ಮಹಿಳಾ ಪೊಲೀಸ್‌ ಮೇಲಿನ ಹಲ್ಲೆ ಪ್ರಕರಣ: ಜಿಗ್ನೇಶ್ ಮೇವಾನಿಗೆ ಜಾಮೀನು

ಬಾರ್ಪೇಟಾ: ಪೊಲೀಸ್ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪದ ಪ್ರಕರಣದಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರಿಗೆ ಅಸ್ಸಾಂ ನ್ಯಾಯಾಲಯವು ಜಾಮೀನು ನೀಡಿದೆ. ಗುವಾಹತಿಯಿಂದ ಕೊಕ್ರಜಾರ್‌ಗೆ ಪೊಲೀಸ್ ಪೇದೆಯೊಬ್ಬರು ಕರೆತರುತ್ತಿದ್ದಾಗ ಪೊಲೀಸ್ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಅಸ್ಸಾಂನ ಬಾರ್ಪೇಟಾ ಜಿಲ್ಲೆಯ ನ್ಯಾಯಾಲಯ ತನ್ನ ಆದೇಶವನ್ನು ಕಾಯ್ದಿರಿಸಿದ ನಂತರ ಶುಕ್ರವಾರ ಈ ಆದೇಶ … Continued

ಉದ್ಯಮಿ ಆನಂದ್ ಮಹೀಂದ್ರಾ ನೋಡಿದ “ದಿ ಕೂಲೆಸ್ಟ್ ಥಿಂಗ್” ವೀಕ್ಷಿಸಿ

ಕೈಗಾರಿಕೋದ್ಯಮಿ ಆನಂದ ಮಹೀಂದ್ರ ಅವರು ಬಹಳ ಸಮಯದಿಂದ ನೋಡಿದ “ಕೂಲ್ ಥಿಂಗ್” ಎಂಬ ವೀಡಿಯೊ ಹಂಚಿಕೊಂಡಿದ್ದಾರೆ. ಭಾರತೀಯ ರಸ್ತೆಯಲ್ಲಿ ಬ್ಯಾಟ್‌ಮೊಬೈಲ್ ಅನ್ನು ಹೋಲುವ ಕಸ್ಟಮೈಸ್ ಮಾಡಿದ ವಾಹನವನ್ನು ವ್ಯಕ್ತಿಯೊಬ್ಬ ಚಾಲನೆ ಮಾಡುವುದನ್ನು ಮತ್ತು ವಾಹನದಲ್ಲಿ ಡೈರಿ ಉತ್ಪನ್ನಗಳನ್ನು ಸಾಗಿಸುವುದನ್ನು ವೀಡಿಯೊ ತೋರಿಸುತ್ತದೆ. ಮಹೀಂದ್ರ ಅವರು ಈ ಅಪೂರದ ಸೃಜನಶೀಲ “ರೋಡ್ ವಾರಿಯರ್” ಅನ್ನು ಭೇಟಿಯಾಗಲು ಬಯಸಿರುವುದಾಗಿ … Continued

ಶಿವಸೇನೆಯ ಖಲಿಸ್ತಾನ್ ವಿರೋಧಿ ಮೆರವಣಿಗೆ ವೇಳೆ ಗುಂಪು ಘರ್ಷಣೆ: ಕಲ್ಲು ತೂರಾಟ, ಝಳಪಿಸಿದ ಕತ್ತಿಗಳು

ನವದೆಹಲಿ: ಶುಕ್ರವಾರ ಪಂಜಾಬ್‌ನ ಪಟಿಯಾಲದಲ್ಲಿರುವ ಕಾಳಿ ಮಾತಾ ದೇವಸ್ಥಾನದ ಬಳಿ ಎರಡು ಗುಂಪುಗಳು ಘರ್ಷಣೆ ನಡೆಸಿದ ನಂತರ ಕಲ್ಲು ತೂರಾಟ ನಡೆಸಲಾಯಿತು ಮತ್ತು ಕತ್ತಿಗಳನ್ನು ಬೀಸಲಾಯಿತು. ಪಟಿಯಾಲದಲ್ಲಿ ಖಲಿಸ್ತಾನಿ ಗುಂಪುಗಳ ವಿರುದ್ಧ ಶಿವಸೇನೆ (ಬಾಳ್‌ ಠಾಕ್ರೆ) ಮೆರವಣಿಗೆ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ರ್ಯಾಲಿಯ ನೇತೃತ್ವವನ್ನು ಪಂಜಾಬ್ ಶಿವಸೇನೆ (ಬಾಳ್‌ ಠಾಕ್ರೆ) ಕಾರ್ಯಾಧ್ಯಕ್ಷ ಹರೀಶ್ ಸಿಂಗ್ಲಾ … Continued

ವಿದ್ಯುತ್ ಬಿಕ್ಕಟ್ಟು: ಕಲ್ಲಿದ್ದಲು ಸಾಗಾಟಕ್ಕೆ ದಾರಿ ಮಾಡಿಕೊಡಲು ಭಾರತದಲ್ಲಿ 240 ಪ್ಯಾಸೆಂಜರ್ ರೈಲುಗಳು ರದ್ದು…!

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಉಂಟಾಗುತ್ತಿರುವ ವಿದ್ಯುತ್ ಬಿಕ್ಕಟ್ಟಿನ ಮಧ್ಯೆ, ದೇಶಾದ್ಯಂತ ಕನಿಷ್ಠ 400 ರೇಕ್‌ಗಳ ಚಲನೆಗೆ ಅನುಕೂಲವಾಗುವಂತೆ 240 ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಲಾಗಿದೆ. ಕಳೆದ ವರ್ಷ, ರೈಲ್ವೆ 347 ಕಲ್ಲಿದ್ದಲು ರೇಕ್‌ಗಳನ್ನು ಬಳಸಿತ್ತು. ಈ ವರ್ಷದ 400 ಕಲ್ಲಿದ್ದಲು ರೇಕ್‌ಗಳನ್ನು ಬಳಸುತ್ತಿದ್ದು, ಇದು ಇದುವರೆಗಿನ ಅತಿ ಹೆಚ್ಚು ಎಂದು ರೈಲ್ವೇ ಮೂಲಗಳು ತಿಳಿಸಿವೆ. ಅನೇಕ ರಾಜ್ಯಗಳು … Continued

ತನ್ನ ಮಗನಿಗೆ ಜಾಮೀನು ಕೋರಿ ಠಾಣೆಗೆ ಬಂದ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡ ಪೊಲೀಸ್‌ ಅಧಿಕಾರಿ ಅಮಾನತು | ದೃಶ್ಯ ವೀಡಿಯೊದಲ್ಲಿ ಸೆರೆ

ಬಿಹಾರದ ಸಹರ್ಸಾದ ಪೊಲೀಸ್ ಠಾಣೆಯೊಂದರಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯಿಂದ ಮಸಾಜ್ ಮಾಡಿಸಿಕೊಳ್ಳುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ವೀಡಿಯೊ ವೈರಲ್ ಆದ ಕೂಡಲೇ ಪೊಲೀಸ್‌ ಅಧಿಕಾರಿ ಶಶಿಭೂಷಣ ಸಿನ್ಹಾ ಅವರನ್ನು ಅಮಾನತುಗೊಳಿಸಲಾಗಿದೆ. ಶಶಿಭೂಷಣ ಸಿನ್ಹಾ ಅವರು ಬಿಹಾರದ ಸಹರ್ಸಾದ ನೌಹಟ್ಟಾ ಪೊಲೀಸ್ ಠಾಣೆ ವ್ಯಾಪ್ತಿಯ ದರ್ಹಾರ್ ಒಪಿಯಲ್ಲಿ ನಿಯೋಜನೆಗೊಂಡಿದ್ದರು. 30 ಸೆಕೆಂಡುಗಳ ವೈರಲ್ ವೀಡಿಯೊದಲ್ಲಿ, ಶಶಿಭೂಷಣ ಸಿನ್ಹಾ … Continued

ಬಸ್ ಅನ್ನು ನೇರವಾಗಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದು, 69 ವರ್ಷದ ವ್ಯಕ್ತಿಯ ಜೀವ ಉಳಿಸಿದ ಟಿಎನ್‌ಎಸ್‌ಟಿಸಿ ಚಾಲಕ

ತೆಂಕಶಿ (ತಮಿಳುನಾಡು): ಪ್ರಯಾಣದ ವೇಳೆ ಎದೆನೋವು ಕಾಣಿಸಿಕೊಂಡ 69 ವರ್ಷದ ಪ್ರಯಾಣಿಕರೊಬ್ಬರಿಗೆ ಸಮಯೋಚಿತವಾಗಿ ಸಹಾಯ ಮಾಡಿದ ಟಿಎನ್‌ಎಸ್‌ಟಿಸಿ ಬಸ್‌ ಚಾಲಕ ವಿ ಆರುಮುಗಸಾಮಿ ಮತ್ತು ಕಂಡಕ್ಟರ್ ಕೆ ಎಸಕ್ಕಿ ಅಲಿಯಾಸ್ ಕುಟ್ಟಿಸಾಮಿ ಅವರನ್ನು ಸಾರ್ವಜನಿಕರು ಮತ್ತು ಉನ್ನತ ಅಧಿಕಾರಿಗಳು ಶ್ಲಾಘಿಸಿದ್ದಾರೆ. ಬುಧವಾರ ಸಕಾಲದಲ್ಲಿ ಚಿಕಿತ್ಸೆಗಾಗಿ ಈ ಪ್ರಯಾಣಿಕನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂಲಗಳ ಪ್ರಕಾರ, ಸರ್ಕಾರಿ … Continued

ಕಲ್ಲಿದ್ದಲು ಕೊರತೆ: ದೆಹಲಿ, ಪಂಜಾಬ್, ಉತ್ತರ ಪ್ರದೇಶ, ರಾಜಸ್ಥಾನದಲ್ಲಿ ವಿದ್ಯುತ್ ಕಡಿತ

ನವದೆಹಲಿ: ಥರ್ಮಲ್ ವಿದ್ಯುತ್‌ ಸ್ಥಾವರಗಳಲ್ಲಿ ಕಲ್ಲಿದ್ದಲಿನ ಕೊರತೆಯಿಂದಾಗಿ ಭಾರತದ ಹಲವಾರು ರಾಜ್ಯಗಳು ಪದೇಪದೇ ವಿದ್ಯುತ್ ಕಡಿತದಿಂದ ತತ್ತರಿಸುತ್ತಿವೆ. ವಿದ್ಯುತ್ ಕಡಿತದ ಸಮಸ್ಯೆಯನ್ನು ಎದುರಿಸುತ್ತಿರುವ ಪ್ರಮುಖ ರಾಜ್ಯಗಳೆಂದರೆ ದೆಹಲಿ, ಪಂಜಾಬ್ ಮತ್ತು ಉತ್ತರ ಪ್ರದೇಶ. ಮೆಟ್ರೋ ರೈಲುಗಳಿಗೆ ವಿದ್ಯುತ್ ಸರಬರಾಜು, ಆಸ್ಪತ್ರೆಗಳು ದೆಹಲಿಯಲ್ಲಿ ಹಿಟ್ ಆಗಬಹುದು ಮೆಟ್ರೋ ರೈಲುಗಳು ಮತ್ತು ಆಸ್ಪತ್ರೆಗಳು ಸೇರಿದಂತೆ ರಾಜಧಾನಿಯ ಪ್ರಮುಖ ಸಂಸ್ಥೆಗಳಿಗೆ … Continued

ಎಲ್‌ಐಸಿ ಷೇರು ಖರೀದಿಗೆ ಮೇ 4 ರಿಂದ ಸಾರ್ವಜನಿಕರಿಗೆ ಅವಕಾಶ

ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೇ 4 ರಿಂದ ಮಾರುಕಟ್ಟೆ ಪ್ರವೇಶಿಸಲಿದೆ. ಈ ಮೂಲಕ ಗ್ರಾಹಕರಿಗೆ ಎಲ್‌ಐಸಿ ಷೇರು ಖರೀದಿಗೆ ಕೇಂದ್ರವು ಅಧಿಕೃತವಾಗಿ ಅವಕಾಶ ನೀಡಿದಂತಾಗಿದೆ. ಪ್ರತಿ ಷೇರುಗಳ ಬೆಲೆ 902 ರೂ.ನಿಂದ 949 ರೂ.ಗಳ ವರೆಗೆ ನಿಗದಿ ಮಾಡಲಾಗಿದ್ದು, ಐಪಿಒ ಬಿಡುಗಡೆಯಾದ ಒಂದು ವಾರದ ಬಳಿಕ … Continued

ಮಾಜಿ ಪತ್ನಿ, ಮಗಳನ್ನು ಕೊಂದ ನಂತರ, ತಾನೂ ಗುಂಡು ಹಾರಿಸಿಕೊಂಡು ಸತ್ತ…!

ಪಾಟ್ನಾ: ವ್ಯಕ್ತಿಯೊಬ್ಬ ತನ್ನ ಚಿಕ್ಕ ಮಗಳು ಮತ್ತು ಮಾಜಿ ಪತ್ನಿಗೆ ಗುಂಡು ಹಾರಿಸಿ ನಂತರ ತನ್ನ ಮೇಲೆಯೇ ಬಂದೂಕಿನಿಂದ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಪಾಟ್ನಾದಲ್ಲಿ ನಡೆದಿದೆ. ಹಗಲು ಹೊತ್ತಿನಲ್ಲಿ ರಸ್ತೆಯೊಂದರಲ್ಲಿ ನಡೆದ ಈ ಘಟನೆಯ ಆಘಾತಕಾರಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಘಟನೆಯ ವೀಡಿಯೊ ತುಣುಕಿನಲ್ಲಿ, ವ್ಯಕ್ತಿ, ಪಿಸ್ತೂಲ್ … Continued

ಮಂಟಪಕ್ಕೆ ತಡವಾಗಿ ಬಂದ ಮದುಮಗ : ತನ್ನ ಸಂಬಂಧಿ ಯುವಕನ ಜೊತೆ ಮದುವೆಯಾದ ಮದುಮಗಳು…!

ಮುಂಬೈ: ಅಪರೂಪದ ಘಟನೆಯೊಂದರಲ್ಲಿ, ವರ ಮಹಾಶಯ ಮದುವೆಗೆ ಸರಿಯಾದ ಸಮಯಕ್ಕೆ ಬರಲಿಲ್ಲವೆಂದು ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ ವಧುವಿನ ತಂದೆ ತನ್ನ ಮಗಳನ್ನು ವರನ ಬದಲಿಗೆ ತನ್ನ ಸಂಬಂಧಿಕನಾದ ಯುವಕನಿಗೆ ಮದುವೆ ಮಾಡಿಸಿದ್ದಾರೆ..! ಈ ಪ್ರಕರಣ ಏಪ್ರಿಲ್ 24 ರಂದು ಜಿಲ್ಲೆಯ ಮಲ್ಕಾಪುರ ಪಂಗ್ರಾ ಗ್ರಾಮದಲ್ಲಿ ನಡೆದಿದೆ. ಅಂದು ಮದುವೆ ಮುಹೂರ್ತದ ಸಮಯ ಸಂಜೆ 4 ಗಂಟೆಗೆ … Continued