ಕೆನಡಾ ಚುನಾವಣೆಯಲ್ಲಿ ಜಗ್ಮೀತ್‌ ಸಿಂಗ್ ಹೀನಾಯ ಸೋಲು ಭಾರತಕ್ಕೆ ಒಳ್ಳೆಯ ಸುದ್ದಿ, ಕಾರಣ…!?

ನವದೆಹಲಿ: ಕೆನಡಾದ ನ್ಯೂ ಡೆಮಾಕ್ರಟಿಕ್ ಪಕ್ಷದ ನಾಯಕ ಮತ್ತು ಖಲಿಸ್ತಾನ್ ಪರ ವ್ಯಕ್ತಿ ಎಂದು ಪ್ರಸಿದ್ಧರಾದ ಜಗ್ಮೀತ್ ಸಿಂಗ್ 2025 ರ ಕೆನಡಾದ ಫೆಡರಲ್ ಚುನಾವಣೆಯಲ್ಲಿ ಸೋತಿದ್ದಾರೆ. ಅವರ ಸೋಲನ್ನು ಭಾರತ ಮತ್ತು ಕೆನಡಾದ ನಡುವೆ ಹೆಪ್ಪುಗಟ್ಟಿದ ರಾಜತಾಂತ್ರಿಕ ಮತ್ತು ವ್ಯಾಪಾರ ಸಂಬಂಧಗಳನ್ನು ಪುನಃಸ್ಥಾಪಿಸಲು ಸ್ವಾಗತಾರ್ಹ ಅವಕಾಶವೆಂದು ಪರಿಗಣಿಸಲಾಗಿದೆ. ಈ ನಿಕಟ ಹೋರಾಟದಲ್ಲಿ ‘ಕಿಂಗ್‌ಮೇಕರ್’ ಎಂದು … Continued

ವೀಡಿಯೊ…| ಹೀನಾಯ ಸೋಲಿನ ನಂತರ ಕಣ್ಣೀರು ಹಾಕಿದ ಕೆನಡಾದ ಖಲಿಸ್ತಾನಿ ಪರ-ಎನ್‌ಡಿಪಿ ನಾಯಕ ಜಗ್ಮೀತ್‌ ಸಿಂಗ್..!

ಒಟ್ಟಾವಾ: ಕೆನಡಾದ ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್‌ಡಿಪಿ) ನಾಯಕ ಮತ್ತು ಕೆನಡಾದ ರಾಜಕೀಯದಲ್ಲಿ ಖಲಿಸ್ತಾನ್ ಪರ ವ್ಯಕ್ತಿ ಎಂದು ಪ್ರಸಿದ್ಧರಾಗಿರುವ ಜಗ್ಮೀತ್ ಸಿಂಗ್ , ಬರ್ನಾಬಿ ಸೆಂಟ್ರಲ್‌ನಲ್ಲಿ ತಾವು ಸೋತಿರುವುದನ್ನು ಒಪ್ಪಿಕೊಂಡರು ಮತ್ತು ಪಕ್ಷಕ್ಕೆ ಹೊಸ ನಾಯಕನನ್ನು ನೇಮಿಸಿದ ತಕ್ಷಣ ತಮ್ಮ ಪಕ್ಷದ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿದರು. ಮಂಗಳವಾರ ರಾತ್ರಿ ಜಗ್ಮೀತ್ ಸಿಂಗ್ ಬರ್ನಾಬಿಯಲ್ಲಿರುವ ತಮ್ಮ … Continued

ಕೊನೆಗೂ ಕೆನಡಾದಲ್ಲಿ ʼಖಲಿಸ್ತಾನಿ ಪ್ರತ್ಯೇಕತಾವಾದಿಗಳುʼ ಇರುವುದನ್ನು ಒಪ್ಪಿಕೊಂಡ ಪ್ರಧಾನಿ ಜಸ್ಟಿನ್‌ ಟ್ರುಡೊ…!

ಒಟ್ಟಾವಾ : ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಇದ್ದಾರೆ ಎಂಬುದನ್ನು ಪ್ರಧಾನಿ ಜಸ್ಟಿನ್ ಟ್ರುಡೊ ಒಪ್ಪಿಕೊಂಡಿದ್ದಾರೆ. ಆದರೆ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಕೆನಡಾದಲ್ಲಿನ ಸಿಖ್ ಸಮುದಾಯವನ್ನು ಒಟ್ಟಾರೆಯಾಗಿ ಪ್ರತಿನಿಧಿಸುವುದಿಲ್ಲ ಎಂದು ಹೇಳಿದ್ದಾರೆ. ಒಟ್ಟಾವಾದಲ್ಲಿರುವ ಪಾರ್ಲಿಮೆಂಟ್ ಹಿಲ್‌ನಲ್ಲಿ ಇತ್ತೀಚೆಗೆ ನಡೆದ ದೀಪಾವಳಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುವಾಗ ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಇದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಕೆನಡಾದಲ್ಲಿ ಹಿಂದೂಗಳಲ್ಲಿ ಪ್ರಧಾನಿ … Continued

ನಿಜ್ಜರ್ ಹತ್ಯೆ ಪ್ರಕರಣ: ವಾಷಿಂಗ್ಟನ್ ಪೋಸ್ಟ್‌ಗೆ ಭಾರತದ ವಿರುದ್ಧ ಮಾಹಿತಿ ಸೋರಿಕೆ ಮಾಡಿದ್ದನ್ನು ಒಪ್ಪಿಕೊಂಡ ಕೆನಡಾದ ಅಧಿಕಾರಿ

ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ತನಿಖೆಯು ಕೆನಡಾದಲ್ಲಿನ “ಹತ್ಯೆಗಳು ಮತ್ತು ಹಿಂಸಾತ್ಮಕ ಕೃತ್ಯಗಳಲ್ಲಿ ಭಾರತೀಯ ಏಜೆಂಟ್‌ಗಳ ನಡುವಿನ ಸಂಪರ್ಕವನ್ನು ಬಹಿರಂಗಪಡಿಸಿದೆ ಎಂದು ಕೆನಡಾದ ಪೊಲೀಸರು ಸಾರ್ವಜನಿಕವಾಗಿ ಆರೋಪಿಸುವ ಮುನ್ನವೇ ಜಸ್ಟಿನ್ ಟ್ರುಡೊ ನೇತೃತ್ವದ ಸರ್ಕಾರದ ಇಬ್ಬರು ಹಿರಿಯ ಅಧಿಕಾರಿಗಳು ಭಾರತದ ವಿರುದ್ಧ ಗುಪ್ತಚರ ಮತ್ತು ಸೂಕ್ಷ್ಮ ಮಾಹಿತಿಯನ್ನು ವಾಷಿಂಗ್ಟನ್ ಪೋಸ್ಟ್‌ಗೆ ಸೋರಿಕೆ … Continued

ವೀಡಿಯೊ..| ಖಲಿಸ್ತಾನಿ ಸಂಘಟನೆಗಳಿಂದ ₹133.54 ಕೋಟಿ ಪಡೆದ ಆಮ್‌ ಆದ್ಮಿ ಪಕ್ಷ : ಖಲಿಸ್ತಾನಿ ಭಯೋತ್ಪಾದಕ ಪನ್ನುನ್ ಆರೋಪ

ನವದೆಹಲಿ; 2014 ಮತ್ತು 2022 ರ ನಡುವೆ ಆಮ್ ಆದ್ಮಿ ಪಕ್ಷವು ಖಲಿಸ್ತಾನಿ ಗುಂಪುಗಳಿಂದ 16 ಮಿಲಿಯನ್ ಡಾಲರ್ (ಅಂದಾಜು 133.54 ಕೋಟಿ ರೂ.) ಹಣ ಪಡೆದಿದೆ ಎಂದು ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನುನ್ ಆರೋಪಿಸಿದ್ದಾನೆ. ಅಮೆರಿಕ ಮತ್ತು ಕೆನಡಾದ ಉಭಯ ಪೌರತ್ವವನ್ನು ಹೊಂದಿರುವ ಭಾರತೀಯ ಮೂಲದ ಪನ್ನುನ್, ಸೋಮವಾರ ಸಾಮಾನಿಕ ಮಾಧ್ಯಮದ ಮೂಲಕ … Continued

ಅಮೆರಿಕದಲ್ಲಿ ಹಿಂದೂ ದೇವಾಲಯ ವಿರೂಪ: ಭಾರತದ ತೀಕ್ಷ್ಣ ಪ್ರತಿಕ್ರಿಯೆ

ನವದೆಹಲಿ : ಅಮೆರಿಕದ ಕ್ಯಾಲಿಫೋರ್ನಿಯಾದ ಪ್ರಮುಖ ಹಿಂದೂ ದೇವಾಲಯವನ್ನು ಖಲಿಸ್ತಾನ್ ಪರ ಘೋಷಣೆಗಳು ಮತ್ತು ಭಾರತ ವಿರೋಧಿ ಗೀಚುಬರಹ ಬರೆದು ವಿರೂಪಗೊಳಿಸಿದ ಕುರಿತು ಭಾರತ ತನಿಖೆ ನಡೆಸುವಂತೆ ಒತ್ತಾಯಿಸಿದೆ. ಹಿಂದೂ-ಅಮೆರಿಕನ್ ಫೌಂಡೇಶನ್‌ನಿಂದ X (ಹಿಂದೆ ಟ್ವಿಟರ್) ಚಿತ್ರಗಳನ್ನು ಹಂಚಿಕೊಂಡಾಗ ಘಟನೆ ಬೆಳಕಿಗೆ ಬಂದಿದೆ. ಫೋಟೋಗಳು ನೆವಾರ್ಕ್‌ನ ಸ್ವಾಮಿನಾರಾಯಣ ಮಂದಿರ ವಸನಾ ಸಂಸ್ಥೆಯ ಗೋಡೆಗಳ ಮೇಲೆ ಭಾರತ … Continued

ಖಲಿಸ್ತಾನ್ ವಿರುದ್ಧ ಮಾತನಾಡಿದ ನ್ಯೂಜಿಲೆಂಡ್ ರೇಡಿಯೋ ಜಾಕಿ ಕೊಲ್ಲಲು ಸಂಚು ರೂಪಿಸಿದ 3 ಅಪರಾಧಿಗಳಿಗೆ ಶಿಕ್ಷೆ

ಖಲಿಸ್ತಾನಿ ಸಿದ್ಧಾಂತದ ವಿರುದ್ಧ ದನಿಯೆತ್ತಿದ್ದ ಆಕ್ಲೆಂಡ್ ಮೂಲದ ಸಿಖ್ ರೇಡಿಯೋ ಜಾಕಿಯೊಬ್ಬರ ಹತ್ಯೆಗೆ ಯತ್ನಿಸಿದ ಆರೋಪದಲ್ಲಿ ನ್ಯೂಜಿಲೆಂಡ್‌ನಲ್ಲಿ ಮೂವರು ಭಾರತೀಯ ಮೂಲದ ವ್ಯಕ್ತಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ದಿ ನ್ಯೂಜಿಲೆಂಡ್ ಹೆರಾಲ್ಡ್ ಪ್ರಕಾರ, ಹರ್ನೆಕ್ ಸಿಂಗ್ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ 2020 ಡಿಸೆಂಬರ್ 23ರಂದು ಆಕ್ಲೆಂಡ್‌ನ ವಾಟಲ್ ಡೌನ್ಸ್ ಪ್ರದೇಶದಲ್ಲಿ ಮೂವರು ಆರೋಪಿಗಳು ಹಲ್ಲೆ ನಡೆಸಿದ್ದರು … Continued

ಹೊಸ ವೀಡಿಯೊದಲ್ಲಿ ಭಾರತಕ್ಕೆ ‘ಹಮಾಸ್ ಮಾದರಿ ದಾಳಿ’ಯ ಬೆದರಿಕೆ ಹಾಕಿದ ಖಲಿಸ್ತಾನಿ ಭಯೋತ್ಪಾದಕ ಪನ್ನುನ್ | ವೀಡಿಯೊ

ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನುನ್ ಭಾರತಕ್ಕೆ ಬೆದರಿಕೆ ಹಾಕಿದ ಹೊಸ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಇದರಲ್ಲಿ ಆತ “ಭಾರತವು ಪಂಜಾಬ್ ಅನ್ನು ಆಕ್ರಮಿಸಿಕೊಳ್ಳಲು ಹೋದರೆ ಹಮಾಸ್ ತರಹದ ದಾಳಿ ಬಗ್ಗೆ ಎಚ್ಚರಿಕೆ ನೀಡಿದ್ದಾನೆ. ವೀಡಿಯೊದಲ್ಲಿ, ಪನ್ನುನ್, “(ಪಿಎಂ) ಮೋದಿ, ಪ್ಯಾಲೆಸ್ತೀನ್-ಇಸ್ರೇಲ್ ಸಂಘರ್ಷದಿಂದ ಕಲಿಯಿರಿ. ಪಂಜಾಬ್‌ನಿಂದ ಪ್ಯಾಲೆಸ್ತೀನ್‌ವರೆಗೆ ಆಕ್ರಮಣದಲ್ಲಿರುವ ಜನರು ಪ್ರತಿಕ್ರಿಯಿಸುತ್ತಾರೆ ಮತ್ತು ಹಿಂಸಾಚಾರವು … Continued

12ನೇ ತರಗತಿ ಪಠ್ಯಪುಸ್ತಕದಿಂದ ಖಾಲಿಸ್ತಾನ್”, “ಪ್ರತ್ಯೇಕ ಸಿಖ್ ರಾಷ್ಟ್ರ ಉಲ್ಲೇಖ ತೆಗೆದುಹಾಕಿದ ಎನ್‌ ಸಿಇಆರ್‌ಟಿ

ನವದೆಹಲಿ: ಖಾಲಿಸ್ತಾನ್ ಅಥವಾ ಪ್ರತ್ಯೇಕ ಸಿಖ್ ರಾಷ್ಟ್ರದ ಉಲ್ಲೇಖಗಳು ಇನ್ನು ಮುಂದೆ ಸಿಬಿಎಸ್‌ಇಯ 12 ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರ ಪಠ್ಯಪುಸ್ತಕದ ಭಾಗವಾಗಿರುವುದಿಲ್ಲ. “ಸಿಖ್ ಸಮುದಾಯದ ವಿರುದ್ಧ ಆಕ್ಷೇಪಾರ್ಹ ವಿಷಯ” ಎಂದು ಫ್ಲ್ಯಾಗ್ ಮಾಡಿದ ಉನ್ನತ ಸಿಖ್ ಮಂಡಳಿಯ (SGPC) ಆಕ್ಷೇಪಣೆಗಳನ್ನು ಅನುಸರಿಸಿ ಭಾಗಗಳನ್ನು ತೆಗೆದುಹಾಕಲಾಗಿದೆ. ದೂರಿನ ಪರಿಶೀಲನೆಗೆ ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಅವರ ಶಿಫಾರಸಿನ … Continued