ಕೊಚ್ಚಿ ಮುಜಿರಿಸ್ ಪಾರಂಪರಿಕ ಸರ್ಕ್ಯೂಟ್ ಪ್ರವಾಸಗಳಿಗೆ ಸಿಐಎಎಲ್‌ ಸೌರ ದೋಣಿಗಳ ಬಳಕೆ

ಕೊಚ್ಚಿನ್: ಕೊಚ್ಚಿನ್-ಮುಜಿರಿಸ್ ಹೆರಿಟೇಜ್ ಟೂರಿಸಂ ಸರ್ಕ್ಯೂಟ್‌ನಲ್ಲಿ ನಡೆಸುವ ಪ್ರವಾಸಗಳಿಗಾಗಿ ತನ್ನ ಸೌರ ದೋಣಿಗಳನ್ನು ಬಳಸುವುದಕ್ಕಾಗಿ ಕೊಚಿನ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (The Cochin International Airport Ltd (CIAL) on Sunday signed a Memorandum of Understanding with the Muziris Heritage Project Ltd.) ಭಾನುವಾರ ಮುಜಿರಿಸ್ ಹೆರಿಟೇಜ್ ಪ್ರಾಜೆಕ್ಟ್ ಲಿಮಿಟೆಡ್‌ನೊಂದಿಗೆ ಒಂದು … Continued

ಇಂದು ಭಾರತ್ ಬಂದ್: ರಾಜಕೀಯ ಬೆಂಬಲದಿಂದ ಹಿಡಿದು ಬಂದ್‌ ಕರೆ ಸಮಯ-ಸಂದರ್ಭದ ವರೆಗೆ ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ

ನವದೆಹಲಿ: ಸಂಯುಕ್ತ ಕಿಸಾನ್ ಮೋರ್ಚಾ (SKM) ಕೇಂದ್ರದ ಮೂರು ಕೃಷಿ ಕಾನೂನುಗಳ ಅಂಗೀಕಾರದ ಒಂದು ವರ್ಷದ ಅಂಗವಾಗಿ ಸೋಮವಾರ-ಸೆಪ್ಟೆಂಬರ್ 27 ರಂದು ‘ಭಾರತ್ ಬಂದ್’ ಗೆ ಕರೆ ನೀಡಿದೆ. ಎಸ್‌ಕೆಎಂ ಒಂದು ಹೇಳಿಕೆಯಲ್ಲಿ, “ಕಳೆದ ವರ್ಷ ಸೆಪ್ಟೆಂಬರ್ 27 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮೂರು ರೈತ ವಿರೋಧಿ ಕಪ್ಪು ಕಾನೂನುಗಳನ್ನು ಒಪ್ಪಿಕೊಂಡರು ಮತ್ತು … Continued

10 ವರ್ಷ ಬೇಕಾದ್ರೂ ಆಂದೋಲನ ಮಾಡಲು ಸಿದ್ಧ, ಆದ್ರೆ ಕೃಷಿ ಕಾನೂನು ಜಾರಿಗೆ ತರಲು ಬಿಡಲ್ಲ: ರಾಕೇಶ್ ಟಿಕಾಯತ್

ನವದೆಹಲಿ: ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ಕಳೆದ 10 ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು 10 ವರ್ಷಗಳ ಕಾಲ ಆಂದೋಲನ ಮಾಡಲು ಸಿದ್ಧರಿದ್ದಾರೆ, ಆದರೆ “ಕಪ್ಪು” ಕಾನೂನುಗಳನ್ನು ಜಾರಿಗೆ ತರಲು ಅನುಮತಿಸುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್‌ ಭಾನುವಾರ ಹೇಳಿದ್ದಾರೆ. ಮುಖ್ಯವಾಗಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು … Continued

ನಕ್ಸಲರಿಗೆ ನಿಧಿ ಹರಿವು ತಡೆ- ನಕ್ಸಲ್‌ ವಿರೋಧಿ ಕಾರ್ಯಾಚರಣೆ ತೀವ್ರಗೊಳಿಸಲು ನಿರ್ಧಾರ

ನವದೆಹಲಿ: ನಕ್ಸಲರ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸುವುದು ಮತ್ತು ಅವರಿಗೆ ಹಣದ ಹರಿವನ್ನು ತಡೆಯುವುದು ಎರಡು ಪ್ರಮುಖ ವಿಷಯಗಳನ್ನು ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಆರು ಮುಖ್ಯಮಂತ್ರಿಗಳು ಮತ್ತು ಇತರ ನಾಲ್ಕು ರಾಜ್ಯಗಳ ಉನ್ನತ ಅಧಿಕಾರಿಗಳು ಭಾಗವಹಿಸಿದ್ದ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಾಯಿತು. ಮಾವೋವಾದಿಗಳ ಮುಂಚೂಣಿ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವುದು, ಭದ್ರತಾ … Continued

ಗುಲಾಬ್ ಚಂಡಮಾರುತಕ್ಕೆ ಆಂಧ್ರಪ್ರದೇಶದಲ್ಲಿ ಇಬ್ಬರು ಮೀನುಗಾರರು ಸಾವು, ಮತ್ತೊಬ್ಬ ನಾಪತ್ತೆ

ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ (north coastal Andhra Pradesh ) ಆರು ಮೀನುಗಾರರುವ ಬೋಟ್‌ ಗುಲಾಬ್‌ ಚಂಡಮಾರು ಇಬ್ಬರು ಮೃತಪಟ್ಟಿದ್ದಾರೆ ಹಾಗೂ ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಪಲಸಾ ಗ್ರಾಮದ ಮೂವರು ಮೀನುಗಾರರು ಸುರಕ್ಷಿತವಾಗಿ ಈಜಿ ಪಾರಾಗಿದ್ದಾರೆ ಎಂದು ವರದಿ ತಿಳಿಸಿದ್ದು, ಮೀನುಗಾರಿಕಾ ಸಚಿವ ಎಸ್ ಅಪ್ಪಲ ರಾಜು ನೌಕಾಪಡೆ ಅಧಿಕಾರಿಗಳಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸುವಂತೆ … Continued

ಇದೇನು ಕೋಲ್ಕತ್ತಾದ ರಸ್ತೆಗಳಲ್ಲೇ ಮೀನುಗಾರಿಕೆ…!?: ನೀರು ತುಂಬಿದ ಬೀದಿಗಳಲ್ಲಿ ಬಲೆಹಾಕಿ ಮೀನು ಹಿಡಿಯುತ್ತಿದ್ದಾರೆ ನಿವಾಸಿಗಳು. ವೀಕ್ಷಿಸಿ

ಕೋಲ್ಕತ್ತಾ: ಕೋಲ್ಕತ್ತಾ (Kolkata ) ಮತ್ತು ಪಕ್ಕದ ಜಿಲ್ಲೆಗಳಲ್ಲಿ ನಿರಂತರ ಮಳೆಯಿಂದಾಗಿ, ಈ ವಾರದ ಆರಂಭದಲ್ಲಿ ರಸ್ತೆಗಳು ಮೀನುಗಾರಿಕೆಯ ಸ್ಥಳಗಳಾಗಿ (fishing pots) ಮಾರ್ಪಟ್ಟಿವೆ…! ನೆರೆಹೊರೆಯ ಗ್ರಾಮಗಳಾದ ರಾಜರಹತ್ ಮತ್ತು ಭಂಗಾರ್‌ಗಳಿಂದ ಭೆರಿಗಳಿಂದ ಹೊರಬಂದ ಕೋಟ್ಯಂತರ ರೂಪಾಯಿ ಮೌಲ್ಯದ ಮೀನುಗಳನ್ನು ಕೋಲ್ಕತ್ತಾದ ನ್ಯೂ ಟೌನ್‌ ನಿವಾಸಿಗಳು ಜಲಾವೃತ ಬೀದಿಗಳಲ್ಲಿ ಮೀನುಗಾರಿಕೆ ನಡೆಸಿ ಹಿಡಿದಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ … Continued

ಉತ್ತರಪ್ರದೇಶ: ಚುನಾವಣೆಗಿಂತ ಮೊದಲು ಸಚಿವ ಸಂಪುಟ ವಿಸ್ತರಣೆ ಮಾಡಿದ ಸಿಎಂ ಯೋಗಿ, ಕಾಂಗ್ರೆಸ್‌ನಿಂದ ಬಂದ ಜಿತಿನ್‌ ಪ್ರಸಾದಗೆ ಕ್ಯಾಬಿನೆಟ್‌ ಸ್ಥಾನ

ಲಕ್ನೋ: ಯೋಗಿ ಆದಿತ್ಯನಾಥ್ ಸಚಿವ ಸಂಪುಟದ ಬಹುನಿರೀಕ್ಷಿತ ವಿಸ್ತರಣೆಯು ಅಂತಿಮವಾಗಿ ಮತ್ತು ಸ್ವಲ್ಪ ಅನಿರೀಕ್ಷಿತವಾಗಿ ಭಾನುವಾರ ಸಂಜೆ ಸಂಭವಿಸಿತು. ವಿಸ್ತರಣೆಯ ಜಾತಿ ಸಮತೋಲನ ಕಾಪಾಡಿದ್ದು-ಒಬ್ಬ ಬ್ರಾಹ್ಮಣ, ಮೂವರು ಒಬಿಸಿ, ಇಬ್ಬರು ಎಸ್‌ಸಿ ಮತ್ತು ಒಬ್ಬ ಎಸ್‌ಟಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. 2022 ರ ಆರಂಭದಲ್ಲಿ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದಂತೆ ಬಿಜೆಪಿಯ ಆದ್ಯತೆಗಳನ್ನು ಸ್ಪಷ್ಟವಾಗಿ ಸೂಚಿಸುತ್ತದೆ. … Continued

ಪಂಜಾಬ್‌: ನೂತನ ಸಚಿವರಾಗಿ 15 ಶಾಸಕರು ಪ್ರಮಾಣ ವಚನ

ಚಂಡೀಗಢ: ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಭಾನುವಾರ ಸಂಪುಟ ವಿಸ್ತರಣೆ ಮಾಡಿದ್ದು, 15 ಶಾಸಕರು ಪಂಜಾಬ್‌ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇವರಲ್ಲಿ ಏಳು ಹೊಸ ಮುಖಗಳು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಬ್ರಹ್ಮ ಮೊಹಿಂದ್ರಾ, ಮನ್ ಪ್ರೀತ್ ಸಿಂಗ್ ಬಾದಲ್ ಮೊಹಿಂದ್ರಾ , ಟ್ರಿಪ್ಟ್ ರಾಜಿಂದರ್ ಸಿಂಗ್ ಬಾಜ್ವಾ, … Continued

ಕೋರ್ಟಿನಲ್ಲಿದ್ದ ಪ್ರಕರಣ ಹಿಂಪಡೆಯದ ಕಾರಣಕ್ಕೆ ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸಿದ ಪತಿರಾಯ..!

ಭೋಪಾಲ್: ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ಕೋರ್ಟಿನಲ್ಲಿದ್ದ ಪ್ರಕರಣ ಹಿಂಪಡೆಯಲು ಒಪ್ಪದ ಕಾರಣಕ್ಕೆ ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸಿದ ಘಟನೆ ಬಗ್ಗೆ ವರದಿಯಾಗಿದೆ. ಮಧ್ಯಪ್ರದೇಶದ ರಾತ್ಲಾಮ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ತನ್ನ ಇಬ್ಬರು ಹೆಣ್ಣು ಮಕ್ಕಳ ಎದುರಲ್ಲೇ ಪತ್ನಿಯ ಮೂಗನ್ನು ಕಚ್ಚಿ ತುಂಡರಿಸಿದ್ದಾನೆ. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು … Continued

ಕೆಎಲ್‌ಇ ಸಂಸ್ಥೆ ಬಿವಿಬಿ ಇಂಜಿನಿಯರಿಂಗ್‌ ಕಾಲೇಜಿಗೆ ವಜ್ರ ಮಹೋತ್ಸವದ ಸಂಭ್ರಮ, ಕೆಎಲ್ಇ ಟೆಕ್ ಪಾರ್ಕ್‌ ಉದ್ಘಾಟನೆ: ಸಂಸ್ಥೆ ನಡೆದುಬಂದ ದಾರಿಯ ಕಿರುನೋಟ

(ಇಂದು (೨೭-೦೯-೨೦೨೧) ಮುಂಜಾನೆ ೯.೦೦ ಗಂಟೆಗೆ ಬಿ.ವಿ.ಬಿ ವಜ್ರ ಮಹೋತ್ಸವದ ಆರಂಭ ಮತ್ತು ಕೆ.ಎಲ್.ಇ. ಟೆಕ್ ಪಾರ್ಕ್‌ ಉದ್ಘಾಟನೆ ಆಗಲಿದ್ದು, ಬಿ.ವಿ.ಭೂಮರೆಡ್ಡಿ ಕಾಲೇಜ್‌ ಆಫ್ ಇಂಜಿನಿಯರಿಂಗ್ ಕಾಲೇಜು ನಡೆದು ಬಂದ ದಾರಿ ಕುರಿತು ನಿವೃತ್ತ ಗ್ರಂಥಪಾಲಕರಾದ ಬಿ.ಎಸ್.‌ ಮಾಳವಾಡ ಲೇಖನ ಬರೆದಿದ್ದಾರೆ) ಶಿಕ್ಷಣವು ಸಾಮಾಜಿಕ ಪ್ರಗತಿ, ಆರ್ಥಿಕ ಅಭಿವೃದ್ಧಿಗೆ ಮೂಲ ಎಂದು ಅರಿತ ಏಳು ಜನ … Continued