ಸ್ವಾತಂತ್ರ್ಯ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ 103 ವರ್ಷದ ಎಚ್.ಎಸ್.ದೊರೆಸ್ವಾಮಿ ನಿಧನ

ಬೆಂಗಳೂರು: ಶತಾಯುಷಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ ಎಚ್.ಎಸ್.ದೊರೆಸ್ವಾಮಿ (103) ಅವರು ಬುಧವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದವರ ಪೈಕಿ ಸಾಕ್ಷಿ ಪ್ರಜ್ಞೆಯಂತಿದ್ದ ದೊರೆಸ್ವಾಮಿ ಅವರು ನಾಡಿನ ಹಲವು ವಿದ್ಯಮಾನಗಳಿಗೆ ಸಾಕ್ಷಿಯಾಗಿದ್ದರು. ನಾಡು, ನುಡಿ ಹಾಗೂ ಸಾಮಾಜಿಕ ಕಾಳಜಿಯ ಯಾವುದೇ ಹೋರಾಟ, ಸತ್ಯಾಗ್ರಹ, ಧರಣಿಯಲ್ಲಿ ತೀರ ಇತ್ತೀಚಿಗೆನ ವರೆಗೂ ಪಾಲ್ಗೊಳ್ಳುತ್ತಿದ್ದರು. ಕಳೆದ ಒಂದುವರೆ … Continued

ಅಮಿತ್ ಷಾ ಸಮಾವೇಶದಲ್ಲಿ ಕೋವಿಡ್‌ ಮಾನದಂಡಗಳ ಉಲ್ಲಂಘನೆಗೆ ಒಂದೇ ಒಂದು ಎಫ್‌ಐಆರ್ ಯಾಕೆ ದಾಖಲಿಸಿಲ್ಲ? ಕರ್ನಾಟಕ ಹೈಕೋರ್ಟಿಂದ ತರಾಟೆ

ಬೆಂಗಳೂರು: ಕೋವಿಡ್ -19 ಪ್ರೋಟೋಕಾಲುಗಳನ್ನು ಉಲ್ಲಂಘಿಸಿದ ಜನವರಿಯಲ್ಲಿ ನಗರದಲ್ಲಿ ನಡೆದ ಸಮಾವೇಶಕ್ಕೆ (rally) ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಲು ವಿಫಲವಾದ ಕಾರಣಕ್ಕಾಗಿ ಕರ್ನಾಟಕ ಹೈಕೋರ್ಟ್ ಮಂಗಳವಾರ ಬೆಳಗಾವಿ ನಗರ ಪೊಲೀಸ್ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಿದೆ. ಈ ಕುರಿತು ಲೈವ್‌ ಲಾ ಹಾಗೂ ಬಾರ್‌ ಮತ್ತು ಬೆಂಚ್‌ ವರದಿ ಮಾಡಿವೆ.  ವರದಿ ಪ್ರಕಾರ, ಲೋಕಸಭಾ … Continued

ಮೇಕೆದಾಟುವಿನಲ್ಲಿ ಅಕ್ರಮ ನಿರ್ಮಾಣ ಆರೋಪದ ತನಿಖೆಗೆ ಎನ್ ಜಿಟಿ ಸಮಿತಿ ರಚನೆ

ಚೆನ್ನೈ: ಮೇಕೆದಾಟುವಿನಲ್ಲಿ ಅನಧಿಕೃತ ನಿರ್ಮಾಣ ಚಟುವಟಿಕೆಗಳ ಆರೋಪ ಪರಿಶೀಲಿಸಲು ಜಂಟಿ ಸಮಿತಿಯೊಂದನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನೇಮಿಸಿದೆ. ಅಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಕರ್ನಾಟಕ ಸರ್ಕಾರ ಪ್ರಸ್ತಾಪಿಸಿತ್ತು. ಇದೇ ವರ್ಷದ ಏಪ್ರಿಲ್ 15 ರಂದು ಪ್ರಕಟಗೊಂಡ ವರದಿ ಆಧಾರದ ಮೇಲೆ ಸ್ವಯಂ ಪ್ರೇರಿತವಾಗಿ ಈ ವಿಚಾರವನ್ನು ಕೈಗೆತ್ತಿಕೊಂಡಿರುವ ನ್ಯಾಯಾಧೀಶ ಕೆ. ರಾಮಕೃಷ್ಣನ್ ಹಾಗೂ … Continued

ಗ್ರಾಮೀಣದಲ್ಲಿ ಕೊರೊನಾ ಹೆಚ್ಚಳ: ಹಳ್ಳಿಗಳಲ್ಲಿಯೂ ಪರಿಣಾಮಕಾರಿ ಕ್ರಮಕ್ಕೆ ಸಿಎಂ ಸೂಚನೆ

ಬೆಂಗಳೂರು: ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಅಲ್ಲಿ ನಿಯಂತ್ರಣಕ್ಕೆ ತರಲು ಹೆಚ್ಚು ಗಮನ ನೀಡಬೇಕು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೂಚಿಸಿದ್ದಾರೆ. ಮಂಗಳವಾರ ತಮ್ಮ ನಿವಾಸದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಕೋವಿಡ್‌ -19 ನಿಯಂತ್ರಣದ ಕುರಿತು ಸಭೆ ನಡೆಸಿ ಚರ್ಚಿಸಿ ಕೆಲ ಗ್ರಾಮಗಳಲ್ಲಿ ಜನತೆ ಕೊರೊನಾ ಪರೀಕ್ಷೆಗೆ ಹಿಂದೇಟು ಹಾಕುತ್ತಿರುವುದು ಕೇಳಿಬರುತ್ತಿದೆ. ಇವರ … Continued

ಯಾಸ್‌ ಚಂಡಮಾರುತ: ಪಶ್ಚಿಮ ಬಂಗಾಳದಲ್ಲಿ 9 ಲಕ್ಷ, ಒಡಿಶಾದಲ್ಲಿ 2 ಲಕ್ಷ ಜನರ ಸ್ಥಳಾಂತರ

ಭುವನೇಶ್ವರ: ಚಂಡಮಾರುತ ಯಾಸ್ ನಾಳೆ (ಮಾ.26) ಮಧ್ಯಾಹ್ನ ಧಮ್ರಾ ಉತ್ತರಕ್ಕೆ ಮತ್ತು ಬಾಲಸೋರ್‌ನ ದಕ್ಷಿಣಕ್ಕೆ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ತೀರದಲ್ಲಿ ತೀವ್ರ ಚಂಡಮಾರುತದ ಚಂಡಮಾರುತವಾಗಿ ಅಪ್ಪಳಿಸುವ ನಿರೀಕ್ಷೆಯಿದೆ. ಒಡಿಶಾದ ಇತ್ತೀಚಿನ ನವೀಕರಣದ ಪ್ರಕಾರ, ಯಾಸ್ ಚಂಡಮಾರುತದ ಆಗಮನದ ಮೊದಲು ಒಡಿಶಾದ ಪಾರಾದೀಪದಲ್ಲಿ ಸಮುದ್ರವು ಒರಟಾಗಿ ಮಾರ್ಪಟ್ಟಿದೆ. ಭಾರತದ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಬೆಳಿಗ್ಗೆ … Continued

ಅಧಿಕಾರಿಗಳ ಕಂಡು ವಧುವನ್ನು ಮಂಟಪದಲ್ಲೇ ಬಿಟ್ಟು ವರ ಮಹಾಶಯ ಪರಾರಿ..!

ಚಿಕ್ಕಮಗಳೂರು: ಕೊರೊನಾ ಸೋಂಕು ಉಲ್ಬಣದ ಕಾರಣದಿಂದಾಗಿ ಕರ್ನಾಟಕದಲ್ಲಿ ಲಾಕ್​ಡೌನ್​ ಜಾರಿಯಲ್ಲಿದೆ. ಹೀಗಾಗಿ ಮದುವೆ-ಸಮಾರಂಭಗಳನ್ನು ಆದಷ್ಟು ಕಡಿಮೆ ಮಾಡಲು ಜೊತೆಗೆ ಮದುವೆ ಮಾಡಿದರೂ ಅದಕ್ಕೂ ಜನರನ್ನು ಸೇರಿಸುವುದನ್ನು ಮಿತಿಗೊಳಿಸಲಾಗಿದೆ. ಆದರೂ ದೊಡ್ಡ ಪ್ರಮಾಣದಲ್ಲಿ ಜನರನ್ನು ಸೇರಿಸಿ ಮದುವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಷಯ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಮಧುವನ್ನು ಮಂಟಪದಲ್ಲೇ ಬಿಟ್ಟು ವರ ಪರಾರಿಯಾದ ಘಟನೆ ಕಡೂರು … Continued

ಹೊಸ ಕೋವಿಡ್ ಪರೀಕ್ಷಾ ವಿಧಾನದಿಂದ ಕೇವಲ 1 ಸೆಕೆಂಡಿನಲ್ಲಿ ಫಲಿತಾಂಶ: ಅಧ್ಯಯನ..!

ನವ ದೆಹಲಿ: ಹೆಚ್ಚುತ್ತಿರುವ ಕೊವಿಡ್‌ -19 ಪ್ರಕರಣಗಳಿಂದಾಗಿ ಆರೋಗ್ಯ ವ್ಯವಸ್ಥೆಗಳ ಮೇಲೆ ತೀವ್ರ ಹೊರೆ ಬೀರುತ್ತಿವೆ ಮತ್ತು ಈ ರೀತಿಯ ಸಮಯದಲ್ಲಿ, ಕೊರೊನಾ ವೈರಸ್‌ಗಾಗಿ ನವೀನ ಸ್ವ-ಪರೀಕ್ಷಾ ವಿಧಾನವು ಒಬ್ಬರಿಗೆ ಸುಲಭ ಮತ್ತು ತ್ವರಿತ ಫಲಿತಾಂಶಗಳನ್ನು ಪಡೆಯುವ ಸಮಯದ ಅವಶ್ಯಕತೆಯಾಗಿದೆ. ಐಸಿಎಂಆರ್-ಅನುಮೋದಿತ ಕೊವಿಡ್‌-19 ಸ್ವಯಂ-ಪರೀಕ್ಷಾ ಕಿಟ್ ಕೇವಲ 15 ನಿಮಿಷಗಳಲ್ಲಿ ಸೋಂಕಿನ ಫಲಿತಾಂಶಗಳನ್ನು ನೀಡುತ್ತದೆ. ಅದೇ … Continued

ಕರ್ನಾಟಕ ಸೇರಿ ಮೂರು ರಾಜ್ಯಗಳಲ್ಲಿ ಕೊರೊನಾದಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳಿಗೆ ಕಾಶಿ ಪೀಠದಿಂದ ಉಚಿತ ಶಿಕ್ಷಣ..ಮಾಹಿತಿ ಇಲ್ಲಿದೆ

ಧಾರವಾಡ : ಕೊರೊನಾ ಮಹಾಮಾರಿಯ 2ನೇ ಅಲೆಯಲ್ಲಿ ಅಧಿಕ ಸಾವು-ನೋವುಗಳಿಂದಾಗಿ ತಂದೆ-ತಾಯಿಗಳನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಕರ್ನಾಟಕ, ತೆಲಂಗಾಣ ಮತ್ತು ಮಹಾರಾಷ್ಟ ರಾಜ್ಯಗಳಲ್ಲಿ ಶ್ರೀ ಕಾಶಿ ಜಗದ್ಗುರು ಪೀಠದಿಂದ ಸಹನಿವಾಸದ ಉಚಿತ ಶಿಕ್ಷಣದ ವ್ಯವಸ್ಥೆ ಮಾಡಲಾಗುವುದು ಎಂದು ವೀರಶೈವ ಪಂಚಪೀಠಗಳಲ್ಲಿ ಒಂದಾಗಿರುವ ಶ್ರೀಕಾಶಿ ಜ್ಞಾನ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ಪ್ರಕಟಿಸಿದ್ದಾರೆ. ರಾಜ್ಯದ ಹಾವೇರಿ ಜಿಲ್ಲೆ … Continued

ಬಳಕೆದಾರರು ಹೊಸ ಗೌಪ್ಯತೆ ನೀತಿ ಸ್ವೀಕರಿಸದಿದ್ದರೂ ಸಹ ಇದು ವೈಶಿಷ್ಟ್ಯಗಳನ್ನು ಮಿತಿಗೊಳಿಸುವುದಿಲ್ಲ: ವಾಟ್ಸಾಪ್ ಭರವಸೆ

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೇ 18 ರಂದು ವಾಟ್ಸಾಪ್ ತನ್ನ ಹೊಸ ಸೇವಾ ನಿಯಮಗಳನ್ನು ಹಿಂತೆಗೆದುಕೊಳ್ಳುವಂತೆ ಸೂಚಿಸಿತ್ತು ಮತ್ತು ತೃಪ್ತಿದಾಯಕ ಪ್ರತಿಕ್ರಿಯೆಯನ್ನು ನೀಡಲು ಫೇಸ್‌ಬುಕ್ ಒಡೆತನದ ಕಂಪನಿಗೆ ಏಳು ದಿನಗಳನ್ನು ನೀಡಿತ್ತು. ಇದಕ್ಕೆ ಸೋಮವಾರ ಪತ್ರದ ಮೂಲಕ ಸರ್ಕಾರಕ್ಕೆ ಉತ್ತರಿಸಿರುವ ವಾಟ್ಸಾಪ್‌, ಬಳಕೆದಾರರ ಗೌಪ್ಯತೆ ಕಂಪನಿಯ ಅತ್ಯುನ್ನತ ಆದ್ಯತೆಯಾಗಿ ಉಳಿದಿದೆ ಎಂದು ಹೇಳಿದೆ. … Continued