ಕೋವಿಡ್‌-19 ಸಾವುಗಳಲ್ಲಿ 3 ಲಕ್ಷ ದಾಟಿದ ಭಾರತ..! ಇದನ್ನು ದಾಟಿದ ಮೂರನೇ ದೇಶ..!!

ನವ ದೆಹಲಿ: ಮತ್ತೊಂದು ಭೀಕರ ಮೈಲಿಗಲ್ಲಿನಲ್ಲಿ, ಭಾರತವು ಕೋವಿಡ್‌-19 ಸಾವುಗಳಲ್ಲಿ 3 ಲಕ್ಷ ಗಡಿ ದಾಟಿದೆ. ಸಾವಿನ ಸಂಖ್ಯೆಯ ವಿಷಯದಲ್ಲಿ ಅಮೆರಿಕ ಮತ್ತು ಬ್ರೆಜಿಲ್ ನಂತರ 3 ಲಕ್ಷ ಗಡಿ ದಾಟಿದದ ಮೂರನೇ ದೇಶವಾಗಿದೆ. ಕಳೆದ ಏಳು ದಿನಗಳಿಂದ ಭಾರತವು ಪ್ರತಿದಿನ 2 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಮತ್ತು ಸುಮಾರು 3,000 ಸಾವುಗಳನ್ನು ವರದಿ ಮಾಡುತ್ತಿದೆ. … Continued

ತನ್ನ ಮೃತ ತಾಯಿಯ ಅಚ್ಚಳಿಯದ ನೆನಪುಗಳ ಹೊತ್ತ ಮೊಬೈಲ್‌ಗಾಗಿ 9 ವರ್ಷದ ಕಂದಮ್ಮನ ಹೃದಯ ಮಿಡಿಯುವ ಮನವಿಗೆ ಪೊಲೀಸರಿಂದ ಹುಡುಕಾಟ..!

ಫೋನ್ ಹಿಂತಿರುಗಿಸಬೇಕೆಂದು ಹೃತಿಕ್ಷಾ ಮನವಿ ಮಾಡಿದ ಮನವಿಯನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಅನೇಕ ಬಳಕೆದಾರರು ಪೊಲೀಸರಿಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ ಕೊಡಗು ಪೊಲೀಸರು ಕೋವಿಡ್ -19ರಿಂದ ಮೃತಪಟ್ಟ ಮಹಿಳೆಯ ಕಾಣೆಯಾದ ಮೊಬೈಲ್ ಫೋನ್‌ ಹುಡುಕಾಟ ಪ್ರಾರಂಭಿಸಿದ್ದಾರೆ, ಅದು ಆ ಮಹಿಳೆಯ ಪುಟ್ಟ ಮಗಳಿಗಾಗಿ. ಸಂತ್ರಸ್ತೆಯ ಮಗಳು ತನ್ನ ತಾಯಿಯ ಫೋಟೋಗಳು ಮತ್ತು ನೆನಪುಗಳನ್ನು … Continued

ಮೇ 26ರಂದು ಸಂಯುಕ್ತಾ ಕಿಸಾನ್ ಮೋರ್ಚಾದ ರಾಷ್ಟ್ರವ್ಯಾಪಿ ಪ್ರತಿಭಟನಾ ಕರೆಗೆ 12 ಪ್ರತಿಪಕ್ಷಗಳ ಬೆಂಬಲ

ನವ ದೆಹಲಿ: ಆರು ತಿಂಗಳಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನು ವಿರೋಧಿಸಿ ನಿರಂತರ ಹೋರಾಟ ನಡೆಸುತ್ತಿರವ ಸಂಯುಕ್ತ ಕಿಸಾನ್‌ ಮೋರ್ಚಾ ಮೇ 26ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದು ಇದಕ್ಕೆ ದೇಶದ 12 ಪ್ರತಿಪಕ್ಷಗಳು ಬೆಂಬಲ ಸೂಚಿಸಿವೆ. ಭಾನುವಾರ ಜಂಟಿ ಹೇಳಿಕೆಯಲ್ಲಿ, 12 ವಿರೋಧ ಪಕ್ಷಗಳ ನಾಯಕರು ಮೋರ್ಚಾ ಅವರ ಕರೆಯನ್ನು … Continued

ಒಡಿಶಾ, ಬಂಗಾಳದ ತೀರದಲ್ಲಿ ಬೀಸುವ ಯಾಸ್‌ ಚಂಡುಮಾರುತ; ಎನ್‌ಡಿಆರ್‌ಎಫ್ 75 ತಂಡಗಳ ನಿಯೋಜನೆ

ನವ ದೆಹಲಿ: ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದಿಂದ ಅದು ಚಂಡಮಾರುತವಾಗಿ ರೂಪುಗೊಂದು ಪಶ್ಚಿಮ ಬಂಗಾಳ ಮತ್ತು ಒಡಿಶಾ ತೀರಗಳನ್ನು ಮೇ 26 ರಂದು “ತೀವ್ರ ಚಂಡಮಾರುತ” ಯಾಸ್‌ ಆಗಿ ದಾಟಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಭಾನುವಾರ ತಿಳಿಸಿದೆ . ಐಎಂಡಿ ಯಾಸ್ ಚಂಡಮಾರುತವನ್ನು ‘ಅತ್ಯಂತ ತೀವ್ರವಾದ ಚಂಡಮಾರುತ’ ವರ್ಗಕ್ಕೆ ಒಳಪಡಿಸಿದೆ. ಚಂಡಮಾರುತವು ಪಶ್ಚಿಮ ಬಂಗಾಳ … Continued

ಕಡಿಮೆ ಅವಧಿಯ ಸಿಬಿಎಸ್‌ಇ 12 ನೇ ತರಗತಿ ಪರೀಕ್ಷೆಗೆ ಕೇಂದ್ರದ ಒಲವು, ಜೂನ್ 1ರಂದು ದಿನಾಂಕ ಪ್ರಕಟ

ನವ ದೆಹಲಿ: ಕೋವಿಡ್ ಸೋಂಕಿನ ಎರಡನೇ ಅಲೆ ಗಮನದಲ್ಲಿಟ್ಟುಕೊಂಡು ಸಿಬಿಎಸ್‌ಇ 12 ನೇ ತರಗತಿ ಪರೀಕ್ಷೆಗೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಎರಡು ಆಯ್ಕೆಗಳನ್ನು ಸೂಚಿಸಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಚಿವರ ಗ್ರುಪ್‌ ಮುಂದೆ ಭಾನುವಾರ ಮಧ್ಯಾಹ್ನ ಪ್ರಸ್ತುತಿ ನೀಡಲಾಯಿತು. ಕಡಿಮೆ ಅವಧಿ ಪರೀಕ್ಷೆಗೆ ಸರ್ಕಾರ ಒಲವು ತೋರುವ ಸಾಧ್ಯತೆಯಿದೆ ಮತ್ತು … Continued

ಬೇಡಿಕೆ ಹೆಚ್ಚಾಗಿದೆ ಆದರೆ ಆಮ್ಲಜನಕದ ಬಿಕ್ಕಟ್ಟು ಕ್ಷೀಣಿಸುವ ಮೊದಲ ಚಿಹ್ನೆಗಳು ಗೋಚರ: ವರದಿ

ನವ ದೆಹಲಿ: ದೇಶದಲ್ಲಿ ಕಳೆದ 72 ಗಂಟೆಗಳಲ್ಲಿ ಆಸ್ಪತ್ರೆಗಳಿಗೆ ದ್ರವ ವೈದ್ಯಕೀಯ ಆಮ್ಲಜನಕದ ಬಿಕ್ಕಟ್ಟು ಕ್ಷೀಣಿಸುವ ಆರಂಭಿಕ ಲಕ್ಷಣಗಳು ಗೋಚರಿಸುತ್ತಿವೆ. ಸುಮಾರು ಒಂದು ತಿಂಗಳಲ್ಲಿ ಮೊದಲ ಬಾರಿಗೆ ಕುಸಿತ ತೋರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಳಕೆ ಸುಮಾರು ಒಂದು ತಿಂಗಳಲ್ಲಿ ದಿನವೊಂದಕ್ಕೆ 8,900 ಮೆಟ್ರಿಕ್ ಟನ್ಬೇಕಾಗುತ್ತಿತ್ತು. ಆದರೆ ಈಗ ದಿನಕ್ಕೆ 8,000 ಮೆಟ್ರಿಕ್ ಟನ್ ಗೆ … Continued

ಮಕ್ಕಳಲ್ಲಿ ಬ್ಲ್ಯಾಕ್‌ ಫಂಗಸ್‌ ಮೊದಲ ಪ್ರಕರಣ : ಗುಜರಾತಿನ ಕೊರೊನಾ ಸೋಂಕಿತ 15 ವರ್ಷದ ಬಾಲಕನಲ್ಲಿ ಪತ್ತೆ..!

ಅಹಮದಾಬಾದ್: ದೇಶಾದ್ಯಂತ ಕಪ್ಪು ಶಿಲೀಂಧ್ರ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ, ಗುಜರಾತ್‌ನ ಅಹಮದಾಬಾದ್‌ನಲ್ಲಿ 15 ವರ್ಷದ ಬಾಲಕನಲ್ಲಿ ಕೋವಿಡ್‌-19ರಿಂದ ಚೇತರಿಸಿಕೊಂಡ ಒಂದು ವಾರದ ನಂತರ ಬ್ಲ್ಯಾಕ್‌ ಫಂಗಸ್‌ ಸೋಂಕು ಪತ್ತೆಯಾಗಿದೆ ಎಂದು ವರದಿಯಾಗಿದೆ. ನಗರ ಮೂಲದ ಶಿಶುವೈದ್ಯ ಡಾ. ಅಭಿಷೇಕ್ ಬನ್ಸಾಲ್ ಅವರು ಅಹಮದಾಬಾದ್‌ನಲ್ಲಿ ಮಕ್ಕಳ ಮುಕೋರ್ಮೈಕೋಸಿಸ್ ಅವರ ಮೊದಲ ತಿಳಿವಳಿಕೆಯ ಅತ್ಯುತ್ತಮ ಪ್ರಕರಣವಾಗಿದೆ ಎಂದು ಹೇಳಿದ್ದಾರೆ … Continued

ಮಾರ್ಗಸೂಚಿಯಲ್ಲಿ ಮಹತ್ವದ ಪರಿಷ್ಕರಣೆ: ಉದ್ಯೋಗದಾತರು ಸಿಬ್ಬಂದಿ ಕುಟುಂಬಸ್ಥರಿಗೂ ಕೆಲಸದ ಸ್ಥಳಗಳಲ್ಲಿ ಲಸಿಕೆ ನೀಡಲು ಅನುಮತಿ

ನವ ದೆಹಲಿ: ತಮ್ಮ ಉದ್ಯೋಗಿಗಳಿಗೆ ಕೋವಿಡ್ -19 ವ್ಯಾಕ್ಸಿನೇಷನ್ ಡ್ರೈವ್‌ಗಳನ್ನು ಆಯೋಜಿಸುತ್ತಿರುವ ಕೆಲಸದ ಸ್ಥಳಗಳು ತಮ್ಮ ಉದ್ಯೋಗಿಗಳ ಕುಟುಂಬ ಸದಸ್ಯರಿಗೆ ವ್ಯಾಕ್ಸಿನೇಷನ್ ಡ್ರೈವ್ ಅನ್ನು ವಿಸ್ತರಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ, ಕಾರ್ಯಸ್ಥಳದಲ್ಲಿರುವ ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಕುಟುಂಬ ಸದಸ್ಯರು ಮತ್ತು ಕಾರ್ಮಿಕರ ಅವಲಂಬಿತರು ಸಹ … Continued

ಎರಡನೇ ಅಲೆ: ಭಾರತದಲ್ಲಿ ೨೧ ದಿನಗಳಲ್ಲಿ ೭೧ ಲಕ್ಷ ಜನರಿಗೆ ಕೊರೊನಾ ಸೋಂಕು..!!

ನವ ದೆಹಲಿ; ದೇಶದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಸೋಂಕಿನ ೨ನೇ ಅಲೆ ಹರಡಿದ ವೇಗಕ್ಕೆ ಎಂಥವರೂ ಗಾಬರಿಗೊಳ್ಳಲೇಬೇಕು. ಮೇ ತಿಂಗಳೇ ಈ ಭಯಾನಕ ಹರಡುವಿಕೆಗೆ ಸಾಕ್ಷಿಯಾಗಿದೆ. ಈ ತಿಂಗಳ ಮೊದಲ ೨೧ ದಿನಗಳಲ್ಲಿ ಬರೋಬ್ಬರಿ ೭೧ ಲಕ್ಷ ಜನರಿಗೆ ಸೋಂಕು ಕಾಣಿಸಿಕೊಂಡಿದೆ.ಅಂದರೆ ಕೋವಿಡ್‌ ರೂಪಅಂತರಗಳು ಅಷ್ಟೊಂದು ವೇಗವಾಗಿ ಸೋಂಕನ್ನು ಹರಡಿದೆ. ಏಪ್ರಿಲ್‌ನಲ್ಲಿ ಒಟ್ಟು ೬೯.೪ ಲಕ್ಷ ಮಂದಿಗೆ … Continued

ರಾಜಸ್ಥಾನದ ದುಂಗರಪುರದ 14 ದಿನಗಳಲ್ಲಿ 500ಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ ಸೋಂಕು..!

ಕೊರೊನಾ ವೈರಸ್ ಸೋಂಕು ಈಗ ರಾಜಸ್ಥಾನದ ಹಳ್ಳಿಗಳಲ್ಲಿ ವೇಗವಾಗಿ ಹರಡುತ್ತಿದೆ, ಆದರೆ ಅಪಾಯವೆಂದರೆ ಸೋಂಕಿನ ಮಕ್ಕಳಿಂದ ಮತ್ತಷ್ಟು ಮಕ್ಕಳಿಗೆ ಸೋಂಕು ಹರಡುತ್ತಿದೆ..! ಮಕ್ಕಳಲ್ಲಿ ಈ ಸೋಂಕು ಹರಡಿರುವ ಇತ್ತೀಚಿನ ಪ್ರಕರಣ ರಾಜಸ್ಥಾನದ ದುಂಗರಪುರದಿಂದ ಬಂದಿದ್ದು, ಕೋವಿಡ್ -19 18ವರ್ಷದೊಳಗಿನ 300ಹೆಚ್ಚು ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ರಾಜಸ್ಥಾನದ ದುಂಗರಪುರದಲ್ಲಿ  15 ದಿನಗಳಲ್ಲಿ  500 … Continued