ಬ್ಲ್ಯಾಕ್‌, ವೈಟ್‌.. ಈಗ ಡೆಡ್ಲಿ ಯೆಲ್ಲೋ ಫಂಗಸ್‌ ಪತ್ತೆ..! ಘಾಜಿಯಾಬಾದ್ ಎನ್‌ಸಿಆರ್‌ನಲ್ಲಿ ಮೊದಲ ಪ್ರಕರಣ

ಗಾಜಿಯಾಬಾದ್: ದೇಶದ ಹಲವಾರು ಭಾಗಗಳಲ್ಲಿ ಹೆಚ್ಚುತ್ತಿರುವ ಕಪ್ಪು ಮತ್ತು ಬಿಳಿ ಶಿಲೀಂಧ್ರ ಪ್ರಕರಣಗಳು ವರದಿಯಾಗುತ್ತಿರುವ ಸಮಯದಲ್ಲಿ, ಗಾಜಿಯಾಬಾದ್‌ನಲ್ಲಿ ಕೋವಿಡ್‌-19 ನಿಂದ ಚೇತರಿಸಿಕೊಂಡ 45 ವರ್ಷದ ವ್ಯಕ್ತಿಗೆ ಹಳದಿ ಶಿಲೀಂಧ್ರ (ಯೆಲ್ಲೋ ಫಂಗಸ್‌)ಸೋಂಕು ಇರುವುದು ಪತ್ತೆಯಾಗಿದೆ. ಇದು ದೇಶದಲ್ಲಿ ಮೊದಲನೆಯದು ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮನುಷ್ಯನಿಗೆ ಮೂರು ಬಗೆಯ ಶಿಲೀಂಧ್ರಗಳ ಸೋಂಕು ಇದೆ ಎಂದು ಗುರುತಿಸಲಾಗಿದೆ … Continued

ಪ್ರಮುಖ ನಿರ್ಧಾರ.. ಕೋವಿಡ್‌ ವ್ಯಾಕ್ಸಿನೇಷನ್: ಸರ್ಕಾರಿ ಕೇಂದ್ರಗಳಲ್ಲಿ 18-44 ವಯಸ್ಸಿನವರಿಗೆ ಕೋವಿನ್‌ನಲ್ಲಿ ಆನ್‌ಸೈಟ್ ನೋಂದಣಿಗೆ ಅನುಮತಿ

ನವ ದೆಹಲಿ: ಪ್ರಮುಖ ಬೆಳವಣಿಗೆಯಲ್ಲಿ, ಕೇಂದ್ರ ಸರ್ಕಾರವು ಸೋಮವಾರ 18 ರಿಂದ 44 ವರ್ಷದೊಳಗಿನವರಿಗೆ ಆನ್‌ಸೈಟ್ ನೋಂದಣಿ ಮತ್ತು ನೇಮಕಾತಿಗೆ ಅವಕಾಶ ನೀಡಿದೆ. ಸದ್ಯಕ್ಕೆ, ಈ ಸೌಲಭ್ಯವನ್ನು ಸರ್ಕಾರ ನಡೆಸುವ ಕೋವಿಡ್‌-19 ಲಸಿಕೆ ಕೇಂದ್ರಗಳಿಗೆ ಮಾತ್ರ ವಿಸ್ತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಕಟಿಸಿದೆ ಕೋವಿನ್‌ನಲ್ಲಿ 18-44 ವರ್ಷ ವಯಸ್ಸಿನವರಿಗೆ ಆನ್‌ಸೈಟ್ … Continued

ಕೋವಿಡ್ -19ಕ್ಕೆ ಮತ್ತೊಂದು ಔಷಧ: ರೋಚೆಸ್ ಎಂಟಿಬಾಡಿ ಕಾಕ್ಟೈಲ್ ಔಷಧ ಈಗ ಭಾರತದಲ್ಲಿ ಲಭ್ಯ

ನವ ದೆಹಲಿ: ಹೆಚ್ಚಿನ ಅಪಾಯದಲ್ಲಿರುವ ಸೌಮ್ಯ ಮತ್ತು ಮಧ್ಯಮ ಕೋವಿಡ್‌-19 ರೋಗಿಗಳ ಚಿಕಿತ್ಸೆಗಾಗಿ ಭಾರತದಲ್ಲಿ ಎಂಟಿಬಾಡಿ ಕಾಕ್ಟೈಲ್ (ಕ್ಯಾಸಿರಿವಿಮಾಬ್ ಮತ್ತು ಇಮ್ಡೆವಿಮಾಬ್) ಮೊದಲ ಬ್ಯಾಚ್ ಲಭ್ಯತೆಯನ್ನು ಫಾರ್ಮಾ ಕಂಪನಿಗಳಾದ ರೋಚೆ ಇಂಡಿಯಾ ಮತ್ತು ಸಿಪ್ಲಾ ಸೋಮವಾರ ಪ್ರಕಟಿಸಿವೆ. ರೋಚೆಸ್‌ ಇಂಡಿಯಾ ಹಾಗೂ ಸಿಪ್ಲಾ ಸಂಸ್ಥೆ ಸೇರಿ ಹೊರತಂದಿರುವ ಈ ಕಾಕ್‍ಟೈಲ್ ಪ್ರತಿ ಡೋಸ್‍ನ ಬೆಲೆ ಪ್ರತಿ … Continued

ಕೊರೊನಾದಿಂದ ಮೃತಪಟ್ಟವರ ರಕ್ತಸಂಬಂಧಿಗಳಿಗೆ ಪರಿಹಾರ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ನವ ದೆಹಲಿ: ಕೊರೊನಾ ವೈರಸ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ 4 ಲಕ್ಷ ರೂ.ಗಳ ಪರಿಹಾರವನ್ನು ಕೋರಿ ಸಲ್ಲಿಸಿದ್ದ ಮನವಿಗೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರದಿಂದ ಪ್ರತಿಕ್ರಿಯೆ ಕೋರಿದೆ. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂ.ಆರ್. ಷಾ ಅವರ ರಜಾದಿನದ ಪೀಠವು ಕೋವಿಡ್ -19 ಸಂತ್ರಸ್ತರಿಗೆ ಮರಣ ಪ್ರಮಾಣಪತ್ರಗಳನ್ನು ನೀಡುವ ಬಗ್ಗೆ ಐಸಿಎಂಆರ್ ಮಾರ್ಗಸೂಚಿಗಳನ್ನು ಅದರ ಮುಂದೆ ಇಡಲು … Continued

ಕೋವಿಡ್ -19 ಉಲ್ಬಣ ದೃಢೀಕರಿಸುವ ಮೊದಲು ವುಹಾನ್ ಲ್ಯಾಬ್ ಸಂಶೋಧಕರು ಆಸ್ಪತ್ರೆ ಆರೈಕೆ ಕೋರಿದ್ದರು: ವರದಿ

ಚೀನಾ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಬಹಿರಂಗಪಡಿಸುವ ತಿಂಗಳುಗಳ ಮೊದಲು ಚೀನಾದ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಡಬ್ಲ್ಯುಐವಿ) ಯ ಮೂವರು ಸಂಶೋಧಕರು 2019 ರ ನವೆಂಬರ್‌ನಲ್ಲಿ ಆಸ್ಪತ್ರೆಯ ಆರೈಕೆ ಕೋರಿದ್ದರು ಎಂದು ಬಹಿರಂಗಪಡಿಸದ ಯುಎಸ್ ಗುಪ್ತಚರ ವರದಿ ಉಲ್ಲೇಖಿಸಿ ವಾಲ್ ಸ್ಟ್ರೀಟ್ ಜರ್ನಲ್ ಭಾನುವಾರ ವರದಿ ಮಾಡಿದೆ, ವರದಿಯ ಪ್ರಕಾರ – ಪೀಡಿತ ಸಂಶೋಧಕರ … Continued

ಏನೇನ್‌ ಮಾಡ್ತಾರೋ..ಕೋವಿಡ್ ನಿರ್ಬಂಧ ತಪ್ಪಿಸಲು ವಿಮಾನದಲ್ಲಿ ಮದುವೆಯಾದ ಮಧುರೈ ದಂಪತಿ…!

ಚೆನ್ನೈ: ಮದುವೆಯೆಂದರೆ ತಮ್ಮ ಹತ್ತಿರದ ಮತ್ತು ಆತ್ಮೀಯರೆಲ್ಲರೂ ಸಮಾರಂಭದಲ್ಲಿ ಹಾಜರಾಗಬೇಕೆಂದು ಬಯಸಿದಾಗ ಅದು ಒಬ್ಬರ ಜೀವನದ ಒಂದು ವಿಶೇಷ ಘಟನೆಯಾಗುತ್ತದೆ. ಆದರೆ ಕೋವಿಡ್‌-19 ಸಾಂಕ್ರಾಮಿಕದ ದೃಷ್ಟಿಯಿಂದ, ಅನೇಕ ರಾಜ್ಯಗಳು ಮತ್ತು ನಗರಗಳುಲಾಕ್‌ಡೌನ್‌ ಜಾರಿ ಮಾಡಿದ್ದು, ವಿವಾಹಗಳಿಗೆ ಜನರು ಪಾಲ್ಗೊಳ್ಳುವುದನ್ನು ಸೀಮಿತಗೊಳಿಸಲಾಗಿದೆ. ಆದರೆ, ಇದೆಲ್ಲದರ ಮಧ್ಯೆ, ತಮಿಳುನಾಡಿನ ಮಧುರೈನ ನವ ವಧು-ವರರು ತಾವು ತಮ್ಮ ಎಲ್ಲ ಪ್ರೀತಿಪಾತ್ರರ … Continued

ಭಾರತದಲ್ಲಿ ಮತ್ತೆ ಗರಿಷ್ಠ ಏರಿಕೆ ಕಂಡ ದೈನಂದಿನ ಕೋವಿಡ್‌ ಸಾವಿನ ಸಂಖ್ಯೆ

ನವ ದೆಹಲಿ: ಭಾರತದ ಕೋವಿಡ್ ಸಾವುಗಳು 3 ಲಕ್ಷ ದಾಟಿದೆ ಹಾಗೂ ಕಳೆದ 24 ಗಂಟೆಗಳಲ್ಲಿ 2.22 ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ ಒಟ್ಟು ಸಾವಿನ ಸಂಖ್ಯೆ 3,03,720 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,22,315 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಅಗ್ರ ಐದು ರಾಜ್ಯಗಳಲ್ಲಿ 35,483 … Continued

ಅಲೋಪಥಿ ಕುರಿತ ಆಕ್ಷೇಪಾರ್ಹ ಹೇಳಿಕೆ ಹಿಂಪಡೆದ ರಾಮ್ ದೇವ್

ನವ ದೆಹಲಿ: ಅಲೋಪಥಿ ಔಷಧಿ ಹಾಗೂ ಆಧುನಿಕ ವೈದ್ಯಕೀಯ ಚಿಕಿತ್ಸೆಯ ಕುರಿತು ತಾನು ನೀಡಿರುವ ಆಕ್ಷೇಪಾರ್ಹ ಹೇಳಿಕೆಯನ್ನು ಹಿಂಪಡೆಯುತ್ತೇನೆ ಎಂದು ಯೋಗ ಗುರು ರಾಮ್ ದೇವ್ ಅವರು ಭಾನುವಾರ ಹೇಳಿದ್ದಾರೆ. ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ಆಧುನಿಕ ವೈದ್ಯಕೀಯ ಚಿಕಿತ್ಸೆಗಳಿಂದ ಹೆಚ್ಚಿನ ಜನರು ಮೃತಪಟ್ಟಿದ್ದಾರೆ ಎಂದು ರಾಮ್ ದೇವ್ ಹೇಳಿದ್ದರು. ಅವರ ಈ ಹೇಳಿಕೆ ಭಾರಿ … Continued

ಕೋವಿಡ್‌-19 ಸಾವುಗಳಲ್ಲಿ 3 ಲಕ್ಷ ದಾಟಿದ ಭಾರತ..! ಇದನ್ನು ದಾಟಿದ ಮೂರನೇ ದೇಶ..!!

ನವ ದೆಹಲಿ: ಮತ್ತೊಂದು ಭೀಕರ ಮೈಲಿಗಲ್ಲಿನಲ್ಲಿ, ಭಾರತವು ಕೋವಿಡ್‌-19 ಸಾವುಗಳಲ್ಲಿ 3 ಲಕ್ಷ ಗಡಿ ದಾಟಿದೆ. ಸಾವಿನ ಸಂಖ್ಯೆಯ ವಿಷಯದಲ್ಲಿ ಅಮೆರಿಕ ಮತ್ತು ಬ್ರೆಜಿಲ್ ನಂತರ 3 ಲಕ್ಷ ಗಡಿ ದಾಟಿದದ ಮೂರನೇ ದೇಶವಾಗಿದೆ. ಕಳೆದ ಏಳು ದಿನಗಳಿಂದ ಭಾರತವು ಪ್ರತಿದಿನ 2 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಮತ್ತು ಸುಮಾರು 3,000 ಸಾವುಗಳನ್ನು ವರದಿ ಮಾಡುತ್ತಿದೆ. … Continued

ದೇಶದ ಭಾವನೆಗಳು ಘಾಸಿಗೊಂಡಿವೆ: ಬಾಬಾ ರಾಮದೇವಗೆ ಅಲೋಪತಿ ವಿರುದ್ಧದ ಟೀಕೆ ಹಿಂಪಡೆಯಲು ಸೂಚಿಸಿದ ಸಚಿವ ಹರ್ಷವರ್ಧನ್

ನವ ದೆಹಲಿ: ಭಾರತೀಯ ವೈದ್ಯಕೀಯ ಸಂಘ (ಐಎಂಎ) ಶನಿವಾರ ಬಾಬಾ ರಾಮದೇವ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ನಂತರ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರು ಯೋಗ ಗುರು ರಾಮದೇವ್ ಅವರಿಗೆ ಅಲೋಪತಿ ವಿರುದ್ಧದ ಆಕ್ಷೇಪಾರ್ಹ ಹೇಳಿಕೆಗಳನ್ನು ಹಿಂತೆಗೆದುಕೊಳ್ಳುವಂತೆ ಪತ್ರ ಬರೆದಿದ್ದಾರೆ. ಭಾರತದ ನಂಬಲಾಗದ ಆರೋಗ್ಯ ಕಾರ್ಯಕರ್ತರು ತಮ್ಮ ದೇಶವಾಸಿಗಳಿಗಾಗಿ ಕೋವಿಡ್ -19 ವಿರುದ್ಧ … Continued