ಮತ್ತೊಂದು ಮಾರಕ ವೈರಸ್‌ ಬಗ್ಗೆ ಭವಿಷ್ಯ ನುಡಿದ ಜಪಾನ್‌ ಬಾಬಾ ವಂಗಾ ; 2030ರಲ್ಲಿ ವೈರಸ್ ಉಲ್ಬಣಕ್ಕೆ ನೂರಾರು ಜನರಿಗೆ ಪ್ರಾಣಾಪಾಯ ಎಂದು ಮುನ್ಸೂಚನೆ

ಬಲ್ಗೇರಿಯನ್ ಪ್ರವಾದಿ ಬಾಬಾ ವಂಗಾ ಅವರನ್ನು ಹೋಲುವ ಜಪಾನ್‌ನ ಪ್ರಸಿದ್ಧ ಅತೀಂದ್ರಿಯ ವ್ಯಕ್ತಿಯೊಬ್ಬರು ಭವಿಷ್ಯದ ಮತ್ತೊಂದು ಸಾಂಕ್ರಾಮಿಕ ರೋಗದ ಜಾಗತಿಕ ಬಿಕ್ಕಟ್ಟಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ನಿಖರವಾದ ಭವಿಷ್ಯವಾಣಿಗಳಿಗೆ ಹೆಸರುವಾಸಿಯಾದ ಜಪಾನ್‌ನ ಬಾಬಾ ವಂಗಾ ಎಂದೇ ಕರೆಯಲ್ಪಡುವ ರಿಯೊ ತತ್ಸುಕಿ ಅವರು, 2030 ರಲ್ಲಿ ಹೊರಹೊಮ್ಮುವ ಮಾರಕ ವೈರಸ್ ಬಗ್ಗೆ ಎಚ್ಚರಿಸಿದ್ದಾರೆ. ಈ ವೈರಸ್ ಕೋವಿಡ್‌-19 … Continued

ಜಪಾನಿನ ಬಾಬಾ ವಂಗಾ ಜುಲೈ ತಿಂಗಳ ಭವಿಷ್ಯವಾಣಿ ನಂತ್ರ ಪ್ರವಾಸಿಗರಿಂದ ಸಾಮೂಹಿಕವಾಗಿ ಪ್ರಯಾಣದ ಬುಕ್ಕಿಂಗ್‌ ರದ್ದು..! ಯಾಕೆ ಗೊತ್ತೆ..?

ಟೋಕಿಯೊ: “ನ್ಯೂ ಬಾಬಾ ವಂಗಾ” ಎಂದೂ ಕರೆಯಲ್ಪಡುವ ಜಪಾನಿನ ಮಂಗಾ ಕಲಾವಿದೆ ರಿಯೊ ತತ್ಸುಕಿ, ಜುಲೈ 2025 ರಲ್ಲಿ ಜಪಾನ್‌ಗೆ ಭಾರಿ ಸುನಾಮಿ ಅಪ್ಪಳಿಸಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ. ಇದು ಆತಂಕ ಮತ್ತು ಪ್ರಯಾಣ ರದ್ದತಿಗೆ ಕಾರಣವಾಗಿದೆ. ಅವರ ಮಂಗಾ, “ದಿ ಫ್ಯೂಚರ್ ಐ ಸಾ” ಭವಿಷ್ಯವಾಣಿಯು 2025ರ ಜುಲೈ 5ರಂದು ವಿನಾಶಕಾರಿ ವಿಪತ್ತನ್ನು ಮುನ್ಸೂಚಿಸುತ್ತದೆ. … Continued

ಭಾರತ-ಪಾಕ್ ಯುದ್ಧ, ಪ್ರಕೃತಿ ವಿಕೋಪ, ನಾಲ್ಕು ಸುನಾಮಿಗಳ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು

ಬಾಗಲಕೋಟೆ: ಪಹಲ್ಗಾಮ್ ದಾಳಿಯ (Pahalgam Terror Attack) ಬಳಿಕ ಭಾರತ-ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಕವಿದಿರುವ ಸಂದರ್ಭದಲ್ಲಿ ಭಾರತ-ಪಾಕಿಸ್ತಾನ ಸಂಘರ್ಷದ ಕುರಿತು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಪಹಲ್ಗಾಮ್‌ ದಾಳಿ‌ ಹಿನ್ನೆಲೆಯಲ್ಲಿ ಯುದ್ಧ ಅಲ್ಲಗಳೆಯುವಂತಿಲ್ಲ. ಮತೀಯ ಮತಾಂಧತೆ ಗೊಂದಲ ಹೆಚ್ಚಾಗುತ್ತದೆ ಯುದ್ಧದ ಭೀತಿ‌‌ ಇದೆ ಎಂದು ಅವರು ಹೇಳಿದ್ದಾರೆ. ಯುದ್ಧ ಮಾಡುವವರು ತಯಾರಿದ್ದಾರೆ. ಯುದ್ಧಮಾಡಿಸಿಕೊಳ್ಳುವವರು ಹೆದರುತ್ತಿದ್ದಾರೆ. … Continued

ದಿನಾಂಕಗಳ ಸಹಿತ 2025ರ ಐದು ದೊಡ್ಡ ವಿಪತ್ತುಗಳ ಮುನ್ಸೂಚನೆ ನೀಡಿದ ಸ್ವಯಂ ಘೋಷಿತ ಟೈಮ್ ಟ್ರಾವೆಲರ್

ಟೈಮ್ ಟ್ರಾವೆಲರ್ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು 2025ರ ವರ್ಷಕ್ಕೆ ಆತಂಕಕಾರಿ ಭವಿಷ್ಯವಾಣಿಗಳನ್ನು ಹೇಳಿದ್ದಾರೆ. ಎಲ್ವಿಸ್ ಥಾಂಪ್ಸನ್ ಎಂಬ ವ್ಯಕ್ತಿ ಜನವರಿ 1 ರಂದು Instagram ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, 2025ರಲ್ಲಿ ಪ್ರಮುಖ ದುರಂತ ಘಟನೆಗಳು ಸಂಭವಿಸುತ್ತವೆ ಎಂದು ಅವರು ನಂಬುವ ಐದು ನಿರ್ದಿಷ್ಟ ದಿನಾಂಕಗಳ ಬಗ್ಗೆ ಹೇಳಿದ್ದಾರೆ. ಅವರ ಹೇಳಿಕೆಗಳು ವೈರಲ್ ಆಗಿದ್ದು, ಕೋಲಾಹಲ … Continued

2025ಕ್ಕೆ ಜಗತ್ತಿನ ಘಟನೆಗಳ ಬಗ್ಗೆ ಒಂದೇ ತರsಹ ಭವಿಷ್ಯವಾಣಿ ನುಡಿದ ಬಾಬಾ ವಂಗಾ-ನಾಸ್ಟ್ರಾಡಾಮಸ್…!

ಹೆಸರಾಂತ ದಾರ್ಶನಿಕರಾದ ನಾಸ್ಟ್ರಡಾಮಸ್ ಹಾಗೂ ಬಾಬಾ ವಂಗಾ ಅವರು 2025 ರ ವಿಲಕ್ಷಣವಾದ ಒಂದೇ ರೀತಿಯ ಭವಿಷ್ಯವಾಣಿಗಳಿಂದಾಗಿ ಗಮನ ಸೆಳೆಯುತ್ತಿದ್ದಾರೆ. ಈ ಭವಿಷ್ಯಕಾರರು, ತಮ್ಮ ಬೆರಗುಗೊಳಿಸುವ ನಿಖರವಾದ ಮುನ್ಸೂಚನೆಗಳಿಗೆ ಹೆಸರುವಾಸಿಯಾಗಿದ್ದಾರೆ. ಮಾನವರೊಂದಿಗಿನ ಅನ್ಯಲೋಕದ ಸಂಪರ್ಕ, ವ್ಲಾದಿಮಿರ್ ಪುತಿನ್ ಹತ್ಯೆಯ ಯತ್ನ, ಭಯೋತ್ಪಾದಕ ದಾಳಿಗಳು ಸೇರಿದಂತೆ ಹಲವಾರು ಭವಿಷ್ಯವಾಣಿಯನ್ನು ಹೇಳೀದ್ದಾರೆ. ಅತ್ಯಂತ ಆತಂಕಕಾರಿಯಾಗಿ 2025 ರಲ್ಲಿ ಯುರೋಪಿನಲ್ಲಿ … Continued

2025ರಿಂದ ಪ್ರಪಂಚದ ವಿನಾಶ ಆರಂಭ, ಸಮುದ್ರಮಟ್ಟದಲ್ಲಿ ಹೆಚ್ಚಳ, ತೀವ್ರ ಬರಗಾಲ…. ; ಬಾಬಾ ವಂಗಾ ಆಘಾತಕಾರಿ ಭವಿಷ್ಯ..!

9/11 ದಾಳಿಗಳು, ಚೆರ್ನೊಬಿಲ್ ದುರಂತ, ರಾಜಕುಮಾರಿ ಡಯಾನಾ ಸಾವು, ಸೋವಿಯತ್ ಒಕ್ಕೂಟದ ಪತನ ಮತ್ತು ಬ್ರೆಕ್ಸಿಟ್‌ನಂತಹ ಪ್ರಮುಖ ಜಾಗತಿಕ ಘಟನೆಗಳ ಬಗ್ಗೆ ನಿಖರವಾಗಿ ಭವಿಷ್ಯ ನುಡಿದಿದ್ದಾರೆ ಎಂದು ನಂಬಲಾದ ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದು ಕರೆಯಲ್ಪಡುವ ಬಲ್ಗೇರಿಯಾದ ಕುರುಡ ಅನುಭಾವಿ ಬಾಬಾ ವಂಗಾ ಅವರ 2025 ಹಾಗೂ ನಂತರದ ಭವಿಷ್ಯವಾಣಿಗಳು ಅವರ ಅನುಯಾಯಿಗಳು ಮತ್ತು ಸಾರ್ವಜನಿಕರಲ್ಲಿ ಕಳವಳವನ್ನುಂಟುಮಾಡಿದೆ. … Continued

ರಾಜ್ಯದಲ್ಲಿ ಅತಿವೃಷ್ಟಿ , ದೇಶದಲ್ಲಿ ಶುಭಕ್ಕಿಂತ ಅಶುಭಗಳೇ ಹೆಚ್ಚು : ಕೋಡಿಮಠ ಶ್ರೀಗಳ ಭವಿಷ್ಯ

ಚಿಕ್ಕಬಳ್ಳಾಪುರ: ಈಗ ದೇಶದಲ್ಲಿ ಕ್ರೋಧಿ ನಾಮ ಸಂವತ್ಸರ ಇದೆ. ಶುಭಗಳಿಗಿಂತ ಅಶುಭಗಳೇ ಹೆಚ್ಚಾಗಿ ನಡೆಯುತ್ತವೆ. ದೇಶದಲ್ಲಿ ಜಲಕಂಟಕ, ಅಗ್ನಿಕಂಟಕ, ವಾಯು ಕಂಟಕಗಳು ಹೆಚ್ಚಾಗಲಿವೆ. ರಾಜ್ಯದಲ್ಲಿ ಈ ಬಾರಿ ಅತಿವೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಕೋಡಿಮಠ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಕ್ರೋಧಿ ನಾಮ ಸಂವತ್ಸರದಲ್ಲಿ ಗುರುಗಳು ಶಿಷ್ಯರಾಗುತ್ತಾರೆ, ಶಿಷ್ಯರು … Continued

ಕರ್ನಾಟಕದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ, ದೇಶದಲ್ಲಿ ಕೋವಿಡ್‌ ಅಷ್ಟೊಂದು ತೊಂದರೆ ಕೊಡಲ್ಲ: ಕೋಡಿಮಠದ ಶ್ರೀಗಳ ಭವಿಷ್ಯ

ಹೊಸಪೇಟೆ: ಈ ಬಾರಿ ಕೋವಿಡ್ ಹಿಂದಿನಂತೆ ದೊಡ್ಡ ಪ್ರಮಾಣದಲ್ಲಿ ಕೆಡುಕು ಮಾಡುವುದಿಲ್ಲ. ರಾಜ್ಯ ರಾಜಕೀಯದಲ್ಲಿ ಎಷ್ಟೇ ಗೊಂದಲಗಳಿದ್ದರೂ, ಈ ಬಾರಿ ಒಂದೇ ಪಕ್ಷ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ನಗರದ ಬಿಜೆಪಿ ನಾಯಕಿ ರಾಣಿ ಸಂಯುಕ್ತ ಅವರ ಮನೆಗೆ ಶುಕ್ರವಾರ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ … Continued