ಹೌ ಟು ಮರ್ಡರ್ ಯುವರ್ ಹಸ್ಬೆಂಡ್’ ಎಂಬ ಖ್ಯಾತ ಕಾದಂಬರಿಯ ಲೇಖಕಿಯೇ ಈಗ ತನ್ನ ಪತಿ ಕೊಲೆ ಮಾಡಿದ ಆರೋಪದ ವಿಚಾರಣೆ ಎದುರಿಸುತ್ತಿದ್ದಾರೆ..!

ಹೌ ಟು ಮರ್ಡರ್ ಯುವರ್ ಹಸ್ಬೆಂಡ್’ (How to Murder Your Husband ) ಎಂಬ ಶೀರ್ಷಿಕೆಯ ಕಾದಂಬರಿ ಬರೆದ ಹನ್ನೊಂದು ವರ್ಷಗಳ ನಂತರ, ಪ್ರಣಯ ಕಾದಂಬರಿಕಾರ್ತಿ ನ್ಯಾನ್ಸಿ ಕ್ರಾಂಪ್ಟನ್ ಬ್ರೋಫಿ ಈಗ ತನ್ನ ಪತಿಯನ್ನು ಕೊಂದ ಆರೋಪದ ಮೇಲೆ ಅಮೆರಿಕದಲ್ಲಿ ವಿಚಾರಣೆಯಲ್ಲಿದ್ದಾರೆ. ಜೂನ್ 2018 ರಲ್ಲಿ ಬಾಣಸಿಗನಾಗಿದ್ದ ತನ್ನ 63 ವರ್ಷದ ಪತಿ ಡೇನಿಯಲ್ … Continued

ಉಪನ್ಯಾಸದ ಸಮಯದಲ್ಲಿ ‘ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಅಲಿಘರ್ ಮುಸ್ಲಿಂ ವಿವಿ ಪ್ರಾಧ್ಯಾಪಕ ಅಮಾನತು, ಪೊಲೀಸ್‌ ಪ್ರಕರಣ ದಾಖಲು

ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ ವಿಧಿವಿಜ್ಞಾನ ವಿಭಾಗದ ತರಗತಿಯಲ್ಲಿ ಅತ್ಯಾಚಾರದ ಕುರಿತು ಹಿಂದೂ ಪುರಾಣದ ಉಲ್ಲೇಖಗಳನ್ನು ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪದ ಸಹಾಯಕ ಪ್ರಾಧ್ಯಾಪಕರನ್ನು ಮೇಲೆ ಬುಧವಾರ ಅಮಾನತುಗೊಳಿಸಲಾಗಿದೆ. ಸಹಾಯಕ ಪ್ರಾಧ್ಯಾಪಕ ಡಾ. ಜಿತೇಂದ್ರ ಕುಮಾರ್ ಅವರು ಪ್ರಾಥಮಿಕ ತನಿಖೆಗಳ ಆಧಾರದ ಮೇಲೆ ಅವರು ಉಲ್ಲೇಖ ಮಾಡಿದ್ದು ಕಂಡುಬಂದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ. … Continued

ಅನಿಲ್ ದೇಶಮುಖ್ ಬಂಧನ: ಏಪ್ರಿಲ್ 11 ರವರೆಗೆ ಸಿಬಿಐ ಕಸ್ಟಡಿಗೆ ಕಳುಹಿಸಿದ ಕೋರ್ಟ್‌

ಮುಂಬೈ: ವಿಶೇಷ ನ್ಯಾಯಾಲಯವು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು ಏಪ್ರಿಲ್ 11 ರವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ದೇಶಮುಖ್ ಅವರನ್ನು ಬುಧವಾರ ಬೆಳಗ್ಗೆ ಸಿಬಿಐ ಬಂಧಿಸಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ ದೇಶಮುಖ್ ಅವರನ್ನು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಬುಧವಾರ … Continued

ಪ್ರಧಾನಿ ಮೋದಿ ಭೇಟಿ ಮಾಡಿದ ಶರದ್ ಪವಾರ್, ಸಂಜಯ್ ರಾವತ್ ವಿರುದ್ಧ ಇಡಿ ಕ್ರಮದ ವಿಚಾರ ಪ್ರಸ್ತಾಪ

ನವದೆಹಲಿ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಸತ್ತಿನ ಅವರ ಕಚೇರಿಯಲ್ಲಿ ಬುಧವಾರ ಭೇಟಿಯಾದರು. ಮಾಧ್ಯಮ ವರದಿಗಳ ಪ್ರಕಾರ, ಸಭೆ 20 ನಿಮಿಷಗಳ ಕಾಲ ನಡೆಯಿತು. ಮುಂಬೈನ ಗೋರೆಗಾಂವ್‌ನಲ್ಲಿ ಚಾಲ್ ಪುನರಾಭಿವೃದ್ಧಿ ಯೋಜನೆಯಲ್ಲಿ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಶಿವಸೇನಾ ಸಂಸದ ಸಂಜಯ್ ರಾವುತ್ ಅವರ ಪತ್ನಿ … Continued

ಒಮಿಕ್ರಾನ್‌ಗಿಂತ ಹೆಚ್ಚು ಹರಡುವ ಹೊಸ ಕೊರೊನಾ ವೈರಸ್ ಹೈಬ್ರಿಡ್‌ ರೂಪಾಂತರ XEಯ ದೇಶದ ಮೊದಲ ಪ್ರಕರಣ ಮುಂಬೈನಲ್ಲಿ ದಾಖಲು

ಭಾರತವು ಇಂದು, ಬುಧವಾರ ಮುಂಬೈನಿಂದ ಕೊರೊನಾ ವೈರಸ್ಸಿನ ಹೊಸ XE ರೂಪಾಂತರದ ಮೊದಲ ಸೋಂಕಿನ ಪ್ರಕರಣವನ್ನು ವರದಿ ಮಾಡಿದೆ. ಒಮಿಕ್ರಾನ್ ರೂಪಾಂತರಕ್ಕಿಂತ ಹೆಚ್ಚು ಹರಡುತ್ತದೆ ಎಂದು ನಂಬಲಾದ ಈ ಹೈಬ್ರಿಡ್‌ ರೂಪಾಂತರವನ್ನು ಮೊದಲು ಯುನೈಟೆಡ್ ಕಿಂಗ್‌ಡಂನಲ್ಲಿ ಕಂಡುಹಿಡಿಯಲಾಯಿತು. ಅದರ ಇತ್ತೀಚಿನ ಸೆರೋ ಸಮೀಕ್ಷೆ ವರದಿಯಲ್ಲಿ, ಮುಂಬೈನ ನಾಗರಿಕ ಸಂಸ್ಥೆಯು ಎಕ್ಸ್‌ಇ ರೂಪಾಂತರದ ಒಂದು ಪ್ರಕರಣ ಮತ್ತು … Continued

ಜಮ್ಮು: ಶಾಲೆಗೆ ತಿಲಕ ಇಟ್ಟುಕೊಂಡು ಬಂದ ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕ, ಅಮಾನತು

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಹಿಂದೂ ಕುಟುಂಬವೊಂದು ತಮ್ಮ ಮಗಳು ಹಣೆಯ ಮೇಲೆ ತಿಲಕವಿಟ್ಟು ಶಾಲೆಗೆ ಹೋದ ಕಾರಣಕ್ಕೆ ಶಾಲಾ ಶಿಕ್ಷಕರೊಬ್ಬರು ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ನಿಸಾರ್ ಅಹ್ಮದ್ ಎಂದು ಗುರುತಿಸಲಾಗಿರುವ ಶಿಕ್ಷಕನನ್ನು ಇದೀಗ ರಜೌರಿ ಜಿಲ್ಲೆಯ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಅಮಾನತುಗೊಳಿಸಲಾಗಿದೆ. ಮಿಡ್ಲ್ ಸ್ಕೂಲ್ ಖದುರಿಯನ್ ಪಂಚಾಯತದ ಡ್ರಾಮ್ಮನ್‌ನ ಇಬ್ಬರು ಹುಡುಗಿಯರನ್ನು … Continued

ತರಗತಿಯಲ್ಲಿ ಅತ್ಯಾಚಾರದ ಬಗ್ಗೆ ಪೌರಾಣಿಕ ಉಲ್ಲೇಖ: ವಿವಿ ಆಡಳಿತ ಶೋಕಾಸ್‌ ನೋಟಿಸ್‌ ನೀಡಿದ ನಂತರ ಬೇಷರತ್‌ ಕ್ಷಮೆಯಾಚಿಸಿದ ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ ಪ್ರೊಫೆಸರ್

ನವದೆಹಲಿ: ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯ (AMU) ಆಡಳಿತವು ಅದರ ವೈದ್ಯಕೀಯ ವಿಭಾಗದ ಪ್ರೊಫೆಸರ್ ಡಾ.ಜಿತೇಂದ್ರಕುಮಾರ ಮಾಡಿದ ಅತ್ಯಾಚಾರದ ಬಗೆಗಿನ ‘ಪೌರಾಣಿಕ ಉಲ್ಲೇಖಗಳ’ ಬಗ್ಗೆ ತೀವ್ರ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ ಗಂಟೆಗಳ ನಂತರ, ಪ್ರಾಧ್ಯಾಪಕರು ಬೇಷರತ್ ಕ್ಷಮೆಯಾಚಿಸಿದ್ದಾರೆ. ಈ ಘಟನೆಯು ಲೈಂಗಿಕ ಅಪರಾಧಗಳ ವಿಷಯದ ತರಗತಿಗೆ ಸಂಬಂಧಿಸಿದೆ, ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಪಾಠ ತೆಗೆದುಕೊಳ್ಳುವಾಗ ಪ್ರೊಫೆಸರ್ ಕುಮಾರ್ … Continued

ಕುಕರ್ಮ ಹಿಟ್‌ ಬ್ಯಾಕ್‌…ದೇವಾಲಯದ ಆಭರಣ ಕದಿಯಲು ಹೋಗಿ ತಾನು ಕೊರೆದ ರಂಧ್ರದಲ್ಲಿಯೇ ಸಿಕ್ಕಿಕೊಂಡ ಕಳ್ಳ | ವೀಡಿಯೊ ವೀಕ್ಷಿಸಿ

ಶ್ರೀಕಾಕುಳಂ: ಸ್ವತಃ ದೈವಿಕ ಹಸ್ತಕ್ಷೇಪ ಎಂದು ಕರೆಯಬಹುದಾದ ಪ್ರಕರಣವೊಂದರಲ್ಲಿ ಕುಕರ್ಮಕ್ಕೆ ತಕ್ಷಣವೇ ಫಲಿತಾಂಶ ಸಿಕ್ಕಿದೆ. ಆಂಧ್ರಪ್ರದೇಶದ ದೇವಾಲಯದಿಂದ ಆಭರಣಗಳನ್ನು ಕದಿಯಲು ಕೊರೆದ ರಂಧ್ರದಲ್ಲಿ ಕಳ್ಳನೊಬ್ಬ ತಾನೇ ಸಿಲುಕಿಕೊಂಡಿದ್ದಾನೆ..! ದೇವಸ್ಥಾನದ ಗೋಡೆಯಲ್ಲಿ ಕೊರೆದಿದ್ದ ಕಿಂಡಿಯಲ್ಲಿ ಸಿಲುಕಿ ಸಹಾಯಕ್ಕಾಗಿ ಕೂಗಾಡಲು ಆರಂಭಿಸಿದ ಕಳ್ಳ ರೆಡ್ ಹ್ಯಾಂಡ್ ಆಗಿ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂನ ಕರಾವಳಿ … Continued

ಸತ್ತ ವ್ಯಕ್ತಿ ಜೀವಂತ…! ಶವ ಸಮಾಧಿ ಮಾಡಿದ 24 ತಾಸಿನ ನಂತರ ಜೀವಂತ ಮನೆಗೆ ಬಂದ ವ್ಯಕ್ತಿ …!!

ಚೆನ್ನೈ: 55 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆಂದು ಭಾವಿಸಿ, ಅವರ ಕುಟುಂಬದವರು ಸಮಾಧಿ ಮಾಡಿದ್ದು, ಆದರೆ ಸಮಾಧಿ ಮಾಡಿದ ಒಂದು ದಿನದೊಳಗೆ ಅವರು ಮನೆಮುಂದೆ ಪ್ರತ್ಯಕ್ಷರಾಗಿದ್ದಾರೆ..! ಸೋಮವಾರ ಈ ವಿದ್ಯಮಾನ ನಡೆದಿದ್ದು, ಸಮಾಧಿ ಮಾಡಲ್ಪಟ್ಟ ವ್ಯಕ್ತಿ ಮನೆಗೆ ಬಂದಿದ್ದು ನೋಡಿ ಮನೆಯವರು ಕ್ಷಣಕಾಲ ಆಘಾತಕ್ಕೊಳಗಾಗಿದ್ದರು. ಪೂಂಜೈ ತುರೈಯಂಪಾಳ್ಯದ ಮೂರ್ತಿ ಟಿ.ಎನ್. ಪಾಲಯಂ ಬ್ಲಾಕ್, ದಿನಗೂಲಿ, ಅವರು ಕೆಲವು … Continued

ರಾಜ್ ಠಾಕ್ರೆಯವರೇ ಬಾಳ್‌ ಠಾಕ್ರೆಯವರ ನಿಜವಾದ ವಾರಸುದಾರ ಎಂದು ಶಿವಸೇನಾ ಭವನದ ಮುಂದೆ ಬೃಹತ್‌ ಪೋಸ್ಟರ್ ಹಾಕಿದ ಎಂಎನ್‌ಎಸ್

ಮುಂಬೈ: ಕುರ್ಲಾದ ಮೈದಾನದಲ್ಲಿ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ನುಡಿಸಿದ ಆರು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಕಾರ್ಯಕರ್ತರನ್ನು ಬಂಧಿಸಿದ ಒಂದು ದಿನದ ನಂತರ, ರಾಜ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಪಕ್ಷವು ಮುಂಬೈನ ದಾದರ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಾದ ಶಿವಸೇನಾ ಭವನದ ಹೊರಗೆ ಬೃಹತ್‌ ಪೋಸ್ಟರ್ ಹಾಕಿದೆ. ಈ ಪೋಸ್ಟರ್ ಶಿವಸೇನೆ ಸಂಸ್ಥಾಪಕ ದಿವಂಗತ … Continued