ಹೊಸ ತಾಲಿಬಾನ್ ಆಡಳಿತದಲ್ಲಿ ಮರಣದಂಡನೆ, ಕೈ -ಕಾಲು ಕತ್ತರಿಸುವ ಶಿಕ್ಷೆ ಮತ್ತೆ ಮರಳಿ ಬರಲಿದೆ: ಮುಲ್ಲಾ ನೂರುದ್ದೀನ್ ತುರಾಬಿ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಮತ್ತೆ ಮರಣದಂಡನೆ ಮತ್ತು ಕೈಕಾಲುಗಳ ಅಂಗಚ್ಛೇದನ ಸೇರಿದಂತೆ ಕಠಿಣ ಶಿಕ್ಷೆ ವಿಧಿಸಬಹುದೆಂದು ತಾಲಿಬಾನ್ ಉನ್ನತ ನಾಯಕ ಹೇಳಿದ್ದಾರೆ. ತಾಲಿಬಾನ್ ಸಂಸ್ಥಾಪಕರಲ್ಲಿ ಒಬ್ಬರಾದ ಮುಲ್ಲಾ ನೂರುದ್ದೀನ್ ತುರಾಬಿ, ಈ ಹಿಂದೆ ತಾಲಿಬಾನ್ ಗಲ್ಲುಶಿಕ್ಷೆಯನ್ನು ಖಂಡಿಸಿದ ವಿಮರ್ಶಕರನ್ನು ಟೀಕಿಸಿದ್ದಾರೆ. ಅಸೋಸಿಯೇಟೆಡ್ ಪ್ರೆಸ್‌ಗೆ ಪ್ರತ್ಯೇಕವಾಗಿ ಮಾತನಾಡಿದ ತುರಾಬಿ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ನಾಯಕರು ವಿಧಿಸುತ್ತಿರುವ ಹೊಸ ನಿಯಮಗಳಲ್ಲಿ ಹಸ್ತಕ್ಷೇಪ … Continued

ಕರ್ನಾಟಕದಲ್ಲಿ ‘ಚಿತ್ರಮಂದಿರ ಶೇ.100 ಭರ್ತಿಗೆ ಗ್ರೀನ್‌ ಸಿಗ್ನಲ್‌, 6ರಿಂದ12ನೇ ತರಗತಿಗೆ 100 % ಹಾಜರಾತಿಗೆ ಅವಕಾಶ

ಬೆಂಗಳೂರು: ತೀವ್ರ ಬೇಡಿಕೆ ಹಾಗೂ ಒತ್ತಡದ ಹಿನ್ನೆಲೆ ಕೊನೆಗೂ ರಾಜ್ಯದಲ್ಲಿ ಚಿತ್ರಮಂದಿರಗಳ 100 % ಸೀಟು ಭರ್ತಿಗೆ ಸರ್ಕಾರ ಅನುಮತಿ ನೀಡಿದೆ. ಅಕ್ಟೋಬರ್ 1ರಿಂದ ಚಿತ್ರಮಂದಿರಗಳಲ್ಲಿ ಸಂಪೂರ್ಣ ಸೀಟು ಭರ್ತಿಗೆ ಅವಕಾಶ ಕಲ್ಪಿಸಿದೆ,ಆದರೆ ಕೆಲವೊಂದು ಮಾರ್ಗಸೂಚಿಗಳನ್ನು ಸೂಚಿಸಲಾಗಿದೆ. ರಾಜ್ಯದಲ್ಲಿ ಪ್ರಸ್ತುತ ಸರಾಸರಿ ಪಾಸಿಟಿವಿಟಿ ದರ ಶೇ.0.66 ಇದೆ. ಅಕ್ಟೋಬರ್ 1ರಿಂದ ಕೋವಿಡ್ ಪಾಸಿಟಿವಿಟಿ ದರ ಶೇ.1ಕ್ಕಿಂತ … Continued

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ಗೆ ಭಾವನಾತ್ಮಕ ಉಡುಗೊರೆ ನೀಡಿ ಅವರ ಅಜ್ಜನ ನೆನಪಿಸಿದ ಪ್ರಧಾನಿ ಮೋದಿ..!

ವಾಷಿಂಗ್ಟನ್‌: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris)​, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್​ ಮಾರಿಸನ್​, ಜಪಾನ್​ ಪ್ರಧಾನಿ ಯೋಶಿಹಿದೆ ಸುಗಾರನ್ನು ಭೇಟಿಯಾಗಿದ್ದಾರೆ. ಮೋದಿಯವರು ಕಮಲಾ ಹ್ಯಾರಿಸ್​, ಯೋಶಿಹಿದೆ ಸುಗಾ ಮತ್ತು ಸ್ಕಾಟ್​ ಮಾರಿಸನ್​ ಅವರಿಗೆ ಉಡುಗೊರೆಗಳನ್ನೂ ನೀಡಿದ್ದಾರೆ. ಅದರಲ್ಲೂ ಭಾರತೀಯ ಮೂಲದವರಾದ ಅಮೆರಿಕ ಉಪಾಧ್ಯಕ್ಷೆ … Continued

56C-295 ಮಿಲಿಟರಿ ಸಾರಿಗೆ ವಿಮಾನ ಖರೀದಿಸಲು ಏರ್‌ಬಸ್‌ನೊಂದಿಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ ಭಾರತ: ದಿಟ್ಟ ಹೆಜ್ಜೆ ಎಂದ ರತನ್ ಟಾಟಾ

ನವದೆಹಲಿ: ಭಾರತೀಯ ವಾಯುಪಡೆಯ ವಯಸ್ಸಾದ ಅವ್ರೊ -748 ವಿಮಾನಗಳನ್ನು ಬದಲಿಸುವ 56 ‘C-295’ ಮಧ್ಯಮ ಸಾರಿಗೆ ವಿಮಾನಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯವು ಇಂದು (ಶುಕ್ರವಾರ) ಏರ್‌ಬಸ್ ಡಿಫೆನ್ಸ್ ಮತ್ತು ಸ್ಪೇಸ್ ಆಫ್ ಸ್ಪೇನ್‌ನೊಂದಿಗೆ ಸುಮಾರು ₹ 20,000 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಮಿಲಿಟರಿ ವಿಮಾನಗಳನ್ನು ಭಾರತದಲ್ಲಿ ಖಾಸಗಿ ಕಂಪನಿಯು ತಯಾರಿಸುವ ಮೊದಲ ಯೋಜನೆ … Continued

ದೆಹಲಿ ನ್ಯಾಯಾಲಯದ ಆವರಣದೊಳಗೆ ನಡೆದ ಗುಂಡಿನ ದಾಳಿಯಲ್ಲಿ ಗ್ಯಾಂಗ್‌ಸ್ಟರ್ ಜಿತೇಂದ್ರ ಗೋಗಿ, ಇತರ 3 ಮಂದಿ ಸಾವು

ನವದೆಹಲಿ: ದೆಹಲಿಯ ಮೋಸ್ಟ್ ವಾಂಟೆಡ್ ದರೋಡೆಕೋರರಲ್ಲಿ ಒಬ್ಬರಾದ ಜಿತೇಂದರ್ ಗೋಗಿ ಶುಕ್ರವಾರ ದೆಹಲಿಯ ರೋಹಿಣಿ ನ್ಯಾಯಾಲಯದೊಳಗೆ ನಡೆದ ಶೂಟೌಟ್‌ನಲ್ಲಿ ಹತನಾಗಿದ್ದಾನೆ. ಆರಂಭಿಕ ವರದಿಗಳ ಪ್ರಕಾರ, ದರೋಡೆಕೋರನನ್ನು ಕೊಲ್ಲಲು ಬಂದ ಮೂವರು ಶೂಟರ್‌ಗಳು ಕೂಡ ಗುಂಡಿನ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಗೋಗಿಯನ್ನು ಕರೆತರುತ್ತಿದ್ದ ನ್ಯಾಯಾಲಯದ ಆವರಣದಲ್ಲಿ ಶೂಟರ್‌ಗಳು ಮೊದಲೇ ಶಸ್ತ್ರಾಸ್ತ್ರಗಳೊಂದಿಗೆ ಹಾಜರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಡಿಸಿಪಿ ರೋಹಿಣಿ … Continued

‌ಬಲ್ಲಿರೇನಯ್ಯಾ..ನಾವು ತಾಲಿಬಾನಿಗಳು..: ಪಿಎಚ್‌ಡಿ ಪಡೆದವರನ್ನು ವಜಾ ಮಾಡಿ ಬಿಎ ಆದ ವ್ಯಕ್ತಿಯನ್ನು ಕಾಬೂಲ್ ವಿಶ್ವವಿದ್ಯಾಲಯ ವಿಸಿ ಆಗಿ ನೇಮಕ ಮಾಡಿದ ತಾಲಿಬಾನ್…!

ತಾಲಿಬಾನ್ ಅಧಿಕಾರಿಗಳು ಪಿಎಚ್‌ಡಿ ಪದವಿ ಪಡೆದ ಮುಹಮ್ಮದ್ ಒಸ್ಮಾನ್ ಬಾಬುರಿಯನ್ನು ವಜಾಗೊಳಿಸಿ ಅವರ ಸ್ಥಾನಕ್ಕೆ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿರುವ ಮುಹಮ್ಮದ್ ಅಶ್ರಫ್ ಘೈರತ್ ಅವರನ್ನು ಅಫ್ಘಾನಿಸ್ತಾನದ ಅತಿದೊಡ್ಡ ಮತ್ತು ಪ್ರತಿಷ್ಠಿತ ಕಾಬೂಲ್ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನೇಮಿಸಲಾಗಿದೆ. ಸೆಪ್ಟೆಂಬರ್ 22 ರಂದು ಮುಹಮ್ಮದ್ ಅಶ್ರಫ್ ಘೈರತ್ ಅವರನ್ನು ನೇಮಿಸಿದ ನಂತರ, ಸುಮಾರು 70 ಶಿಕ್ಷಕರು … Continued

ಪ್ರಧಾನಿ ಮೋದಿ ಭೇಟಿ ವೇಳೆ ಭಯೋತ್ಪಾದನೆಯಲ್ಲಿ ಪಾಕಿಸ್ಥಾನ ಪಾತ್ರ ಉಲ್ಲೇಖಿಸಿದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌..!

ವಾಷಿಂಗ್ಟನ್‌: ಶುಕ್ರವಾರ (ಐಎಸ್‌ಟಿ) ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಚೊಚ್ಚಲ ಸಭೆಯಲ್ಲಿ, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸ್ವಯಂಪ್ರೇರಿತವಾಗಿಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರವನ್ನು ಉಲ್ಲೇಖಿಸಿದ್ದಾರೆ ಮತ್ತು ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುವುದನ್ನು ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಕರೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ, “ಭಯೋತ್ಪಾದನೆಯ ವಿಷಯ ಬಂದಾಗ, ಉಪರಾಷ್ಟ್ರಪತಿ ಆ ವಿಷಯದಲ್ಲಿ ಪಾಕಿಸ್ತಾನದ ಪಾತ್ರವನ್ನು ಉಲ್ಲೇಖಿಸಿದರು … Continued

ಭಾರತದಲ್ಲಿ ಹೂಡಿಕೆ ಹೆಚ್ಚಿಸಲು ಅಮೆರಿಕದ ಐದು ಪ್ರಮುಖ ಕಂಪನಿಗಳ ಸಿಇಒ ಜೊತೆ ಪ್ರಧಾನಿ ಮೋದಿ ಮಾತುಕತೆ

ವಾಷಿಂಗ್ಟನ್‌: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮೂರು ದಿನಗಳ ಅಮೆರಿಕ ಪ್ರವಾಸದ ಮೊದಲ ದಿನ ಐದು ಪ್ರಮುಖ ಜಾಗತಿಕ ಕಂಪನಿಗಳ ಸಿಇಒಗಳ ಜೊತೆ ವೈಯಕ್ತಿಕ ಸಭೆಗಳನ್ನು ನಡೆಸಿದರು. ಕಂಪನಿಗಳು ಡ್ರೋನ್‌ಗಳಿಂದ ಹಿಡಿದು 5 ಜಿ, ಸೆಮಿಕಂಡಕ್ಟರ್‌ಗಳು ಮತ್ತು ಸೋಲಾರ್‌ ವರೆಗಿನ ವಿವಿಧ ವಲಯಗಳಿಂದ ಬಂದವು. ಭಾರತದಲ್ಲಿ ವಿಶಾಲವಾದ ಅವಕಾಶಗಳನ್ನು ಎತ್ತಿ ತೋರಿಸುವ ಮೂಲಕ, … Continued

ಹಿಂದುಳಿದ ವರ್ಗಗಳ ಜಾತಿ ಗಣತಿ ಆಡಳಿತಾತ್ಮಕವಾಗಿ ಕಷ್ಟ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ

ನವದೆಹಲಿ: ಜಾತಿಗಳ ಕುರಿತಾದ ವಿವರಗಳನ್ನು ಸಂಗ್ರಹಿಸಲು ಜನಗಣತಿಯು ಮಾದರಿ ವಿಧಾನವಲ್ಲವೆಂದು ಕೇಂದ್ರ ಸರಕಾರವು ಗುರುವಾರ ಸುಪ್ರೀಂಕೋರ್ಟಿಗೆ ತಿಳಿಸಿದೆ. ನೂತನ ಜನಗಣತಿ ಪ್ರಕ್ರಿಯೆಯ ಮೂಲಕ ಜಾತಿ ಆಧಾರಿತ ಗಣತಿಯನ್ನು ನಡೆಸುವ ಸಾಧ್ಯತೆಯನ್ನು ಅದು ತಳ್ಳಿಹಾಕಿದೆ. 2011ರ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಯ ಸಮೀಕ್ಷೆಯ ಭಾಗವಾಗಿ ನಡೆಸಲಾದ ಜಾತಿಗಣತಿಯು ಲೋಪದಿಂದ ಕೂಡಿತ್ತೆಂದು ಅದು ಹೇಳಿದೆ. ಮುಂಬರುವ ಜನಗಣತಿಯಲ್ಲಿ ಹಿಂದುಳಿದ … Continued

ಪ್ರಧಾನಿ ಮೋದಿ ಅಮರಿಕ ಭೇಟಿ-ಪರಿಹರಿಸಬೇಕಿರುವ ತಾಲಿಬಾನ್‌-ಪಾಕಿಸ್ತಾನ-ತಾಲಿಬಾನಿಗಳಿಂದ ಭಾರತಕ್ಕಿರುವ ಸವಾಲುಗಳು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಪ್ರವಾಸಕ್ಕಾಗಿ ಅಮೆರಿಕದಲ್ಲಿದ್ದಾರೆ. ಅವರು ಸೆಪ್ಟೆಂಬರ್ 25 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್ ಜಿಎ) 76 ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರ ಅಮೆರಿಕ ಭೇಟಿಯು ಹಲವಾರು ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಭೆಗಳಿಂದ ಕೂಡಿದೆ. ಪ್ರಧಾನಿ ಮೋದಿಯವರು ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ಸರ್ಕಾರದ ಮುಖ್ಯಸ್ಥರೊಂದಿಗೆ ಕ್ವಾಡ್‌ನಲ್ಲಿ … Continued