ಮಹಾರಾಷ್ಟ್ರ: ಎಟಪಲ್ಲಿ ಎನ್‌ಕೌಂಟರಿನಲ್ಲಿ ಕನಿಷ್ಠ 13 ನಕ್ಸಲರ ಸಾವು

ಗಡ್ಚಿರೋಲಿ: ಜಿಲ್ಲೆಯ ಎಟಪಲ್ಲಿಯ ಅರಣ್ಯ ಪ್ರದೇಶದಿಂದ ಶುಕ್ರವಾರ ಕನಿಷ್ಠ 13 ನಕ್ಸಲರ ಶವಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅಲ್ಲಿ ಮಹಾರಾಷ್ಟ್ರ ಪೊಲೀಸ್ ಸಿ -60 ಘಟಕ ಮತ್ತು ನಕ್ಸಲರ ನಡುವೆ ಎನ್‌ಕೌಂಟರ್ ನಡೆಯುತ್ತಿದೆ. ಗಡ್ಚಿರೋಲಿಯ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಸಂದೀಪ್ ಪಾಟೀಲ್ ಅವರ ಪ್ರಕಾರ, ಈ ಕಾರ್ಯಾಚರಣೆಯು ಮಹಾರಾಷ್ಟ್ರ ಪೊಲೀಸರಿಗೆ ದೊಡ್ಡ ಯಶಸ್ಸನ್ನು ನೀಡಿದೆ ಮತ್ತು ಎನ್‌ಕೌಂಟರ್‌ನಲ್ಲಿ … Continued

ಕರ್ನಾಟಕದಲ್ಲಿ ಮೇ 22 ರಿಂದ 18-44 ವಯಸ್ಸಿನವರಿಗೆ ವ್ಯಾಕ್ಸಿನೇಷನ್ ಪುನಾರಂಭ..ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಆದ್ಯತೆ

ಬೆಂಗಳೂರು: ಕರ್ನಾಟಕವು ಮೇ 22 ರಿಂದ 18-44 ವಯಸ್ಸಿನವರಿಗೆ ಲಸಿಕೆ ನೀಡುವುದನ್ನು ಪುನರಾರಂಭಿಸಲಿದೆ, ಆದರೆ ಆರಂಭದಲ್ಲಿ ಕೆಲವು ಆದ್ಯತೆಯ ಗುಂಪುಗಳಿಗೆ ಮಾತ್ರ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕರ್ನಾಟಕ ಆರೋಗ್ಯ ಇಲಾಖೆ ಟ್ವೀಟ್‌ನಲ್ಲಿ, “18-44 ವರ್ಷ ವಯಸ್ಸಿನವರಿಗೆ ಲಸಿಕೆ 22.5.2021 ರಿಂದ ಪುನರಾರಂಭಿಸಲಾಗುತ್ತಿದೆ ಮತ್ತು ಅರ್ಹ ಫಲಾನುಭವಿಗಳಿಗೆ ಲಸಿಕೆ ನೀಡಲು ರಾಜ್ಯ ಖರೀದಿಸಿದ ಲಸಿಕೆಗಳನ್ನು … Continued

ಬ್ಲ್ಯಾಕ್‌ ಫಂಗಸ್‌: ಕೋವಿಡ್ ಕಾಲದ ಹೊಸಬೆದರಿಕೆ ಬಗ್ಗೆ ಪದೇಪದೇ ಕೇಳುವ ಪ್ರಶ್ನೆಗಳಿಗೆ ತಜ್ಞ ವೈದ್ಯರ ಉತ್ತರವೇನು..?

ಕಪ್ಪು ಶಿಲೀಂದ್ರ (ಬ್ಲ್ಯಾಕ್‌ ಫಂಗಸ್‌) ಪ್ರಕರಣ ದೇಶಾದ್ಯಂತ ಕೋವಿಡ್‌ ಎರಡನೇ ಅಲೆಯಲ್ಲಿ ಕೊರೊನಾ ರೋಗಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈಗಗಾಲೇ ಇದನ್ನು ಸಾಂಕ್ರಾಮಿಕ ಎಂದು ಪರಿಗಣಿಸುವಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಇದು ಕೋವಿಡ್‌ ರೋಗಿಗಳಲ್ಲಿ ಹೆಚ್ಚಾಗಿ ಕಂಡುಬಂದಿದ್ದು, ನಿಧಾನವಾಗಿ ಬೇರೆ ರಾಜ್ಯಗಳಿಗೂ ವಿಸ್ತರಿಸುತ್ತಿದೆ. ಮಹಾರಾಷ್ಟ್ರ ಸರ್ಕಾರವು … Continued

ಭಾರತಕ್ಕೆ ಅಕ್ಟೋಬರ್-ಡಿಸೆಂಬರ ಮಧ್ಯೆ ಸಿಗಲಿದೆ ರಷ್ಯಾದ ಎಸ್ -400 ಕ್ಷಿಪಣಿ

ನವ ದೆಹಲಿ:ಈ ವರ್ಷದ ಅಕ್ಟೋಬರ್-ಡಿಸೆಂಬರ್‌ನಲ್ಲಿ ಭಾರತವು ಅತ್ಯಾಧುನಿಕ ಎಸ್ -400 ವಿಮಾನ ನಿರೋಧಕ ಭೂಮಿಯಿಂದ ಗಾಳಿಯಲ್ಲಿ ಹಾರುವ (surface-to-air) ಕ್ಷಿಪಣಿಯನ್ನು ರಷ್ಯಾದಿಂದ ಸ್ವೀಕರಿಸಲಿದೆ ಎಂದು ರಷ್ಯಾದ ಸ್ಟೇಟ್‌ ಶಸ್ತ್ರಾಸ್ತ್ರ ರಫ್ತುದಾರ ರೊಸೊಬೊರೊನೆಕ್ಸ್‌ ಪೋರ್ಟ್‌ನ ಉನ್ನತ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಎಲ್ಲವೂ ವೇಳಾಪಟ್ಟಿಯ ಪ್ರಕಾರ ನಡೆಯುತ್ತಿದೆ” ಎಂದು ರೋಸೊಬೊರೊನೆಕ್ಸ್‌ಪೋರ್ಟ್ ಸಿಇಒ ಅಲೆಕ್ಸಾಂಡರ್ ಮಿಖಿಯೆವ್ ಇಂಟರ್ಫ್ಯಾಕ್ಸ್ ಸುದ್ದಿ ಸಂಸ್ಥೆಗೆ … Continued

ಬ್ಲ್ಯಾಕ್ ಫಂಗಸ್ ಬೆನ್ನಲ್ಲೇ ಈಗ ಅಪಾಯಕಾರಿ ವೈಟ್ ಫಂಗಸ್ ಪತ್ತೆ..!

ನವ ದೆಹಲಿ: ದೇಶ ಬ್ಲ್ಯಾಕ್​​ ಫಂಗಸ್​ (ಕಪ್ಪು ಶಿಲೀಂಧ್ರ) ಭೀತಿಯಲ್ಲಿರುವಾಗಲೇ ಇದಕ್ಕಿಂತ ಭಯಾನಕವಾದ ವೈಟ್​ ಫಂಗಸ್​​ ಕಾಯಿಲೆ ಈಗ ಕಾಣಿಸಿಕೊಂಡಿದೆ. ಬಿಹಾರ ಪಟ್ನಾದ ನಾಲ್ವರಲ್ಲಿ ವೈಟ್​​ ಫಂಗಸ್​ (ಶ್ವೇತ ಬಣ್ಣದ ಶಿಲೀಂಧ್ರ) ಕಾಣಿಸಿಕೊಂಡಿದೆ. ಭಾರತದಲ್ಲಿ ಕಾಣಿಸಿಕೊಂಡಿರುವ ಈ ವೈಟ್​ ಫಂಗಸ್​ ಅತ್ಯಂತ ಅಪಾಯಕಾರಿ ಎಂದು ತಜ್ಞ ವೈದ್ಯರು ಎಚ್ಚರಿಸಿದ್ದಾರೆ. ವೈಟ್​ ಫಂಗಸ್​ ಶ್ವಾಸಕೋಶ ಸೇರಿದಂತೆ ಹೊಟ್ಟೆ, … Continued

ಹಿರೇಬೆಣಕಲ್‌ ಯುನೆಸ್ಕೋ ಪಾರಂಪರಿಕ ತಾಣಕ್ಕೆ ಅರ್ಹ ಯಾಕೆಂದರೆ ಇಲ್ಲಿನ ರಚನೆಗಳೆಲ್ಲ ಸುಮಾರು 3000 ವರ್ಷಗಳಷ್ಟು ಹಿಂದಿನದ್ದು..! ..!

ಕೊಪ್ಪಳ: ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳಸಂಭನೀಯ ಪಟ್ಟಿಯಲ್ಲಿ ದೇಶದ ಆರು ತಾಣಗಳನ್ನು ಸೇರ್ಪಡೆ ಮಾಡಲಾಗಿದ್ದು ಅದರಲ್ಲಿ ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕ್ರಿಸ್ತಪೂರ್ವದ ಇತಿಹಾಸ ಹೊಂದಿರುವ ಹಿರೇಬೆಣಕಲ್‌ ಶಿಲಾ ಸ್ಮಾರಕಗಳು ಸಹ ಸೇರ್ಪಡೆಯಾಗಿದೆ. ವಾರಾಣಸಿಯ ಗಂಗಾ ಘಾಟ್, ತಮಿಳುನಾಡಿನ ಕಾಂಚಿಪುರಂ ದೇವಾಲಯ, ಮಧ್ಯಪ್ರದೇಶದ ಸಾತ್ಪುರ ಹುಲಿ ಸಂರಕ್ಷಣಾ ಪ್ರದೇಶ, ಮಹಾರಾಷ್ಟ್ರದ ಮರಾಠಾ ಸೈನ್ಯದ ವಾಸ್ತುಶಿಲ್ಪ, … Continued

ಕರ್ನಾಟಕದ ಹಿರೇಬೆಣಕಲ್‌‌ ಸೇರಿ ಭಾರತದ 6 ಸ್ಥಳಗಳು ಯುನೆಸ್ಕೋ ವಿಶ್ವ ಪರಂಪರೆ ತಾಣಗಳ ಸಂಭವನೀಯ ಪಟ್ಟಿಗೆ ಸೇರ್ಪಡೆ

ಕರ್ನಾಟಕದ ಹಿರೇಬೆಣಕಲ್‌ ಸೇರಿದಂತೆ ಭಾರತದ 6 ಸ್ಥಳಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ  ಸಂಭವನೀಯ ಪಟ್ಟಿಯಲ್ಲಿ ಸೇರಿಸಲಾಗಿದೆ. ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಈ ಮಾಹಿತಿ ನೀಡಿದ್ದಾರೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲು ದೇಶದಿಂದ 9 ಸ್ಥಳಗಳನ್ನು ಭಾರತ ಸರ್ಕಾರ ಕಳುಹಿಸಿತ್ತು. ಈ ಪೈಕಿ 6 ಸ್ಥಳಗಳಿಗೆ ಅನುಮೋದನೆ ನೀಡಲಾಗಿದೆ ಎಂದು … Continued

ಕೋವಿಶೀಲ್ಡ್ ಲಸಿಕೆ ಡೋಸ್‌ ತೆಗೆದುಕೊಂಡಿದ್ದೀರಾ? ಮೂರನೇ ‘ಬೂಸ್ಟರ್’ ಡೋಸ್ ಉಪಯುಕ್ತತೆ ಬಗ್ಗೆ ಏನು ತಿಳಿದಿದೆ

ನವ ದೆಹಲಿ: ಭಾರತದಲ್ಲಿ ಕೋವಿಶೀಲ್ಡ್ ಎಂದು ಕರೆಯಲ್ಪಡುವ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್‌ -19 ಲಸಿಕೆಯ ಮೂರನೇ ಬೂಸ್ಟರ್ ಪ್ರಮಾಣವು ರೋಗವನ್ನು ನಿಭಾಯಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಇನ್ನೂ ಪ್ರಕಟವಾಗದ ಅಧ್ಯಯನವು ಕಂಡುಹಿಡಿದಿದೆ. ಕೊರೊನಾ ವೈರಸ್ ಸ್ಪೈಕ್ ಪ್ರೋಟೀನ್ ವಿರುದ್ಧ ಮೂರನೇ ಬೂಸ್ಟರ್ ಡೋಸ್ ಅದನ್ನು ತೆಗೆದುಕೊಂಡ ವ್ಯಕ್ತಿಯಲ್ಲಿ ಪ್ರತಿಕಾಯಗಳನ್ನು ಹೆಚ್ಚಿಸುತ್ತದೆ ಎಂಬ ಅಧ್ಯಯನವನ್ನು ಉಲ್ಲೇಖಿಸಿ ಫೈನಾನ್ಷಿಯಲ್ ಟೈಮ್ಸ್ … Continued

ಕಾಪಾಡು ಕೊರೊನಾ ದೇವಿ.! ತಮಿಳುನಾಡಿನಲ್ಲಿ ಕೊರೋನಾ ದೇವಿಗೆ ದೇವಸ್ಥಾನ..!!

ಮಾರಣಾಂತಿಕ ಕೊರೊನಾ ಉಲ್ಬಣದ ಹಿನ್ನೆಲೆಯಲ್ಲಿ, ಕೊಯಮತ್ತೂರಿನ ಕಾಮಾಚಿಪುರಿ ಅಧೀನಂ ಎಂಬ ದೇವಾಲಯದ ಅಧಿಕಾರಿಗಳು ವೈರಸ್‌ನಿಂದ ಜನರನ್ನು ರಕ್ಷಿಸಲು 1.5 ಅಡಿ ಎತ್ತರದ ಕಪ್ಪು ಕಲ್ಲಿನ ವಿಗ್ರಹವಾದ ಕೊರೋನಾ ದೇವಿ’ ಯನ್ನು ಪ್ರತಿಷ್ಠಾಪಿಸಿದ್ದಾರೆ. ದೇವಾಲಯಕ್ಕೆ ವಿಶೇಷ ಪೂಜೆಗಳೊಂದಿಗೆ ಶೀಘ್ರದಲ್ಲೇ ಮಹಾ ಯಾಗವನ್ನು 48 ದಿನಗಳ ಕಾಲ ಆಯೋಜಿಸಲು ದೇವಾಲಯ ಆಡಳಿತ ಮಂಡಳಿ ಯೋಜಿಸುತ್ತಿದೆ. ಸಾಂಕ್ರಾಮಿಕ ರೋಗದ ಎರಡನೇ … Continued

ಮಾಸ್ಕ್‌ ಬೇಕು ಯಾಕೆಂದರೆ… ಕೊರೊನಾ ವೈರಸ್ ಹೊತ್ತೊಯ್ಯುವ ಏರೋಸಾಲ್‌ಗಳು 10 ಮೀಟರ್ ವರೆಗೆ ಗಾಳಿಯಲ್ಲಿ ಚಲಿಸಬಲ್ಲದು..!

ನವ ದೆಹಲಿ: ಕೋವಿಡ್ -19 ವೈರಸ್ ಹರಡುವುದನ್ನು ತಡೆಗಟ್ಟಲು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲು ಜನರಿಗೆ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ​​ಕಚೇರಿ ಗುರುವಾರ ತಿಳಿಸಿದೆ. SARS-CoV- ನ ಪ್ರಮುಖ ಪ್ರಸರಣ ವಿಧಾನಗಳಲ್ಲಿ ಒಂದಾದ ಏರೋಸಾಲ್‌ ಗಳು 2ರಿಂದ 10 ಮೀಟರ್ ವರೆಗೂ ಗಾಳಿಯಲ್ಲಿ ಪ್ರಯಾಣಿಸಬಹುದು ಎಂದು ಅದು ತಿಳಿಸಿದೆ. ಏರೋಸಾಲ್‌ … Continued