ಅಮೆಜಾನ್‌ ಕಂಪನಿ ಈಸ್ಟ್​ ಈಸ್ಟ್​ ಇಂಡಿಯಾ ಕಂಪನಿ 2.0 ಎಂದು ಹೋಲಿಕೆ ಮಾಡಿ ಟೀಕಿಸಿದ ಆರ್​ಎಸ್​ಎಸ್​ ಮುಖವಾಣಿ ಪಾಂಚಜನ್ಯ

ನವದೆಹಲಿ: ಅಮೆಜಾನ್ (Amazon) ವಿಶ್ವದ ಅತಿದೊಡ್ಡ ಆನ್​ಲೈನ್ ಮಾರುಕಟ್ಟೆ. ಇ-ಕಾಮರ್ಸ್​ನ (E-Commerce) ಪ್ರಮುಖ ಕಂಪೆನಿ ಬಗ್ಗೆ ಆರ್​ಎಸ್​​ಎಸ್​ ಸಂಘಟನೆಯ ಮುಖವಾಣಿ ಪಾಂಚಜನ್ಯ (PanchaJanya) ಈ ಕಂಪನಿ “ಈಸ್ಟ್​ ಇಂಡಿಯಾ ಕಂಪೆನಿ 2.0” (East India 2.0) ಹೋಲಿಕೆ ಮಾಡಿದೆ ಎಂದು ವರದಿಗಳು ತಿಳಿಸಿವೆ. ಈ ಕಂಪನಿ ಸರ್ಕಾರದಿಂದ ಅನುಕೂಲಕರ ನೀತಿಗಳನ್ನು ಪಡೆಯುವ ಸಲುವಾಗಿ ಕೋಟ್ಯಂತರ ರೂಪಾಯಿ … Continued

ಎರಡನೇ ವಿಶ್ವ ಮಹಾಯುದ್ಧದ ನಂತರ ಜೀವಿತಾವಧಿಯಲ್ಲಿ ಅತಿದೊಡ್ಡ ಕುಸಿತ ಮಾಡಿದ ಕೋವಿಡ್ -19 ಸಾಂಕ್ರಾಮಿಕ: ಅಧ್ಯಯನ

ನವದೆಹಲಿ: ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಸೋಮವಾರ ಪ್ರಕಟಿಸಿದ ಅಧ್ಯಯನದ ಪ್ರಕಾರ, ಕೋವಿಡ್ -19 ಸಾಂಕ್ರಾಮಿಕವು ಎರಡನೇ ಮಹಾಯುದ್ಧದ (World War 2) ನಂತರ ಅತಿದೊಡ್ಡ ಪ್ರಮಾಣದಲ್ಲಿ ಜೀವಿತಾವಧಿಯನ್ನು ಕಡಿಮೆ ಮಾಡಿದೆ. 2020ರಲ್ಲಿ, ಅಮೆರಿಕದ ಪುರುಷರ ಜೀವಿತಾವಧಿ ಎರಡು ವರ್ಷಗಳಿಗಿಂತಲೂ ಕಡಿಮೆಯಾಯಿತು. ಅಧ್ಯಯನದಲ್ಲಿ ಪರೀಕ್ಷಿಸಿದ 29 ದೇಶಗಳಲ್ಲಿ 22 ರಲ್ಲಿ, ಜೀವಿತಾವಧಿ 2019 ರಲ್ಲಿ ಇದ್ದಿದ್ದಕ್ಕಿಂತ ಆರು ತಿಂಗಳಿಗಿಂತಲೂ … Continued

ಇಂದು ಭಾರತ್ ಬಂದ್: ರಾಜಕೀಯ ಬೆಂಬಲದಿಂದ ಹಿಡಿದು ಬಂದ್‌ ಕರೆ ಸಮಯ-ಸಂದರ್ಭದ ವರೆಗೆ ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ

ನವದೆಹಲಿ: ಸಂಯುಕ್ತ ಕಿಸಾನ್ ಮೋರ್ಚಾ (SKM) ಕೇಂದ್ರದ ಮೂರು ಕೃಷಿ ಕಾನೂನುಗಳ ಅಂಗೀಕಾರದ ಒಂದು ವರ್ಷದ ಅಂಗವಾಗಿ ಸೋಮವಾರ-ಸೆಪ್ಟೆಂಬರ್ 27 ರಂದು ‘ಭಾರತ್ ಬಂದ್’ ಗೆ ಕರೆ ನೀಡಿದೆ. ಎಸ್‌ಕೆಎಂ ಒಂದು ಹೇಳಿಕೆಯಲ್ಲಿ, “ಕಳೆದ ವರ್ಷ ಸೆಪ್ಟೆಂಬರ್ 27 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮೂರು ರೈತ ವಿರೋಧಿ ಕಪ್ಪು ಕಾನೂನುಗಳನ್ನು ಒಪ್ಪಿಕೊಂಡರು ಮತ್ತು … Continued

10 ವರ್ಷ ಬೇಕಾದ್ರೂ ಆಂದೋಲನ ಮಾಡಲು ಸಿದ್ಧ, ಆದ್ರೆ ಕೃಷಿ ಕಾನೂನು ಜಾರಿಗೆ ತರಲು ಬಿಡಲ್ಲ: ರಾಕೇಶ್ ಟಿಕಾಯತ್

ನವದೆಹಲಿ: ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ಕಳೆದ 10 ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು 10 ವರ್ಷಗಳ ಕಾಲ ಆಂದೋಲನ ಮಾಡಲು ಸಿದ್ಧರಿದ್ದಾರೆ, ಆದರೆ “ಕಪ್ಪು” ಕಾನೂನುಗಳನ್ನು ಜಾರಿಗೆ ತರಲು ಅನುಮತಿಸುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್‌ ಭಾನುವಾರ ಹೇಳಿದ್ದಾರೆ. ಮುಖ್ಯವಾಗಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು … Continued

ನಕ್ಸಲರಿಗೆ ನಿಧಿ ಹರಿವು ತಡೆ- ನಕ್ಸಲ್‌ ವಿರೋಧಿ ಕಾರ್ಯಾಚರಣೆ ತೀವ್ರಗೊಳಿಸಲು ನಿರ್ಧಾರ

ನವದೆಹಲಿ: ನಕ್ಸಲರ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸುವುದು ಮತ್ತು ಅವರಿಗೆ ಹಣದ ಹರಿವನ್ನು ತಡೆಯುವುದು ಎರಡು ಪ್ರಮುಖ ವಿಷಯಗಳನ್ನು ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಆರು ಮುಖ್ಯಮಂತ್ರಿಗಳು ಮತ್ತು ಇತರ ನಾಲ್ಕು ರಾಜ್ಯಗಳ ಉನ್ನತ ಅಧಿಕಾರಿಗಳು ಭಾಗವಹಿಸಿದ್ದ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಾಯಿತು. ಮಾವೋವಾದಿಗಳ ಮುಂಚೂಣಿ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವುದು, ಭದ್ರತಾ … Continued

ಗುಲಾಬ್ ಚಂಡಮಾರುತಕ್ಕೆ ಆಂಧ್ರಪ್ರದೇಶದಲ್ಲಿ ಇಬ್ಬರು ಮೀನುಗಾರರು ಸಾವು, ಮತ್ತೊಬ್ಬ ನಾಪತ್ತೆ

ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ (north coastal Andhra Pradesh ) ಆರು ಮೀನುಗಾರರುವ ಬೋಟ್‌ ಗುಲಾಬ್‌ ಚಂಡಮಾರು ಇಬ್ಬರು ಮೃತಪಟ್ಟಿದ್ದಾರೆ ಹಾಗೂ ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಪಲಸಾ ಗ್ರಾಮದ ಮೂವರು ಮೀನುಗಾರರು ಸುರಕ್ಷಿತವಾಗಿ ಈಜಿ ಪಾರಾಗಿದ್ದಾರೆ ಎಂದು ವರದಿ ತಿಳಿಸಿದ್ದು, ಮೀನುಗಾರಿಕಾ ಸಚಿವ ಎಸ್ ಅಪ್ಪಲ ರಾಜು ನೌಕಾಪಡೆ ಅಧಿಕಾರಿಗಳಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸುವಂತೆ … Continued

ಇದೇನು ಕೋಲ್ಕತ್ತಾದ ರಸ್ತೆಗಳಲ್ಲೇ ಮೀನುಗಾರಿಕೆ…!?: ನೀರು ತುಂಬಿದ ಬೀದಿಗಳಲ್ಲಿ ಬಲೆಹಾಕಿ ಮೀನು ಹಿಡಿಯುತ್ತಿದ್ದಾರೆ ನಿವಾಸಿಗಳು. ವೀಕ್ಷಿಸಿ

ಕೋಲ್ಕತ್ತಾ: ಕೋಲ್ಕತ್ತಾ (Kolkata ) ಮತ್ತು ಪಕ್ಕದ ಜಿಲ್ಲೆಗಳಲ್ಲಿ ನಿರಂತರ ಮಳೆಯಿಂದಾಗಿ, ಈ ವಾರದ ಆರಂಭದಲ್ಲಿ ರಸ್ತೆಗಳು ಮೀನುಗಾರಿಕೆಯ ಸ್ಥಳಗಳಾಗಿ (fishing pots) ಮಾರ್ಪಟ್ಟಿವೆ…! ನೆರೆಹೊರೆಯ ಗ್ರಾಮಗಳಾದ ರಾಜರಹತ್ ಮತ್ತು ಭಂಗಾರ್‌ಗಳಿಂದ ಭೆರಿಗಳಿಂದ ಹೊರಬಂದ ಕೋಟ್ಯಂತರ ರೂಪಾಯಿ ಮೌಲ್ಯದ ಮೀನುಗಳನ್ನು ಕೋಲ್ಕತ್ತಾದ ನ್ಯೂ ಟೌನ್‌ ನಿವಾಸಿಗಳು ಜಲಾವೃತ ಬೀದಿಗಳಲ್ಲಿ ಮೀನುಗಾರಿಕೆ ನಡೆಸಿ ಹಿಡಿದಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ … Continued

ಇಂದು ರೈತ ಸಂಘಟನೆಗಳಿಂದ ಭಾರತ್‌ ಬಂದ್‌: ಕರ್ನಾಟಕದಲ್ಲಿ ಏನಿರುತ್ತೆ ? ಏನಿರಲ್ಲ ?

ಬೆಂಗಳೂರು : ಮೂರು ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘ ಕರೆ ನೀಡಿರುವ ಇಂದಿನ ಭಾರತ್‌ ಬಂದ್‌ ಗೆ ಕರ್ನಾಟಕದಲ್ಲಿ ಹಲವು ಸಂಘಟನೆಗಳು ಬೆಂಬಲ ನೀಡಿದರೆ ಇನ್ನೂ ಹಲವು ಸಂಘಟನೆಗಳು ಕೇವಲ ನೈತಿಕ ಬೆಂಬಲವನ್ನಷ್ಟೇ ನೀಡಿವೆ. ಸಂಯುಕ್ತ ಕಿಸಾನ್ ಮೋರ್ಚಾದ (ಎಸ್‌ಕೆಎಂ) ಸೋಮವಾರ ಭಾರತ್ ಬಂದ್‌ಗೆ ಹಲವಾರು ಸಂಘಟನೆಗಳು ತಮ್ಮ ಬೆಂಬಲವನ್ನು ನೀಡುತ್ತಿದ್ದು, ಮೂರು ‘ವಿವಾದಾತ್ಮಕ’ … Continued

ಉತ್ತರಪ್ರದೇಶ: ಚುನಾವಣೆಗಿಂತ ಮೊದಲು ಸಚಿವ ಸಂಪುಟ ವಿಸ್ತರಣೆ ಮಾಡಿದ ಸಿಎಂ ಯೋಗಿ, ಕಾಂಗ್ರೆಸ್‌ನಿಂದ ಬಂದ ಜಿತಿನ್‌ ಪ್ರಸಾದಗೆ ಕ್ಯಾಬಿನೆಟ್‌ ಸ್ಥಾನ

ಲಕ್ನೋ: ಯೋಗಿ ಆದಿತ್ಯನಾಥ್ ಸಚಿವ ಸಂಪುಟದ ಬಹುನಿರೀಕ್ಷಿತ ವಿಸ್ತರಣೆಯು ಅಂತಿಮವಾಗಿ ಮತ್ತು ಸ್ವಲ್ಪ ಅನಿರೀಕ್ಷಿತವಾಗಿ ಭಾನುವಾರ ಸಂಜೆ ಸಂಭವಿಸಿತು. ವಿಸ್ತರಣೆಯ ಜಾತಿ ಸಮತೋಲನ ಕಾಪಾಡಿದ್ದು-ಒಬ್ಬ ಬ್ರಾಹ್ಮಣ, ಮೂವರು ಒಬಿಸಿ, ಇಬ್ಬರು ಎಸ್‌ಸಿ ಮತ್ತು ಒಬ್ಬ ಎಸ್‌ಟಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. 2022 ರ ಆರಂಭದಲ್ಲಿ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದಂತೆ ಬಿಜೆಪಿಯ ಆದ್ಯತೆಗಳನ್ನು ಸ್ಪಷ್ಟವಾಗಿ ಸೂಚಿಸುತ್ತದೆ. … Continued

ಮದ್ಯಕ್ಕಾಗಿಯೇ ಮೀಸಲಾದ ಭಾರತದ ಮೊದಲ ಮ್ಯೂಸಿಯಂ ಆಲ್ ಅಬೌಟ್ ಆಲ್ಕೋಹಾಲ್ ಗೋವಾದಲ್ಲಿ ಆರಂಭ..

ಮದ್ಯಕ್ಕಾಗಿ ಮೀಸಲಾಗಿರುವ ಭಾರತದ ಮೊದಲ ಮ್ಯೂಸಿಯಂ (India’s first museum dedicated to alcohol) ಗೋವಾದಲ್ಲಿ ಆರಂಭವಾಘಿದೆ. ಸಂಸ್ಥೆಯ ಮಾಲೀಕರು ಈ ಪ್ರಯತ್ನವನ್ನು ಕರಾವಳಿ ರಾಜ್ಯದ ಮದ್ಯ ತಯಾರಿಕೆಯ ಪರಂಪರೆಯನ್ನು ಉತ್ತೇಜಿಸುತ್ತದೆ ಮತ್ತು ಮದ್ಯ ಸೇವನೆಯಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಮ್ಯೂಸಿಯಂನಲ್ಲಿ 1950 ರ ದಶಕದ ಫೆನಿ ಬಾಟಲಿಗಳು, ಪಾನೀಯವನ್ನು ಪೂರೈಸಲು ಬಳಸುವ ಗಾಜಿನ ವಸ್ತುಗಳು, ಹಳೆಯ … Continued