ಅಗ್ನಿಪಥ ಸೇನಾ ನೇಮಕಾತಿ ಯೋಜನೆ ವಿರೋಧಿಸಿ ಸೇನಾ ಆಕಾಂಕ್ಷಿಗಳಿಂದ ಪ್ರತಿಭಟನೆ, ರೈಲಿಗೆ ಬೆಂಕಿ, ಪೊಲೀಸರಿಂದ ಅಶ್ರುವಾಯು ಪ್ರಯೋಗ

ನವದೆಹಲಿ: ನಾಲ್ಕು ವರ್ಷಗಳ ಗುತ್ತಿಗೆ ಆಧಾರದ ಮೇಲೆ ಸೈನಿಕರನ್ನು ಸೇನೆಗೆ ನೇಮಕ ಮಾಡಿಕೊಳ್ಳುವ ಅಗ್ನಿಪಥ್ ಯೋಜನೆಯನ್ನು ಕೇಂದ್ರವು ಘೋಷಿಸಿದ ಎರಡು ದಿನಗಳ ನಂತರ, ಸೇನಾ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಭದ್ರತೆ ಮತ್ತು ಪಿಂಚಣಿ ಬಗ್ಗೆ ಕಳವಳ ವ್ಯಕ್ತಪಡಿಸಿ ಬಿಹಾರ ಮತ್ತು ರಾಜಸ್ಥಾನದಲ್ಲಿ ಪ್ರತಿಭಟನೆಗಳನ್ನು ನಡೆಸಿದರು. ವಿದ್ಯಾರ್ಥಿಗಳು ಬಿಹಾರದ ಅರಾ ರೈಲು ನಿಲ್ದಾಣದಲ್ಲಿ ಕಲ್ಲು ತೂರಾಟ ನಡೆಸಿದರು.  ಬಿಹಾರದ … Continued

ಕೇಂದ್ರದ ಬೆನ್ನಲ್ಲೇ ಪೆಟ್ರೋಲ್-ಡೀಸೆಲ್ ಮೇಲಿನ ವ್ಯಾಟ್‌ ಇಳಿಸಿದ ಮಹಾರಾಷ್ಟ್ರ, ರಾಜಸ್ಥಾನ, ಒಡಿಶಾ, ಕೇರಳ

ನವದೆಹಲಿ: ಕೇಂದ್ರವು ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ಗ್ರಾಹಕರಿಗೆ ಹೆಚ್ಚಿನ ಪರಿಹಾರವನ್ನು ನೀಡಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರೆ ನೀಡಿದ ನಂತರ ಮಹಾರಾಷ್ಟ್ರ, ರಾಜಸ್ಥಾನ ಮತ್ತು ಕೇರಳ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಿವೆ. ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಲೀಟರ್‌ಗೆ 2.08 ರೂ … Continued

ಸಿಡಿಲು ಬಡಿದು ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶದಲ್ಲಿ 68 ಮಂದಿ ಸಾವು

ನವದೆಹಲಿ: ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನದಾದ್ಯಂತ ಭಾನುವಾರ ನಡೆದ ಸಿಡಿಲು ಬಡಿದ ಘಟನೆಗಳಲ್ಲಿ ಒಟ್ಟು 68 ಜನರು ಮೃತಪಟ್ಟಿದ್ದಾರೆ. ಉತ್ತರಪ್ರದೇಶದಲ್ಲಿ ಸಿಡಿಲು ಬಡಿದು ಮೃತಪಟ್ಟವರ ಸಂಖ್ಯೆ ಸೋಮವಾರ 41 ಕ್ಕೆ ಏರಿದರೆ, ಮಧ್ಯಪ್ರದೇಶದಲ್ಲಿ ಏಳು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ರಾಜಸ್ಥಾನದಲ್ಲಿ ಭಾನುವಾರ ಸಿಡಿಲು ಬಡಿದು 20 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಏಳು ಮಂದಿ … Continued

ರಾಜಸ್ಥಾನದ ದುಂಗರಪುರದ 14 ದಿನಗಳಲ್ಲಿ 500ಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ ಸೋಂಕು..!

ಕೊರೊನಾ ವೈರಸ್ ಸೋಂಕು ಈಗ ರಾಜಸ್ಥಾನದ ಹಳ್ಳಿಗಳಲ್ಲಿ ವೇಗವಾಗಿ ಹರಡುತ್ತಿದೆ, ಆದರೆ ಅಪಾಯವೆಂದರೆ ಸೋಂಕಿನ ಮಕ್ಕಳಿಂದ ಮತ್ತಷ್ಟು ಮಕ್ಕಳಿಗೆ ಸೋಂಕು ಹರಡುತ್ತಿದೆ..! ಮಕ್ಕಳಲ್ಲಿ ಈ ಸೋಂಕು ಹರಡಿರುವ ಇತ್ತೀಚಿನ ಪ್ರಕರಣ ರಾಜಸ್ಥಾನದ ದುಂಗರಪುರದಿಂದ ಬಂದಿದ್ದು, ಕೋವಿಡ್ -19 18ವರ್ಷದೊಳಗಿನ 300ಹೆಚ್ಚು ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ರಾಜಸ್ಥಾನದ ದುಂಗರಪುರದಲ್ಲಿ  15 ದಿನಗಳಲ್ಲಿ  500 … Continued

ಕೋವಿಡ್ -19: ಲಸಿಕೆ ವ್ಯರ್ಥ ಪ್ರಮಾಣ, ಹರಿಯಾಣ ಅತಿಹೆಚ್ಚು ನಂತರ ಅಸ್ಸಾಂ, ರಾಜಸ್ಥಾನ..

ನವ ದೆಹಲಿ: ಕೋವಿಡ್‌-19 ಲಸಿಕೆ ವ್ಯರ್ಥದ ಪ್ರಮಾಣದಲ್ಲಿ ಅತಿ ಹೆಚ್ಚಿರುವ ರಾಜ್ಯಗಳಲ್ಲಿ ಕ್ರಮವಾಗಿ ಹರಿಯಾಣ, ಅಸ್ಸಾಂ ಮತ್ತು ರಾಜಸ್ಥಾನವಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. ಸಚಿವಾಲಯದ ಪ್ರಕಾರ, ಹರಿಯಾಣದಲ್ಲಿ ಶೇ. 6.49 ಲಸಿಕೆ ವ್ಯರ್ಥವಾಗಿದ್ದರೆ, ಅಸ್ಸಾಂ 5.92 ಮತ್ತು ರಾಜಸ್ಥಾನದಲ್ಲಿ 5.68 ರಷ್ಟು ಲಸಿಕೆ ವ್ಯರ್ಥವಾಗಿದೆ ಎಂದು ವರದಿ ಮಾಡಿದೆ. ಮೇಘಾಲಯದಲ್ಲಿ ಶೇ … Continued

ಬಂಧಿತ ಎಬಿವಿಪಿ ನಾಯಕನ ತಪ್ಪೊಪ್ಪಿಗೆ: ಪ್ರಚಾರಕ್ಕಾಗಿ ರಾಕೇಶ್ ಟಿಕಾಯತ್‌ ಬೆಂಗಾವಲು ಮೇಲೆ ದಾಳಿ

ಜೈಪುರ: ಅಲ್ವಾರ್‌ನಲ್ಲಿ ಸಂಯುಕ್ತ ರೂತ ಮೋರ್ಚಾ ಮುಖಂಡ ರಾಕೇಶ್ ಟಿಕಾಯತ್‌ ಅವರ ಮೇಲೆ ಶುಕ್ರವಾರ ನಡೆದ ದಾಳಿ ಪ್ರಚಾರ ಪಡೆಯುವ ಸಲುವಾಗಿ ಅಖಿಲ್ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿದ್ಯಾರ್ಥಿ ಮುಖಂಡರು ಆಯೋಜಿಸಿದ್ದಾರೆ. ಟಿಕಾಯತ್‌ ಅವರ ಬೆಂಗಾವಲು ಮೇಲಿನ ದಾಳಿಗೆ ಸಂಬಂಧಿಸಿದಂತೆ ಪ್ರಸ್ತುತ ಬಂಧನದಲ್ಲಿರುವ ಎಬಿವಿಪಿಗೆ ಸಂಬಂಧಿಸಿದ ವಿದ್ಯಾರ್ಥಿ ಮುಖಂಡ ಕುಲದೀಪ್ ಯಾದವ್, ಅಲ್ವಾರ್ ಪೊಲೀಸರು ವಿಚಾರಣೆ … Continued

ಎಸಿಬಿ ಅಧಿಕಾರಗಳು ಬಂದರೆಂದು ಮನೆ ಬಾಗಿಲು ಹಾಕಿ 20 ಲಕ್ಷ ರೂ.ಮೌಲ್ಯದ ನೋಟು ಸುಟ್ಟ ತಹಶೀಲ್ದಾರ..!

ರಾಜಸ್ಥಾನದಲ್ಲಿ ನಡೆದ ವಿಲಕ್ಷಣ ಘಟನೆಯೊಂದರಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ಅವರ ಮನೆಯ ಮೇಲೆ ದಾಳಿ ನಡೆಸಲು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಬಂದಿದ್ದಾರೆ ಎಂದು ಗೊತ್ತಾದ ಕೂಡಲೇ ಅಡುಗೆಮನೆಯಲ್ಲಿ ಸುಮಾರು 20 ಲಕ್ಷ ರೂ.ಮೌಲ್ಯದ ನೋಟುಗಳನ್ನು ಸುಟ್ಟು ಹಾಕಿದ ಘಟನೆ ವರದಿಯಾಗಿದೆ. ಎಸಿಬಿ ತಹಶೀಲ್ದಾರ್ ಕಲ್ಪೇಶ್ ಜೈನ್ ಮತ್ತು ಕಂದಾಯ ನಿರೀಕ್ಷಕ ಪರ್ಬತ್ ಸಿಂಗ್ ರಜಪೂತ್ … Continued

ಅತ್ಯಾಚಾರ ಸಂತ್ರಸ್ತೆ ಬಳಿ ಲೈಂಗಿಕ ಸಹಕಾರ ಕೇಳಿದ ರಾಜಸ್ಥಾನ್ ಎಸಿಪಿ ವಜಾ

ಜೈಪುರ: ಜೈಪುರದಲ್ಲಿ ಅತ್ಯಾಚಾರ ಸಂತ್ರಸ್ತೆಯಿಂದ ಲಂಚವಾಗಿ ಲೈಂಗಿಕ ಸಹಕಾರ ಕೇಳಿದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಅವರನ್ನು ಗೆಹ್ಲೋಟ್ ಸರ್ಕಾರ ಮಂಗಳವಾರ ವಜಾ ಮಾಡಿದೆ. ಎಸಿಪಿ ಕೈಲಾಶ್ ಬೊಹ್ರಾ ಭಾನುವಾರ ತಮ್ಮ ಕಚೇರಿ ಆವರಣದಲ್ಲಿ ಅತ್ಯಾಚಾರದಿಂದ ಬದುಕುಳಿದದವಳ ಮೇಲೆ ಲೈಂಗಿಕ ಪ್ರಗತಿ ಸಾಧಿಸಿದಾಗ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಕೈಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದರು. … Continued