ಮೈಸೂರು ಬಳಿ ಮೂರು ಚಿರತೆಗಳ ಅನುಮಾನಾಸ್ಪದ ಸಾವು

ಮೈಸೂರು: ಬೆಳವಾಡಿ  ಕೈಗಾರಿಕಾ ಪ್ರದೇಶದ ಬಯಲು ಪ್ರದೇಶದಲ್ಲಿ ಮೂರು ಚಿರತೆಗಳ ಶವಪತ್ತೆಯಾಗಿದೆ. ಇದಕ್ಕೆ ವಿಷ ಪ್ರಾಷನ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಎರಡು ದಿನಗಳ ಹಿಂದಷ್ಟೇ ಬೆಮೆಲ್ ಕಾರ್ಖಾನೆಯ ಕಾಂಪೌಂಡ್ ಬಳಿ ಸಿಸಿಟಿವಿಯಲ್ಲಿ ಈ ತಾಯಿ ಚಿರತೆ ಹಾಗೂ ಎರಡು ಚಿರತೆ ಮರಿಗಳುಸೆರೆಯಾಗಿದ್ದವು. ತಿನ್ನುವ ಆಹಾರದಲ್ಲಿ ವಿಷ ಬೆರಸಿ ದುಷ್ಕರ್ಮಿಗಳು ಚಿರತೆಗಳಿಗೆ ವಿಷ ಪ್ರಾಶನ ಮಾಡಿರಬಹುದು … Continued

ವಿಶ್ವವಿದ್ಯಾಲಯಗಳು, ಕಾಲೇಜುಗಳಲ್ಲಿ ‘ಸಂಯೋಜಿತ ಬೋಧನೆ’ಗಾಗಿ ಕರಡು ಮಾರ್ಗಸೂಚಿ ಸಿದ್ಧಪಡಿಸಿದ ಯುಜಿಸಿ

ನವ ದೆಹಲಿ: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ರಚಿಸಿದ ತಜ್ಞರ ಸಮಿತಿಯೊಂದಿಗೆ ಆನ್‌ಲೈನ್ ಮೋಡ್ ಮೂಲಕ ಯಾವುದೇ ಶಿಕ್ಷಣದ ಶೇಕಡಾ 40 ರ ವರೆಗೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಶೀಘ್ರದಲ್ಲೇ ಕಲಿಸಲು ಅವಕಾಶ ನೀಡಬಹುದಾಗಿದೆ. ವಿಶ್ವ ವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ “ಸಂಯೋಜಿತ ಬೋಧನೆ ಮತ್ತು ಕಲಿಕೆಯ ವಿಧಾನ” ಕುರಿತು ಪರಿಕಲ್ಪನಾ ಟಿಪ್ಪಣಿ ಸಿದ್ಧಪಡಿಸಲಾಗಿದೆ. ಯುಜಿಸಿ ಜೂನ್ … Continued

‘ಅತ್ಯಾಧುನಿಕ ಸೈಬರ್‌ ದಾಳಿಯಿಂದ ಡೇಟಾ ಭಂಗ: ಏರ್ ಇಂಡಿಯಾದ 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಸೋರಿಕೆ…!

ನವ ದೆಹಲಿ: ಈ ಫೆಬ್ರವರಿಯಲ್ಲಿ ಏರ್ ಇಂಡಿಯಾದ ಸರ್ವರ್‌ನಲ್ಲಿನ ಭೀಕರ ಲ್ಯಾಪ್ಸಿನಿಂದಾಗಿ ವಿಶ್ವದಾದ್ಯಂತ ಸುಮಾರು 45ಲಕ್ಷ ಜನರ ವೈಯಕ್ತಿಕ ಡೇಟಾ ಸೋರಿಕೆಗೆ ಕಾರಣವಾಯಿತು. ಸೋರಿಕೆಯಾದ ಡೇಟಾವನ್ನು ಆಗಸ್ಟ್ 26, 2011 ಮತ್ತು ಫೆಬ್ರವರಿ 3, 2021 ರ ನಡುವೆ ಸಂಗ್ರಹಿಸಲಾಗಿದೆ. ಹೆಸರು, ಜನಿಸಿದ ದಿನಾಂಕ, ಸಂಪರ್ಕ ಮಾಹಿತಿ, ಪಾಸ್‌ಪೋರ್ಟ್ ಮಾಹಿತಿ, ಟಿಕೆಟ್ ವಿವರಗಳು, ಕ್ರೆಡಿಟ್ ಕಾರ್ಡ್ … Continued

ವೈಟ್‌ ಫಂಗಸ್‌ ಸಾಮಾನ್ಯ ಸೋಂಕು, ಬ್ಲ್ಯಾಕ್‌ ಫಂಗಸ್‌ ಹೆಚ್ಚು ಅಪಾಯಕಾರಿ ಯಾಕೆಂದರೆ….

ಕಪ್ಪು ಶಿಲೀಂಧ್ರ (ಮ್ಯೂಕಾರ್ಮೈಕೋಸಿಸ್) ಪ್ರಕರಣಗಳ ಹೆಚ್ಚಳಕ್ಕೆ ಭಾರತದ ರಾಜ್ಯಗಳು ಸಾಕ್ಷಿಯಾಗುತ್ತಿರುವ ಸಮಯದಲ್ಲಿ, ಇದು ಮುಖ್ಯವಾಗಿ ಇಮ್ಯುನೊಕೊಪ್ರೊಮೈಸ್ಡ್ ಕೋವಿಡ್ -19 ರೋಗಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರ ಬೆನ್ನಿಗೇ “ಬಿಳಿ ಶಿಲೀಂಧ್ರ” ಎಂದು ಕರೆಯಲ್ಪಡುವ ಮತ್ತೊಂದು ಶಿಲೀಂಧ್ರ ಸೋಂಕಿನ ವರದಿಗಳು ಬರುತ್ತಿವೆ. ಆದಾಗ್ಯೂ, ತಜ್ಞರು ಅವರು “ಬಿಳಿ ಶಿಲೀಂಧ್ರದಂತಹ ಯಾವುದೇ ರೋಗವಿಲ್ಲ ಎಂದು ಹೇಳುತ್ತಾರೆ. ವರದಿಯಾಗುತ್ತಿರುವ ಸೋಂಕು … Continued

ಮಹತ್ವದ ತೀರ್ಮಾನ.. ಕರ್ನಾಟಕದಲ್ಲಿ ಮತ್ತೆ 14 ದಿನ ಲಾಕ್‌ಡೌನ್‌, ಜೂನ್ 7 ರ ವರೆಗೆ ಮುಂದರಿವರಕೆ

ಬೆಂಗಳೂರು:ಕರ್ನಾಟಕದಲ್ಲಿ ಮತ್ತೆ 14 ದಿನಗಳ ಕಾಲ ಲಾಕ್ ಡೌನ್ ಮುಂದುವರೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಿ ಲಾಕ್ ಡೌನ್ ವಿಸ್ತರಣೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಹಳ್ಳಿ ಹಳ್ಳಿಗಳಲ್ಲೂ ಕೊರೊನಾ ಸೋಂಕು ಹರಡುತ್ತಿದ್ದು, ರಾಜ್ಯದ ಜನರ ಹಿತದೃಷ್ಟಿಯಿಂದ ಲಾಕ್ಡೌನ್ ಮುಂದುವರೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು … Continued

ಈಗ ಮತ್ತೊಂದು ಭೀತಿ.. ಮಲೇಷ್ಯಾದ ರೋಗಿಗಳಲ್ಲಿ ಹೊಸ ಕೊರೊನಾ ವೈರಸ್ ಪತ್ತೆ. ಇದು ನಾಯಿಗಳಿಂದ ಬಂದಿದೆ..!

ಜಗತ್ತಿಗೆ ಕೊರೊನಾ ವೈರಸ್‌ ಸೋಂಕುಗಳಿಂದ ಹೊರ ಬರಲು ಆಗದೆ ಒದ್ದಾಡುತ್ತಿದೆ. ಇದರ ಬೆನ್ನಿಗೇ ಮತ್ತೊಂದು ಕೊರೊನಾ ವೈರಸ್‌ ಸುದ್ದಿ ಬಂದಿದೆ. ಜಗತ್ತು ಕೋವಿಡ್‌-19 ಸಾಂಕ್ರಾಮಿಕ ರೋಗದೊಂದಿಗೆ ಹೋರಾಡುತ್ತಿರುವಾಗ, ಮಲೇಷ್ಯಾದ ರೋಗಿಗಳಲ್ಲಿ  ಮತ್ತೊಂದು ಕೊರೊನಾ ವೈರಸ್ ಕಂಡುಬಂದ ಸುದ್ದಿ ಬಂದಿದೆ. ಸಂಶೋಧಕರು ಅವುಗಳ ಬಗ್ಗೆ ಅಧ್ಯಯನಗಳನ್ನು ನಡೆಸಿದ್ದು, ಈ ನಿರ್ದಿಷ್ಟ ಮಾನವ ಸೋಂಕು ವೈರಸ್ಸಿಗೆ ನಾಯಿಗಳ ಜಾತಿ  … Continued

ಡಿಆರ್‌ಡಿಒದಿಂದ ಮತ್ತೊಂದು ಸಾಧನೆ.. ಕೋವಿಡ್‌ -19 ಪ್ರತಿಕಾಯ ಪತ್ತೆ ಕಿಟ್ ಡಿಪ್ಕೋವಾನ್ ಅಭಿವೃದ್ಧಿ.. ಇದರ ಬೆಲೆ ಇಲ್ಲಿದೆ

ನವ ದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು(ಡಿಆರ್‌ಡಿಒ) ಪ್ರತಿಕಾಯ ಪತ್ತೆ ಆಧಾರಿತ ಕಿಟ್ ‘ಡಿಪ್ಕೋವಾನ್’ ಅನ್ನು ಅಭಿವೃದ್ಧಿಪಡಿಸಿದೆ. ಇದು SARS-CoV-2 ವೈರಸ್‌ನ ಸ್ಪೈಕ್ ಮತ್ತು ನ್ಯೂಕ್ಲಿಯೊಕ್ಯಾಪ್ಸಿಡ್ (ಎಸ್ & ಎನ್) ಪ್ರೋಟೀನ್‌ಗಳನ್ನು ಪತ್ತೆ ಮಾಡುತ್ತದೆ, ಇದು ಶೇಕಡಾ 97 ರಷ್ಟು ಹೆಚ್ಚಿನ ಸಂವೇದನೆ ಮತ್ತು 99 ಪ್ರತಿಶತದಷ್ಟು ನಿರ್ದಿಷ್ಟತೆಯನ್ನು ಹೊಂದಿರುತ್ತದೆ ಎಂದು ಡಿಆರ್‌ಡಿಒ ತಿಳಿಸಿದೆ. … Continued

ಈ ವೈರಸ್ ನನ್ನ ಅನೇಕ ಪ್ರೀತಿಪಾತ್ರರನ್ನು ಕಸಿದುಕೊಂಡಿದೆ: ಭಾವುಕರಾದ ಪ್ರಧಾನಿ ಮೋದಿ

ನವ ದೆಹಲಿ: ಈ ವೈರಸ್ ನಮ್ಮಿಂದ ಅನೇಕ ಪ್ರೀತಿಪಾತ್ರರನ್ನು ಕಸಿದುಕೊಂಡಿದೆ. ನಾನು ಅವರಿಗೆ ನನ್ನ ವಿನಮ್ರ ಗೌರವವನ್ನು ಸಲ್ಲಿಸುತ್ತೇನೆ ಮತ್ತು ಜನರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಕೋವಿಡ್‌ಗೆ ಪ್ರಾಣ ಕಳೆದುಕೊಂಡವರ ಬಗ್ಗೆ ಶುಕ್ರವಾರ ಮಾತನಾಡಿದ ಪ್ರಧಾನಿ ಮೋದಿ ಭಾವುಕರಾಗಿದ್ದರು. ಅವರು ದೀರ್ಘ ವಿರಾಮ ತೆಗೆದುಕೊಂಡಾಗ ಬಿಕ್ಕಳಿಸಿದಂತೆ … Continued

ಕೊರೊನಾ ಸೋಂಕಿಗೆ ಚಿಪ್ಕೊ ಚಳವಳಿ ಪ್ರವರ್ತಕ, ವೃಕ್ಷಮಿತ್ರ, ಪದ್ಮವಿಭೂಷಣ ಸುಂದರ್‌ಲಾಲ್ ಬಹುಗುಣ ನಿಧನ

ರಿಷಿಕೇಶ: ಚಿಪ್ಕೊ ಚಳವಳಿ ರೂವಾರಿ, ಖ್ಯಾತ ಪರಿಸರವಾದಿ ಮತ್ತು ಪದ್ಮವಿಭೂಷಣ ಸುಂದರಲಾಲ್ ಬಹುಗುಣ ( 94 ವರ್ಷ) ಅವರು ಕೊರೊನಾ ಸೋಂಕಿನಿಂದ ಶುಕ್ರವಾರ ನಿಧನರಾಗಿದ್ದಾರೆ. ಅವರು ರಿಷಿಕೇಶದ ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ -19 ಗೆ ಚಿಕಿತ್ಸೆ ಪಡೆಯುತ್ತಿದ್ದ ಬಹುಗುಣ ಶುಕ್ರವಾರ ನಿಧನರಾದರು.ಪರಿಸರ ಉಳಿಸಲು ಚಿಪ್ಕೊ ಚಳವಳಿ ಪ್ರವರ್ತಕರಾದ ಅವರನ್ನು ಮೇ 8 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. … Continued

ಕಪ್ಪು ಶಿಲಿಂಧ್ರ ಸೋಂಕಿಗೆ ಭಾರತದಲ್ಲಿ 180ಕ್ಕೂ ಹೆಚ್ಚು ಸಾವು, 11 ಕಂಪನಿಗಳಿಂದ ಔಷಧ ತಯಾರಿಕೆ

ನವ ದೆಹಲಿ; ಭಾರತದಲ್ಲಿ ಕೊರೊನಾ ವೈರಸ್ ಹಾನಿಯ ಮಧ್ಯೆ ಕಪ್ಪು ಶಿಲೀಂಧ್ರ (ಮ್ಯೂಕೋರಮೈಕೋಸಿಸ್) ಸೋಂಕು ವೇಗವಾಗಿ ಹರಡುತ್ತಿದೆ. ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಲು ಕೇಳಿದೆ. ಕಳೆದ ಒಂದು ತಿಂಗಳಲ್ಲಿ ದೇಶಾದ್ಯಂತ 5,000 ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದು, 180ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಕೇಂದ್ರದ ಕರೆಯ … Continued