ಎನ್‌ಐಎ ಮುಖ್ಯಸ್ಥರಾಗಿ ಪಂಜಾಬ್ ಕೇಡರ್‌ನ ಹಿರಿಯ ಐಪಿಎಸ್ ಅಧಿಕಾರಿ ದಿನಕರ್ ಗುಪ್ತಾ ನೇಮಕ

ನವದೆಹಲಿ: ಮುಂಬೈನಲ್ಲಿ 26/11 ದಾಳಿಯ ನಂತರ ರಚಿಸಲಾದ ಭಯೋತ್ಪಾದನಾ ವಿರೋಧಿ ತನಿಖಾ ಸಂಸ್ಥೆಯಾದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಯ ಹೊಸ ಮಹಾನಿರ್ದೇಶಕರನ್ನಾಗಿ ಪಂಜಾಬ್ ಮಾಜಿ ಡಿಜಿಪಿ ದಿನಕರ್ ಗುಪ್ತಾ ಅವರನ್ನು ಗುರುವಾರ ನೇಮಿಸಲಾಗಿದೆ. ಯೋಗೇಶ್ ಸಿ. ಮೋದಿ ಅವರ ನಿವೃತ್ತಿಯ ನಂತರ ಕಳೆದ ವರ್ಷ ಮೇ ತಿಂಗಳಲ್ಲಿ ಸಿಆರ್‌ಪಿಎಫ್ ಮಹಾನಿರ್ದೇಶಕ ಕುಲದೀಪ್ ಸಿಂಗ್‌ಗೆ ಎನ್‌ಐಎ … Continued

ರಾಷ್ಟ್ರಪತಿ ಸ್ಥಾನಕ್ಕೆ ಯಶವಂತ್ ಸಿನ್ಹಾ ಉತ್ತಮ ಅಭ್ಯರ್ಥಿ ಅಲ್ಲ: ಸಿಪಿಐ(ಎಂ) ಸಂಸದ

ನವದೆಹಲಿ: ರಾಷ್ಟ್ರಪತಿ ಸ್ಥಾನಕ್ಕೆ ಯಶವಂತ್ ಸಿನ್ಹಾ ಅತ್ಯುತ್ತಮ ಅಭ್ಯರ್ಥಿ ಅಲ್ಲ. ಆದರೆ ವಿರೋಧ ಪಕ್ಷಗಳ ಒಗ್ಗಟ್ಟಿನ ದೃಷ್ಟಿಯಿಂದ ಇದನ್ನು ಒಪ್ಪಿಕೊಳ್ಳಬೇಕು ಎಂದು ಪಶ್ಚಿಮ ಬಂಗಾಳದ ಸಿಪಿಐ(ಎಂ)ನ ಏಕೈಕ ಸಂಸದ ಬಿಕಾಶ್ ರಂಜನ್ ಭಟ್ಟಾಚಾರ್ಯ ಗುರುವಾರ ಹೇಳಿದ್ದಾರೆ. ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್‌ನಲ್ಲಿದ್ದ ಸಿನ್ಹಾ ಅವರ ಉಮೇದುವಾರಿಕೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಭಟ್ಟಾಚಾರ್ಯ, ಹೆಚ್ಚು ಸ್ವೀಕಾರಾರ್ಹ … Continued

ಮದುವೆ ಸಂಭ್ರಮಾಚರಣೆಗೆಂದು ವರ ಹಾರಿಸಿದ ಗುಂಡಿನಿಂದ ಸ್ನೇಹಿತನ ಸಾವು

ಲಕ್ನೋ: ಮದುವೆ ಮೆರವಣಿಗೆ ವೇಳೆ ವರನೊಬ್ಬ ಸಂಭ್ರಮದ ನಿಮಿತ್ತ ಹಾರಿಸಿದ ಗುಂಡು ಅಲ್ಲೇ ಇದ್ದ ಸ್ನೇಹಿತನಿಗೆ ತಗುಲಿ ಆತ ಸಾವಿಗೀಡಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮನೀಶ್ ಮಧೇಶಿಯಾ ಎಂಬ ವರ ಮದುವೆ ಮೆರವಣಿಗೆ ಸಮಯದಲ್ಲಿ ಸಂಭ್ರಮದಲ್ಲಿ ಗುಂಡು ಹಾರಿಸಿದ್ದಾನೆ. ಅದು ಯಡವಟ್ಟಾಗಿ ಸ್ನೇಹಿತ ಬಾಬು ಲಾಲ್ ಯಾದವ್ ಎಂಬವರಿಗೆ ತಗುಲಿ ಆತ ಮೃತಪಟ್ಟಿದ್ದಾರೆ. ಸೋನಭದ್ರ … Continued

ಇಸ್ರೊ ನಿರ್ಮಿತ ‘ಜಿಸ್ಯಾಟ್‌-24’ ಉಪಗ್ರಹ ಉಡಾವಣೆ

ಬೆಂಗಳೂರು: ಅತ್ಯಾಧುನಿಕ ಜಿಸ್ಯಾಟ್-24 ಉಪಗ್ರಹವನ್ನು ದಕ್ಷಿಣ ಅಮೆರಿಕದ ಫ್ರೆಂಚ್‌ ಗಯಾನಾದಿಂದ ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು ಎಂದು ಇಸ್ರೊ ತಿಳಿಸಿದೆ. ಇಸ್ರೊ ನಿರ್ಮಿತ ಈ ಉಪಗ್ರಹವನ್ನು ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ (ಎನ್‌ಎಸ್‌ಐಎಲ್‌) ಉಡಾವಣೆ ಮಾಡಿದೆ. 24-ಕೆಯು ಬ್ಯಾಂಡ್‌ ಸಂವಹನ ಉಪಗ್ರಹವಾಗಿರುವ ಜಿಸ್ಯಾಟ್‌-24ನ ಒಟ್ಟು ತೂಕ 4,180 ಕೆ.ಜಿ ಎಂದು ಇಸ್ರೊ ತಿಳಿಸಿದೆ. ಏರಿಯನ್ 5 ಎರಡು … Continued

ರಾಷ್ಟ್ರೀಯ ಹೆದ್ದಾರಿ ಇದು…!: ಕಣ್ಣು ಹಾಯಿಸಿದಷ್ಟು ದೂರವೂ ಕೆರೆಯ ಗಾತ್ರದ ಹೊಂಡಗಳೇ ಕಾಣುತ್ತವೆ | ವೀಕ್ಷಿಸಿ

ಪಾಟ್ನಾ: ಭಾರತವು ಡಾಂಬರ್‌ಗಿಂತಲೂ ಹೆಚ್ಚು ಗುಂಡಿಗಳಿರುವ ರಸ್ತೆಗಳನ್ನು ನೋಡಿದೆ, ಆದರೆ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ಕಣ್ಣು ಹಾಯಿಸಿದಷ್ಟು ದೂರವೂ ದೈತ್ಯ ಹೊಂಡಗಳನ್ನೇ ಕಾಣವ ಚಿತ್ರಗಳು ಇನ್ನೂ ಅಪರೂಪದ ವಿದ್ಯಮಾನವಾಗಿದೆ. ದೈನಿಕ್ ಭಾಸ್ಕರ್ ಪತ್ರಿಕೆಯ ಪ್ರವೀಣ್ ಠಾಕೂರ್ ರಸ್ತೆ ಮೂಲಕ ಚಿತ್ರೀಕರಿಸಿದ ವೈಮಾನಿಕ ವೀಡಿಯೊದಲ್ಲಿ ಬಿಹಾರದ ಮಧುಬನಿ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 227ರ ಆತಂಕಕಾರಿ ಸ್ಥಿತಿಯನ್ನು ಇದು … Continued

ಕೇವಲ ಶಾಸಕರಷ್ಟೇ ಅಲ್ಲ, ಸಂಸದರೂ ಉದ್ಧವ್ ಠಾಕ್ರೆ ವಿರೋಧಿ ಬಣಕ್ಕೆ ಸೇರುತ್ತಿದ್ದಾರೆ: ವರದಿ

ಮುಂಬೈ: ಶಿವಸೇನೆಯ ಬಹುತೇಕ ಶಾಸಕರು ಉದ್ಧವ್ ಠಾಕ್ರೆ ಅವರನ್ನು ತೊರೆದು ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಪಾಳೆಯಕ್ಕೆ ಸೇರುತ್ತಿದ್ದಂತೆ ಸಂಸದರು ಇದೇ ಹಾದಿ ತುಳಿಯುತ್ತಿದ್ದಾರೆ. ಶಿವಸೇನೆಯನ್ನು ವಿಭಜಿಸಲು ಮತ್ತು ಬಾಳ್ ಠಾಕ್ರೆ ಸ್ಥಾಪಿಸಿದ ಪಕ್ಷದ ನಾಯಕತ್ವವನ್ನು ಪಡೆದುಕೊಳ್ಳಲು ಏಕನಾಥ ಶಿಂಧೆ ಅವರಿಗೆ 37 ಶಾಸಕರ ಬೆಂಬಲ ಬೇಕು. ಈಗಏಕನಾಥ್ ಶಿಂಧೆ ಅವರನ್ನು ಹತ್ತಕ್ಕೂ ಹೆಚ್ಚು ಸಂಸದರು … Continued

ಮಹಾರಾಷ್ಟ್ರ ಬಿಕ್ಕಟ್ಟಿನ ಮಧ್ಯೆ ಉದ್ಧವ್‌ ಠಾಕ್ರೆ ಕುರಿತ ಕಂಗನಾ ರಣಾವತ್ ಅವರ ‘ಆಜ್ ಮೇರಾ ಘರ್ ಟೂಟಾ….’ವೀಡಿಯೋ ಮತ್ತೆ ವೈರಲ್‌

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬುಧವಾರ ತಮ್ಮ ಅಧಿಕೃತ ನಿವಾಸ ವರ್ಷಾವನ್ನು ತೊರೆದು ತಮ್ಮ ಕುಟುಂಬ ನಿವಾಸ ಮಾತೋಶ್ರೀಗೆ ಮರಳಿದ ಕೂಡಲೇ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಹಳೆಯ ವೀಡಿಯೊ ಮತ್ತೆ ವೈರಲ್ ಆಗಿದೆ. ಸ್ವಪಕ್ಷೀಯರೇ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಈಗಾಗಲೇ … Continued

ಸಿಎಂ ಉದ್ಧವ್ ಠಾಕ್ರೆ ಸಭೆಗೆ ಶಿವಸೇನೆ 55 ಶಾಸಕರಲ್ಲಿ 13 ಶಾಸಕರು ಮಾತ್ರ ಹಾಜರು : 24 ತಾಸಿನಲ್ಲಿ ಹಿಂತಿರುಗಿ, ಮೈತ್ರಿ ತೊರೆಯುವುದನ್ನು ಪರಿಗಣಿಸ್ತೇವೆ ಎಂದ ಶಿವಸೇನೆ

ಮುಂಬೈ: ಉದ್ಧವ್ ಠಾಕ್ರೆ ಬಾಳ್ ಠಾಕ್ರೆ ಅವರು ಸ್ಥಾಪಿಸಿದ ಶಿವಸೇನೆ ಪಕ್ಷದಲ್ಲಿ ಈಗ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರೇ ಅಲ್ಪಮತಕ್ಕೆ ಕುಸಿದಿದ್ದಾರೆ…! ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಇಂದು ಗುರುವಾರ ಮಧ್ಯಾಹ್ನ ಕರೆದಿದ್ದ ಸಭೆಯಲ್ಲಿ ಕೇವಲ 13 ಶಾಸಕರು ಮಾತ್ರ ಹಾಜರಿದ್ದರು ಎಂದು ಮೂಲಗಳು ತಿಳಿಸಿವೆ ಎಂದು ವರದಿಗಳು ತಿಳಿಸಿವೆ. … Continued

ಆಪ್ಟಿಕಲ್ ಭ್ರಮೆ: ಈ ಚಿತ್ರದಲ್ಲಿ ನೀವು ಎಷ್ಟು ಪ್ರಾಣಿಗಳನ್ನು ಗುರುತಿಸಬಹುದು?

ಇತ್ತೀಚೆಗೆ, ನೆಟಿಜನ್‌ಗಳು ತಲೆ ಕೆರೆದುಕೊಳ್ಳುವಂತೆ ಮಾಡುವ ಮನಸ್ಸಿಗೆ ಮುದ ನೀಡುವ ಹಲವಾರು ಆಪ್ಟಿಕಲ್ ಭ್ರಮೆ(ಇಲ್ಯೂಷನ್) ಗಳನ್ನು ನೋಡಿದ್ದೇವೆ. ಇದು ಚಿತ್ರ ಒಗಟು ಅಥವಾ ಚಿತ್ರಕಲೆಯೊಳಗೆ ಅಡಗಿರುವ ಯಾವುದಾದರೂ ಆಪ್ಟಿಕಲ್ ಭ್ರಮೆಗಳು ಯಾವಾಗಲೂ ಪರಿಹರಿಸಲು ವಿನೋದವಾಗಿರುತ್ತವೆ. ಇಲ್ಲಿ ಬ್ರೈನ್ ಟೀಸರ್ ಕಷ್ಟಕರವಾದವುಗಳಲ್ಲಿ ಒಂದಾಗಿದೆ. ಈ ಚಿತ್ರದಲ್ಲಿ ಸಾಕಷ್ಟು ಪ್ರಾಣಿಗಳಿದ್ದರೂ, ಎಲ್ಲವನ್ನೂ ನೋಡುವುದು ಸುಲಭವಲ್ಲ. ಅಡಗಿರುವ ವನ್ಯಜೀವಿಗಳ ಒಗಟನ್ನು … Continued

ರಾಷ್ಟ್ರಪತಿ ಚುನಾವಣೆ : ಟ್ವೀಟ್‌ ಮೂಲಕ ‘ದ್ರೌಪದಿ ಮುರ್ಮುಗೆ ಬೆಂಬಲ ನೀಡುವ ಸುಳಿವು ನೀಡಿದ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ

ನವದೆಹಲಿ: ಎನ್‌ಡಿಎಗೆ ಸಿಕ್ಕ ದೊಡ್ಡ ಬೆಂಬಲದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರನ್ನು ಘೋಷಿಸಿರುವುದನ್ನು ಸ್ವಾಗತಿಸಿದೆ. ಬುಧವಾರ ಟ್ವಿಟರ್‌ನಲ್ಲಿ ವೈಎಸ್‌ಆರ್‌ಸಿಪಿ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದೀಯ ಪಕ್ಷದ ನಾಯಕ ವಿಜಯಸಾಯಿ ರೆಡ್ಡಿ ಅವರು ಮುರ್ಮು ಭಾರತದ “ಶ್ರೇಷ್ಠ ರಾಷ್ಟ್ರಪತಿ” ಎಂದು ಸಾಬೀತುಪಡಿಸುತ್ತಾರೆ ಎಂಬ ಪ್ರಧಾನಿ … Continued