿದ ಬಳಿಕ … Continued

ಇದನ್ನು ತಾಯಿ ಮಾತ್ರ ಮಾಡಬಲ್ಲಳು…ಮೊಸಳೆ ದಾಳಿಯಿಂದ ಮರಿಯನ್ನು ರಕ್ಷಿಸಲು ತಾನೇ ಮೊಸಳೆಗೆ ಆಹಾರವಾಗುವ ತಾಯಿ ಜಿಂಕೆ..!-ಹೃದಯಹಿಂಡುವ ವೀಡಿಯೊ

ತಾಯಿಯು ತನ್ನ ಮಗುವನ್ನು ಯಾವುದೇ ಅಪಾಯದಿಂದ ರಕ್ಷಿಸಲು ಎಲ್ಲಾ ವಿಧಗಳಲ್ಲೂ ಹೋರಾಡುತ್ತಾಳೆ. ತನ್ನನ್ನು ತ್ಯಾಗ ಮಾಡುವುದಾದರೂ ಸಹ. ನೀವು ವೀಕ್ಷಿಸಲಿರುವ ವೀಡಿಯೊ ತ್ಯಾಗ ಮಾಡುವುದಾದರೂ ಸಹ ಎಂಬುದಕ್ಕೆ ಸಾಕ್ಷಿಯಾಗಿದೆ. ಐಎಎಸ್ ಅಧಿಕಾರಿ ಸೋನಾಲ್ ಗೋಯೆಲ್ ಅವರು ಮೊಸಳೆಯು ಮರಿ ಜಿಂಕೆಯ ಮೇಲೆ ದಾಳಿ ಮಾಡಲು ಹೊರಟಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆದರೆ ತಾಯಿ ಜಿಂಕೆ ಅದರ ರಕ್ಷಣೆಗೆ … Continued

ಆಗಸ್ಟ್-ಮಾರ್ಚ್ ನಡುವೆ ಲಡಾಖ್ ಬಳಿ ಪವರ್ ಗ್ರಿಡ್ ಮೇಲೆ ಚೀನಾದಿಂದ ಸೈಬರ್ ದಾಳಿ: ವರದಿ

ನವದೆಹಲಿ: ಚೀನಾದ ಸರ್ಕಾರಿ ಪ್ರಾಯೋಜಿತ ಹ್ಯಾಕರ್‌ಗಳು ಕಳೆದ ಎಂಟು ತಿಂಗಳಿನಿಂದ ಲಡಾಖ್ ಬಳಿಯ ಭಾರತೀಯ ವಿದ್ಯುತ್ ವಿತರಣಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಖಾಸಗಿ ಗುಪ್ತಚರ ಸಂಸ್ಥೆ ರೆಕಾರ್ಡೆಡ್ ಫ್ಯೂಚರ್ ಬುಧವಾರ ವರದಿ ಮಾಡಿದೆ. ಈ ಪ್ರದೇಶದಲ್ಲಿ ಉಭಯ ದೇಶಗಳ ನಡುವಿನ ಸುದೀರ್ಘ ಮಿಲಿಟರಿ ಬಿಕ್ಕಟ್ಟಿನ ನಂತರ ಹೊಸ ಸಂಭಾವ್ಯ ಫ್ಲ್ಯಾಶ್ ಪಾಯಿಂಟ್‌ನಲ್ಲಿ ಇದು ಬೆಳಕಿಗೆ ಬಂದಿದೆ. … Continued

ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಶ್ರೀಲಂಕಾ ನೆರವಿಗೆ ಬಂದ ದೊಡ್ಡಣ್ಣ ಭಾರತಕ್ಕೆ ಧನ್ಯವಾದ ಹೇಳಿದ ಲಂಕಾ ಕ್ರಿಕೆಟ್ ದಂತಕಥೆ ಜಯಸೂರ್ಯ

ಕೊಲಂಬೊ: ಭಾರತವನ್ನು “ದೊಡ್ಡಣ್ಣ (big brother) ಎಂದು ಕರೆದ ಶ್ರೀಲಂಕಾದ ಮಾಜಿ ಸಿಡಿಲಬ್ಬರ ಕ್ರಿಕೆಟ್‌ ಆಟಗಾರ ಸನತ್ ಜಯಸೂರ್ಯ, ಸ್ವಾತಂತ್ರ್ಯದ ನಂತರದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ದ್ವೀಪ ರಾಷ್ಟ್ರಕ್ಕೆ ಸಹಾಯ ಹಸ್ತ ಚಾಚಿ ವಿವಿಧ ನೆರವು ನೀಡಿದ್ದಕ್ಕಾಗಿ ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ. ನಮ್ಮ ದೇಶದ ನೆರೆಯವರಾಗಿ … Continued