ಧಾರವಾಡದ ಕಂಪನಿಯಿಂದ ಕೊವಿಡ್‌ ಲಸಿಕೆ ಉತ್ಪಾದನೆ.. ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆಗೆ ಡಾ ರೆಡ್ಡಿ ಲ್ಯಾಬ್‌ ಜೊತೆ ಧಾರವಾಡ ಶಿಲ್ಪಾ ಮೆಡಿಕೇರ್ ಒಪ್ಪಂದ

ನವ ದೆಹಲಿ:  ಸ್ಪುಟ್ನಿಕ್ ವಿ ಲಸಿಕೆ ತಯಾರಿಕೆಗಾಗಿ ಡಾ.ರೆಡ್ಡಿ’ಸ್ ಲ್ಯಾಬೊರೇಟರೀಸ್ ಲಿಮಿಟೆಡ್ (ಡಿಆರ್‌ಎಲ್) ಜೊತೆ ಕರ್ನಾಟಕದ ಧಾರವಾಡದಲ್ಲಿರುವ ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಒಪ್ಪಂದ ಮಾಡಿಕೊಂಡಿದೆ. ಕರ್ನಾಟಕದ ಧಾರವಾಡದಲ್ಲಿರುವ ಶಿಲ್ಪಾ ಮೆಡಿಕೇರ್ ಲಿಮಿಟೆಡ್ ತನ್ನ ಸಮಗ್ರ ಜೈವಿಕ ವಿಜ್ಞಾನ ಆರ್ & ಡಿ ಕಮ್ ಉತ್ಪಾದನಾ ಕೇಂದ್ರದಿಂದ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆ-ಪೂರೈಕೆಗಾಗಿ ತನ್ನ ಸಂಪೂರ್ಣ ಸ್ವಾಮ್ಯದ … Continued

ಶುಭ ಸಮಾಚಾರ..2-ಡಿಜಿ ಕೋವಿಡ್‌ ಔಷಧ ಜೂನ್ ಮೊದಲ ವಾರದಿಂದ ಎಲ್ಲ ಆಸ್ಪತ್ರೆಗಳಲ್ಲಿ ಲಭ್ಯ

ನವ ದೆಹಲಿ: ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಮೊದಲ ಬ್ಯಾಚ್ ಎಂಟಿ-ಕೋವಿಡ್ ಡ್ರಗ್ 2-ಡಿಜಿ ಅನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ (ಮೇ.೧೭) ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಡಿಆರ್‌ಡಿಒ ಅಧ್ಯಕ್ಷ ಜಿ.ಸತೀಶ್ ರೆಡ್ಡಿ, ಇದು ಸದ್ಯ ಏಮ್ಸ್, ಸಶಸ್ತ್ರ ಪಡೆ ಆಸ್ಪತ್ರೆಗಳು, ಡಿಆರ್‌ಡಿಒ ಆಸ್ಪತ್ರೆಗಳು ಮತ್ತು ಅಗತ್ಯವಿರುವ ಇತರ ಸ್ಥಳಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಆದರೆ … Continued

ಕೋವಿಶೀಲ್ಡ್‌ನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಅತ್ಯಲ್ಪ ಅಪಾಯ, ಕೋವಾಕ್ಸಿನ್‌ನಲ್ಲಿ ಅದೂ ಇಲ್ಲ: ತಜ್ಞರ ಸಮಿತಿ ವರದಿ

ನವ ದೆಹಲಿ: ರಾಷ್ಟ್ರೀಯ ಎಇಎಫ್‌ಐ (ರೋಗನಿರೋಧಕ ನಂತರದ ಪ್ರತಿಕೂಲ ಘಟನೆ) ಸಮಿತಿಯು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ನೀಡಿದ ವರದಿಯಲ್ಲಿ, ದೇಶದಲ್ಲಿ ಕೊರೊನಾವೈರಸ್ ಕಾಯಿಲೆ (ಕೋವಿಡ್ -19) ವ್ಯಾಕ್ಸಿನೇಷನ್ ನಂತರದ ರಕ್ತಸ್ರಾವ ಮತ್ತು ಹೆಪ್ಪುಗಟ್ಟುವಿಕೆ ಪ್ರಕರಣಗಳು ನಿರೀಕ್ಷಿತ ಸಂಖ್ಯೆಯ ರೋಗನಿರ್ಣಯಗಳಿಗೆ ಅನುಗುಣವಾಗಿ ಬಹಳ ಕಡಿಮೆ ಎಂದು ಹೇಳಿದೆ. ಭಾರತದಲ್ಲಿನ ಎಇಎಫ್‌ಐ ದತ್ತಾಂಶವು ಥ್ರಂಬೋಎಂಬೊಲಿಕ್ ಘಟನೆಗಳು ಬಹಳ ಕಡಿಮೆ, … Continued

ನಾರದ ಹಗರಣದಲ್ಲಿ ಟಿಎಂಸಿ ಸಚಿವರ ಬಂಧನ: ಟಿಎಂಸಿ ಕಾರ್ಯಕರ್ತರಿಂದ ಸಿಬಿಐ ಕಚೇರಿ ಮೇಲೆ ಕಲ್ಲು ತೂರಾಟ

ಕೋಲ್ಕತ್ತಾ: ನಾರದ ಕುಟುಕು ಕಾರ್ಯಾಚರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ತೃಣಮೂಲ ಕಾಂಗ್ರೆಸ್ ಮಂತ್ರಿಗಳಾದ ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ, ಟಿಎಂಸಿ ಶಾಸಕ ಮದನ್ ಮಿತ್ರ ಮತ್ತು ಕೋಲ್ಕತಾ ನಿಗಮದ ಮಾಜಿ ಮೇಯರ್ ಸೋವನ್ ಚಟ್ಟೋಪಾಧ್ಯಾಯರನ್ನು ಕೇಂದ್ರ ತನಿಖಾ ದಳ ಸೋಮವಾರ ಬಂಧಿಸಿದ ನಂತರ ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರು ಕೋಲ್ಕತ್ತಾದ ಸಿಬಿಐ ಕಚೇರಿ ಮೇಲೆ ಕಲ್ಲು … Continued

“ನನ್ನನ್ನೂ ಬಂಧಿಸಿ”: ನಾರದಾ ಸ್ಟಿಂಗ್‌ ಹಗರಣದಲ್ಲಿ ಇಬ್ಬರು ಟಿಎಂಸಿ ಸಚಿವರ ಬಂಧನದ ನಂತರ ಸಿಬಿಐ ಕಚೇರಿಗೇ ಬಂದ ಬಂಗಾಳ ಸಿಎಂ..!

ಕೋಲ್ಕತ್ತಾ: 2016 ರ ನಾರದಾ ಕುಟುಕು ಕಾರ್ಯಾಚರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವರಾದ ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ ಮತ್ತು ಟಿಎಂಸಿ ಮುಖಂಡ ಮದನ್ ಮಿತ್ರಾ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಸೋಮವಾರ ಬಂಧಿಸಿದೆ. ಐದು ವರ್ಷದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಟಿಎಂಸಿ ನಾಯಕರು, ಕೋಲ್ಕತ್ತಾ ಮಾಜಿ ಮೇಯರ್ ಸೋವನ್ ಚಟರ್ಜಿ … Continued

ಅಮೆರಿಕಕ್ಕೆ ಹೋಲಿಸಿದರೆ ಭಾರತದ ಲಸಿಕಾ ಅಭಿಯಾನ ಎಷ್ಟು ದೂರ ಸಾಗಬೇಕು..?

ನವ ದೆಹಲಿ: ಭಾನುವಾರ ಬೆಳಿಗ್ಗೆ ಅಮೆರಿಕದಲ್ಲಿ ನೀಡಲಾದ 27.08 ಕೋಟಿ ಲಸಿಕೆಗಳಿಗೆ ಹೋಲಿಸಿದರೆ ಭಾರತದ ಇದುವರೆಗೆ 18.22 ಕೋಟಿ ಲಸಿಕೆ ಪ್ರಮಾಣ ನೀಡಲಾಗಿದೆ. ಸಂಪೂರ್ಣ ಸಂಖ್ಯೆಗಳ ಪ್ರಕಾರ, ಅಮೆರಿಕದಲ್ಲಿ ಲಸಿಕಾ ಅಭಿಯಾನ (ವ್ಯಾಕ್ಸಿನೇಷನ್ ಡ್ರೈವ್) ಭಾರತಕ್ಕಿಂತ 1.5 ಪಟ್ಟು ಮುಂದಿದೆ. ಆದಾಗ್ಯೂ, ಅವರ ಜನಸಂಖ್ಯೆಗೆ ಹೋಲಿಸಿದರೆ ಡೇಟಾಗೆ ನಿಜವಾದ ಚಿತ್ರ ಹೆಚ್ಚು ಹೋಲುತ್ತದೆ. ಅಮೆರಿಕ ರೋಗ … Continued

ಅನೇಕ ದಿನಗಳ ನಂತರ ಭಾರತದಲ್ಲಿ ಮೂರು ಲಕ್ಷಕ್ಕಿಂತ ಕೆಳಗೆಬಂದ ದೈನಂದಿನ ಕೊರೊನಾ ಸೋಂಕು..!

ನವ ದೆಹಲಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಮೊಹ್‌ಎಫ್‌ಡಬ್ಲ್ಯು) ಸೋಮವಾರ ಹಂಚಿಕೊಂಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2.81 ಲಕ್ಷಕ್ಕೂ ಹೆಚ್ಚು ಹೊಸ ಕೊರೊನಾ ವೈರಸ್ ಸೋಂಕುಗಳು ಕಂಡುಬಂದಿದ್ದು, ಭಾರತದಲ್ಲಿ ಒಟ್ಟು ಕೋವಿಡ್‌ -19 ಪ್ರಕರಣಗಳು 2.5 ಕೋಟಿಗಳಿಗೆ ತಲುಪಿದೆ. ಅನೇಕ ದಿನಗಳ ನಂತರ ಭಾರತದಲ್ಲಿ ದೈನಂದಿನ ಕೊರೊನಅ ಸೋಂಕು … Continued

ಹೀಗೂ ಉಂಟೇ..ಐಸೋಲೇಶನ್‌ಗಾಗಿ ಮರದ ಮೇಲೆ 11 ದಿನ ಕಳೆದ ಕೊರೊನಾ ಸೋಂಕಿತ ವಿದ್ಯಾರ್ಥಿ..!‌

ಹೈದರಾಬಾದ್: ತೆಲಂಗಾಣದ ನಲಗೊಂಡ ಜಿಲ್ಲೆಯಲ್ಲಿ, ಕೋವಿಡ್ -19 ರ ಸವಾಲುಗಳು ಕೇವಲ ಆರೋಗ್ಯ ಕೇಂದ್ರಗಳು, ಔಷಧಿ ಮತ್ತು ಲಸಿಕೆಗಳಿಗಷ್ಟೇ ಸೀಮಿತವಾಗಿಲ್ಲ. ಅದು ಮೂಲಭೂತ ಸೌಕರ್ಯ ಇಲ್ಲದ ಮನೆಗಳೂ ಸವಾಲಾಗಿದೆ. ಇಂಥ ಮೂಲಭೂತ ಸವಾಲು ಎದುರಿಸುತ್ತಿರುವ 18 ವರ್ಷದ ಯುವಕನೊಬ್ಬತಮ್ಮ ಮನೆಯಲ್ಲಿ ಹೋಮ್‌ ಐಸೊಲೇಶನ್‌ ಅಸಾಧ್ಯವಾದ ಕಾರಣ ಪರ್ಯಾಯ ಮಾರ್ಗ ಕಂಡುಕೊಂಡಿದ್ದು ತನ್ನ ಮನೆಯ ಕಾಂಪೌಂಡ್‌ನಲ್ಲಿರುವ ಮರದ … Continued

ಕರ್ನಾಟಕದಲ್ಲಿ ಅನೇಕ ದಿನಗಳ ನಂತರ ಭಾನುವಾರ ದೈನಂದಿನ ಸೋಂಕಿಗಿಂತ ಗುಣಮುಖರಾದವರೇ ಹೆಚ್ಚು..!

ಬೆಂಗಳೂರು: ಕರ್ನಾಟಕದಲ್ಲಿ ಕಳೆದ 24 ತಾಸಿನಲ್ಲಿ ( ಭಾನುವಾರ) 31,531 ಹೊಸ ಕೋವಿಡ್ ಪ್ರಕರಣ ದೃಢಪಟ್ಟಿದ್ದು, 403 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದೇ ಸಮಯದಲ್ಲಿ 36,475 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅನೇಕ ದಿನಗಳ ನಂತರ ದೈನಂದಿನ ಸೋಂಕಿಗಿಂತ ಆಸ್ಪತ್ರೆಯಿಂದ ಬಿಡುಗಡೆಯಾದವರು ಹೆಚ್ಚಾಗಿದ್ದಾರೆ. ರಾಜ್ಯಾದ್ಯಂತ ಒಟ್ಟು 6,00,147 ಸಕ್ರಿಯ ಪ್ರಕರಣಗಳಿವೆ. ಬೆಂಗಲೂರು ನಗರದಲ್ಲಿ ಮೊದಲ ಬಾರಿಗೆ … Continued

ಕೋವಿಡ್ -19 ಚಿಕಿತ್ಸೆಗಾಗಿ ಡಿಆರ್‌ಡಿಒನ 2-ಡಿಜಿ ಔಷಧಿ ನಾಳೆ ಆರೋಗ್ಯ ಸಚಿವಾಲಯಕ್ಕೆ ಹಸ್ತಾಂತರ

ನವ ದೆಹಲಿ: ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುವ ಮತ್ತು ಪೂರಕ ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡುವ 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಔಷಧದ ಎಂಟಿ-ಕೋವಿಡ್ -19 ಚಿಕಿತ್ಸಕ ಅಪ್ಲಿಕೇಶನ್ ಅನ್ನು ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ ಪ್ರಯೋಗಾಲಯವು ಅಭಿವೃದ್ಧಿಪಡಿಸಿದ್ದು ಇದನ್ನು ಉಪಯೋಗಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಹಸ್ತಾಂತರಿಸಲಿದ್ದಾರೆ. ಆರೋಗ್ಯ ಸಚಿವ ಹರ್ಷ್ … Continued