ಎರಡು ಬಾರಿ ಕೊರೊನಾದೊಂದಿಗೆ ಯುದ್ಧ ಗೆದ್ದ 90ರ ಅಜ್ಜ..!!

ಔರಂಗಾಬಾದ್: ಮಹಾರಾಷ್ಟ್ರದ ಕೋವಿಡ್ -19 ಸಾವು ಏರಿಕೆಯಾಗುತ್ತಿರುವ ಸಮಯದಲ್ಲಿ, ಬೀಡ್ ಜಿಲ್ಲೆಯ 90 ವರ್ಷದ ವ್ಯಕ್ತಿಯೊಬ್ಬರು ಮಾರಣಾಂತಿಕ ಸೋಂಕನ್ನು ಎರಡು ಬಾರಿ ಎದುರಿಸಿ ಗೆದ್ದಿದ್ದಾರೆ. ಎರಡು ಸಲವೂ ಆಸ್ಪತ್ರೆಗೆ ದಾಖಲಾಗಿದ್ದ ಅವರು ಎರಡು ಸಲವೂ ಕೋವಿಡ್‌ ವಿರುದ್ಧ ಜಯಶಾಲಿಯಾಗಿ ಹೊರ ಬಂದಿದ್ದಾರೆ…! ಅವರು ತನ್ನ ಚೇತರಿಕೆಗೆ ಯಾವುದೇ ಹ್ಯಾಬಿಟ್‌ ಇಲ್ಲದಿರುವುದು, ಆರೋಗ್ಯಕರ ಜೀವನಶೈಲಿ ಮತ್ತು ಸಕಾರಾತ್ಮಕ … Continued

ಭಾರತದಲ್ಲಿ ಮೂರೂವರೆ ಲಕ್ಷ ಸಮೀಪ ಬಂದ ದೈನಂದಿನ ಕೊರೊನಾ ಸೋಂಕು..ಸಾವಿನ ಸಂಖ್ಯೆಯಲ್ಲೂ ಏರಿಕೆ..!

ನವ ದೆಹಲಿ: ದೇಶದಲ್ಲಿ ಕೊರೊನಾ ಮತ್ತಷ್ಟು ಭೀಕರತೆ ತೋರುತ್ತಿದ್ದು, ಸತತ 4ನೇ ದಿನವೂ 3 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಕಳೆದ 24 ತಾಸಿನಲ್ಲಿ ಭಾನುವಾರ 3,49,691 ಪ್ರಕರಣಗಳು ದಾಖಲಾಗಿದೆ.ಇದೇ ಸಮಯದಲ್ಲಿ ಕೊರೊನಾ ಸೋಂಕಿನಿಂದ 2,767 ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,69,60,172ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ … Continued

ತಮಿಳುನಾಡಿನಲ್ಲಿ ಆಮ್ಲಜನಕದ ಕೊರತೆ ಇಲ್ಲ.. ಪೂರೈಕೆ ನಿರ್ವಹಣೆ -ಸಂಗ್ರಹಣೆ ವಿಸ್ತಾರದ ಬಗೆ ಹೇಗೆ..?

ಆಮ್ಲಜನಕದ ಕೊರತೆಯ ಭಯಾನಕ ಕಥೆಗಳು ದೇಶಾದ್ಯಂತ ಹೆಡ್‌ಲೈನ್ಸ್‌ ಪಡೆಯುತ್ತಿರುವ ಈ ಸಮಯದಲ್ಲಿ, ತಮಿಳುನಾಡು ರಾಜ್ಯವು ಅಗತ್ಯ ಆಮ್ಲಜನಕದಲ್ಲಿ ಯಾವುದೇ ಪ್ರಮುಖ ನ್ಯೂನತೆಗಳನ್ನು ಇನ್ನೂ ವರದಿ ಮಾಡಿಲ್ಲ. ಇದು ವೈದ್ಯಕೀಯ ಆಮ್ಲಜನಕದ ವಿತರಣೆ ಮತ್ತು ಶೇಖರಣಾ ಸಾಮರ್ಥ್ಯವನ್ನು ಸುಧಾರಿಸಲು ಕಳೆದ ವರ್ಷದಲ್ಲಿ ನಡೆದ ಸಾಮರ್ಥ್ಯ ವೃದ್ಧಿಯ ಪರಿಣಾಮವಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ಹೇಳುತ್ತಾರೆ. ಪ್ರಸ್ತುತ, ತಮಿಳುನಾಡು ದಿನಕ್ಕೆ … Continued

ಅನಿಲ ದೇಶ್ಮುಖರಿಂದ ತಮ್ಮ ಸಾರ್ವಜನಿಕ ಕರ್ತವ್ಯದಲ್ಲಿ ಅಪ್ರಾಮಾಣಿಕ ಸಾಧನೆಗಾಗಿ ಅನಗತ್ಯ ಲಾಭ ಪಡೆಯಲು ಪ್ರಯತ್ನ: ಸಿಬಿಐ ಎಫ್‌ಐಆರ್‌

ಮುಂಬೈ; ಲಂಚ, ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಕೇಂದ್ರ ತನಿಖಾ ದಳ (ಸಿಬಿಐ) ಶನಿವಾರ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ಮತ್ತು ಅಪರಿಚಿತ ಜನರ ವಿರುದ್ಧ ಮೊದಲ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದೆ. ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಮತ್ತು ಅಪರಿಚಿತ ಇತರರು ತಮ್ಮ ಸಾರ್ವಜನಿಕ ಕರ್ತವ್ಯದ ಅನುಚಿತ … Continued

ಮಹತ್ವದ ಸುದ್ದಿ.. ಕೋವಾಕ್ಸಿನ್ ದರ ಪ್ರಕಟಿಸಿದ ಭಾರತ್‌ ಬಯೋಟೆಕ್‌ : ಡೋಸ್‌ಗೆ ರಾಜ್ಯ ಸರ್ಕಾರಗಳಿಗೆ 600 ರೂ., ಖಾಸಗಿ ಆಸ್ಪತ್ರೆಗಳಿಗೆ 1200 ರೂ. ನಿಗದಿ

ನವ ದೆಹಲಿ:  ಕೊವಾಕ್ಸಿನ್ ಲಸಿಕೆಯ ದರವನ್ನ ಹೈದರಾಬಾದ್ ಮೂಲದ ಕಂಪನಿ ಭಾರತ್‌ ಬಯೋಟಿಕ್‌ ಘೋಷಿಸಿದ್ದು, ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್‌ಗೆ 600 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ 1,200 ರೂ.ಗಳಿಗೆ ಲಭ್ಯವಾಗಲಿದೆ ಎಂದು ತಿಳಿಸಿದೆ. ಭಾರತ ಸರ್ಕಾರದ ನಿರ್ದೇಶನಗಳನ್ನು ಅನುಸರಿಸಿ, ನಾವು ಕೋವಾಕ್ಸಿನ್ ಲಸಿಕೆಗಳ ಬೆಲೆಗಳನ್ನು ಘೋಷಿಸುತ್ತೇವೆ. ರಾಜ್ಯ ಸರ್ಕಾರದ ಆಸ್ಪತ್ರೆಗಳಿಗೆ ಪ್ರತಿ ಡೋಸ್ ಗೆ … Continued

ಜನ್ಮದಿನದಂದು ಪ್ಲಾಸ್ಮಾ ದಾನಕ್ಕೆ ಮುಂದಾದ ತೆಂಡೂಲ್ಕರ್‌

ಮುಂಬೈ: ಕೋವಿಡ್​ ಸೋಂಕಿನಿಂದ ಗುಣಮುಖರಾಗಿರುವ ಕ್ರಿಕೆಟ್​ ದಂತಕತೆ ಸಚಿನ್​ ತೆಂಡೂಲ್ಕರ್​ ತಮ್ಮ ಜನ್ಮದಿನದಂದೇ ಮಹ್ವದ ನಿರ್ಧಾರ ಕೈಗೊಂಡಿದ್ದಾರೆ. ಕೋವಿಡ್​ನಿಂದ ಗುಣಮುಖರಾಗಿರುವ ಅವರು ಈಗ ಪ್ಲಾಸ್ಮಾ ದಾನ ನೀಡಲು ನಿರ್ಧರಿಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ತಿಳಿಸಿರುವ ಅವರು, ಪ್ಲಾಸ್ಮಾದಾನಕ್ಕೆ ತಾವು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಕಳೆದ ವರ್ಷ ನಾನು ಪ್ಮಾಸ್ಮಾ ಕೇಂದ್ರ ಉದ್ಘಾಟಿಸಿದ್ದೆ. … Continued

ಕೋವಿಡ್ -19 ಉಲ್ಬಣದಿಂದ ಸರ್ಕಾರವು ತೆರಿಗೆ ಅನುಸರಣೆ ಗಡುವು ವಿಸ್ತರಣೆ…ಇಲ್ಲಿದೆ ವಿವರ

ಕೊವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸರ್ಕಾರ ಕೆಲವು  ತೆರಿಗೆ ಅನುಸರಣೆ  ಸಮಯವನ್ನು ವಿಸ್ತರಿಸಿದೆ. ನೇರ ತೆರಿಗೆ ವಿವಾದ್ ಸೆ ವಿಶ್ವಾಸ್ ಕಾಯ್ದೆ 2020ರ‌ ಅಡಿ ಪಾವತಿಸಬೇಕಾದ ಮೊತ್ತವನ್ನು ಹೆಚ್ಚುವರಿ ಮೊತ್ತವಿಲ್ಲದೆ ಪಾವತಿಸುವ ಸಮಯವನ್ನು 2021 ರ ಜೂನ್ 30 ಕ್ಕೆ ವಿಸ್ತರಿಸಲು ನಿರ್ಧರಿಸಿದೆ. ದೇಶಾದ್ಯಂತ ತೀವ್ರವಾದ ಕೋವಿಡ್ -19 ಸಾಂಕ್ರಾಮಿಕ ಉಲ್ಬಣ ಜನ ಜೀವನದ ಮೇಲೆ ಪರಿಣಾಮ … Continued

ಕೋವಿಡ್ -19 ಚಿಕಿತ್ಸೆಗಾಗಿ ಝೈಡಸ್ ಕ್ಯಾಡಿಲಾ ಔಷಧಿಗೆ ತುರ್ತು ಅನುಮೋದನೆ

ವಯಸ್ಕರಲ್ಲಿ ಮಧ್ಯಮ ಕೋವಿಡ್ -19 ಸೋಂಕಿಗೆ ಚಿಕಿತ್ಸೆ ನೀಡಲು ಪೆಜಿಲೇಟೆಡ್ ಇಂಟರ್ಫೆರಾನ್ ಆಲ್ಫಾ -2 ಬಿ (ಪೆಗಿಫ್ಎನ್) ಬಳಕೆಗಾಗಿ ಭಾರತೀಯ ಔಷಧ ನಿಯಂತ್ರಕದಿಂದ ನಿರ್ಬಂಧಿತ ತುರ್ತು ಬಳಕೆಯ ಅನುಮೋದನೆ ಸ್ವೀಕರಿಸಲಾಗಿದೆ ಎಂದು ಔಷಧ ಸಂಸ್ಥೆ ಝೈಡಸ್ ಕ್ಯಾಡಿಲಾ ಶುಕ್ರವಾರ ಹೇಳಿದೆ. ಕೋವಿಡ್ -19 ಚಿಕಿತ್ಸೆಗಾಗಿ ಹೆಪಟೈಟಿಸ್ ಡ್ರಗ್ ಪೆಗೈಲೇಟೆಡ್ ಇಂಟರ್ಫೆರಾನ್ ಆಲ್ಫಾ -2 ಬಿ ಯ … Continued

ಆಮ್ಲಜನಕದ ಕೊರತೆಯಿಂದ ಅಮೃತಸರದ ಖಾಸಗಿ ಆಸ್ಪತ್ರೆಯಲ್ಲಿ ಆರು ರೋಗಿಗಳು ಸಾವು

ಚಂಡೀಗಡ: ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಅಮೃತಸರದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ -19 ಸೋಂಕಿತ ಐದು ರೋಗಿಗಳು ಸೇರಿದಂತೆ ಆರು ರೋಗಿಗಳು ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಈ ಕುರಿತು ವರದಿ ಮಾಡಿರುವ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌, ನೀಲಕಂಠ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೃತಪಟ್ಟ ಆರು ಗಂಭೀರ ರೋಗಿಗಳಲ್ಲಿ ಮೂವರು ಅಮೃತಸರದವರು, ಇಬ್ಬರು ಗುರುದಾಸ್‌ಪುರದವರು ಮತ್ತು ಒಬ್ಬರು ತರಣ್ ತಾರ್ನ್‌ಗೆ … Continued

ಆಮ್ಲಜನಕ ಪೂರೈಕೆ ತಡೆದರೆ ಗಲ್ಲಿಗೇರಿಸ್ತೇವೆ: ದೆಹಲಿ ಹೈಕೋರ್ಟ್ ಎಚ್ಚರಿಕೆ

ನವ ದೆಹಲಿ: ದೆಹಲಿಯಲ್ಲಿ ಆಮ್ಲಜನಕ ಬಿಕ್ಕಟ್ಟು ಕುರಿತಾದ ವಿಚಾರಣೆಯ ವೇಳೆ ದೆಹಲಿ ಹೈಕೋರ್ಟ್‌ ದೆಹಲಿಯಲ್ಲಿನ ಆಸ್ಪತ್ರೆಗಳಲ್ಲಿನ ಆಮ್ಲಜನಕದ ಕೊರತೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತಾದ ಅರ್ಜಿಯ ವಿಚಾರಣೆ ವೇಳೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಹೈಕೋರ್ಟ್‌ ಆಮ್ಲಜನಕ ಪೂರೈಕೆಯನ್ನು ಯಾರಾದರು ಅಡ್ಡಿಪಡಿಸಿದರೆ ಅವರನ್ನು ಗಲ್ಲಿಗೇರಿಸಲಾಗುವುದು ಎಂದು ಹೇಳಿದೆ. ಜಸ್ಟಿಸ್ ವಿಪಿನ್ ಸಾಂಘಿ ಹಾಗೂ ಜಸ್ಟಿಸ್ … Continued