ಅಫ್ಘಾನಿಸ್ತಾನದಲ್ಲಿ ಕ್ರೂರ ಶಿಕ್ಷೆ ಶುರು; ಗುಂಡಿಕ್ಕಿ ಕೊಂದು ನಗರದ ಮಧ್ಯೆ ಹೆಣ ನೇತಾಕಿದ ತಾಲಿಬಾನಿಗಳು..!

ಕಾಬೂಲ್: ಅಫ್ಘಾನಿಸ್ತಾನ (Afghanistan)ದಲ್ಲಿ ಬದಲಾಗಿದ್ದೇವೆ ಎಂದು ಹೇಳಿಕೊಂಡು ಬರುತ್ತಿರುವ ತಾಲಿಬಾನಿಗಳ ಅಸಲಿ ಮುಖ ಅನಾವರಣಗೊಳ್ಳುತ್ತಿದೆ. ಆದರೆ ಅವರ ಒಂದೊಂದೇ ನೈಜ ಬಣ್ಣ ಬಯಲಾಗುತ್ತಿದೆ. ಇಂದು ಪಶ್ಚಿಮ ಅಫ್ಘಾನಿಸ್ತಾನದ ಹೆರತ್ ನಗರದಲ್ಲಿ (Herat city in western Afghanistan) ತಾಲಿಬಾನಿಗಳ ಕ್ರೂರ ಶಿಕ್ಷೆಗೆ ಜನ ಬೆಚ್ಚಿಬಿದ್ದಿದ್ದಾರೆ. ಶನಿವಾರ ನಾಲ್ಕು ಜನರಿಗೆ ಗುಂಡು ಹೊಡೆದಿರುವ ತಾಲಿಬಾನಿಗಳು ಅದರಲ್ಲಿ ಒಬ್ಬನ … Continued

ಭಯೋತ್ಪಾದನೆಯನ್ನು ರಾಜಕೀಯ ದಾಳವಾಗಿ ಬಳಕೆ; ವಿಶ್ವಸಂಸ್ಥೆ ಸಭೆಯಲ್ಲಿ ಪಾಕ್​ಗೆ ತಿರುಗೇಟು ನೀಡಿದ ಮೋದಿ

ವಿಶ್ವಸಂಸ್ಥೆ (ನ್ಯೂಯಾರ್ಕ್‌): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 76 ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ((Prime Minister Narendra modi speech in UNGC) ) ಶನಿವಾರ ಮಾಡಿದ ಭಾಷಣದಲ್ಲಿ ಭಯೋತ್ಪಾದನೆಯನ್ನು “ರಾಜಕೀಯ ಸಾಧನ” ವಾಗಿ ಬಳಸುತ್ತಿರುವ ರಾಷ್ಟ್ರಗಳು ಅದು ತಮಗೂ ಇರುವ ಬೆದರಿಕೆಯನ್ನು ಅರಿತುಕೊಳ್ಳಬೇಕು ಎಂದು ಪಾಕಿಸ್ತಾನ ಹಾಗೂ ಚೀನಾ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ … Continued

ಭಾರತವು ಸುಧಾರಣೆಯಾದಾಗ, ಜಗತ್ತು ಬದಲಾಗುತ್ತದೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ

ವಿಶ್ವಸಂಸ್ಥೆ (ನ್ಯೂಯಾರ್ಕ್‌) : ಪ್ರಧಾನಿ ನರೇಂದ್ರ ಮೋದಿ 76 ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು (ಯುಎನ್ ಜಿಎ) ಶನಿವಾರ ಉದ್ದೇಶಿಸಿ ಮಾತನಾಡಿ ಭಾರತದ ಅಂತರ್ಗತ ಪ್ರಜಾಪ್ರಭುತ್ವ ಮತ್ತು ವಿಶ್ವಕ್ಕೆ ಅದರ ಮಹತ್ವವನ್ನು ಎತ್ತಿ ತೋರಿಸಿದರು. ಭಾರತದಲ್ಲಿ ಸುಧಾರಣೆಗಳು ಜಗತ್ತನ್ನು ಪರಿವರ್ತಿಸಲು ಸಹಾಯ ಮಾಡುತ್ತದೆ ಎಂದು ಪ್ರತಿಪಾದಿಸಿದರು. ಈ ವರ್ಷ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಭಾಷಣ … Continued

ಸ್ಫೂರ್ತಿದಾಯಕ..: ಕೈಗಳಿಂದಲೇ ವೇಗವಾಗಿ ಓಡಿ ಗಿನ್ನಿಸ್ ದಾಖಲೆ ಬರೆದ ಕಾಲುಗಳೇ ಇಲ್ಲದ ವ್ಯಕ್ತಿ..!..ವಿಡಿಯೋ ನೋಡಿ

ಜಿಯಾನ್ ಕ್ಲಾರ್ಕ್ ಎಂಬ 23 ವರ್ಷದ ವ್ಯಕ್ತಿ ಒಂದು ವಿಶಿಷ್ಟವಾದ ಸ್ಫೂರ್ತಿದಾಯಕ ವಿಶ್ವ ದಾಖಲೆ ಮುರಿದಿದ್ದಾರೆ. ಈ ದಾಖಲೆ ಇಡೀ ಪ್ರಪಂಚವನ್ನು ಮಾತನಾಡುವಂತೆ ಮಾಡಿದೆ. ಜಿಯಾನ್‌ ಕ್ಲಾರ್ಕ್‌ (Zion Clark ) ಓಹಿಯೋದ 23 ವರ್ಷದ ಕ್ರೀಡಾಪಟು ತನ್ನ ಕೈಯಗಳಿಂದ 20 ಮೀಟರ್ ದೂರವನ್ನು 4.76 ಸೆಕೆಂಡುಗಳಲ್ಲಿ ಓಡಿ ಕೈಗಳಿಂದ ಅತ್ಯಂತ ವೇಗವಾಗಿ ಓಡಿದ ವ್ಯಕ್ತಿಯೆಂದು … Continued

ಕೇಂದ್ರ ಸರ್ಕಾರದಿಂದ ಶೀಘ್ರವೇ ಹೊಸ ಸಹಕಾರಿ ನೀತಿ ಪ್ರಕಟ: ಕೇಂದ್ರ ಸಚಿವ ಅಮಿತ್ ಶಾ ಘೋಷಣೆ

ನವದೆಹಲಿ: ಭಾರತದ ಗ್ರಾಮೀಣ ಸಮಾಜವನ್ನು ಉತ್ತೇಜಿಸುವ ಹೊಸ ಸಹಕಾರಿ ನೀತಿಯನ್ನು ಕೇಂದ್ರ ಸರ್ಕಾರ ಶೀಘ್ರವೇ ಘೋಷಿಸಲಿದೆ ಮತ್ತು ಸಹಕಾರ ಚಳವಳಿಯನ್ನು ಬಲಪಡಿಸಲು ಕೇಂದ್ರವು ರಾಜ್ಯಗಳೊಂದಿಗೆ ನಿಕಟವಾಗಿ ಕೆಲಸ ಮಾಡಲಿದೆ ಎಂದು ಕೇಂದ್ರದ ಗೃಹ ಹಾಗೂ ಸಹಕಾರ ಖಾತೆ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ. ಇಲ್ಲಿ ನಡೆದ ಮೊದಲ ರಾಷ್ಟ್ರೀಯ ಸಹಕಾರ ಸಮ್ಮೇಳನ ಉದ್ದೇಶಿಸಿ ಮಾತನಾಡಿದ … Continued

ಅಫ್ಘಾನಿಸ್ತಾನದಿಂದ ಇಂಡೋ-ಪೆಸಿಫಿಕ್-ಕೋವಿಡ್ -19 ಲಸಿಕೆಗಳ ವರೆಗೆ, ಕ್ವಾಡ್ ಸಭೆಯಲ್ಲಿ ಮಹತ್ವದ ಚರ್ಚೆ

ವಾಷಿಂಗ್ಟನ್‌: ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ನಡುವಿನ ಕ್ವಾಡ್ ಸಭೆಯ ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ, ಅಫ್ಘಾನ್ ಪರಿಸ್ಥಿತಿ, ಇಂಡೋ-ಪೆಸಿಫಿಕ್ ನಲ್ಲಿನ ಸವಾಲುಗಳು, ಕೋವಿಡ್ -19, ಹವಾಮಾನ ಬದಲಾವಣೆ ಮತ್ತು ಸೈಬರ್ ಭದ್ರತೆ ಕುರಿತು ನಾಯಕರು ಚರ್ಚಿಸಿದರು ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಗಳು, ದಕ್ಷಿಣ ಏಷ್ಯಾ ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಹೊಸ … Continued

23,000 ವರ್ಷಗಳಷ್ಟು ಪುರಾತನ ಮಾನವ ಹೆಜ್ಜೆಗುರುತುಗಳು ಅಮೆರಿಕದ ನ್ಯೂ ಮೆಕ್ಸಿಕೋದಲ್ಲಿ ಪತ್ತೆ…!

ಮಾನವರು ಯಾವಾಗ ಉತ್ತರ ಅಮೆರಿಕಾಕ್ಕೆ ವಲಸೆ ಹೋದರು ಎಂಬ ಪ್ರಶ್ನೆಯು ಬಹಳ ಹಿಂದಿನಿಂದಲೂ ಸಂಶೋಧಕರ ನಡುವೆ ಬಿಸಿ ಚರ್ಚೆಯ ವಿಷಯವಾಗಿದೆ. ಈಗ, ನ್ಯೂ ಮೆಕ್ಸಿಕೋದಲ್ಲಿನ ಪ್ರಾಚೀನ ಪಳೆಯುಳಿಕೆ ಮಾನವ ಹೆಜ್ಜೆಗುರುತುಗಳ ವಿಶ್ಲೇಷಣೆಯು ದಿನಾಂಕವನ್ನು ಮತ್ತೊಮ್ಮೆ ಕನಿಷ್ಠ 21,000 ವರ್ಷಗಳ ಹಿಂದಕ್ಕೆ ತಳ್ಳಿದೆ..! ಇಂಗ್ಲೆಂಡಿನ ಬೌರ್ನ್‌ಮೌತ್ ವಿಶ್ವವಿದ್ಯಾಲಯದ ಮ್ಯಾಥ್ಯೂ ಬೆನೆಟ್ ನೇತೃತ್ವದ ಸಂಶೋಧಕರ ತಂಡವು ನ್ಯೂ ಮೆಕ್ಸಿಕೋದ … Continued

ಮೋದಿ-ಬಿಡೆನ್ ಭೇಟಿ: ಭಾರತ-ಅಮೆರಿಕ ಬಾಂಧವ್ಯ ವಿಸ್ತರಣೆಗೆ ಬೀಜ ಬಿತ್ತಲಾಗಿದೆ ಎಂದ ಮೋದಿ, ಸಂಬಂಧ ಬಲಪಡಿಸುವುದು ಉದ್ದೇಶ ಎಂದ ಬಿಡೆನ್

ವಾಷಿಂಗ್ಟನ್‌: ಉಭಯ ನಾಯಕರ ನಡುವಿನ ಮೊದಲ ದ್ವಿಪಕ್ಷೀಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರನ್ನು ಭೇಟಿ ಮಾಡಿದರು. ಆತ್ಮೀಯ ಸ್ವಾಗತಕ್ಕಾಗಿ ಪ್ರಧಾನಿ ಮೋದಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಮತ್ತು “ನನಗೆ ಮತ್ತು ನನ್ನ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ನಾನು ನಿಮಗೆ ಧನ್ಯವಾದಗಳು. ಮೊದಲು, ನಮಗೆ ಚರ್ಚೆಗಳನ್ನು ನಡೆಸಲು … Continued

ಪಾಕಿಸ್ತಾನ ಸ್ವತಃ ತೀವ್ರ ತೊಂದರೆಯಲ್ಲಿದೆ; ಇಮ್ರಾನ್ ಖಾನ್ ಜನರ ಆಯ್ಕೆ ಮೇಲೆ ಪ್ರಧಾನಿಯಾಗಿಲ್ಲ, ಅವರು ಕೈಗೊಂಬೆ: ತಾಲಿಬಾನ್

ನವದೆಹಲಿ: ತಾಲಿಬಾನ್ ವಕ್ತಾರರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರನ್ನು ಪಾಕಿಸ್ತಾನದ ಜನರಿಂದ ಆಯ್ಕೆಯಾಗದ ‘ಕೈಗೊಂಬೆ’ ಎಂದು ಕರೆದಿದ್ದಾರೆ. ಅಫ್ಘಾನಿಸ್ತಾನದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಂತೆ ಪಾಕಿಸ್ತಾನವನ್ನು ವಕ್ತಾರರು ಸಂದರ್ಶನದಲ್ಲಿ ಒತ್ತಾಯಿಸಿದ್ದಾರೆ ಎಂದು ಶುಕ್ರವಾರ ಟೈಮ್ಸ್ ವರದಿ ಮಾಡಿದೆ. ಇಮ್ರಾನ್ ಖಾನ್ ಅವರನ್ನು ಕೈಗೊಂಬೆ ಎಂದೂ ಕರೆಯುತ್ತಾರೆ. ಇತರ ದೇಶಗಳ ವ್ಯವಹಾರಗಳಲ್ಲಿ ನಾವು … Continued

ಹೊಸ ತಾಲಿಬಾನ್ ಆಡಳಿತದಲ್ಲಿ ಮರಣದಂಡನೆ, ಕೈ -ಕಾಲು ಕತ್ತರಿಸುವ ಶಿಕ್ಷೆ ಮತ್ತೆ ಮರಳಿ ಬರಲಿದೆ: ಮುಲ್ಲಾ ನೂರುದ್ದೀನ್ ತುರಾಬಿ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಮತ್ತೆ ಮರಣದಂಡನೆ ಮತ್ತು ಕೈಕಾಲುಗಳ ಅಂಗಚ್ಛೇದನ ಸೇರಿದಂತೆ ಕಠಿಣ ಶಿಕ್ಷೆ ವಿಧಿಸಬಹುದೆಂದು ತಾಲಿಬಾನ್ ಉನ್ನತ ನಾಯಕ ಹೇಳಿದ್ದಾರೆ. ತಾಲಿಬಾನ್ ಸಂಸ್ಥಾಪಕರಲ್ಲಿ ಒಬ್ಬರಾದ ಮುಲ್ಲಾ ನೂರುದ್ದೀನ್ ತುರಾಬಿ, ಈ ಹಿಂದೆ ತಾಲಿಬಾನ್ ಗಲ್ಲುಶಿಕ್ಷೆಯನ್ನು ಖಂಡಿಸಿದ ವಿಮರ್ಶಕರನ್ನು ಟೀಕಿಸಿದ್ದಾರೆ. ಅಸೋಸಿಯೇಟೆಡ್ ಪ್ರೆಸ್‌ಗೆ ಪ್ರತ್ಯೇಕವಾಗಿ ಮಾತನಾಡಿದ ತುರಾಬಿ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ನಾಯಕರು ವಿಧಿಸುತ್ತಿರುವ ಹೊಸ ನಿಯಮಗಳಲ್ಲಿ ಹಸ್ತಕ್ಷೇಪ … Continued