ತಲೆ ಎಣಿಕೆ ವೇಳೆ 27 ಪ್ರಯಾಣಿಕರು ಒಂದೇ ಆಟೊದಿಂದ ಇಳಿಯುತ್ತಿದ್ದಂತೆ ಪೊಲೀಸರಿಗೇ ದಿಗ್ಭ್ರಮೆ…| ವೀಕ್ಷಿಸಿ

ಫತೇಪುರ್ (ಉತ್ತರ ಪ್ರದೇಶ): ಚಾಲಕನನ್ನು ಕಂಡು ಅತಿವೇಗದಲ್ಲಿ ಚಾಲನೆ ಮಾಡುತ್ತಿದ್ದ ಆಟೊವನ್ನು ನಿಲ್ಲಿಸಿದ ನಂತರ ಉತ್ತರ ಪ್ರದೇಶ ಪೊಲೀಸರೇ ದಿಗ್ಭ್ರಮೆಗೊಂಡಿದ್ದಾರೆ.. ಯಾಕೆಂದರೆ ಹಿರಿಯರು ಮತ್ತು ಮಕ್ಕಳು ಸೇರಿದಂತೆ 26 ಮಂದಿ ಪ್ರಯಾಣಿಕರನ್ನು ಆ ಆಟೊದಲ್ಲಿಒಯ್ಯಲಾಗುತ್ತಿತ್ತು…!! ಪೊಲೀಸರು ಆಟೊದಲ್ಲಿದ್ದ ಪ್ರಯಾಣಿಕರನ್ನು ಒಬ್ಬೊಬ್ಬರಾಗಿ ಎಣಿಸುವ ವಿಡಿಯೋ ವೈರಲ್ ಆಗಿದೆ. ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ. … Continued

ವಿಂಬಲ್ಡನ್ 2022: ನಿಕ್ ಕಿರ್ಗಿಯೋಸ್ ಸೋಲಿಸಿ 7ನೇ ವಿಂಬಲ್ಡನ್ ಪ್ರಶಸ್ತಿ ಗೆದ್ದ ಜೊಕೊವಿಕ್

ಲಂಡನ್‌: ಸೆರ್ಬಿಯಾದ ನೊವಾಕ್ ಜೊಕೊವಿಕ್, ಭಾನುವಾರ (ಜುಲೈ 10) ಸೆಂಟರ್ ಕೋರ್ಟ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾದ ನಿಕ್ ಕಿರ್ಗಿಯೊಸ್ ಅವರನ್ನು 4-6, 6-3, 6-4, 7-6 (7-3) ಸೆಟ್‌ಗಳಿಂದ ಸೋಲಿಸಿ ವಿಂಬಲ್ಡನ್ 2022 ಪ್ರಶಸ್ತಿ ಗೆದ್ದರು. 35 ವರ್ಷ ವಯಸ್ಸಿನ ಆಟಗಾರ ರೋಜರ್ ಫೆಡರರ್, ಪೀಟ್ ಸಾಂಪ್ರಾಸ್ ಮತ್ತು ಜಾರ್ನ್ ಬೋರ್ಗ್ ನಂತರ ಸತತ … Continued

ಗೋವಾ : ಬಿಜೆಪಿಗೆ ಕಾಂಗ್ರೆಸ್‌ ಶಾಸಕರ ಪಕ್ಷಾಂತರದ ಊಹಾಪೋಹದ ಮಧ್ಯೆ ವಿರೋಧ ಪಕ್ಷದ ನಾಯಕನ ಸ್ಥಾನದಿಂದ ಮೈಕೆಲ್ ಲೋಬೋ ವಜಾಗೊಳಿಸಿದ ಕಾಂಗ್ರೆಸ್‌

ನವದೆಹಲಿ: ಪಕ್ಷಾಂತರಕ್ಕೆ ಸಂಚು ರೂಪಿಸಿದ್ದಕ್ಕಾಗಿ ಗೋವಾ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮೈಕೆಲ್ ಲೋಬೋ ಅವರನ್ನು ಕಾಂಗ್ರೆಸ್ ಭಾನುವಾರ ವಜಾಗೊಳಿಸಿದೆ. ಎಐಸಿಸಿ ವೀಕ್ಷಕ ದಿನೇಶ್ ಗುಂಡೂರಾವ್ ಮಾತನಾಡಿ, ಕರಾವಳಿ ರಾಜ್ಯದಲ್ಲಿ ಪಕ್ಷವನ್ನು ದುರ್ಬಲಗೊಳಿಸಲು ಲೋಬೋ ಮತ್ತು ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ನೇತೃತ್ವದಲ್ಲಿ ಸಂಚು ರೂಪಿಸಲಾಗಿದೆ ಎಂದು ಹೇಳಿದ್ದಾರೆ. ಗೋವಾದಲ್ಲಿ ಪಕ್ಷಾಂತರ ಮಾಡಿ ಕಾಂಗ್ರೆಸ್ ಪಕ್ಷ … Continued

ಫುಟ್‌ಪಾತ್ ಮೇಲಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಟ್ರಕ್‌ , ಆದ್ರೆ ಅದೃಷ್ಟದ ವ್ಯಕ್ತಿಗೆ ಏನೂ ಆಗಿಲ್ಲ | ವೀಕ್ಷಿಸಿ

ತೆಲಂಗಾಣ ಸಚಿವ ಕೆಟಿ ರಾಮರಾವ್ ಅವರ ಗಮನ ಸೆಳೆದಿರುವ ಭಯಾನಕ ಕ್ಲಿಪ್ ಅನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕ್ಲಿಪ್‌ನಲ್ಲಿ, ಫುಟ್‌ಪಾತ್‌ನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಟ್ರಕ್ ಸ್ಕಿಡ್‌ ಆಗಿ ಡಿಕ್ಕಿ ಹೊಡೆದ ದೃಶ್ಯ ಕಾಣಬಹುದು. ಆದರೆ ಆ ವ್ಯಕ್ತಿ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ ಮತ್ತು 4 … Continued

81 ದೆಹಲಿ ಜೈಲು ಸಿಬ್ಬಂದಿಗೆ ಲಂಚ ನೀಡಿದ ಕಾನ್‌ಮ್ಯಾನ್ ಸುಖೇಶ್ ಚಂದ್ರಶೇಖರ್: ಪೊಲೀಸರು

ನವದೆಹಲಿ: ದೆಹಲಿಯ ರೋಹಿಣಿ ಜೈಲಿನಲ್ಲಿರುವ 80ಕ್ಕೂ ಹೆಚ್ಚು ಅಧಿಕಾರಿಗಳು ಸುಕೇಶ್ ಚಂದ್ರಶೇಖರ ಎಂಬಾತನಿಂದ ಲಂಚ ಪಡೆದ ಆರೋಪವನ್ನು ಎದುರಿಸುತ್ತಿದ್ದಾರೆ. ಜೈಲಿನ ಹೊರಗೆ ತನ್ನ ಸಹಚರರನ್ನು ಸಂಪರ್ಕಿಸಲು ಅಧಿಕಾರಿಗಳು ಮೊಬೈಲ್ ಫೋನ್‌ಗಳು ಮತ್ತು ಇತರ ಸೌಲಭ್ಯಗಳನ್ನು ಒದಗಿಸಿದ್ದಾರೆ ಎಂದು ದೆಹಲಿ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ಜೈಲು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ತಿಳಿಸಿದೆ. … Continued

ಗೋವಾ ಕಾಂಗ್ರೆಸ್‌ನಲ್ಲಿ ದಂಗೆ: ಕನಿಷ್ಠ 6 ಶಾಸಕರು ಬಿಜೆಪಿ ಸೇರುವ ಸಾಧ್ಯತೆ…?

ಪಣಜಿ: ಹಿರಿಯ ಕಾಂಗ್ರೆಸ್ ಶಾಸಕ ದಿಗಂಬರ್ ಕಾಮತ್ ನೇತೃತ್ವದಲ್ಲಿ ಗೋವಾದಲ್ಲಿ ಕಾಂಗ್ರೆಸ್ ಶಾಸಕರು ಬಂಡಾಯದ ಅಂಚಿನಲ್ಲಿದ್ದು, ಬಿಜೆಪಿ ಸೇರಬಹುದು ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ಕನಿಷ್ಠ ಆರರಿಂದ ಹತ್ತು ಶಾಸಕರು ಬಿಜೆಪಿ ಸೇರುವ ಸಾಧ್ಯತೆ ಇದೆ. ಕಾಂಗ್ರೆಸ್ ಶಾಸಕರು ಜಿಗಿಯುತ್ತಾರೆ ಎಂಬ ವದಂತಿಗಳ ನಡುವೆ, ಎಐಸಿಸಿ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್, “ಕಾಂಗ್ರೆಸ್ ತನ್ನ … Continued

ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಲು ಶಿವ-ಪಾರ್ವತಿ ವೇಷ: ಓರ್ವನ ಬಂಧನ

ದಿಸ್ಪುರ (ಅಸ್ಸಾಂ): ಇಂಧನ, ದಿನನಿತ್ಯದ ಆಹಾರ ಮತ್ತು ಇತರ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪುರುಷ ಮತ್ತು ಮಹಿಳೆ ಶಿವ ಪಾರ್ವತಿ ವೇಷ ಧರಿಸಿ ಪ್ರತಿಭಟನೆ ಮಾಡಿರುವ ಘಟನೆ ಅಸ್ಸಾಂನ ನಾಗಾಂವ್‌ ನಲ್ಲಿ ಶನಿವಾರ ನಡೆದಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ನಿರ್ದೇಶಕಿ ಲೀನಾ ಮಣಿಮೇಕಲೈ ಅವರ ಸಾಕ್ಷ್ಯಚಿತ್ರದ ‘ ಸಿಗರೇಟ್ ಸೇದುವ ಕಾಳಿ’ ಪೋಸ್ಟರ್‌ ದೇಶವ್ಯಾಪಿ … Continued

5ಜಿ ಸ್ಪೆಕ್ಟ್ರಂ ಹರಾಜಿಗೆ ಅದಾನಿ ಗ್ರೂಪ್-ಖಾಸಗಿ ಜಾಲ ಅಭಿವೃದ್ಧಿ

ನವದೆಹಲಿ: ಜು. 26ರಂದು ನಡೆಯಲಿರುವ 5ಜಿ ತರಂಗಗುಚ್ಛ ಹಂಚಿಕೆ ಹರಾಜಿನಲ್ಲಿ ಅದಾನಿ ಗ್ರೂಪ್ ಪಾಲ್ಗೊಳ್ಳಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಅದಾಗಲೇ ಉದ್ಯಮ ವಲಯದಲ್ಲಿ ಭಾರಿ ಚರ್ಚೆಯೂ ನಡೆದಿದೆ. ಟೆಲಿಕಾಂ ಸೇವಾ ಕ್ಷೇತ್ರಕ್ಕೆ ಅದಾನಿ ಕಂಪನಿ ಅಚ್ಚರಿಯ ಪ್ರವೇಶ ಎಂದು ಹೇಳಲಾಗಿತ್ತು. ಅಲ್ಲದೆ ಈಗಿರುವ ಪ್ರಮುಖ ಟೆಲಿಕಾಂ ಸೇವೆದಾರರಾದ ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಕಂಪನಿಗಳಿಗೆ ಭಾರಿ … Continued

ನೀರಿನ ಪ್ರಬಲ ಪ್ರವಾಹದಲ್ಲಿ ವ್ಯಕ್ತಿಯನ್ನು ರಕ್ಷಿಸಲು ಕೆಚ್ಚೆದೆಯ ಸಾಹಸ ಮಾಡಿದ ಇಬ್ಬರು ಪೊಲೀಸರು | ವೀಕ್ಷಿಸಿ

ನವದೆಹಲಿ: ಮಹಾರಾಷ್ಟ್ರದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಪ್ರಬಲವಾದ ಪ್ರವಾಹದಲ್ಲಿಳಿದು ವ್ಯಕ್ತಿಯೊಬ್ಬನನ್ನು ರಕ್ಷಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕಿ ಮತ್ತು ಸಂಸದೆ ಸುಪ್ರಿಯಾ ಸುಳೆ ಅವರು ಶನಿವಾರ ಟ್ವಿಟರ್‌ನಲ್ಲಿ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಪುಣೆಯ ದತ್ತವಾಡಿಯ ಇಬ್ಬರು ಪೊಲೀಸ್ ಸಿಬ್ಬಂದಿ ಸದ್ದಾಂ ಶೇಖ್ ಮತ್ತು ಅಜಿತ್ ಪೋಕರೆ, ಶಿವನೆ … Continued

ನ್ಯಾಯಾಂಗ ನಿಂದನೆ ಪ್ರಕರಣ: ಸುಪ್ರೀಂಕೋರ್ಟ್‌ನಿಂದ ಸೋಮವಾರ ವಿಜಯ ಮಲ್ಯಗೆ ಶಿಕ್ಷೆ ಪ್ರಕಟ

ನವದೆಹಲಿ: ಉದ್ಯಮಿ ವಿಜಯ ಮಲ್ಯ ಅವರ ೨೦೧೭ರ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೋಮವಾರ ಶಿಕ್ಷೆ ಪ್ರಕಟಿಸುವುದಾಗಿ ಸುಪ್ರೀಂ ಕೋರ್ಟ್‌ ತಿಳಿಸಿದೆ. ನ್ಯಾಯಮೂರ್ತಿಗಳಾದ ಯುಯು ಲಲಿತ್, ರವೀಂದ್ರ ಎಸ್ ಭಟ್ ಮತ್ತು ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಸೋಮವಾರ ಆದೇಶವನ್ನು ಪ್ರಕಟಿಸಲಿದೆ. ಪೀಠವು ಪ್ರಕರಣದ ಆದೇಶವನ್ನು ಮಾರ್ಚ್ 10ರಂದು ಕಾಯ್ದಿರಿಸಿತ್ತು. ಮಲ್ಯ ಅವರು ಬ್ರಿಟನ್ನಿನಲ್ಲಿ … Continued