ತಮಿಳುನಾಡು: ಈ ಅಭ್ಯರ್ಥಿ ಆರಿಸಿ ಬಂದ್ರೆ ಪ್ರತಿ ಮನೆಗೆ ಹೆಲಿಕಾಪ್ಟರ್..! ಮನೆಗೆಲಸ ಮಾಡಲು ರೋಬಟ್‌..!! ಚಂದ್ರನ ಮೇಲೆ ೧೦೦ ದಿನ ಪ್ರವಾಸ…!!!

ಚೆನ್ನೈ: ದಕ್ಷಿಣ ಮಧುರೈ ಕ್ಷೇತ್ರದವರಿಗೆ ವರ್ಷದ ಅಂತ್ಯದ ವೇಳೆಗೆ ಅವರ ಕುಟುಂಬ ಮಿನಿ ಹೆಲಿಕಾಪ್ಟರ್‌ನಲ್ಲಿ ಹಾರಾಟ ನಡೆಸುವ ಅವಕಾಶವಿದೆ..! ಅವರ ಮನೆಯ ಕೊಳದಲ್ಲಿ ಈಜುವಾಗ ಐಫೋನ್‌ನಲ್ಲಿ ಅದೃಷ್ಟವಿಲ್ಲದ ಇತರ ಕ್ಷೇತ್ರಗಳ ಸ್ನೇಹಿತರೊಂದಿಗೆ ಚಾಟ್ ಮಾಡುವ ಸಾಧ್ಯತೆಯೂ ಇದೆ..!! ಆದರೆ ಇದು ಸಾಧ್ಯವಾಗುವುದು ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಮಧುರೈ ಕ್ಷೇತ್ರದಿಂದ ಸ್ಪರ್ಧಿಸಿರುವ ಸ್ವತಂತ್ರ ಅಭ್ಯರ್ಥಿ … Continued

ಹೊರ ರಾಜ್ಯದಿಂದ ಬೆಂಗಳೂರಿಗೆ ಬರುವವರಿಗೆ ಏಪ್ರಿಲ್‌ 1ರಿಂದ ಕೊರೊನಾ ನೆಗೆಟಿವ್‌ ವರದಿ ಕಡ್ಡಾಯ

ಬೆಂಗಳೂರು: ಕೊವಿಡ್‌ -19 ಪ್ರಕರಣಗಳ ಎರಡನೇ ಅಲೆ ಮುಂಜಾಗ್ರತೆಗಾಗಿ ಏಪ್ರಿಲ್ 1 ರಿಂದ ಭಾರತದ ಯಾವುದೇ ರಾಜ್ಯದಿಂದ ಕರ್ನಾಟಕ ರಾಜಧಾನಿ ಬೆಂಗಳೂರಿಗೆ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಆರ್‌ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಗಾಗಬೇಕು ಮತ್ತು ಕೊರೊನಾ ನೆಗೆಟಿವ್‌ ವರದಿಗಳನ್ನು ತೋರಿಸಬೇಕು ಎಂದು ರಾಜ್ಯ ಆರೋಗ್ಯ ಖಾತೆ ಸಚಿವ ಡಾ.ಕೆ.ಸುಧಾಕರ ಗುರುವಾರ ಹೇಳಿದ್ದಾರೆ. ಬೆಂಗಳೂರು ನಗರ ಪ್ರವೇಶಿಸುವ ಮೊದಲು ವರದಿ … Continued

ಹೀಗೊಂದು ಆಘಾತಕಾರಿ ಘಟನೆ : ಯೂ ಟ್ಯೂಬ್‌ನಿಂದ ಪ್ರೇರಿತನಾಗಿ ಸೀಮೆಎಣ್ಣೆ -ಬೆಂಕಿಪೊಟ್ಟಣ ಬಳಸಿ ಕೂದಲು ನೇರಗೊಳಿಸಲು ಯತ್ನಿಸಿದ ಬಾಲಕ ಸಾವು

ಆಘಾತಕಾರಿ ಘಟನೆಯೊಂದರಲ್ಲಿ, 12 ವರ್ಷದ ಬಾಲಕ ಸೀಮೆಎಣ್ಣೆ ಮತ್ತು ಲಿಟ್ ಮ್ಯಾಚ್‌ಸ್ಟಿಕ್ ಬಳಸಿ ಕೂದಲನ್ನು ನೇರಗೊಳಿಸಲು ಯತ್ನಿಸಿದ ಸಂದರ್ಭದಲ್ಲಿ ಬೆಂಕಿಹತ್ತಿಕೊಂಡು ಗಾಯಗೊಂಡು ಮೃತಪಟ್ಟ ಘಟನೆ ವರದಿಯಾಗಿದೆ. ವರದಿಗಳ ಪ್ರಕಾರ, ಎಂಟನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ತನ್ನ ಕೂದಲಿಗೆ ಸೀಮೆಎಣ್ಣೆ ಹಚ್ಚಿ ಬೆಳಗಿದ ಬೆಂಕಿಕಡ್ಡಿ ಬಳಸಿ ಅದನ್ನು ನೇರಗೊಳಿಸಲು ಪ್ರಯತ್ನಿಸಿದ ನಂತರ ಮೃತಪಟ್ಟಿದ್ದಾನೆ. ತನ್ನ ಅಜ್ಜಿ ಮಾತ್ರ … Continued

ಶಾಶ್ವತ ಆಯೋಗಕ್ಕೆ ಸೇನಾ ಮಹಿಳಾ ಅಧಿಕಾರಿಗಳ ಪರಿಗಣಿಸಿ: ಸುಪ್ರೀಂಕೋರ್ಟ್‌ ಮಹತ್ವದ ಆದೇಶ

ನವ ದೆಹಲಿ: ಶಿಸ್ತು ಮತ್ತು ವಿಜಿಲೆನ್ಸ್ ಕ್ಲಿಯರೆನ್ಸ್‌ಗೆ ಒಳಪಟ್ಟ ಮಹಿಳಾ ಅಧಿಕಾರಿಗಳನ್ನು ಶಾಶ್ವತ ಆಯೋಗಕ್ಕೆ (ಪರ್ಮನೆಂಟ್‌ ಕಮಿಶನ್‌) ಪರಿಗಣಿಸಬೇಕು ಎಂದು ಗುರುವಾರ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.  ಇದನ್ನು ಜಾರಿಗೊಳಿಸದಿರುವ ಬಗ್ಗೆ ಮಹಿಳಾ ಸೇನಾಧಿಕಾರಿಗಳ ಮನವಿ ಆಲಿಸಿ ನ್ಯಾಯಾಲಯ ಈ ಆದೇಶ ಜಾರಿಗೊಳಿಸಿದೆ. ನಾವು ಈ ಅರ್ಜಿಗಳನ್ನು ಹಲವಾರು ನಿರ್ದೇಶನಗಳೊಂದಿಗೆ ಅನುಮತಿಸುತ್ತೇವೆ. ಶಿಸ್ತು ಮತ್ತು … Continued

ಗಮನಿಸಿ… ಕೋವಿನ್ ಆಪ್‌ ಈಗ ಸ್ವಯಂಚಾಲಿತವಾಗಿ 2ನೇ ಕೊವಿಡ್ ಲಸಿಕೆ ಡೋಸ್ ನೇಮಕಾತಿ ನಿಗದಿ ಮಾಡಲ್ಲ

ನವ ದೆಹಲಿ: ಕೋವಿಡ್ ವ್ಯಾಕ್ಸಿನೇಷನ್ ಕುರಿತ ಸಶಕ್ತ ಗುಂಪಿನ ಅಧ್ಯಕ್ಷ ಆರ್.ಎಸ್.ಶರ್ಮಾ ಅವರು, ಈಗ ಕೋವಿನ್  ಆಪ್‌  ಎರಡನೇ ಡೋಸ್ ವ್ಯಾಕ್ಸಿನೇಷನ್ ನೇಮಕಾತಿಯನ್ನು ಸ್ವಯಂಚಾಲಿತವಾಗಿ ನಿಗದಿಪಡಿಸುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಕೋವಿಶೀಲ್ಡ್‌ ಎರಡು ಪ್ರಮಾಣಗಳ ನಡುವಿನ ಮಧ್ಯಂತರವನ್ನು 4-8 ವಾರಗಳಿಗೆ ಹೆಚ್ಚಿಸಿದರೆ ಹೆಚ್ಚಿನ ರಕ್ಷಣೆ ಸಿಗಲಿದೆ ಎಂಬ ವೈಜ್ಞಾನಿಕ ಪುರಾವೆಗಳ ನಂತರ ಕೋವಿಶೀಲ್ಡ್‌ ಎರಡು ಪ್ರಮಾಣಗಳ … Continued

ಭಾರತದಲ್ಲಿ ಕೊರೊನಾ ಸ್ಫೋಟ:53 ಸಾವಿರ ದಾಟಿದ ಏಕದಿನದ ಸೋಂಕು..!!

ನವ ದೆಹಲಿ: ದೇಶಾದ್ಯಂತ ಕೊರೊನಾ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿತ್ತಲೇ ಇದೆ. ಭಾರತದಲ್ಲಿ ದೈನಂದಿನ ಸೋಂಕಿನ ಸಂಖ್ಯೆ ಗುರುವಾರದ ವರದಿಯಲ್ಲಿ 53 ಸಾವಿರ ದಾಟಿದೆ. ಕಳೆದ 24 ತಾಸಿನಲ್ಲಿ ದೇಶದಲ್ಲಿ 53,476 ಜನರಲ್ಲಿ ಸೋಂಕು ಪತ್ತೆಯಾಗಿದೆ ಹಾಗೂ 251 ಜನರು ಈ ಸೋಂಕಿಗೆ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿ ತಿಳಿಸಿದೆ. ದೇಶದಲ್ಲಿ … Continued

ಟೈಮ್‌ ನೌ-ಸಿ ವೋಟರ್ ಸಮೀಕ್ಷೆ: ಪಿಣರಾಯಿಗೆ ಮತದಾರ ಜೈ..ಕಾಂಗ್ರೆಸ್‌ಗೆ ಕೈ

ನವ ದೆಹಲಿ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕೇರಳದಲ್ಲಿ ಮತ್ತೆ ಆಡಳಿತಾರೂಢ ರಂಗವೇ ಅಧಿಕಾರಕ್ಕೆ ಬರಲಿದೆ ಎಂದು ಟೈಮ್‌ ನೌ – ಸಿ ವೋಟರ್ ಸಮೀಕ್ಷೆಯು ಹೇಳಿದೆ. ಕೇರಳದಲ್ಲಿ ವಿಧಾನಸಭಾ ಚುನಾವಣೆ ಏಪ್ರಿಲ್ 6 ರಿಂದ ಒಂದೇ ಹಂತದಲ್ಲಿ ನಡೆಯಲಿದ್ದು, ಹಲವು ದಶಕಗಳಿಂದ ರಾಜಕೀಯ ಶಕ್ತಿ ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ಹಣಾಹಣಿ ನಡೆಯುತ್ತದೆ. 2016 ರ … Continued

ಪಶ್ಚಿಮ ಬಂಗಾಳ ಎಬಿಪಿ-ಸಿ ವೋಟರ್ಸ್‌ ಸಮೀಕ್ಷೆ 2021:ಟಿಎಂಸಿ ಅಧಿಕಾರಕ್ಕೆ, ಬಿಜೆಪಿ ತುಸು ಹಿಂದೆ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮುಂಚಿನ ಮನಸ್ಥಿತಿಯನ್ನು ನಿರ್ಧರಿಸುವ ಸಲುವಾಗಿ, ಎಬಿಪಿ ನ್ಯೂಸ್ ಮತ್ತು ಸಿ-ವೋಟರ್ ಮತದಾರರ ಮನಸ್ಸಿನಲ್ಲಿ ಯಾವ ರಾಜಕೀಯ ಪಕ್ಷವು ಪ್ರಗತಿ ಸಾಧಿಸಿದೆ ಎಂಬುದನ್ನು ನೋಡಲು ಕ್ಷಿಪ್ರ ಸಮೀಕ್ಷೆ ನಡೆಸಿದೆ. ಪಶ್ಚಿಮ ಬಂಗಾಳ ವಿಧಾನಸಭೆಯ ಮೊದಲ ಹಂತದ ಮತದಾನವು ಶನಿವಾರ ನಡೆಯಲಿದೆ. ಮತದಾನದ ದಿನಾಂಕ ಹತ್ತಿರವಾಗುವ ಸಂದರ್ಭದಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ … Continued

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಏಕದಿನದ ಕೊರೊನಾ ಸೋಂಕು ಬುಧವಾರ ದಾಖಲು..!..!

ಮುಂಬೈ: ಮಹಾರಾಷ್ಟ್ರದಲ್ಲಿ ಬುಧವಾರ (ಮಾರ್ಚ್ 24) 31,855 ಹೊಸ ಕೊವಿಡ್‌ -19 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಸಾಂಕ್ರಾಮಿಕ ರೋಗ ಹರಡಿದ ನಂತರ ಇದು ರಾಜ್ಯದ ಅತಿ ಹೆಚ್ಚು ಏಕದಿನದ ಕೊರೊನಾ ಉಲ್ಬಣವಾಗಿದೆ. ಮೊದಲು ಇದೇ 21 ರ ಶನಿವಾರ ಏಕದಿನದ ಅತಿ ಹೆಚ್ಚು 30,535 ಪ್ರಕರಣಗಳು ದಾಖಲಾಗಿತ್ತು. ಅದಾದ ಮೂರು ದಿನಗಳ ನಂತರ ಈಗ … Continued

ಕರ್ನಾಟಕದಲ್ಲಿ ದೈನಂದಿನ ಕೊರೊನಾ ಸೋಂಕು ಬುಧವಾರವೂ ಹೆಚ್ಚಳ..

ಬೆಂಗಳೂರು : ಕರ್ನಾಟಕದಲ್ಲಿ ಬೂದವಾರವೂ ಕೊರೊನಾ ಪ್ರಕರನ ಹೆಚ್ಚಳ ಕಂಡಿದೆ. ಕಳೆದ 24 ತಾಸಿನಲ್ಲಿ ಬರೋಬ್ಬರಿ 2,298 ಕೊರೊನಾ ಸೋಂಕು ದಾಖಲಾಗಿದೆ.. ಸೋಂಕಿನಿಂದ 12 ಜನ ಮೃತಪಟ್ಟಿದ್ದು, ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 12,461ಕ್ಕೆ ಏರಿದೆ.ರಾಜ್ಯದಲ್ಲಿ ಒಟ್ಟು ಕೊರಪೊನಾ ಸೋಂಕಿತರ ಸಂಖ್ಯೆ 9,75,955 ಕ್ಕೆ ಏರಿದೆ. ಬುಧವಾರ 995 ಗುಣಮುಖರಾಗಿದ್ದು, ಸೋಂಕಿನ ಸಕ್ರಿಯ ಪ್ರಕರಣಗಳು 16,886 ಕ್ಕೆ … Continued